November 2011

  • November 09, 2011
    ಬರಹ: jayaprakash M.G
     ಬೆಣ್ಣೆಮುದ್ದೆಯನೆತ್ತಿ ಆಗಸದಿಲಿಟ್ಟಂತೆ  ಬಿಡಿ ಹೂ ಬಿಡಿಬಿಡಿಸಿ ಬೀಳಿಸಿದಂತೆ ಮಗುವ ನಗುವ ಮೊಗದ ಸಿರಿಯಂತೆ ಮಧುರ ಸ್ವರವ ತೀಡಿ ತೀಡಿ ತಿದ್ದಿದಂತೆ ಬೆಳದಿಂಗಳ ಬಾಲೆಯ ಬಳುಕುವ ಲಾಸ್ಯದಂತೆ ವಿರಹಿಯ ಮಾದಕ ಮಧುರ ನೋವಿನಂತೆ ತರುಣಿತಾಯ…
  • November 09, 2011
    ಬರಹ: Jayanth Ramachar
    ಇ೦ದು ಕನ್ನಡ ಚಿತ್ರರ೦ಗದ ಧ್ರುವತಾರೆ ದಿ.ಶ೦ಕರ್ ನಾಗ್ ಅವರ ಹುಟ್ಟಿದ ದಿನ. ಈ ಸ೦ದರ್ಭದಲ್ಲಿ ಮು೦ಚೆ ಪ್ರಕಟಿಸಿದ್ದ ಲೇಖನವನ್ನೆ ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ. ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪. ನಿಧನ - ೩೦…
  • November 09, 2011
    ಬರಹ: rashmi_pai
    ಸಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ…
  • November 08, 2011
    ಬರಹ: partha1059
     ಮನುವಿನ ಮನೆಗೆ ಹೋದಾಗ, ಮನೆಯೆಲ್ಲ ಮೌನ,  ಅಜ್ಜಿ ಮತ್ತು ಮನುವಿನ ಪತ್ನಿ ಸುಮ ಇಬ್ಬರೆ."ಮನು ಎಲ್ಲಿ " ಎಂದೆ  ಅದಕ್ಕೆ ಸುಮರವರು"ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದರು, ಅವರನ್ನು ಹೊರಗೆ ಕರೆದುಕೊಂಡು ಹೋಗಿ ಅಂತ ಕಳಿಸಿದೆ" ಎಂದರು. ಅದಕ್ಕೆ…
  • November 08, 2011
    ಬರಹ: Nagendra Kumar K S
    "ನಾನು ನಿನ್ನನ್ನು ಪ್ರೀತಿಸುತ್ತೇನೆ..."   ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀತಿಸುತ್ತೇನೆ..."ನೀನು ಹೇಳಿದೆ "ಹಾಗೆಂದರೇನು?"ನಿನಗಾಗ ೧೫ ವರ್ಷ, ನಾನು ನಿನಗೆ ಹೇಳಿದೆ" ನಾನು ನಿನ್ನನ್ನು ಪ್ರೀತಿಸುತ್ತೇನೆ…
