May 2012

  • May 02, 2012
    ಬರಹ: pkumar
    ನಾನು ಇದನ್ನು ನನ್ನ ಜೀವನದಲ್ಲಿ ಎ೦ದಿಗೂ ಮರಯಲು ಸಾಧ್ಯವಿಲ್ಲ.ಇದು ನಾನೇ ನನ್ನ ಕಣ್ಣಾರ ನೋಡಿದ ಘಟನೆ..ಸುಮಾರು ೧೦ವರ್ಷಗಳಾ ಹಿ೦ದೆ...ಆಗ ನಾನು ೪ನೆ ತರಗರತಿಯಲ್ಲಿ ಓದುತಿದ್ದೆ..ಆಗ ನಮ್ಮ ಶಾಲೆಯಲ್ಲಿ ಮೈಸೂರು ಕಡೆ ಪ್ರವಾಸ ಎರ್ಪಡಿಸಿದರು.ಎಲ್ಲಾ…
  • May 02, 2012
    ಬರಹ: muneerahmedkumsi
     ನೂವಿನಿಂದ  ಮಡುಗಟ್ಟಿದ  ಮನಸ್ಸು, ಜ್ವಾಲೆ  ಉಗುಳುವ  ಮುನ್ನ, ಶಮನಗೊಳಿಸಲಿ   ಸಹನೆ , ಜ್ನ್ಯಾನದ   ಜಲಸುರಿದು , ತೃಪ್ತಿ  ಸಾವಿಗೆ   ಸ್ವಾಗತಿಸಲಿ. .   ಹಸಿವಿನ  ಶಮನಕ್ಕೆ   ಸಾಂತ್ವನ  ಮದ್ದಲ್ಲ, ಬರಡು   ಮಾತು   ಸಲ್ಲ, ಕೊಡಿಗೆನೀಡಿ…
  • May 02, 2012
    ಬರಹ: Premashri
    ನಿರಂತರ ನೀರ ಹರಿವಿನಿಂದ ನದಿಯಲಿರುವ ಒರಟುಕಲ್ಲೂ ಸವೆದು ನುಣುಪಾಗುವುದು       ನಿರಂತರ ಅಭ್ಯಾಸಬಲದಿಂದ ಕಬ್ಬಿಣದ ಕಡಲೆ ಅಂದುಕೊಂಡದ್ದೂ ಸುಲಿದ ಬಾಳೆಹಣ್ಣಿನಂತಾಗುವುದು
  • May 02, 2012
    ಬರಹ: kamala belagur
     ಏನು ತಾಯೇ ನಿನ್ನ ಲೀಲೆ  ಕಾಯೇ ತಾಯೇ ಮಹಾಮಾಯೆ   ಜಗದ ಜನ್ಮಧಾತೆಯೇ......   ನಿನ್ನ ಮಮತೆ ಮಡಿಲು   ಪ್ರೀತಿ ತುಂಬಿದ ಒಡಲು ಬಡವ ಬಲ್ಲಿದ ತ್ಯಾಗಿ ಭೋಗಿ   ಬೇದವಿಲ್ಲ ನಲಿವರೆಲ್ಲಾ
  • May 02, 2012
    ಬರಹ: venkatesh
    ೨೦೧೨ ರ, ಎಪ್ರಿಲ್ ತಿಂಗಳಿನಲ್ಲಿ ನಾನು ಮತ್ತು ಪರಿವಾರ ಬೆನಾರೆಸ್, ಆಗ್ರಾ, ರಾಮಜನ್ಮಭೂಮಿ, ತ್ರಿವೇಣಿ ಸಂಗಮ ಮೊದಲಾದ ಸ್ಥಳಗಳನ್ನು ನೋಡಲು ಟ್ರಾವೆಲ್ಸ್ ಕಂಪೆನಿಯ  ಬಸ್ ನಲ್ಲಿ ಹೊಗಿಬಮ್ದೆವು. ಆಗ,  ಆಗ್ರಾಕ್ಕೆ ಹೋದಾಗ, ನಾವು ಕಂಡ ಮೊಘಲರ…
  • May 01, 2012
    ಬರಹ: Prathik Jarmalle
