November 2011

  • November 08, 2011
    ಬರಹ: shekar_bc
    ಅಖಂಡ ಬ್ರಂಹಾಂಡದಲ್ಲಿ ಅಗಣಿತ ನಕ್ಷತ್ರಸಮೂಹಗಳೊಂದಾದ ಆಕಾಶಗಂಗೆಯಲ್ಲಿ ಅಸ್ತಿತ್ವದಲ್ಲಿರುವುದೊಂದು ಸೌರವ್ಯೂಹ. ಈ ಸೌರ್ಯವ್ಯೂಹದ ನವ ಗ್ರಹಗಳಲ್ಲೊಂದಾದ ಭೂಮಿಯು ಸೂರ್ಯನ ಸುತ್ತಲು ಸುತ್ತುತ್ತಿದೆ. ತನ್ನ ಆಗಸದ ಗರ್ಭದಲ್ಲಿ, ಅನಂತ ಕಾಲದಿಂದ…
  • November 07, 2011
    ಬರಹ: Nagendra Kumar K S
    ಬಾ ನನ್ನ ಕವಿತಾಎಲ್ಲೂ ಹೋಗದೇ ನನ್ನಲ್ಲೇ ನೆಲೆಗೊಳ್ಳು ನಲಿಯುತಾಬಾ ನನ್ನ ಕವಿತಾ||ಇಲ್ಲೇ ಇದ್ದವಳು,ಇಲ್ಲೇ ಇರುವವಳುಕಣ್ಣು ತೆರೆದರೆ ಮಾಯವಾಗುವವಳುನನ್ನ ಪೆದ್ದುತನಕ್ಕೆ ನಸು ನಗುವವಳುಬಿಡದೇ ಸತಾಯಿಸುವ ಕಳ್ಳ ಸವಿತಾ||ಮರೆತು ಹೋದಂತೆ…
  • November 07, 2011
    ಬರಹ: smnattu
    ಮದುವೆಯಾಗಿ  ಮಕ್ಕಳಾಗದ  ಹೆಣ್ಣಿಗೆ ಅತ್ತೆ  ಮತ್ತು  ಗಂಡನ  ಕಾಟ ಊರವರಿಂದ  ಬಂಜೆ  ಎಂಬ  ಕಿರೀಟ... ಒಮ್ಮೊಮ್ಮೆ  ತಿಂಗಳು  ಎರಡಾದರೂ ಮನೆಯ  ಹೊರಗೆ  ಕೂರದ ಆ ಮೂರು  ದಿನಗಳ  ನೆನೆದು ಒಳಗೊಳಗೆ  ಖುಷಿ... ಖುಷಿ  ಖುಷಿಯಾಗಿಯೇ  ಉಳಿಯದೆ ಮತ್ತೆ  …
  • November 07, 2011
    ಬರಹ: H A Patil
    ಸುಮಾರು ಒಂದು ದಶಕದ ಹಿಂದಿನ ಮಾತು ಸಮಯ ಸರಿರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಲತಾಳ ಕಂಠಸಿರಿಯಲ್ಲಿ ' ದಿಲ ಹೂಂ ಹೂಂ ಕರೆ ಘಬರಾಯೆ ' ಸಿನೆಮಾದ ಹಾಡೊಂದು ಬಿತ್ತರಗೊಳ್ಳುತ್ತಿತ್ತು. ಅದರ ವಿನೂತನ ಸಂಗೀತ ಸಂಯೋಜನೆ ಜನಪದದ ಧಾಟಿ ಯಾವದೀ ಹಾಡು…
  • November 07, 2011
    ಬರಹ: ksraghavendranavada
    ೧. ಧರ್ಮದ ಸದ್ಬಳಕೆಯಾದಾಗ ಮಾನವ ಶ್ರೇಷ್ಟನಾಗುತ್ತಾನೆ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ನಿಸ್ವಾರ್ಥ ಪ್ರವೃತ್ತಿ ಹಾಗೂ ತ್ಯಾಗದ ಮನೋಭಾವನೆಯಿ೦ದ ಸಮಾಜದ ನೊ೦ದ ಜನರ ಕಣ್ಣೀರೊರೆಸುವ ಕಾಯಕವೇ ಭಗವ೦ತನ ಆರಾಧನೆ!-ಡಾ|| ಡಿ.ವೀರೇ೦ದ್ರ ಹೆಗ್ಗಡೆ ೩.…
