ಆತ್ಮಾಹುತಿ - ವೀರ ಸಾವರ್ಕರರ ಜೀವನ ಚರಿತ್ರೆ, ಪುಸ್ತಕ ಬಿಡುಗಡೆ

ಆತ್ಮಾಹುತಿ - ವೀರ ಸಾವರ್ಕರರ ಜೀವನ ಚರಿತ್ರೆ, ಪುಸ್ತಕ ಬಿಡುಗಡೆ

ಬಿಡುಗಡೆಯಾದಪುಸ್ತಕದ ವಿವರಣೆ
                                                                                                                                                                   
ಪುಸ್ತಕ ಬಿಡುಗಡೆಯಾದ ಸ್ಥಳ:ಜಯನಗರದ ನ್ಯಾಷನಲ್ ಕಾಲೇಜಿನ ಎಚ್. ಎನ್. ಕಲಾಕ್ಷೇತ್ರದಲ್ಲಿ
 
ಪುಸ್ತಕ ಬಿಡುಗಡೆಯಾದ ದಿನಾಂಕ:ಆದಿತ್ಯವಾರ, ೧೩-ನವೆಂಬರ್-೨೦೧೧
 
ಪುಸ್ತಕದ ಶೀರ್ಷಿಕೆ:ಆತ್ಮಾಹುತಿ
 
 
ಲೇಖಕರು: ಶಿವರಾಮು
 
ಮೊದಲನೇ ಆವೃತ್ತಿ: ೧೯೭೦, ರಾಷ್ಟ್ರೋತ್ಥಾನಸಾಹಿತ್ಯ, ಬೆಂಗಳೂರು
 
ಆರನೇ ಪರಿಷ್ಕೃತ ಆವೃತ್ತಿ:೨೦೧೧, ಸಮೃದ್ಧ ಸಾಹಿತ್ಯ, ವಿಠ್ಠಲ ನಗರ, ಬೆಂಗಳೂರು
 
ಪುಟಗಳು: ೨೮೮+೨೪                                                                                                                                 
 
ಮುಖಪುಟ ಚಿತ್ರ ಹಾಗೂ ರೇಖಾಚಿತ್ರಗಳು: ಬಿ. ಕೆ. ಎಸ್. ವರ್ಮಾ
 
ಪುಸ್ತಕದ ಬೆಲೆ: ರೂ. ೧೮೦/-
 
ಪುಸ್ತಕ ಸಿಗುವ ಸ್ಥಳ:ಸಾಹಿತ್ಯ ಗಂಗಾ, ಕೇಶವಶಿಲ್ಪವೃತ್ತ, ಚಾಮರಾಜಪೇಟೆ ಮತ್ತು ಎಲ್ಲಾ ಪ್ರಮುಖ ಪುಸ್ತಕಮಾರಾಟ ಕೇಂದ್ರಗಳಲ್ಲಿ