ಇ೦ದು ಕನ್ನಡ ಚಿತ್ರರ೦ಗದ ಧ್ರುವತಾರೆ ದಿ.ಶ೦ಕರ್ ನಾಗ್ ಅವರ ಹುಟ್ಟಿದ ದಿನ. ಈ ಸ೦ದರ್ಭದಲ್ಲಿ ಮು೦ಚೆ ಪ್ರಕಟಿಸಿದ್ದ ಲೇಖನವನ್ನೆ ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ.
ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪. ನಿಧನ - ೩೦…
ಸಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ…
ಮನುವಿನ ಮನೆಗೆ ಹೋದಾಗ, ಮನೆಯೆಲ್ಲ ಮೌನ, ಅಜ್ಜಿ ಮತ್ತು ಮನುವಿನ ಪತ್ನಿ ಸುಮ ಇಬ್ಬರೆ."ಮನು ಎಲ್ಲಿ " ಎಂದೆ ಅದಕ್ಕೆ ಸುಮರವರು"ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದರು, ಅವರನ್ನು ಹೊರಗೆ ಕರೆದುಕೊಂಡು ಹೋಗಿ ಅಂತ ಕಳಿಸಿದೆ" ಎಂದರು. ಅದಕ್ಕೆ…
"ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀತಿಸುತ್ತೇನೆ..."ನೀನು ಹೇಳಿದೆ "ಹಾಗೆಂದರೇನು?"ನಿನಗಾಗ ೧೫ ವರ್ಷ, ನಾನು ನಿನಗೆ ಹೇಳಿದೆ" ನಾನು ನಿನ್ನನ್ನು ಪ್ರೀತಿಸುತ್ತೇನೆ…
ನನಗೆ ಬಹಳ ದಿನಗಳಿಂದ ಒಂದು ವಿಷಯ ಕೊರೆಯುತ್ತಿದೆ. ಇತ್ತೀಚಿಗೆ ಒಂದು ಮದುವೆಗೆ ಹೋಗಿದ್ದಾಗ ಈ ಹುಳ ಮತ್ತೆ ಕೊರೆಯಲು ಶುರು ಮಾಡಿದೆ. ಸಹಜವಾಗಿ ಮದುವೆಯಲ್ಲಿ ಹೆಣ್ಣನ್ನು ಧಾರೆ ಎರೆದುಕೊಡುವುದು ಹುಡುಗಿಯ ಅಪ್ಪ ಅಮ್ಮ, ಬಿಟ್ಟರೆ ಅವರ ಮನೆ…
ಇಂಟರ್ನೆಟ್ ಪ್ರಪಂಚದಲ್ಲಿ ಸಂಪದ ಕನ್ನಡಕ್ಕೆ ಸಲ್ಲಿಸುತ್ತಿರುವ ಸೇವೆ ಬೆಲೆ ಕಟ್ಟಲಾಗದ್ದು. ಇದರಲ್ಲಿ ಚರ್ಚೆಗೆ ಬಾರದ ವಿಷಯಗಳೇ ಇಲ್ಲ...........ಹೌದೇ? .....ಇಲ್ಲ, ಒಂದು ವಿಷಯದ ಬಗ್ಗೆ ಇಲ್ಲಿ ಅಂತ ಚಟುವಟಿಕೆ ನಡೆದೇ ಇಲ್ಲ. ಯಾವುದದು?..…
ನಾನು ೧೦ ದಿನಗಳ ಹಿಂದೆ 'ಬನಶಂಕರಿ ಬಸ್ ನಿಲ್ದಾಣ'ದಲ್ಲಿ ಯಾವುದೋ ಬಸ್ ನಲ್ಲಿ ಪ್ರಯಾಣಿಸಲು ಹೋಗಿದ್ದೆ. ಈಗ ಎನ್ಚನ್ನಾಗಿದೆ ಆ ಜಾಗ ಅಂತೀರ, ಪಕ್ಕದಲ್ಲೇ 'ಬನಶಂಕರಿ ಅಮ್ಮನವರ ಸುಂದರ, ಭವ್ಯ ಹೊಸ ಮಂದಿರ' ತಯಾರಾಗಿದೆ. ಆ ಜಾಗವೆಲ್ಲ ಎನೋ ಒಂದ್ ತರಹ…
ಹೊರಟಿದೆ ಕಾರು ೧೦೦ರ ಮೇಲಿನ ಸ್ಪೀಡಲ್ಲಿ
ನಡೆದಿದೆ ಚರ್ಚೆ ಕಾರಲಿ ಕುಳಿತವರಲ್ಲಿ
ಮನುಷ್ಯ,ಮನುಷತ್ವ ದ ಬಗ್ಗೆ
ಅವರಿಗಿಲ್ಲ ಪರಿವೆ ಹೊರ ಜಗತ್ತಿನ ಬಗ್ಗೆ!
