May 2012

  • May 06, 2012
    ಬರಹ: K.VISHANTH RAO
    ನನ್ನ ಕಾಲೇಜಿನಲ್ಲಿಯ ಆಶುಕವನ ಸ್ಪರ್ಧೆಯಲ್ಲಿ ನನಗೆ ಸಿಕ್ಕಿದ್ದು ಮತ್ತು ನಾನು ಗೀಚಿದ್ದು..ನೇಗಿಲು              ಅದ್ಯಾವ ಗರ್ಭದಲೀ...                                            ಅವತರಿಸಿದಳೋ ಈ ಭೂರಮೆ              ಮತ್ತ್ಯಾವ…
  • May 06, 2012
    ಬರಹ: partha1059
       ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ   ಬೆಳಗ್ಗೆ ಕಾಫಿ ಇನ್ನು ಕುಡಿದಿರಲಿಲ್ಲ, ಹಾಗೆ ಮನೆ ಮುಂದಿನ ಕಾಪೋಂಡ್ ನಲ್ಲಿ ಸುಮ್ಮನೆ ಹೋದೆ, ನಿನ್ನೆಯೊ ಮೊನ್ನೆಯೊ ಸುಮ್ಮನೆ ಒಂದು ಮಲ್ಲಿಗೆಯ ಅಂಟನ್ನು (ಬಳ್ಳಿ) ನೆಟ್ಟಿದ್ದೆ, ಅದೇನಾಯ್ತೊ ಅಂತ ಕುತೂಹಲ…
  • May 06, 2012
    ಬರಹ: muneerahmedkumsi
    ಮೋಡ  ಕವಿದು  , ಹನಿಉದುರಿ, ನೆಲ  ನೆರೆದು,  ಚಿಗಿರೊಡೆದು  , ಹಸಿರಾಗಿ ವಧು ಶೃಂಗಾರದಲ್ಲಿ , ದುಂಬಿಗಳಿಗೆ ರಸದೌತಣ  ನೀಡುವ  ವಸುಂಧರೇ ನಿನ್ನೊಡಲಲ್ಲಿ  ಶಾಂತನಾಗಿ  , ನನ್ನ  ನಿನ್ನ ಪ್ರಭುವಿಗೆ  ನೆನೆಯುವಾಸೆ   ನನಗೆ.   ನಿನ್ನ  ಸಿರಿಯ…
  • May 05, 2012
    ಬರಹ: ಗಣೇಶ
    (ತಿಂಬಟು ಸ್ವಾಮಿ = ತಿನ್ನುವುದರಲ್ಲಿ ಎಕ್ಸ್‌ಪರ್ಟು ಸ್ವಾಮಿ = ಅಂಡಾಂಡಭಂಡ ಸ್ವಾಮಿ) ಎಡೆಬಿಡದೇ ವರ್ಷಾನುಗಟ್ಟಲೆ "ಡೈನಿಂಗ್ ರೂಮಲ್ಲಿ" ತಿನ್ನುತ್ತಾ ಇದ್ದಾಗ, ಸ್ವಾಮೀಜಿಗೆ ಜ್ಞಾನೋದಯವಾಯಿತು. ಅವರು ಪ್ರವಚನ/ಉಪದೇಶ ಕೊಡುವ ಕ್ರಮವಿಲ್ಲ.…
  • May 05, 2012
    ಬರಹ: GOPALAKRISHNA …
     ಆಕಾಶದ ಹನಿಗಾಗಿ ಕಾತರದಿಂದ ಕೈ ಬಾಯಿಗಳನ್ನಗಲಿಸಿ ಚಾಚಿರುವೆ ಕಾದಿರುವೆ ಹೇಗೋ ಸಾಗಬೇಕಲ್ಲ ಬಾಳಬಂಡಿ! ಮೋಡವಿಲ್ಲದ ನಭದಲ್ಲಿ-ಎಲ್ಲೋ ಒಂದೆಡೆ ಉಳಿದಿರುವುದೇನೋ  ಜೀವಜಲದ ಸೆಲೆ-ನೆಲೆ? ಬಿದ್ದೀತು-ಬಿದ್ದೀತು- ಬಿಟ್ಟಿಲ್ಲ ಆಸೆ ಸುತ್ತಲಿನ ನೆಲಕೆ …
  • May 05, 2012
    ಬರಹ: siddharam
     ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್‌ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್‌ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ್ರಿಸುತ್ತಿರುವ ಕೆಂಪು…
  • May 05, 2012
    ಬರಹ: asuhegde
    ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!   ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು…
  • May 05, 2012
    ಬರಹ: kamala belagur
                                     ಭಾರತ ಹಳ್ಳಿಗಳ ದೇಶ.ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಹೀಗೆಂದವರು ಗಾಂಧೀಜಿ. ಆದರೀಗ ದೇಶದ ಪ್ರಗತಿ ಕನ್ನಡಿಯೊಳಗಿನ ಗಂಟಾಗಿದೆ.ನಮ್ಮ ಸರ್ಕಾರಗಳು ದೇಶ ಪ್ರಗತಿ ಪಥದಲ್ಲಿದೆ ಎನ್ನುತ್ತಿವೆ . ಅವರ ಪ್ರಕಾರ…
  • May 05, 2012
    ಬರಹ: pkumar
                                                              ಈ  ಕಥೆಯನ್ನು ಅಳಿಸಿಹಾಕಲಾಗಿದೆ...ಇದು ಓದಲು ಲಭ್ಯವಿರುವುದಿಲ್ಲ......       
  • May 05, 2012
    ಬರಹ: pkumar
     ಆದರೆ ಆತ ನಡುಗುತ್ತ ಅಲ್ಲೆ ನಿ೦ತುಬಿಟ್ಟ..ನಾವಿಬ್ಬರು ನೀರಿಗೆ ಬಿದ್ದವರು ಭಯದಿ೦ದ ಆತನಿಗೇನಾಯಿತೆ೦ದು ತಿರುಗಿ ನೋಡಿದರೆ ಅಲ್ಲಿ ಯಾವ ಆಕ್ರುತಿಯು ಕಾಣಲಿಲ್ಲ..ಆಗ ನಮ್ಗೆ ಸ್ವಲ್ಪ ಧೈರ್ಯ ಬ೦ದು ಮತ್ತೆ ಹೊರ ಬ೦ದೆವ ಸದ್ಯ ಅದು ಕಾಣದ೦ತಾಗಿದ್ದಕ್ಕೆ…
  • May 05, 2012
    ಬರಹ: siddhkirti
      ಬೇಸಿಗೆಯ ದಿನಗಳಿವು  ಬರಗಾಲದ ಕ್ಷಣಗಳಿವು ಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು  ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ  ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ  ಕೊಳೆ…
  • May 05, 2012
    ಬರಹ: muneerahmedkumsi
    ಯಾವ ಕಾರಣಕ್ಕಾಗಿ  ಈ ರಕ್ತದ ಹರಿವು?ಮುದ ನೀಡದು ಹೃದಯದಾಳದ ಆ ಕರಡು ಪ್ರೀತಿಗೆಲೇಪನ ಹಚ್ಚುವಿರೇಕೆ? ಮಾದಗಾಯವನ್ನು ಕೆರೆದುಸೋರುವ ದ್ರವಕ್ಕೆ ತಡೆಯೊಡ್ಡಿ, ಬೇಸರ ಪಡೆಯುವಿರೇಕೆ?ಹರುಷದ ತಂಪಿನಲಿ ಸಿಹಿಯಾದ ಬಾಳು ಇದ್ದುಸೊರಗದಿರಲಿ ಸಾರೋಟಿನ ಗಾಲೆಯ…
  • May 05, 2012
    ಬರಹ: vasanth
    ಹೆತ್ತ ತಾಯಿಯ ಮರೆತು ಹೆಮ್ಮರಗಳ ಬಿಗಿದಪ್ಪಿರದೇನು ಫಲ ಹುಂಡಿ ತುಂಬುವ ಧನವ ಅವಳ ಸುಖಕ್ಕಾದರೂ ನೀಡು ನಿನ್ನ ಪ್ರತಿ ಎತ್ತರಕ್ಕೂ ಅವಳ ಹರಕೆಯೇ ಮೂಲ ಪೂಜೆಯೆಂದಿದ್ದರೆ ಅದು ಮಾತೆಗಯ್ಯಾ ಮಲ್ಲಿಕಾರ್ಜುನ.
