May 2012

  • May 04, 2012
    ಬರಹ: ashoka_15
     ಪ್ರಿಯ ಓದುಗರಲ್ಲಿ ನನ್ನದೊಂದು ಮನವಿ ;-  ನನ್ನ ಜೀವನದ ನಲಿವಿಲ್ಲದ ನೋವುಗಳ ಬಿಚ್ಹಿಡಲು ಯತ್ನಿಸಿದ್ದೆನೆ, ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ!   ಗುನುಗುತ್ತಾ ಗೀಚುತ್ತಾ ಓಡೋಡಿ ಬಂದಿರುವೆ ನಿಮ್ಮೆದೆಯತಟ್ಟುತ್ತಾ!  …
  • May 04, 2012
    ಬರಹ: Chikku123
    ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ. ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ http://sampada.net/… ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಮ: ಇಲ್ಲ ಚಿಕ್ಕು. ನಾ: ಯಾಕೆ ಮಂಜಣ್ಣ…
  • May 04, 2012
    ಬರಹ: vasanth
    ಯಾರೋ ಬರೆದಿಟ್ಟ ಆ ನಾಲ್ಕು ಸಾಲುಗಳು ಕವನವಾಗುತ್ತಂತೆ ಎಷ್ಟೊಂದು ವಿಪರ್ಯಾಸ ನನಗೆ ನಂಬಲಾಗುತ್ತಿಲ್ಲ ನೀವಾದರೂ ಹೇಳಿ ಅದು ಕವನವ ಎಂದು? ನೆನ್ನೆಯಷ್ಟೆ ಬರೆದಿದ್ದ ಹತ್ತಾರೂ ಪುಟಗಳನ್ನು ಸಭೆಯಲ್ಲಿ ವಾಚಿಸಲು ಹೊರಟಾಗ ಎಲ್ಲರು ಗೊಳ್ ಎಂದು ನಕ್ಕರು…
  • May 04, 2012
    ಬರಹ: vasanth
    ಬೀಳುವ ಮಳೆಗೊಂದು ಪೂಜೆಯ ನೆಪವೇಕೆ? ಸಮಯ ತಾ ಬಂದಾಗ ಬಿದ್ದೆ ಬೀಳುವುದು ಹೋಮ ಹವನದಿ ಉರಿವ ಬೆಂಕಿಯಲ್ಲಿ ಬೆಣ್ಣೆಯುಯ್ದರೆ ಬೆಪ್ಪರೆಂದ್ನೆನ್ವನು ಮಲ್ಲಿಕಾರ್ಜುನ.      
  • May 04, 2012
    ಬರಹ: makara
    ಈ ಸರಣಿಯ ಹಿಂದಿನ ಲೇಖನ " ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AE%E0%B3%80%E0%B2%AE%E0%B2%BE%E0%B2%82%E0%…
  • May 03, 2012
    ಬರಹ: nanjunda
     ಸುಗ್ಗಿ ಮಾಡೋ ರೈತ ಹಿಗ್ಗು ಮಾಡೋ... ತಗ್ಗಿ ನಡೆವ ಜನರ ನೀನು ಹಿಗ್ಗು ಮಾಡೋ... ಕೆಸರ ಮಾಡಿ.., ಗದ್ದೆ ಹಸಿರ ಮಾಡಿ.. ಹಸಿವೆಯಿಂದ ನೊಂದ ಜನರ ಮೊಗವ ನೋಡಿ || ಸುಗ್ಗಿ ಮಾಡೋ... ನೀರ ಬಿಟ್ಟು..., ಹೊಲಕೆ ಸಾರ ಕೊಟ್ಟು... ಊರ ಮಂದಿಗೆಲ್ಲ ಕೆಲಸ…
