May 2012

  • May 09, 2012
    ಬರಹ: Chikku123
    ಇಲ್ಲಿಯವರೆಗೆ: http://sampada.net/… ಕಾಲ್ ಕಟ್ ಮಾಡಿ ನಾವಡವ್ರಿಗೆ ಕಾಲ್ ಮಾಡಿದೆ. ಅವ್ರು ಇಲ್ಲಿ ತುಂಬಾ ಮಳೆ ಚಿಕ್ಕು, ನೇತ್ರಾವತಿ ಬ್ರಿಡ್ಜ್ ದಾಟಿ ಮೇಲೆ ಹತ್ತಿದ್ದಾಳೆ, ಅವ್ಳು ಇಳ್ಯೋತಂಕ ನಾವಿಲ್ಲಂದ ಕದ್ಲಂಗಿಲ್ಲ. ಸರಿ ಬಿಡಿ…
  • May 09, 2012
    ಬರಹ: Premashri
    ಎಂಥಾ ಕೊಳಲುವಾದಕನಾದರೂಬಿದಿರನು ಕೊಳಲಾಗಿಸಲುಕುಶಲಕರ್ಮಿಗಳು ಬೇಕು ಎಂಥಾ ಹಾಡುಗಾರನಾದರೂಪದಗಳ ಮಾಲೆಯಾಗಿಸಲುಕವಿಗಳು ಬೇಕು ಎಂಥಾ ವ್ಯವಹಾರಸ್ಥನಾದರೂಯೋಜನೆ ಕಾರ್ಯರೂಪಗೊಳಿಸಲುಕಾರ್ಮಿಕರು ಬೇಕು ಎಂಥಾ ಯಶಸ್ಸು ಪಡೆದರೂಸಾಧನೆಯ ಹಾದಿಯಲಿ ಹಲವರನೆರವು…
  • May 09, 2012
    ಬರಹ: Prathik Jarmalle
    ೧. ಚಿಲ್ಲರೆ - ಚಿಕ್ಕದಾದರು ಹೆಚ್ಚು ಶಬ್ಧ ಮಾಡುವ ವಸ್ತು. ೨. ಶಿಸ್ತು - ಇನ್ನೋಬ್ಬರಿಗೆ ಕಲಿಸಿಕೊಡುವ ವಸ್ತು. ೩. ಜೆನರಲ್ ನಾಲೆಜ್ದ್ - ಬೇರೆಯವರಿಗೆ ತಿಳಿಯದ ನಮಗೆ ತಿಳಿದಿರುವ ಸಂಗತಿ. ೪. ಗುಟ್ಟು - ಮೂರನೇಯವರಿಗೆ ಕೇಳಿಸದಂತೆ ಎಲ್ಲರಿಗು…
  • May 09, 2012
    ಬರಹ: chetan honnavile
    ಸತ್ತೇ ಹೋಗದ , ಎ೦ದೂ ಮುಗಿಯದ ಮೇ... ಘಾ  ಧಾರಾವಾಹಿಗಳು ..., ಬ್ರಾಡ್-ಕಾಸ್ಟ್‍ ಮಾಡೋದಕ್ಕೆ ಯೋಗ್ಯತೆನೇ ಇಲ್ಲದೇ ಇರೋ..   ಕೆಲ ರಿಯಾಲಿಟಿ ಶೋಗಳು..  ಸತ್ಯ  ಮೇವ ಜಯತೆ ಕಾರ್ಯಕ್ರಮದ ಮೊದಲ ಕ೦ತಿನ ಕಾರ್ಯಕ್ರಮ ನೋಡ್ತಾ ಇದ್ದೆವು(ಕನ್ನಡದಲ್ಲಿ ,…
  • May 09, 2012
    ಬರಹ: mnsantu_7389
    ನಾ ಮಾಡುವದೇವರ ಪೂಜೆಯ "ದೇವರು" ಯಾರೆಂಬುದೇ ನನಗೆ ಗೊತ್ತಿಲ್ಲ.ಇರುವನೆಂಬ ಭ್ರಮೆಯೂ ಇಲ್ಲ ! ಇದರೊಳಗಿದ್ದರೆ?ದಯವಿಟ್ಟು ಹುಡುಕಿಕೊಳ್ಳಿ !ಮೊದಲು 'ದೇವರುಗಳೆ'ಲ್ಲವನ್ನುಸ್ವಚ್ಚವಾಗಿ ತೊಳೆಯಬೇಕು ತೊಳೆವಾಗ ನನ್ನ ಚಿತ್ತ ಕೊಳೆಯಾಗುತ್ತದೆ!ಯಾಕಂದರೆ?…
  • May 08, 2012
    ಬರಹ: roopasagar
