ನಾನು ಇದನ್ನು ನನ್ನ ಜೀವನದಲ್ಲಿ ಎ೦ದಿಗೂ ಮರಯಲು ಸಾಧ್ಯವಿಲ್ಲ.ಇದು ನಾನೇ ನನ್ನ ಕಣ್ಣಾರ ನೋಡಿದ ಘಟನೆ..ಸುಮಾರು ೧೦ವರ್ಷಗಳಾ ಹಿ೦ದೆ...ಆಗ ನಾನು ೪ನೆ ತರಗರತಿಯಲ್ಲಿ ಓದುತಿದ್ದೆ..ಆಗ ನಮ್ಮ ಶಾಲೆಯಲ್ಲಿ ಮೈಸೂರು ಕಡೆ ಪ್ರವಾಸ ಎರ್ಪಡಿಸಿದರು.ಎಲ್ಲಾ…
೨೦೧೨ ರ, ಎಪ್ರಿಲ್ ತಿಂಗಳಿನಲ್ಲಿ ನಾನು ಮತ್ತು ಪರಿವಾರ ಬೆನಾರೆಸ್, ಆಗ್ರಾ, ರಾಮಜನ್ಮಭೂಮಿ, ತ್ರಿವೇಣಿ ಸಂಗಮ ಮೊದಲಾದ ಸ್ಥಳಗಳನ್ನು ನೋಡಲು ಟ್ರಾವೆಲ್ಸ್ ಕಂಪೆನಿಯ ಬಸ್ ನಲ್ಲಿ ಹೊಗಿಬಮ್ದೆವು. ಆಗ, ಆಗ್ರಾಕ್ಕೆ ಹೋದಾಗ, ನಾವು ಕಂಡ ಮೊಘಲರ…
ಇದು ನಮ್ಮ ಕಾಲೇಜಿನಲ್ಲಿ ನೆಡೆದ ಘಟನೆ-
ಕಾಲೇಜಿನಲ್ಲಿ ರಕ್ತದಾನ ಶಿಬಿರ ನೆಡಿಯುತ್ತಿತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಹಾಜರಾತಿ ಎಂಬ ವಿಷಯ ನಮ್ಮನ್ನು ರಕ್ತದಾನ ಮಾಡಲು ಪ್ರೇರೆಪಿಸಿತು. ನನ್ನ ಸ್ನೇಹಿತ ಮೊದಲು ರಕ್ತ ಕೊಡುತ್ತಿದ್ದ…
ಇ೦ದು ವೈಶಾಖ ಶುದ್ಧ ದಶಮಿ. ಇ೦ದು ಶ್ರೀನಿವಾಸ ದೇವರು ಪದ್ಮಾವತಿ ಅಮ್ಮನವರನ್ನು ಕಲ್ಯಾಣವಾದ ಮ೦ಗಳ ದಿನ. ಈ ಸ೦ದರ್ಭದಲ್ಲಿ. ಶ್ರೀ ವಾದಿರಾಜರು ರಚಿಸಿರುವ ಪದ್ಯ ರೂಪದ ಶ್ರೀನಿವಾಸ ಕಲ್ಯಾಣ. ಗಂಗಾತೀರದಿ ಋಷಿಗಳು /ಅಂದು ಯಾಗವ ಮಾಡ್ದರುಬಂದು ನಾರದ…