February 2012

  • February 08, 2012
    ಬರಹ: padma.A
    ಎರಡನೇ ಮಹಾಯುದ್ಧದ ರೂವಾರಿಗಳು ಯಾರು? ಬಲ್ಲವರು ದಯವಿಟ್ಟು ಸಕಾರಣವಾಗಿ ತಿಳಿಸಿ. ಸಂಪದದಲ್ಲಿ ಚರ್ಚೆಗೆ ಸೇರಿಸಲು ಪ್ರಯತ್ನಿಸಿದೆ ಯಾಕೊ ಸಾಧ್ಯವಾಗಲಿಲ್ಲ. ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇನೆ ತಿಳಿಯಲಿಲ್ಲ.  
  • February 08, 2012
    ಬರಹ: abdul
    ಋತು ಚಕ್ರ ಒಂದು ರೀತಿಯ ರಾಕೆಟ್ ಸೈನ್ಸ್ ಕೆಲವರಿಗೆ. ಒಬ್ಬಗಂಡು ಋತು ಚಕ್ರದ ಬಗ್ಗೆ ಬರೆದಾಗ ಸಹಜವಾಗಿಯೇ ಹುಬ್ಬುಗಳು ಮೇಲೇರುತ್ತವೆ. ಏಕೆಂದರೆ ಇದು ಪುರುಷರ domain ಅಲ್ಲ. writer’s block ನಿಂದ ಹೊರಬರಲು ವಿಷಯವೊಂದನ್ನು ಹುಡುಕುತ್ತಿದ್ದಾಗ…
  • February 08, 2012
    ಬರಹ: H A Patil
                                  ಶ್ರಾವಣ ಮಾಸ ಬಿಡದೆ ಸುರಿಯುತ್ತ ರೇಜಿಗೆ ಹುಟ್ಟಿಸುತ್ತಿರುವ ಮಳೆ. ವೈಶಾಖದ ಕಡು ಬಿಸಿಲಿನ ಧಗೆ ತಪ್ಪಿಸಿ ಕೊಳ್ಳಲು ಹಂಬಲಿಸುತ್ತಿದ್ದ ಮನ ಈಗ ಬಿಸಿಲಿಗಾಗಿ ಕಾತರಿಸುತ್ತಿದೆ. ಋತುಮಾನಗಳು ಪ್ರಕೃತಿಯ…
  • February 08, 2012
    ಬರಹ: cherryprem
    <?xml:namespace prefix = o /??>  - ೧ -   ಅದ್ಯಾವುದೋ ಒಂದು ದಿನ ನೆನಪಾಗುತ್ತಿಲ್ಲ             ಇತಿಹಾಸ.   ಮಾಲಂಗಿ ಮಡುವಾಗಲಿ ಅಂತ ಶಾಪ ಕೊಡುತ್ತೇನೆ ಅಂದಳು.             ಅವಳು ಹೆಣ್ಣು   ಅಂಥ ನೂರೊಂದು ಮಡುಗಳು ಈಗಾಗಲೇ…
  • February 08, 2012
    ಬರಹ: ನಾಗರಾಜ ಭಟ್
    ಮನೆಯ ಜಗುಲಿಯ ಮೇಲೆ ಚಪ್ಪರದ ನೆರಳಲ್ಲಿ ಆಗ ತಾನೆ ತಿಥಿ ಊಟ ಮುಗಿಸಿಕೊಂಡು ಮಧ್ಯಾಹ್ನದ ಸಣ್ಣ ನಿದ್ರೆ ಮುಗಿಸಿದ್ದ ಸುಬ್ಬಾಭಟ್ಟರು ಅರೆ ನಿದ್ರಾವಸ್ತೆಯಲ್ಲೇ ಸ್ವಲ್ಪ ಏರು ದನಿಯಲ್ಲಿ ಮಾತನಾಡ ತೊಡಗಿದರು. “ಒಟ್ಟೂ ಎಷ್ಟು ಕೆಜಿ ಅಡಿಕೆ ಸುಲ್ದೆ…
  • February 08, 2012
    ಬರಹ: siddu.korpalli
    ನಾಡಿನಲ್ಲಿ  ಇರಬೇಕು ಹರ್ಷ, ಆದರೆ ನಮ್ಮರಾಜಕರಣಿಗಳಿಗಿಲ್ಲ  ಅದರ ಸ್ಪರ್ಶ, ಕಾಣಬಾರದು ಬೇರೆ ದೇಶ ಇಂಥಹ ದೃಶ್ಯ, ದೇವರ ಗುಡಿಯಲ್ಲಿಯೇ ದ್ದೆವ್ವದ ಈ ರಹಸ್ಸ್ಯ  ದ್ದೆವ್ವದ ಈ ರಹಸ್ಸ್ಯ  ದ್ದೆವ್ವದ ಈ ರಹಸ್ಸ್ಯ .    ಇಂತಿ ನಿಮ್ಮ ಕಿರು ಕವಿ,…
  • February 08, 2012
    ಬರಹ: anwarannu
    ಜನರು ಜನರನ್ನು ಕೊಲ್ಲುತ್ತಾರೆ.. ಜನರು ಜನರನ್ನೇ ಪೂಜಿಸುತ್ತಾರೆ.. ಈ ಜನರ ಸ್ವಭಾವಾ ನಾನು ಅರಿಯಲಾರೆ ಸಾಖಿ..!!