  • May 03, 2012
    ಬರಹ: Premashri
    ದಿನಾ ಇದ್ದದ್ದೆ ಚಾ ತಿಂಡಿ ಅನ್ನ ಸಾರು ಗುಡಿಸು ಒರೆಸು ಚೊಕ್ಕವಾಗಿಸು...     ಹೊರ ಇಣುಕಿದೆ ಮುಂಜಾನೆಯ ಸೊಬಗು ಹಕ್ಕಿಗಳ ಚಿಲಿಪಿಲಿ ಗಾನ       ಆಸ್ವಾದಿಸುತ್ತಿ....ದ್ದೆ       ಚುರುಗುಟ್ಟಿತು ಹೊಟ್ಟೆ " ಮೊದಲು ನನ್ನ ತಣಿಸು ಮತ್ತೆ…
  • May 03, 2012
    ಬರಹ: pkumar
      ನಾವು ತಿರುಗಿ ನೋಡಿದರೆ...ವಿಚಿತ್ರವಾಗಿ ಹಾರರ್      ಚಿತ್ರದ ಎಫೆಕ್ಟ್ ನ೦ತೆ ಡಿಟಿಎಸ್   ಸೌ೦ಡ್ ನ್೦ತೆ ಗರ ಗರ ಎ೦ದು ಸದ್ದು ಬರುತ್ತು..ಅಲ್ಲಿ ನಮಗೆ  ಕಾಣುತಿದ್ದಿದ್ದು ಏನು ಗೊತ್ತೆ..ವಿಚಿತ್ರವಾದ ೮ ಅಡಿ ಎತ್ತರದ ಕಪ್ಪು ಬಣ್ಣದ …
  • May 03, 2012
    ಬರಹ: siddu.korpalli1
    ಬರಿಯಬೇಕ್ರಿ ಚುಟುಕು ಮತ್ತೊಬ್ಬರು ನಗುವಂತೆ ಇರಬೇಕ್ರಿ ಜಗದಾಗ ನಾವು ಮತ್ತೊಬ್ರಿಗೆ ಮುಳ್ಳಾಗದಂತೆ ಹುಟ್ದಾಗ ನಾವು ಅಳತಿವಂತೆ ಸತ್ತಾಗ ನಾವು ಅಳಸ್ತಿವಂತೆ ಜೀವನಬರಿ ಮುರ್ದಿನದ ಸಂತಿ ಅಂತೆ ಇಸ್ಟದ್ರಾಗೆ ಬಹಳ ವಾದ್ದಡ್ತಿವಂತೆ ಗೊತ್ತಿಲ್ಲ ನಮಗೆ…
  • May 03, 2012
    ಬರಹ: uday_itagi
    ಇದೀಗ ನೀವು ಲಿಬಿಯಾದ ಯಾವುದೇ ರಸ್ತೆಗಳಲ್ಲಿ ಸುಮ್ಮನೆ ಒಂದು ಸುತ್ತುಹಾಕಿ ಬಂದರೆ ಸಾಕು ನಿಮಗೆ ಅಲ್ಲಲ್ಲಿ ಬುಲೆಟ್‍ಗಳು ಬಿದ್ದಿರುವದು ಕಾಣಿಸುತ್ತದೆ. ಅವು ಯುದ್ಧದ ಸಮಯದಲ್ಲಿ ಬಿದ್ದ ಬುಲೆಟ್‍ಗಳಿರಬೇಕು ಎಂದು ನೀವು ಊಹಿಸಿದರೆ ನಿಮ್ಮ ಊಹೆ…
  • May 03, 2012
    ಬರಹ: sriprasad82
    ಕೆಲಸ ಸಿಕ್ತು, ಮನೆ ಕಾರು ಬೈಕು ಎಲ್ಲ ಆಯಿತು ಇನ್ನು ಮುಂದೇನು? ತಮಗೊಂದು ಬಾಳಸಂಗಾತಿ ನೋಡಕ್ಕೆ ತಯಾರಾಗಿರೋ ಹುಡುಗರ ಪಾಡನ್ನು ಇಲ್ಲಿ ಬರೆದಿದ್ದೇನೆ. ಜೊತೆಗೆ ಸ್ವಲ್ಪ ಮಸಾಲೆ ಖಾರ.......