  • May 04, 2012
    ಬರಹ: kamala belagur
                           ನಾನು ಬೋಳುಮರ ನಿಂತಿದ್ದೇನೆ ಬರಿದಾಗಿ                ಆಗಸಕೆ ಮುಖಮಾಡಿ ಬೆತ್ತಲೆಯಾಗಿ                                 ಸವೆಸಿದ ವಸಂತಗಳ ಸಾಕ್ಷಿಯಾಗಿ .....                                  ಬರಡಾಗಿ…
  • May 04, 2012
    ಬರಹ: ASHOKKUMAR
     ಪೆನ್ನಿಗಿಂತ ಸ್ಮಾರ್ಟ್‌ಫೋನು ಹರಿತ!
  • May 04, 2012
    ಬರಹ: venkatb83
      ಇವತ್ತು ಲೇಟ್ ಆಗೇ ಎದ್ದು (ರಾತ್ರಿ ಲೇಟ್ ಆಗ್ ಮಲಗಿ!!) ತರಾತುರಿಯಲ್ಲಿ ತಯಾರಾಗಿ  ಬಸ್ಸು ಸ್ಟಾಪ್ ಗೆ ಬಂದು ಮೆಜೆಸ್ಟಿಕ್ ಗೆ ಇಳಿದು  ಎದ್ದೋ ಬಿದ್ದೋ ಅಂತ  ಕೋರಮಂಗಲ ಬಸ್ಸು ಹಿಡಿದು ಕುಳಿತೆ(ಜೀ -೨- ಕೇ-೨ ತರಹದ್ದು- ಇವತು ಬೇರೆ ಬಸ್ಸು…
  • May 04, 2012
    ಬರಹ: kavinagaraj
             ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ  ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ.…
  • May 04, 2012
    ಬರಹ: nanjunda
     ಕೆಸರು ತುಂಬಿದಾ ನನ್ನಯ ಮನದಲಿ ತಾವರೆ ಬಂದು ಕುಳಿತಿರಲು.. ಬಸಿರಲಿ ತನ್ನನು ಹೊತ್ತ ತಾಯಿಗೆ  ನಮಿಸಲು ಬಂದನು ಆ ಬೊಮ್ಮ ||   ತಾಯಿಯ ಕರುಳಿನ ಕೂಗನು ಆಲಿಸಿ ಬೊಮ್ಮನ ಮನಸು ನೀರಾಗಿ.. ಮಾಯಾಪುರಿಗೆ ಈಜುತ ಬಂದನು  ತನ್ನಯ ಮಗನ ಜೊತೆಯಾಗಿ ||  …
  • May 04, 2012
    ಬರಹ: harishsaniha
     ಶತಾವರಿ ನಿಸರ್ಗದ  ಒಂದು ಅದ್ಭುತ  ಕೊಡುಗೆ. ಹೆಸರೇ ಸೂಇಸುವಂತೆ ನೂರು ಸಂಕಷ್ಟಗಳನ್ನು ಪರಿಹರಿಸಬಲ್ಲುದು. ಇಂಗ್ಲೀಷಿನಲ್ಲಿ Asparagus racemosus ಎಂದೂ ಕನ್ನಡದಲ್ಲಿ ಹಲವು ಮಕ್ಕಳ ಬಳಿ ಎಂದೂ ಕರೆಯುವರು.ಶತಾವರಿ sanskrit  ಹೆಸರು. ಹಡೆದ …