ಎಲ್ಲಾ ಅದೃಷ್ಟವಂತರೂ ಪ್ರೈವೇಟ್ ಶಾಲೆಗಳಿಗೆ, ಕಾನ್ವೆಂಟ್ ಪ್ರಭಾವಳಿಗೆ ಶರಣಾಗತರಾಗಿ ವರುಷಗಳೇ ಸಂದುಹೋಗಿದ್ದ ಕಾಲದಲ್ಲಿ ಸೃಷ್ಟಿಕರ್ತನೊಬ್ಬನಿಗೇ ತಿಳಿದ ಕಾರಣಗಳಿಂದ ಸರಕಾರಿ ಶಾಲೆಗೆ ’ಕೊಟ್ಟ ವಾಕ್ಯಕೆ ತಪ್ಪಿ ನುಡಿದರೆ ಮೆಚ್ಚನಾ ಪರಮಾತ್ಮನು’…
ಶ್ರೇಷ್ಠ ಕಾವ್ಯಗಳ ಮರು ಓದು ನಿಂತಾಗ ಅವು ಗೊಡ್ಡು ಅಕಾಡೆಮಿಕ್ ವಿಶ್ಲೇಷಣೆ, ಕಸರತ್ತುಗಳಲ್ಲಿ ನವೆಯುತ್ತವೆ ಇಲ್ಲವೆ ವಸ್ತು ಪ್ರದರ್ಶನಾಲಯದ ಸ್ಪೆಸಿಮನ್ ಆಗಿಬಿಡುತ್ತವೆ. ಬೇಂದ್ರೆಯವರ ಸಖೀಗೀತದ ಇಂದಿನ ಪ್ರಸ್ತುತತೆಯನ್ನು ಮತ್ತೆ…
ಒಮ್ಮೊಮ್ಮೆ ಅನ್ಸುತ್ತೆಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ,ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿರೋದು ಅಂತ !.…
"M S Sathyu is among the most versatile and important creative people India can boast of. From directing plays, feature films and documentaries to designing productions, sets and costumes, Sathyu has…
ರಾಜಕೀಯಕ್ಕೆ ಅಂಟಿದ ಕೊಳೆ ತೊಳೆಯುವವರಾರು?ಈ ಪ್ರಶ್ನೆಗೆ ಉತ್ತರ ಹೇಳಲೇ ಬೇಕಾದ ಅನಿವಾರ್ಯವಾದರೊ ಇದೆಯೇ?
ರಾಜ್ಯಾ ಹಾಗೊ ರಾಸ್ತ್ರ ರಾಜಕೀಯದಲ್ಲಿ ಇತೀಚೆಗೆ ನೆಡೆಯುತ್ತಿರುವ ನಡಾವಳಿಗಳು ಅತ್ಯಂತ ಅಸಹ್ಯ ಹುಟ್ಟಿಸುವಂತಹವು
ಹಲವು ಜನ ಪ್ರತಿನಿಧಿ (…
ಸಹ್ಯವೆನಿಸದ ; ಅಸಹ್ಯವೂ ಅಲ್ಲದ ಆ ಆ೦ಬ್ಯುಲೆನ್ಸ್ ನ ಸೈರನ್ ನಿ೦ತಾಗ ಕಿವಿಗಪ್ಪಳಿಸಿದ್ದು ತಾಯಿಯ ಆಕ್ರ೦ದನ ; ಕಣ್ಣಿಗೆ ಕ೦ಡಿದ್ದು ತ೦ದೆಯ ಅಸಾಯಕತೆ ಮತ್ತು ಕಾಣಬ೦ದವರ ಕಣ್ಣುಗಳಲ್ಲಿದ್ದ ಕುತೂಹಲ…
ಅವಳಿಗೂ ಹೀಗೆ ಆಗುತ್ತಿರುತ್ತದ? ಅವಳಿಗೂ ನಾನೆಂದರೆ ಇಷ್ಟವ? ಇಷ್ಟ ಇಲ್ಲದಿದ್ದರೆ ಅವಳಾಗೇ ಯಾಕೆ ನನ್ನ ನಂಬರ್ ತೆಗೆದುಕೊಳ್ಳುತ್ತಾಳೆ ಅಥವಾ ಅವಳ ಮನಸಲ್ಲಿ ಬರೀ ಸ್ನೇಹವಿದೆಯೇ ಅಥವಾ ಪ್ರೇಮವಿದೆಯೇ? ಒಂದು ವೇಳೆ ಅದು ಪ್ರೇಮವೇ ಆಗಿದ್ದರೆ ಅವರ…
ಚಳಿ ಎಂದು ಮುದುರಿ ಕುಳಿತರೆ,
ಹೊದಿಕೆ ತುಂಬಾ ಕತ್ತಲೆಯ ಮೋಹ.
ಮೈಕೊಡವಿ ಎದ್ದು ನಡೆದರೆ
ಹೊರಗೆಲ್ಲಾ ಬೆಳಕಿನ ಸ್ನೇಹ.