  • November 08, 2011
    ಬರಹ: basho aras
                           £ÁªÀÅ CPÉÆÖçgï wAUÀ¼À°è GvÀÛgÀ PÀ£ÁðlPÀ ¥ÀæªÁ¸À ºÉÆÃVzÉݪÀÅ. §¸ÀªÀ£À¨ÁUɪÁrAiÀÄ°è §¸ÀªÀtÚ£ÀªÀgÀ d£Àä¸ÀܼÀzÀ ¨sÀªÀ£ÀªÀ£ÀÄß ¸ÀAzÀ²ð¹ EAUÀ¼ÉñÀégÀzÀ ªÀÄÆ®PÀ zÉêÀgÀ»¥ÀàjUÉUÉ §…
  • November 08, 2011
    ಬರಹ: Jayanth Ramachar
    ನನಗೆ ಬಹಳ ದಿನಗಳಿಂದ ಒಂದು ವಿಷಯ ಕೊರೆಯುತ್ತಿದೆ. ಇತ್ತೀಚಿಗೆ ಒಂದು ಮದುವೆಗೆ ಹೋಗಿದ್ದಾಗ ಈ ಹುಳ ಮತ್ತೆ ಕೊರೆಯಲು ಶುರು ಮಾಡಿದೆ. ಸಹಜವಾಗಿ ಮದುವೆಯಲ್ಲಿ ಹೆಣ್ಣನ್ನು ಧಾರೆ ಎರೆದುಕೊಡುವುದು ಹುಡುಗಿಯ ಅಪ್ಪ ಅಮ್ಮ, ಬಿಟ್ಟರೆ ಅವರ ಮನೆ…
  • November 08, 2011
    ಬರಹ: keshavmysore
      ಇಂಟರ್ನೆಟ್ ಪ್ರಪಂಚದಲ್ಲಿ ಸಂಪದ ಕನ್ನಡಕ್ಕೆ ಸಲ್ಲಿಸುತ್ತಿರುವ ಸೇವೆ ಬೆಲೆ ಕಟ್ಟಲಾಗದ್ದು. ಇದರಲ್ಲಿ ಚರ್ಚೆಗೆ ಬಾರದ ವಿಷಯಗಳೇ ಇಲ್ಲ...........ಹೌದೇ? .....ಇಲ್ಲ, ಒಂದು ವಿಷಯದ ಬಗ್ಗೆ ಇಲ್ಲಿ ಅಂತ ಚಟುವಟಿಕೆ ನಡೆದೇ ಇಲ್ಲ. ಯಾವುದದು?..…
  • November 08, 2011
    ಬರಹ: venkatesh
    ನಾನು ೧೦ ದಿನಗಳ ಹಿಂದೆ 'ಬನಶಂಕರಿ ಬಸ್ ನಿಲ್ದಾಣ'ದಲ್ಲಿ ಯಾವುದೋ ಬಸ್ ನಲ್ಲಿ ಪ್ರಯಾಣಿಸಲು ಹೋಗಿದ್ದೆ. ಈಗ ಎನ್ಚನ್ನಾಗಿದೆ ಆ ಜಾಗ ಅಂತೀರ, ಪಕ್ಕದಲ್ಲೇ 'ಬನಶಂಕರಿ ಅಮ್ಮನವರ ಸುಂದರ, ಭವ್ಯ ಹೊಸ ಮಂದಿರ' ತಯಾರಾಗಿದೆ. ಆ ಜಾಗವೆಲ್ಲ ಎನೋ ಒಂದ್ ತರಹ…
  • November 08, 2011
    ಬರಹ: venkatb83
     ಹೊರಟಿದೆ ಕಾರು ೧೦೦ರ ಮೇಲಿನ ಸ್ಪೀಡಲ್ಲಿ ನಡೆದಿದೆ ಚರ್ಚೆ ಕಾರಲಿ ಕುಳಿತವರಲ್ಲಿ ಮನುಷ್ಯ,ಮನುಷತ್ವ ದ ಬಗ್ಗೆ  ಅವರಿಗಿಲ್ಲ ಪರಿವೆ ಹೊರ ಜಗತ್ತಿನ ಬಗ್ಗೆ!     ದುತ್ತನೆ ಕಾರಿಗೆ ಎದುರ ಬಂದಳೊಬ್ಬ 'ಪುಟ್ಟ ಬಾಲೆ' ಡಿಕ್ಕಿ ಹೊಡೆದು, ಕೆಳಗಿಲ್ದ್…
