ಅಖಂಡ ಬ್ರಂಹಾಂಡದಲ್ಲಿ ಅಗಣಿತ ನಕ್ಷತ್ರಸಮೂಹಗಳೊಂದಾದ ಆಕಾಶಗಂಗೆಯಲ್ಲಿ ಅಸ್ತಿತ್ವದಲ್ಲಿರುವುದೊಂದು ಸೌರವ್ಯೂಹ. ಈ ಸೌರ್ಯವ್ಯೂಹದ ನವ ಗ್ರಹಗಳಲ್ಲೊಂದಾದ ಭೂಮಿಯು ಸೂರ್ಯನ ಸುತ್ತಲು ಸುತ್ತುತ್ತಿದೆ. ತನ್ನ ಆಗಸದ ಗರ್ಭದಲ್ಲಿ, ಅನಂತ ಕಾಲದಿಂದ…
ಮದುವೆಯಾಗಿ ಮಕ್ಕಳಾಗದ ಹೆಣ್ಣಿಗೆ
ಅತ್ತೆ ಮತ್ತು ಗಂಡನ ಕಾಟ
ಊರವರಿಂದ ಬಂಜೆ ಎಂಬ ಕಿರೀಟ...
ಒಮ್ಮೊಮ್ಮೆ ತಿಂಗಳು ಎರಡಾದರೂ
ಮನೆಯ ಹೊರಗೆ ಕೂರದ
ಆ ಮೂರು ದಿನಗಳ ನೆನೆದು ಒಳಗೊಳಗೆ ಖುಷಿ...
ಖುಷಿ ಖುಷಿಯಾಗಿಯೇ ಉಳಿಯದೆ
ಮತ್ತೆ …
ಸುಮಾರು ಒಂದು ದಶಕದ ಹಿಂದಿನ ಮಾತು ಸಮಯ ಸರಿರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಲತಾಳ ಕಂಠಸಿರಿಯಲ್ಲಿ ' ದಿಲ ಹೂಂ ಹೂಂ ಕರೆ ಘಬರಾಯೆ ' ಸಿನೆಮಾದ ಹಾಡೊಂದು ಬಿತ್ತರಗೊಳ್ಳುತ್ತಿತ್ತು. ಅದರ ವಿನೂತನ ಸಂಗೀತ ಸಂಯೋಜನೆ ಜನಪದದ ಧಾಟಿ ಯಾವದೀ ಹಾಡು…
೧. ಧರ್ಮದ ಸದ್ಬಳಕೆಯಾದಾಗ ಮಾನವ ಶ್ರೇಷ್ಟನಾಗುತ್ತಾನೆ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ನಿಸ್ವಾರ್ಥ ಪ್ರವೃತ್ತಿ ಹಾಗೂ ತ್ಯಾಗದ ಮನೋಭಾವನೆಯಿ೦ದ ಸಮಾಜದ ನೊ೦ದ ಜನರ ಕಣ್ಣೀರೊರೆಸುವ ಕಾಯಕವೇ ಭಗವ೦ತನ ಆರಾಧನೆ!-ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩.…
ಭರವಸೆಯಿಲ್ಲದ ಬೆಳಕುಗಳಲಿಇಷ್ಟು ದೂರ ನಡೆದ ನಾವುಇನಿತು ನಡೆಯಲಾರೆವೇ?ನಿನ್ನ ಕೈಹಿಡಿದು ನಾನುನನ್ನ ಕೈ ಹಿಡಿದು ನೀನು, ಒಂದರೆಗಳಿಗೆ.ಒಬ್ಬರಿಗೊಬ್ಬರು ಹುಟ್ಟಿದವರೆಂದುಇರುವಾಗ ಭರವಸೆಏಕೆ ಹೇಳು ಈ ಹೆದರಿಕೆಅದೇಕೆ ಕಳೆದುಕೊಳ್ಳುವ ಭಯ?ಮುಚ್ಚಿರುವ…
ಪ್ರಾಣಿಗಳು ಸಲ್ಲಿಸಿದ ಮನವಿ-ಹಕ್ಕೋತ್ತಾಯಗಳ ಮೈಲುದ್ದದ ಪಟ್ಟಿ ಮೇಲೊಮ್ಮೆ 'ಹಾಗೆ ಕಣ್ಣಾಡಿಸಿ' , ಮುಖ್ಯಮಂತ್ರಿಗಳು ಪ್ರಾಣಿಗಳನು ಉದ್ದೇಶಿಸಿ ಕೆಲ ಮಾತುಗಳನ್ನಾಡಿ ಆದಸ್ತು ಬೇಗ ಅವ್ರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟು …
ಸರ್ಕಾರಿ ಶಾಲೆಗಳನ್ನುಮುಚ್ಚಬಾರದು ಎನ್ನುವ ಎಲ್ಲರಿಗೆ ಒಂದು ಅವಲೋಕನ.ಕಡಿಮೆ ಮಕ್ಕಳಿರುವ ಶಾಲೆಗಳನ್ನುಮುಚ್ಚುವ ನಿರ್ದಾರಕ್ಕೆ ಯಾರ ಪ್ರತಿ ಕ್ರಿಯೆ ನೀಡ ಬೇಕೋ ಅವರಾರು ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಅಂದರೆ ನಿಜವಾದ ಭಾಗೀದಾರರಾದ…
"ನನ್ನ ಮಗ ತೀರಿಕೊಂಡ ನಂತರ ನನ್ನನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಹಾಗಾಗಿ ಇಲ್ಲಿಗೆ ಬಂದೆ. ಇದೀಗ ನನ್ನ ಮನೆಯೇ ಆಗಿದೆ" ಎಂದು ಆ ವೃದ್ಧೆ "ಚಿರಂತನ"ದಲ್ಲಿ ಹೇಳುತ್ತಿದ್ದರೆ, ಮುಂದೊಂದು ದಿನ ಯಾರ ಅವಸ್ಥೆ ಏನಾದೀತೋ ಎಂಬ ಭಾವ ಮಿಂಚಿ…
ಸ್ನೇಹಿತರೆ
ಮೊದಲಿಗೆ ನಿಮಗೆಲ್ಲರಿಗೂ, ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ , ನಮ್ಮೆಲರ ಹೆಮ್ಮೆಯ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು. ನಮಗೆಲ್ಲ ಗೊತ್ತಿರುವ ಹಾಗೆ ಈ ಹಬ್ಬ ನಿಜವಾಗಿಯೂ ಒಂದು ರೀತಿಯ ಹೆಮ್ಮೆಯ ಹಬ್ಬ, ಕನ್ನಡ…
ಈ ಸೊಪ್ಪಿಗೆ ನರ್ವೊಳು ಸೊಪ್ಪು ಎಂದು ತುಳುವಿನಲ್ಲಿ ಕರೆಯುತ್ತಾರೆ.
ಕನ್ನಡ, ಬಾಟನಿಕಲ್ ಹೆಸರು ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ.
ಸುವಾಸನೆಭರಿತ ಸೊಪ್ಪು. ಇದರ ಸಾಂಬಾರ್ ಮಾಡಿದರೆ ಮನೆ ತುಂಬಾ ಗಮಗಮ.....
ಹೀಗೆ ಮಾಡಿದರೆ…
ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳುಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||ಮಾತು ಮಾತುಗಳು ಮಧುರಗೊಂಡಿವೆನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆಹಳೆಯ ಅನುಭವ…
ಬೆಳಕನ್ನು ನೀಡುವ ಸುಧಾಕರ,ನೀನೆಲ್ಲಿದ್ದಿಯೋ ಗೊತ್ತಿಲ್ಲ ನಿಖರ,ನಿನ್ನಿಂದಲೇ ಅರಳುವುದು ಈ ಸುಂದರ ಪರಿಸರ,ನೀನೇ ಸಕಲ ಜೀವ ರಾಶಿಗಳಿಗೆ ಶಕ್ತಿಯ ಆಗರ,ಸೌರ ಮಂಡಲಕೆ ನೀನೇ ಶಕ್ತಿಯುತ ಸರಕಾರ,ನೀನಿಲ್ಲವಾದರೆ ಜಗತ್ತೇ ಹಾಹಾಕಾರ,ಭೂ-ಗೃಹಕೆ ಇರಲಿ ನಿನ್ನ…