  • May 02, 2012
    ಬರಹ: raghu_cdp
    ಬೆಳಕಿನ ಮಧ್ಯ ತಲೆ ಬಾಗದನೆರಳನ್ನ ನೋಡುತ್ತಿದ್ದಾನೇ ಸೂರ್ಯನಕ್ಷತ್ರಗಳ ಮಧ್ಯ ಬಚ್ಚಿಟ್ಟುಕೊಳ್ಳುವಕತ್ತಲನ್ನು ಬೆಳಗಿಸಲು ನೋಡುತ್ತಿದ್ದಾನೇ ಚಂದ್ರಒಂದೂ ಬೇಕಾಗದ ಭೂಮಿತನ್ನ ಸುತ್ತ ತಾನೇ ತಿರುಗಿಕೊಳ್ಳುತ್ತಿದೆಕೈ ಒಳಗಿನ ರೇಖೆಗಳಿಗೂ, ಹಣೆಯ ಮೇಲಿನ…
  • May 02, 2012
    ಬರಹ: kamala belagur
     ಹತ್ತೂರ ಸರದಾರ ಪತ್ತು ಪೀತಾಂಬರ   ತೊಟ್ಟು   ಗತ್ತಾಗಿ  ಕುದುರೆ ಹತ್ತಿ .. .ಬಾಣ ಬಿರುಸಿನ ಜೊತೆಯಾಗಿ ಗೆಲುವಿನ ನಗೆ ಬೀರುತ್ತಾ  ಹೊರಟಿರಲು...... .ದಾರಿಯಲಿ ಸುತ್ತೂರ ಜನ ನೆರೆದಿದ್ರು ನೋಡಾಲು ಅರಸನ ಮೆರವಣಿಗೆ... ಕಹಳೆಕೊಂಬು,…
  • May 02, 2012
    ಬರಹ: ಆರ್ ಕೆ ದಿವಾಕರ
     ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಒಡಕುಂಟಾಗಿರುವುದಾಗಿ ವರದಿಯಾಗಿದೆ. ಇದು ಕೇವಲ ರಾಷ್ಟ್ರಪತಿ ಚುನಾವಣೆಗಷ್ಟೇ ಅಲ್ಲ, ಬರಲಿರುವ ಲೋಕಸಭೆಗೂ ಅನ್ವಯಿಸುವ ಮಾತು. ಎನ್‌ಡಿಎದಲ್ಲಿ ಒಡಕೆಂದಮಾತ್ರಕ್ಕೆ, ಯುಪಿಎ…
  • May 02, 2012
    ಬರಹ: kamala belagur
              "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ ಪಯಣಿಗ ನಾನಮ್ಮಾ" ಎಸ್ಟೊಂದು ಮಧುರ ಕಲ್ಪನೆ . ಸ್ನೇಹ ನಿರಂತರ . ಅಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ…
  • May 02, 2012
    ಬರಹ: kamala belagur
                          "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ ಪಯಣಿಗ ನಾನಮ್ಮಾ" ಎಸ್ಟೊಂದು ಮಧುರ ಕಲ್ಪನೆ . ಸ್ನೇಹ ನಿರಂತರ . ಅಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ…
  • May 02, 2012
    ಬರಹ: kamala belagur
                      ನಮ್ಮ ದೇಶ ಕಂಡ ಅನೇಕ ಅರಸೊತ್ತಿಗೆಗಳು ಜನರ ಬದುಕಿನ ಮೇಲೆ ತಮ್ಮ ಸಾಮ್ರಾಜ್ಯಗಳನ್ನು ಕಟ್ಟಿಅವರ ಬೆವರನ್ನು ತಮ್ಮ ಸಂಪತ್ತಾಗಿಸಿಕೊಂಡು ,ನಡೆಸಿದ ವೈಭೋಗದ ಜೀವನ ನಮ್ಮ ಕಲ್ಪನೆಗೆ ಮೀರಿದ್ದು. ರಕ್ತಪಿಪಾಸುತನ ಕ್ರೌರ್ಯಗಳನ್ನು…
  • May 02, 2012
    ಬರಹ: mnsantu_7389
     ಸಂಪದಿಗರೇ, ನಿಮಗೆ " ಘಾನವಿ" ಪದದ ಅರ್ಥ ಗೊತ್ತಿದ್ದರೆ ದಯವಿಟ್ಟು ಪ್ರತಿಕ್ರಿಯಿಸಿ.
  • May 02, 2012
    ಬರಹ: Chikku123
    ಮನೆಯವರಿಗೆ ಒಂದು ಲೋಟ ಕಾಫಿ ಕೊಡು ಅಂತ ಹೇಳಿ ಸಾವರಿಸಿಕೊಳ್ಳಲು ಸೋಫಾ ಮೇಲೆ ಕುಳಿತೆ. ಕಾಫಿ ಕುಡಿದು ಮುಂದಿನ ಕಾಲ್ ಕವಿ ಸರ್ http://sampada.net/… ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಕ: ಆಯ್ತು ಚಿಕ್ಕು ಬರ್ತೀನಿ…