  • November 08, 2011
    ಬರಹ: kavinagaraj
          ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು.   ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ…
  • November 08, 2011
    ಬರಹ: partha1059
    ಕಾಲೇಜು ಹುಡುಗನೊಬ್ಬ ಗ್ರ೦ಥಾಲಯದಲ್ಲಿ ನಡೆಸಿದ್ದ ಹುಡುಕಾಟಪುಸ್ತಕದಲ್ಲಿ ಮಸ್ತಕವಿಟ್ಟು !ಗ್ರ೦ಥಾಲಯದ ನೌಕರ ಸ೦ತಸಗೊ೦ಡ ಹುಡುಗನ ಆಸಕ್ತಿಗೆ ಪುಸ್ತಕ ಓದುವ ಅಭಿರುಚಿಗೆಕೇಳಿದ ಗೆಳೆಯನೆ ಯಾವ ಪುಸ್ತಕ ಹುಡುಕಿರುವೆ ಅದರಲ್ಲಿ ಯಾವ ವಿಷಯವಿದೆನಾನು ಸಹಾಯ…
  • November 08, 2011
    ಬರಹ: RAMAMOHANA
    ಅನಾಥನಾಗಿಹನಾತ ಜಗನ್ನಾಥನಾಥನಿಲ್ಲದೆ, ಜನ್ಮಧಾತನಿಲ್ಲದೆ.ಮರೆಯುತಾನಾನಾಥನ,ಆಗಿಹೆನಾ ಅನಾಥ,ತೋರುತಾಸಹಮತ,ಅಸಹಜಮೆರೆತ.ಬಿಡದೆಹಿಡಿದಿಹನೆನ್ನಾತ,ಎತ್ತಿತೋರುತಾ,ಕರುಣ ಉದಾತ್ತ,ಪತಿತಪಾವನನಾತ.
  • November 08, 2011
    ಬರಹ: jaikissan
     ಕನ್ನಡವದು ಹರಳಿ ಮರ ಜೀವರಾಶಿಗಳ ತಾಣವದು  ಕನ್ನಡವದು ತೆಂಗಿನ ಮರ ಕಲ್ಪವೃಕ್ಷಕೆ ಹೆಸರೆ ಅದು  ಕನ್ನಡವದು ಮಾವಿನ ಮರ ಮಾಗಿದಷ್ಟು ರುಚಿಯೇ ಇದು  ಕನ್ನಡವದು ಗಂಧದ ಮರ ತೇದಷ್ಟು ಸುವಾಸನೆ ಇದು.   ರಚನೆ: ಜೈ ಕಿಸಾನ್  ಸಂಕಲನ : ಭಾಗ ೩ 
  • November 08, 2011
    ಬರಹ: prasannakulkarni
    ಹೊಸ ಮರ್ಸಿಡೀಸ್ ನ ಗಾಲಿಗಳಿಗೆತಗ್ಗು ದಿಣ್ಣೆಗಳ ದಾರಿ ಸಿಗದೇ ಇರಲಿ...ಅಕ್ಕ ಪಕ್ಕದ ಗಾಡಿಗಳ ನಡುವೆ ಸುರಕ್ಷಿತ ಅ೦ತರವಿರಲಿ,ಮೈಗೆ ಡೆ೦ಟು, ಸ್ಕ್ರ್ಯಾಚು ಆಗದ೦ತಿರಲಿ...   ಕೂಗಿ, ರೋಗಿಯ ಕೊ೦ಡೊಯ್ಯುವ ಆ೦ಬುಲನ್ಸ್ ಗೆಟ್ರಾಫಿಕ್ ಜಾಮ್…
  • November 08, 2011
    ಬರಹ: Chikku123
