ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ
ಬೆಳಗ್ಗೆ ಕಾಫಿ ಇನ್ನು ಕುಡಿದಿರಲಿಲ್ಲ, ಹಾಗೆ ಮನೆ ಮುಂದಿನ ಕಾಪೋಂಡ್ ನಲ್ಲಿ ಸುಮ್ಮನೆ ಹೋದೆ, ನಿನ್ನೆಯೊ ಮೊನ್ನೆಯೊ ಸುಮ್ಮನೆ ಒಂದು ಮಲ್ಲಿಗೆಯ ಅಂಟನ್ನು (ಬಳ್ಳಿ) ನೆಟ್ಟಿದ್ದೆ, ಅದೇನಾಯ್ತೊ ಅಂತ ಕುತೂಹಲ…
ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ್ರಿಸುತ್ತಿರುವ ಕೆಂಪು…
ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!
ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು…
ಭಾರತ ಹಳ್ಳಿಗಳ ದೇಶ.ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಹೀಗೆಂದವರು ಗಾಂಧೀಜಿ. ಆದರೀಗ ದೇಶದ ಪ್ರಗತಿ ಕನ್ನಡಿಯೊಳಗಿನ ಗಂಟಾಗಿದೆ.ನಮ್ಮ ಸರ್ಕಾರಗಳು ದೇಶ ಪ್ರಗತಿ ಪಥದಲ್ಲಿದೆ ಎನ್ನುತ್ತಿವೆ . ಅವರ ಪ್ರಕಾರ…
ಆದರೆ ಆತ ನಡುಗುತ್ತ ಅಲ್ಲೆ ನಿ೦ತುಬಿಟ್ಟ..ನಾವಿಬ್ಬರು ನೀರಿಗೆ ಬಿದ್ದವರು ಭಯದಿ೦ದ ಆತನಿಗೇನಾಯಿತೆ೦ದು ತಿರುಗಿ ನೋಡಿದರೆ ಅಲ್ಲಿ ಯಾವ ಆಕ್ರುತಿಯು ಕಾಣಲಿಲ್ಲ..ಆಗ ನಮ್ಗೆ ಸ್ವಲ್ಪ ಧೈರ್ಯ ಬ೦ದು ಮತ್ತೆ ಹೊರ ಬ೦ದೆವ ಸದ್ಯ ಅದು ಕಾಣದ೦ತಾಗಿದ್ದಕ್ಕೆ…
ಬೇಸಿಗೆಯ ದಿನಗಳಿವು
ಬರಗಾಲದ ಕ್ಷಣಗಳಿವು
ಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು
ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು
ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ
ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ
ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ
ಕೊಳೆ…
ಯಾವ ಕಾರಣಕ್ಕಾಗಿ ಈ ರಕ್ತದ ಹರಿವು?ಮುದ ನೀಡದು ಹೃದಯದಾಳದ ಆ ಕರಡು ಪ್ರೀತಿಗೆಲೇಪನ ಹಚ್ಚುವಿರೇಕೆ? ಮಾದಗಾಯವನ್ನು ಕೆರೆದುಸೋರುವ ದ್ರವಕ್ಕೆ ತಡೆಯೊಡ್ಡಿ, ಬೇಸರ ಪಡೆಯುವಿರೇಕೆ?ಹರುಷದ ತಂಪಿನಲಿ ಸಿಹಿಯಾದ ಬಾಳು ಇದ್ದುಸೊರಗದಿರಲಿ ಸಾರೋಟಿನ ಗಾಲೆಯ…
ಹೆತ್ತ ತಾಯಿಯ ಮರೆತು ಹೆಮ್ಮರಗಳ ಬಿಗಿದಪ್ಪಿರದೇನು ಫಲ ಹುಂಡಿ ತುಂಬುವ ಧನವ ಅವಳ ಸುಖಕ್ಕಾದರೂ ನೀಡು ನಿನ್ನ ಪ್ರತಿ ಎತ್ತರಕ್ಕೂ ಅವಳ ಹರಕೆಯೇ ಮೂಲ ಪೂಜೆಯೆಂದಿದ್ದರೆ ಅದು ಮಾತೆಗಯ್ಯಾ ಮಲ್ಲಿಕಾರ್ಜುನ.
ಇವತ್ತು ಲೇಟ್ ಆಗೇ ಎದ್ದು (ರಾತ್ರಿ ಲೇಟ್ ಆಗ್ ಮಲಗಿ!!) ತರಾತುರಿಯಲ್ಲಿ ತಯಾರಾಗಿ ಬಸ್ಸು ಸ್ಟಾಪ್ ಗೆ ಬಂದು ಮೆಜೆಸ್ಟಿಕ್ ಗೆ ಇಳಿದು ಎದ್ದೋ ಬಿದ್ದೋ ಅಂತ ಕೋರಮಂಗಲ ಬಸ್ಸು ಹಿಡಿದು ಕುಳಿತೆ(ಜೀ -೨- ಕೇ-೨ ತರಹದ್ದು- ಇವತು ಬೇರೆ ಬಸ್ಸು…
ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ.…
ಕೆಸರು ತುಂಬಿದಾ ನನ್ನಯ ಮನದಲಿ
ತಾವರೆ ಬಂದು ಕುಳಿತಿರಲು..
ಬಸಿರಲಿ ತನ್ನನು ಹೊತ್ತ ತಾಯಿಗೆ
ನಮಿಸಲು ಬಂದನು ಆ ಬೊಮ್ಮ ||
ತಾಯಿಯ ಕರುಳಿನ ಕೂಗನು ಆಲಿಸಿ
ಬೊಮ್ಮನ ಮನಸು ನೀರಾಗಿ..
ಮಾಯಾಪುರಿಗೆ ಈಜುತ ಬಂದನು
ತನ್ನಯ ಮಗನ ಜೊತೆಯಾಗಿ ||
…
ಶತಾವರಿ ನಿಸರ್ಗದ ಒಂದು ಅದ್ಭುತ ಕೊಡುಗೆ. ಹೆಸರೇ ಸೂಇಸುವಂತೆ ನೂರು ಸಂಕಷ್ಟಗಳನ್ನು ಪರಿಹರಿಸಬಲ್ಲುದು. ಇಂಗ್ಲೀಷಿನಲ್ಲಿ Asparagus racemosus ಎಂದೂ ಕನ್ನಡದಲ್ಲಿ ಹಲವು ಮಕ್ಕಳ ಬಳಿ ಎಂದೂ ಕರೆಯುವರು.ಶತಾವರಿ sanskrit ಹೆಸರು. ಹಡೆದ …