  • November 07, 2011
    ಬರಹ: kavinagaraj
    ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ | ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ || ..275 ಎಲ್ಲರನು ಜಯಿಸಿದವ ವೀರನೆಂಬುದು ಸುಳ್ಳು ತನ್ನ ತಾ…
  • November 07, 2011
    ಬರಹ: santhosh_87
    ಭರವಸೆಯಿಲ್ಲದ ಬೆಳಕುಗಳಲಿಇಷ್ಟು ದೂರ ನಡೆದ ನಾವುಇನಿತು ನಡೆಯಲಾರೆವೇ?ನಿನ್ನ ಕೈಹಿಡಿದು ನಾನುನನ್ನ ಕೈ ಹಿಡಿದು ನೀನು, ಒಂದರೆಗಳಿಗೆ.ಒಬ್ಬರಿಗೊಬ್ಬರು ಹುಟ್ಟಿದವರೆಂದುಇರುವಾಗ ಭರವಸೆಏಕೆ ಹೇಳು ಈ ಹೆದರಿಕೆಅದೇಕೆ ಕಳೆದುಕೊಳ್ಳುವ ಭಯ?ಮುಚ್ಚಿರುವ…
  • November 07, 2011
    ಬರಹ: venkatb83
    ಪ್ರಾಣಿಗಳು ಸಲ್ಲಿಸಿದ ಮನವಿ-ಹಕ್ಕೋತ್ತಾಯಗಳ ಮೈಲುದ್ದದ ಪಟ್ಟಿ  ಮೇಲೊಮ್ಮೆ  'ಹಾಗೆ ಕಣ್ಣಾಡಿಸಿ'  , ಮುಖ್ಯಮಂತ್ರಿಗಳು ಪ್ರಾಣಿಗಳನು  ಉದ್ದೇಶಿಸಿ ಕೆಲ ಮಾತುಗಳನ್ನಾಡಿ  ಆದಸ್ತು ಬೇಗ ಅವ್ರ ಬೇಡಿಕೆ ಈಡೇರಿಸುವುದಾಗಿ  ಮಾತು ಕೊಟ್ಟು  …
  • November 07, 2011
    ಬರಹ: rameshgubbi
      ಸರ್ಕಾರಿ ಶಾಲೆಗಳನ್ನುಮುಚ್ಚಬಾರದು ಎನ್ನುವ ಎಲ್ಲರಿಗೆ ಒಂದು ಅವಲೋಕನ.ಕಡಿಮೆ   ಮಕ್ಕಳಿರುವ ಶಾಲೆಗಳನ್ನುಮುಚ್ಚುವ ನಿರ್ದಾರಕ್ಕೆ ಯಾರ ಪ್ರತಿ ಕ್ರಿಯೆ ನೀಡ ಬೇಕೋ ಅವರಾರು ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಅಂದರೆ ನಿಜವಾದ ಭಾಗೀದಾರರಾದ…
  • November 07, 2011
    ಬರಹ: hamsanandi
     ಕೈಗಳಿಗೆ ದಾನವದು ಬಲುಸೊಗಸಿನಾ  ಒಡವೆಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿಮತ್ತೆ ಕಿವಿಗಳಿಗೊಡವೆ  ಕೇಳುವರಿವೆಂಬುವುದೆಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?