    ಚಿತ್ರಕೃಪೆ: ಅಂತರ್ಜಾಲ . ಸಂಪದದಲ್ಲಿ ಒಂದು ಬ್ಲಾಗ್ ಹಾಕಿದ್ದೆ, ಶನಿವಾರಕ್ಕೆ ಯಾರ್ಯಾರು ಮೆಟ್ರೋ ರೈಡಿಗೆ ಬರ್ತೀರಾ ಅಂತ, ಎಲ್ಲರಿಂದಲೂ ಪ್ರತಿಕ್ರಿಯೆಗಳು ಬಂದ್ವು. ನಾವಡವ್ರು, ಕವಿ ನಾಗರಾಜವ್ರು ಸಹ ಬರ್ತೀವಿ ಊರಿಂದ ಅಂತ ಅಂದ್ರು. ಆಚಾರ್ಯರು…
  • November 08, 2011
    ಬರಹ: BRS
      ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮೀಜಿಯ ಅಕ್ಕರೆಯ ಶುಶ್ರೂಷೆಯಿಂದ ಕವಿ ಚೇತರಿಸಿಕೊಂಡರು. ಬರವಣಿಗೆಯೂ ಆರಂಭಗೊಂಡಿತ್ತು. ಕಾಲೇಜಿನ ಪರೀಕ್ಷಗಳಿಗೂ ಮೂರ‍್ನಾಲ್ಕು ತಿಂಗಳು ಕಾಲಾವಕಾಶವಿತ್ತು. ಅಂತಹ ಸಂದರ್ಭದಲ್ಲಿ…
  • November 08, 2011
    ಬರಹ: venkatesh
    ಮುಂಬೈನ ನೂರುವರ್ಷಕ್ಕೂ ಮೇಲ್ಪಟ್ಟು ಸೇವೆಮಾಡಿದ ಮೇಲೂ ಇನ್ನೂ ಪರಿಸ್ಥಿತಿಗೆ ಹೊಂದಿಕೊಂಡು ನಿಲ್ಲಲು ಹರಸಾಹಸ ಪಡುತ್ತಿರುವ ನೂರಾರು (ಸಾವಿರಾರು ಕಟ್ಟಡಗಳು ನಮಗೆ ಕಾಣಿಸುವುದು ಪ್ರಿನ್ಸೆಸ್ ಸ್ಟ್ರೀಟ್, ಜವೇರಿ ಬಝಾರ್, ಲಾಲ್ಬಾಗ್ ಹಾಗೂ ಕಲ್ಬಾದೇವಿ…
  • November 08, 2011
    ಬರಹ: Premashri
    ದೂಧ್ ಸಾಗರ್ ಜಲಪಾತ ಹೆಸರು ಕೇಳಿಯೆ ಕುತೂಹಲಗೊಂಡು ಓದತೊಡಗಿದ್ದೆ.ಹಾಲಿನ ಹೊಳೆಯೆ ಧುಮುಕಿದಂತೆ ,ಸೃಷ್ಟಿಮಾತೆ ಭುವಿಗೆ ಹಾಲಾಭಿಷೇಕ ಮಾಡಿದಂತೆ ಮನೋಹರವಾದ ದೃಶ್ಯವೈಭವ. ರೈಲಿನಲ್ಲಿ ಹೋಗಿ ರೈಲ್ವೆಹಳಿಯಲ್ಲಿ ನಡೆದು ಸಾಗಬೇಕೆಂದು ತಿಳಿದಾಗ ಪುಟ…
  • November 08, 2011
    ಬರಹ: sathishnasa
    ಹಲಸಿನ  ಹಣ್ಣೆಂಬುದನು  ಬಿಡಿಸಿದಂತೆ   ಜೀವನವುಅಂಟಿನೋಪಾದಿಯಲಿ   ಸಮಸ್ಯೆಗಳುದ್ಬವಿಸುವವುತೈಲವನು ಲೇಪಿಸೆ ಕರಗಳಿಗೆ  ಅಂಟು ಅಂಟದದುಸಮಸ್ಯೆಗಳನೆದುರಿಸೆ ತಾಳ್ಮಯೆ ತೈಲವಾಗಿಹುದು ಪ್ರಾಪ್ತಕರ್ಮಗಳು  ದೈವೆಚ್ಛೆ  ಮಾಡಲೇಬೇಕಿಹುದುಕಾಮ್ಯ…