    ಓಂ ಶ್ರೀ ಗಂಗಮ್ಮ ದೇವ್ಯೆ ನಮ: ಗಂಗಾ ಭಾಗೀರಥೀ ದೇವಿ ಸರಸ್ವತೀ ಹರಿ ನಂದಿನಿ ಸರ್ವಪಾಪಹರೇ ಮಾತಾ ನಮಸ್ತೇ ತ್ರಿಪಥಗಾಮಿನಿ| ಗಂಗೇ ಗಂಗೇತಿ ಯೋ ಬ್ರೂಯಾತ್ ಯೋ ಜನಾನಾಂ ಶತೈರಪಿ| ಮುಚ್ಯತೇ ಸರ್ವಪಾಪೇಭ್ಯ: ವಿಷ್ನುಲೋಕಂ ಚ ಗಚ್ಚತಿ|| ವಿಷ್ನು…
  • May 08, 2012
    ಬರಹ: ajjappa sarver
    ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವುಇತ್ತೀಚಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಕುರಿತು ಎಲ್ಲೆಡೆ ಚರ್ಚೆಗಳಾಗುತ್ತಿವೆ. ಶಿಕ್ಷಣತಜ್ಞರು ಹಾಗೂ ಸಾಹಿತಿಗಳು ಶಿಕ್ಷಣ ಹಾಗೂ ಅದರ ಗುಣಮಟ್ಟ ಕುರಿತಂತೆ, ಹಲವಾರು ಲೇಖನಗಳನ್ನು ಬರೆದಿರುವುದನ್ನು…
  • May 08, 2012
    ಬರಹ: RAMAMOHANA
    ಸೂಚನೆ:ಪರಮಾತ್ಮ ಚಿತ್ರದ ``ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ`` ಧಾಟಿಯಲ್ಲಿ ಹೇಳಿ ಕೊಳ್ಳುವುದು.ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ....ಯ್ನಾ........... ಯ್ನಾ..........ಅತ್ಲಿಂದ ಇತ್ಲಿಂದ ಹಿಂದ್ಲಿಂದ…
  • May 08, 2012
    ಬರಹ: kamala belagur
     ಬ್ರಹ್ಮಾಂಡವನ್ನೇ ಕಲೆಯ ಬಲೆಯಲ್ಲಿ ಸೆರೆಯಾಗಿಸುವ ಸೃಷ್ಟಿಯ ನಿರ್ಜೀವಗಳಿಗೂಜೀವ ತುಂಬಿ ಸುಂದರತೆಯ ನೆಲೆತೋರುವಅದ್ಭುತ ಕಲಾಕಾರನಿಗೆ ನನ್ನ ನಮನ ...ಕವಿದ ಕತ್ತಲೆಯಲ್ಲೂ ಬೆಳಕು ಚೆಲ್ಲುವಹೃದಯದಲಿ ಸಾವಿರ ನೋವಿದ್ದೂತೋರದೆ ನಗೆಯರಳಿಸುವ ನಿನ್ನ…
  • May 08, 2012
    ಬರಹ: ಆರ್ ಕೆ ದಿವಾಕರ
     ಹಾಲುಮತದ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿಯಗಿ ಬಿಂಬಿಸುವುದು ಕುರುಬ ಸಮಾವೇಶದ ಸಂದೇಶ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಸಿದ್ದರಾಮಯ್ಯನವರು, ದೇಶದ ಸತ್ಪ್ರಜೆಯಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕನಾಗಿ, ರಾಜ್ಯದ…
  • May 08, 2012
    ಬರಹ: sathishnasa