  • November 07, 2011
    ಬರಹ: makara
                                                  ಬುದ್ಧನ ಉಪದೇಶಗಳು .......ಹೇಗೆ ನೆನಪಾದವು?    ಪರೀಕ್ಷೆ ಹತ್ತಿರ ಬಂದದ್ದರಿಂದ ಉಪಾಧ್ಯಾಯರು ಹುಡುಗರನ್ನುದ್ದೇಶಿಸಿ ಪ್ರಶ್ನೆ ಕೇಳಲಾರಂಭಿಸಿದರು. ಸರತಿಯಂತೆ ಗುರುಗಳು ಹಲವಾರು…
  • November 07, 2011
    ಬರಹ: rajalaxmi
    "ನನ್ನ ಮಗ ತೀರಿಕೊಂಡ ನಂತರ ನನ್ನನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಹಾಗಾಗಿ ಇಲ್ಲಿಗೆ ಬಂದೆ. ಇದೀಗ ನನ್ನ ಮನೆಯೇ ಆಗಿದೆ" ಎಂದು ಆ ವೃದ್ಧೆ "ಚಿರಂತನ"ದಲ್ಲಿ ಹೇಳುತ್ತಿದ್ದರೆ, ಮುಂದೊಂದು ದಿನ ಯಾರ ಅವಸ್ಥೆ ಏನಾದೀತೋ ಎಂಬ ಭಾವ ಮಿಂಚಿ…
  • November 07, 2011
    ಬರಹ: niranjanamurthy
    ಸ್ನೇಹಿತರೆ   ಮೊದಲಿಗೆ ನಿಮಗೆಲ್ಲರಿಗೂ, ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ , ನಮ್ಮೆಲರ ಹೆಮ್ಮೆಯ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು. ನಮಗೆಲ್ಲ ಗೊತ್ತಿರುವ ಹಾಗೆ ಈ ಹಬ್ಬ ನಿಜವಾಗಿಯೂ ಒಂದು ರೀತಿಯ ಹೆಮ್ಮೆಯ ಹಬ್ಬ, ಕನ್ನಡ…
  • November 06, 2011
    ಬರಹ: shekar_bc
     ನಾನು ಮೇಘವಾದರೆ.. ------------------- ನಾನು ಮುಗಿಲ ಮೇಘವಾದರೆ ತೇಲಿ ನೋಡುವೆನೀ ಧರೆ. ಕಂಡ ದೃಷ್ಯವು, ರಮ್ಯ ನೋಟವು ಧಾತ್ರಿಯಿವಳು ಸುಂದರೆ. ಹಾರುತೇರುತ ಸುತ್ತ ತಿರುಗುತ ಗಗನ ಶರಧಿ ಈಜುವೆ. ಸೀಮೆಯಿಲ್ಲದ ಜಗದ ನಾಡೊಳು ನಿಯಮವಿಲ್ಲದೆ…
  • November 06, 2011
    ಬರಹ: ಗಣೇಶ
    ಈ ಸೊಪ್ಪಿಗೆ ನರ್‌ವೊಳು ಸೊಪ್ಪು ಎಂದು ತುಳುವಿನಲ್ಲಿ ಕರೆಯುತ್ತಾರೆ. ಕನ್ನಡ, ಬಾಟನಿಕಲ್ ಹೆಸರು ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ. ಸುವಾಸನೆಭರಿತ ಸೊಪ್ಪು. ಇದರ ಸಾಂಬಾರ್ ಮಾಡಿದರೆ ಮನೆ ತುಂಬಾ ಗಮಗಮ..... ಹೀಗೆ ಮಾಡಿದರೆ…
  • November 06, 2011
    ಬರಹ: Nagendra Kumar K S
    ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳುಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||ಮಾತು ಮಾತುಗಳು ಮಧುರಗೊಂಡಿವೆನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆಹಳೆಯ ಅನುಭವ…
  • November 06, 2011
    ಬರಹ: venkatesh Rao …
    ಬೆಳಕನ್ನು ನೀಡುವ ಸುಧಾಕರ,ನೀನೆಲ್ಲಿದ್ದಿಯೋ ಗೊತ್ತಿಲ್ಲ ನಿಖರ,ನಿನ್ನಿಂದಲೇ ಅರಳುವುದು ಈ ಸುಂದರ ಪರಿಸರ,ನೀನೇ ಸಕಲ ಜೀವ ರಾಶಿಗಳಿಗೆ ಶಕ್ತಿಯ ಆಗರ,ಸೌರ ಮಂಡಲಕೆ ನೀನೇ ಶಕ್ತಿಯುತ ಸರಕಾರ,ನೀನಿಲ್ಲವಾದರೆ ಜಗತ್ತೇ ಹಾಹಾಕಾರ,ಭೂ-ಗೃಹಕೆ ಇರಲಿ ನಿನ್ನ…