-----
ತಿಂಗಳ ಬೆಳಕಿನ ನೆರಳಿನಲ್ಲಿ ಮಲಗಿ,
ಇರುಳು ಕನಸು ಕಂಡಾಗ
ಹಗಲು ಮೂಡುತ್ತಿತ್ತು
ರವಿಯ ಆಸರೆಯಲ್ಲಿ.
-----
ಬೆಳಕಿನ…
ಒಮ್ಮೊಮ್ಮೆ ಅನ್ಸುತ್ತೆ..ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ.ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ?ಒಮ್ಮೊಮ್ಮೆ ಅನ್ಸುತ್ತೆ..ನಮ್ಮಲ್ಲಿ…
ನನ್ನ ಕಣ್ಗಳ ಅಂಗಳದಲ್ಲಿ ಅರಳಿದ ಹೂವು ನೀನು ಅದು ಸುಮ್ಮನೆ ಬಾಡುವುದನ್ನನಾನ್ಹೇಗೆ ಸಹಿಸಲಿ !!ಅಳಿದು ಹೋಗಲಿ ಹೂವುದುಂಬಿಗೆ ಆಹಾರವಾಗಿಅದರಲ್ಲಿ ಒಂದು ಧನ್ಯತೆ ಇದೆ !ಬಂದು ಹೋಗುವುದರಲ್ಲಿ ಅರ್ಥವಿದೆ !ಸೂಜಿ ಮೊನೆಯಲ್ಲಿ ನರಳಿ ಸೇರಿ ಹೋಗಲಿ…
ಬ್ಲ್ಯೂ ಫಿಲ್ಮ್ ನೋಡಿದ ಸಚಿವರು ರಾಜೀನಾಮೆ ನೀಡಿದ್ದಾರೆ. ಇದು ಅತ್ಯುನ್ನತ ನೈತಿಕ ಮೌಲ್ಯಕ್ಕೆ ಮಾದರಿ ಎಂದು ಬಿಜೆಪಿ ಪಧಾನ ಕಾರ್ಯದರ್ಶಿ ಬೀಗಿದ್ದಾರೆ! ಯಾವುದು? ಸೆಕ್ಸಿ ಚಿತ್ರ ನೋಡಿದ್ದೋ ಅಥವಾ ಹಠ ಮಾಡದೇ ಒಳ್ಳೆ ಹುಡುಗರಂತೆ ರಾಜೀನಾಮೆ…
'ಶ್ರೀ ಪುರಂದರ ಸ್ಕೂಲ್ ಆಫ್ ಮ್ಯೂಸಿಕ್' ನ ವಿದ್ಯಾರ್ಥಿನಿ, ಡಿ. ಎ. ನಾಗಶ್ರೀ, ದಿ. ೧೫, ಬುಧವಾರ, ಫೆಬ್ರವರಿ, ೨೦೧೨ ರಂದು, ಸಂಜೆ, ೬-೩೦ ಕ್ಕೆ, ಬೆಂಗಳೂರಿನ ಜೆ.ಸಿ.ರಸ್ತೆಯರುವ 'ಕನ್ನಡ ಭವನ'ದ 'ನಯನ ರಂಗಮಂದಿರ'ದಲ್ಲಿ, 'ಭಕ್ತಿಗೀತೆಗಳ…
(ಈ ಕಥೆಯಲ್ಲಿ ಬರುವ ಎಲ್ಲ ಪಾತ್ರ ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿ ಹಾಗೂ ಘಟನೆಗೆ ಸಂಬಂಧಿಸಿದ್ದಲ್ಲ)
ಸೆಪ್ಟೆಂಬರ್ ೧೮...
ಕ್ಯಾಲೆಂಡರ್ ನಲ್ಲಿ ಈ ದಿನಾಂಕ ಬಂತೆಂದರೆ ಸಾಕು ನನಗೆ ಏನೇನೋ ಆಗುತ್ತದೆ
ಒಂದು ಕಡೆ ಕರಾಳ…
ರಾವಬಹಾದ್ದೂರರ 'ಗ್ರಾಮಾಯಣ'ದ ಹೆಸರು ಅಲ್ಲಲ್ಲಿ ಕೇಳಿದ್ದೆ. ಸುಮಾರು ಒಂದು ವರುಷದ ಹಿಂದೆ ಧಾರವಾಡದ ಪುಸ್ತಕದ ಅಂಗಡಿಯಲ್ಲಿ ಅದು ಕಂಡಾಗ ಓದೋಣ ಅಂತ ಖರೀದಿಸಿದ್ದೆ. ಮುಂಬೈಗೆ ಪುಸ್ತಕ ಹೊತ್ತುಕೊಂಡು ಯಾಕೆ ಬರೋದು, ಅಲ್ಲೇ ಇರಲಿ. ಧಾರವಾಡಕ್ಕೆ…