     ಇದು ನಮ್ಮ ಕಾಲೇಜಿನಲ್ಲಿ ನೆಡೆದ ಘಟನೆ-      ಕಾಲೇಜಿನಲ್ಲಿ ರಕ್ತದಾನ ಶಿಬಿರ ನೆಡಿಯುತ್ತಿತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಹಾಜರಾತಿ ಎಂಬ ವಿಷಯ ನಮ್ಮನ್ನು ರಕ್ತದಾನ ಮಾಡಲು ಪ್ರೇರೆಪಿಸಿತು. ನನ್ನ ಸ್ನೇಹಿತ ಮೊದಲು ರಕ್ತ ಕೊಡುತ್ತಿದ್ದ…
  • May 01, 2012
    ಬರಹ: kamala belagur
     ಅವನೊಬ್ಬ ಅಲೆಮಾರಿ ನಿತ್ಯ ಸಂಚಾರಿ ಅವನಿಗಿಲ್ಲ  ಸಹಚಾರಿ ಅವನಿಗರಿವಿಲ್ಲ ಅವನೂರ ದಾರಿ..... ಅವನಡಿಯಿಟ್ಟಲ್ಲಿ ಬದುಕು ಭೂಮಿಯೇ ಹಾಸಿಗೆಗಗನವೇ ಹೊದಿಕೆ. ನಿನ್ನೆಗಳ  ಅರಿವಿಲ್ಲನಾಳೆಯಾ  ಚಿಂತೆಯಿಲ್ಲ ಬದುಕೆಂಬ ಮಾಯೆಯ ಸೆಳೆತವಿಲ್ಲ  ಬೇಗೆಯಿಲ್ಲ,…
  • May 01, 2012
    ಬರಹ: kamala belagur
                     ಜಾಣನಿಗೆ ಕಲಿಕೆಯ ಮೆರಗು                 ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗು                 ಚೆನ್ನಿಗನಿಗೆ ಚೆಲ್ವಿಕೆಯ  ಸೆರಗು....                    ಉದಯನಿಗೆ ಅರುಣನ ಬೆಳಗು                    ಕವಿಗಣಕೆ…
  • May 01, 2012
    ಬರಹ: Jayanth Ramachar
    ಇ೦ದು ವೈಶಾಖ ಶುದ್ಧ ದಶಮಿ. ಇ೦ದು ಶ್ರೀನಿವಾಸ ದೇವರು ಪದ್ಮಾವತಿ ಅಮ್ಮನವರನ್ನು ಕಲ್ಯಾಣವಾದ ಮ೦ಗಳ ದಿನ. ಈ ಸ೦ದರ್ಭದಲ್ಲಿ. ಶ್ರೀ ವಾದಿರಾಜರು ರಚಿಸಿರುವ ಪದ್ಯ ರೂಪದ ಶ್ರೀನಿವಾಸ ಕಲ್ಯಾಣ. ಗಂಗಾತೀರದಿ ಋಷಿಗಳು /ಅಂದು ಯಾಗವ ಮಾಡ್ದರುಬಂದು ನಾರದ…
  • May 01, 2012
    ಬರಹ: muneerahmedkumsi
    ಗುಡಿಸಲೊಂದು  ಗುಡಿಯಾಗಿ, ಅದಕೊಂದು  ಗೋಪುರ  ಮಾಡಿ ವಾಸಿಯೊಬ್ಬ  ವಾರಸುದಾರನಾಗಿ, ಮನುಜರನ್ನು  ಮರಳುಮಾಡಿ, ಹೊರಳಾಡುವನು  ವಾಮಚಾರದ ನೋಟಿನ  ಹಾಸಿಗೆ ಮಾಡಿ. ಊರಿಗೊಂದು  ಪದ್ಮಾವತಿ, ಆಗಿ   ಧರ್ಮಪತ್ನಿಯರ  ಸವತಿ, ಸವಾರಿ ಮಾಡಿ , ಅಗ್ನಿಪಥದ …