  • February 08, 2012
    ಬರಹ: ಆರ್ ಕೆ ದಿವಾಕರ
     ಕೊನೆಬೆಂಚಿನಲ್ಲಿ ಕುಳಿತು ಚುಕ್ಕೆ ಆಟ ಆಡುವ ವಿದ್ಯಾರ್ಥಿಗಳನ್ನು, ಮಾಸ್ತರು ’ಗೆಟ ಔಟ್’ ಮಾಡುವಂತೆ ಬಿಜೆಪಿ ಉನ್ನತೋನ್ನತ ಪ್ರಾಧಿಕಾರ ಕರ್ನಾಟಕದ ಮೂವರು ಮಂತ್ರಿಗಳನ್ನು ’ರಾಜೀನಾಮೆಗೊಳಿಸಿದೆ’. ಕಲಾಪದ ವೇಳೆ ಅವರು ಸೆಕ್ಸ್ ಚಿತ್ರಗಳನ್ನು…
  • February 08, 2012
    ಬರಹ: H A Patil
      ಬೆಳದಿಂಗಳ ರಾತ್ರಿಯಲಿ ಸ್ವಪ್ನದ ಹೊಳೆಯಲಿ ಒಲವ ನಾವೆಯನೇರಿ ಹೊರಡೋಣ ವಿಹಾರ ಬೀಸುತಿಹ ತಂಗಾಳಿ ಸುಳಿದಾಡಿ ನಿನ್ನ ಬಳಿ ನೇವರಿಸುತಿದೆ  ನಿನ್ನ ಹಾರುವ ಮುಂಗುರುಳು   ನೀಲ ದಿಗಂತದಲಿ ಬಿಡಿಸಿದ ನೀಲ ಚಿತ್ತಾರ ನೀರಿನಲಿ ಹೊಳೆವ ಚುಕ್ಕಿಗಳ ಬಡಿವಾರ…
  • February 08, 2012
    ಬರಹ: shivagadag
    ಯಳವತ್ತಿ ಟ್ವೀಟ್:-ಅವನು/ಅವಳು ನನ್ನಲ್ಲಿ ಬಿಟ್ಟು ಹೋದ ಶೂನ್ಯವನ್ನು ನೆನೆದು ದುಃಖವಾಗಿತ್ತು..ಯಾರೋ ಹೇಳಿದರು, ಪ್ರಪಂಚ ಸೃಷ್ಟಿಯಾಗೋಕೆ ಮುಂಚೆ ಶೂನ್ಯವೇ ತುಂಬಿಕೊಂಡಿತ್ತಂತೆ..ಈಗ ನನ್ನಲ್ಲಿ ಸೃಷ್ಟಿಯಾಗೋ ಹೊಸ ಪ್ರಪಂಚವನ್ನು ತುಂಬುವ ಹೊಸ ಗೆಳತಿ…
  • February 07, 2012
    ಬರಹ: RAVIKASHYAP
    ಅವಳ ನೆನಪಾದಾಗಲೇ ಮರಕುಟಿಕ ಮರ ಕುಟುಕುತ್ತಿತ್ತು.
  • February 07, 2012
    ಬರಹ: glany001
    ಬರೆಯಲೇ ಬೇಕೆಂದು ಕುಳಿತ್ತಿದ್ದೆ ರಾತ್ರೆ ಅದೇಕೊ ಗೊತ್ತಿಲ್ಲದೆ ಕಣ್ಣು ಮುಚ್ಚಿಸಿತು ನಿದ್ರೆ ಬರವಣಿಗೆ ಸಾಗಿತು ಆಯಾಸವಿಲ್ಲದೆ ಪುಟ ಪುಟಗಳೆ ಉರುಳಿದವು ನನಗೂ ತಿಳಿಯದೆ ಪ್ರೆಸ್ಸಿಗೆ ಹೋಗಿ ಅಚ್ಚಾಗಿ ಬಂದಿದೆ ಪುಸ್ತಕ ಮಾರಾಟವಾಗಿದೆ…
  • February 07, 2012
    ಬರಹ: makrumanju
            ಕನ್ನಡ ರಾಜ್ಯ ಉದಯವಾಗಿ 55 ವರ್ಷಗಳೇ ಕಳೆದರೂ ಕೂಡ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಭದ್ರವಾದ ನೆಲೆಯಿಲ್ಲದಾಗಿರುವುದು ಸೋಚನೀಯ ಸ್ಥಿತಿಯಾಗಿದೆ. ಕನ್ನಡ ನಾಡು ಉದಯವಾಗಲು ಸಾವಿರಾರು ಮಹಾನೀಯರ ಹೋರಾಟ ವ್ಯರ್ಥವಾಗುತ್ತಿದೆ ಅನಿಸುತ್ತದೆ…
  • February 07, 2012
    ಬರಹ: Chikku123
     ಡಿಸೆಂಬರ್ ತಿಂಗಳಲ್ಲಿ ಒಂದು ದಿನ ನನ್ನ ಕ್ಯಾಮೆರಾ ಕಣ್ಣೊಳಗೆ!!      