ದುತ್ತನೆ ಕಾರಿಗೆ ಎದುರ ಬಂದಳೊಬ್ಬ 'ಪುಟ್ಟ ಬಾಲೆ'
ಡಿಕ್ಕಿ ಹೊಡೆದು, ಕೆಳಗಿಲ್ದ್…
ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು. ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ…
ಕಾಲೇಜು ಹುಡುಗನೊಬ್ಬ ಗ್ರ೦ಥಾಲಯದಲ್ಲಿ ನಡೆಸಿದ್ದ ಹುಡುಕಾಟಪುಸ್ತಕದಲ್ಲಿ ಮಸ್ತಕವಿಟ್ಟು !ಗ್ರ೦ಥಾಲಯದ ನೌಕರ ಸ೦ತಸಗೊ೦ಡ ಹುಡುಗನ ಆಸಕ್ತಿಗೆ ಪುಸ್ತಕ ಓದುವ ಅಭಿರುಚಿಗೆಕೇಳಿದ ಗೆಳೆಯನೆ ಯಾವ ಪುಸ್ತಕ ಹುಡುಕಿರುವೆ ಅದರಲ್ಲಿ ಯಾವ ವಿಷಯವಿದೆನಾನು ಸಹಾಯ…
ಕನ್ನಡವದು ಹರಳಿ ಮರ ಜೀವರಾಶಿಗಳ ತಾಣವದು
ಕನ್ನಡವದು ತೆಂಗಿನ ಮರ ಕಲ್ಪವೃಕ್ಷಕೆ ಹೆಸರೆ ಅದು
ಕನ್ನಡವದು ಮಾವಿನ ಮರ ಮಾಗಿದಷ್ಟು ರುಚಿಯೇ ಇದು
ಕನ್ನಡವದು ಗಂಧದ ಮರ ತೇದಷ್ಟು ಸುವಾಸನೆ ಇದು.
ರಚನೆ: ಜೈ ಕಿಸಾನ್
ಸಂಕಲನ : ಭಾಗ ೩
ಹೊಸ ಮರ್ಸಿಡೀಸ್ ನ ಗಾಲಿಗಳಿಗೆತಗ್ಗು ದಿಣ್ಣೆಗಳ ದಾರಿ ಸಿಗದೇ ಇರಲಿ...ಅಕ್ಕ ಪಕ್ಕದ ಗಾಡಿಗಳ ನಡುವೆ ಸುರಕ್ಷಿತ ಅ೦ತರವಿರಲಿ,ಮೈಗೆ ಡೆ೦ಟು, ಸ್ಕ್ರ್ಯಾಚು ಆಗದ೦ತಿರಲಿ...
ಕೂಗಿ, ರೋಗಿಯ ಕೊ೦ಡೊಯ್ಯುವ ಆ೦ಬುಲನ್ಸ್ ಗೆಟ್ರಾಫಿಕ್ ಜಾಮ್…
ಚಿತ್ರಕೃಪೆ: ಅಂತರ್ಜಾಲ .
ಸಂಪದದಲ್ಲಿ ಒಂದು ಬ್ಲಾಗ್ ಹಾಕಿದ್ದೆ, ಶನಿವಾರಕ್ಕೆ ಯಾರ್ಯಾರು ಮೆಟ್ರೋ ರೈಡಿಗೆ ಬರ್ತೀರಾ ಅಂತ, ಎಲ್ಲರಿಂದಲೂ ಪ್ರತಿಕ್ರಿಯೆಗಳು ಬಂದ್ವು. ನಾವಡವ್ರು, ಕವಿ ನಾಗರಾಜವ್ರು ಸಹ ಬರ್ತೀವಿ ಊರಿಂದ ಅಂತ ಅಂದ್ರು. ಆಚಾರ್ಯರು…
ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮೀಜಿಯ ಅಕ್ಕರೆಯ ಶುಶ್ರೂಷೆಯಿಂದ ಕವಿ ಚೇತರಿಸಿಕೊಂಡರು. ಬರವಣಿಗೆಯೂ ಆರಂಭಗೊಂಡಿತ್ತು. ಕಾಲೇಜಿನ ಪರೀಕ್ಷಗಳಿಗೂ ಮೂರ್ನಾಲ್ಕು ತಿಂಗಳು ಕಾಲಾವಕಾಶವಿತ್ತು. ಅಂತಹ ಸಂದರ್ಭದಲ್ಲಿ…
ಮುಂಬೈನ ನೂರುವರ್ಷಕ್ಕೂ ಮೇಲ್ಪಟ್ಟು ಸೇವೆಮಾಡಿದ ಮೇಲೂ ಇನ್ನೂ ಪರಿಸ್ಥಿತಿಗೆ ಹೊಂದಿಕೊಂಡು ನಿಲ್ಲಲು ಹರಸಾಹಸ ಪಡುತ್ತಿರುವ ನೂರಾರು (ಸಾವಿರಾರು ಕಟ್ಟಡಗಳು ನಮಗೆ ಕಾಣಿಸುವುದು ಪ್ರಿನ್ಸೆಸ್ ಸ್ಟ್ರೀಟ್, ಜವೇರಿ ಬಝಾರ್, ಲಾಲ್ಬಾಗ್ ಹಾಗೂ ಕಲ್ಬಾದೇವಿ…