  • February 07, 2012
    ಬರಹ: ಆರ್ ಕೆ ದಿವಾಕರ
     ನಾಡಿನಲ್ಲಿ ಬರೀ ರಾಜಕಾರಣಿಗಳಷ್ಟೇ ಅಲ್ಲದೆ ಮರ್ಯಾದಸ್ಥರೂ ಇರುತ್ತಾರೆಂಬ ಸೂಕ್ಷ್ಮವೇ ರಾಜ್ಯಾಡಳಿತ ನಡೆಸುವವರಿಗೆ ಇಲ್ಲವಾಗುತ್ತಿದೆ; ನ್ಯಾ. ಬನ್ನೂರಮಠ ಅವರ ಪ್ರಕರಣ ಇಂಥ ಆತಂಕಕ್ಕೆ ಹೊಸ ಸಾಕ್ಷಿ. ಲೋಕಾಯುಕರಾಗಿ ಅಧಿಕಾರ ವಹಿಸಿಕೊಂಡ ಕ್ಷಣದಲ್ಲೇ…
  • February 07, 2012
    ಬರಹ: ಕಾರ್ಯಕ್ರಮಗಳು
  • February 07, 2012
    ಬರಹ: Prakash.B
     ವರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ಹರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ   ತುಟಿಯ ತೊಟ್ಟಿಲಲ್ಲೇ ತೊದಲುವ ಕಂದನ ಕಣ್ಣೀರಲಿ ತುಟಿ ಒತ್ತಿ ಗೋಣ ಹಿಚುಕಿದವಳೆ ಇದು ಸರಿಯೆ ಸಾಕಿ   ಪ್ರೀತಿಗೆ ಪೂರ್ತಿ ಕಟ್ಟು ಬಿದ್ದು ಕಳವಳಿಸಿ ಜಗದ …
  • February 07, 2012
    ಬರಹ: sathishnasa
    ಬಾಡಿಗೆಯ ಮನೆಯ ತೆರದಿ  ನಾವಿರುವ ಈ ದೇಹ ಬಿಡಬೇಕು ಇದನೊಮ್ಮೆ ಇರಿಸದಿರಿದರಲ್ಲಿ ವ್ಯಾಮೋಹ ದೇಹವಿದು ದೇವ ನೀಡಿರುವ ಬಾಡಿಗೆಯ ಮನೆಯೂ ಅವ ವಹಿಸಿದ ಕರ್ಮಗಳ ನಡೆಸುವುದೆ ಬಾಡಿಗೆಯೂ   ವಾಸಿಸುವ ಮನೆಯ ನೀ ಇರುವರೆಗೆ ಕಾಪಾಡುವಂತೆ ದೇಹವನು…
  • February 07, 2012
    ಬರಹ: Harish Athreya
    ವಾಕ್ಪಟುಗಳು ಎ೦ಬ ಗು೦ಪೊ೦ದು ದೂರದೇಶದಲ್ಲಿ ಕನ್ನಡ ಭಾಷಣ ಕಲೆಯನ್ನು ಬೆಳೆಸುವ ಬಗ್ಗೆ ಕೆಲ್ಸ ನಡೆಸುತ್ತಿದೆ. ಟೊಸ್ಟ್ ಮಾಸ್ಟರ್ಸ್ ಎ೦ಬ ಸ೦ಸ್ಥಯ ಪ್ರೇರಣೆಯೊ೦ದಿಗೆ ವಾಕ್ಪಟುಗಳು ಆರ೦ಭವಾಯ್ತು. ಭಾರತೀಯ ಭಾಷೆಯಲ್ಲಿ ಮೊದಲ ಟೋಸ್ಟ್ ಮಾಸ್ಟರ್…
  • February 07, 2012
    ಬರಹ: kamath_kumble
       ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್     ಸಿಪ್ - 50 (ಲಾಸ್ಟ್ ಸಿಪ್ ) : ಅ ಕಪ್ ಆಫ್ ಕಾಫಿ ಒಂದು ಸಿಪ್ ಪ್ರೀತಿ ಯೊಂದಿಗೆ ಮತ್ತೊಂದು ಜೀವನದೊಂದಿಗೆ   "ಪ್ರಸಾದ್ ಬಸ್ ಕರೋ…