    ನಡೆದಿಹ ಘಟನೆಗಳ ನೋಡಿ ಬೇಸರವು ಎಂದೆನ್ನದಿರುಕಷ್ಟಗಳೆತುಂಬಿಹುದು ಸುಖವಿಲ್ಲದ ಜೀವನವಿದೆನ್ನದಿರುಸುಖವೊಂದೆ ಇರಲೆಂದು ಬಯಸದಿರು ನೀ ಜೀವನದಿಕಷ್ಟ,ಸುಖಗಳೆರಡರಲಿ ಸಮದೃಷ್ಠಿಯಿರಬೇಕು ಮನದಿ ಹಗಲು ರಾತ್ರಿಗಳೆನುವ ದಿನದ ಚಕ್ರವೆಂಬುದಿರುವಂತೆಜೀವನದ…
  • May 08, 2012
    ಬರಹ: Premashri
     ಯಾರೂ ತುಂಬಬಹುದುಕೊಂಡು ಹೆಚ್ಚಿಸಬಹುದುನಮ್ಮ ಹೂವ ಬುಟ್ಟಿಯನು  ಮನವರಳರಳಿಸಿ ತುಂಬಬೇಕುನಾವೇ ನಿತ್ಯ ನಗುವ ಹರಡಿಸಿಹೆಚ್ಚಿಸಬೇಕು ನಮ್ಮ ಸಂತಸದ ಬುಟ್ಟಿಯನು                   
  • May 07, 2012
    ಬರಹ: shekar_bc
    ಬೇಸಿಗೆಯ ಆಭಿಮನ್ಯು ------------------ ಸುಡು ಬೇಗೆಯಿಂದ ಸಕಲವನ್ನೂ ಬೇಯಿಸಿ ಕಾಡುತ್ತಿರುವ  ಬೇಸಿಗೆಯ ಬಿಸುಪಿನ ಚಕ್ರವ್ಯೂಹವನ್ನು, ಅನಪೇಕ್ಷಿತ ಅಭಿಮನ್ಯುವಿನಂತೆ ಮಳೆಯೊಂದು ಆಕ್ರಮಣಿಸಿದೆ.  ಸುಡುಬಿಸಿಲಿನ ಕ್ರೂರ ತಾಪ ವ್ಯೂಹ ಈ ಅನಿರೀಕ್ಷಿತ…
  • May 07, 2012
    ಬರಹ: dayanandac
    ಮಣ್ಣ ತಿಂದವರಾರು?   ಮಣ್ಣು ತಿನ್ನುವುದಿನ್ನೊ ಪ್ರಚಲಿತವಂತೆ, ಬಿಹಾರ, ಮಧ್ಯಪ್ರದೇಶಗಳಲ್ಲಿ, ಕಪ್ಪು ಜನರ ಹಲವು ನಾಡುಗಳಲ್ಲಿ ಸೋಸಿದ ಮಣ್ಣು ಸೇವಿಸಿ ಜೀವ ಹಿಡಿದವ ರುಂಟೆಂದು ಕೇಳಿದರೆ ಜೀವ ಜಲ್ ಎನ್ನದಿರದೆ!   ಕೇಳಿದ್ದೇನೆ ಹಲವು ಸಲ ಶರೀರದಲಿ,…
  • May 07, 2012
    ಬರಹ: Jayanth Ramachar
    ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...ಕಾರಿನಲ್ಲಿ ಈ ಹಾಡು ಬರುತ್ತಿತ್ತು. ಜೊತೆ ಜೊತೆಗೆ ನಾನೂ ಸಹ ಗುನುಗುತ್ತಿದ್ದೆ. ಅದೇನೋ ಗೊತ್ತಿಲ್ಲ ಮುಂಗಾರು ಮಳೆ ಸಿನೆಮಾ ಬಂದು ಐದಾರು ವರ್ಷ ಆಗಿರಬಹುದು ಆದರೆ ಈ ಹಾಡು ಮಾತ್ರ ಪ್ರತಿ ಬಾರಿ…
  • May 07, 2012
    ಬರಹ: Raghavendra Gudi
        ಶಹಜಹಾನನ  ಕನಸಿನ, ಕನವರಿಕೆಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ಕಟ ಪ್ರೇಮದ ಹೆಗ್ಗುರತಾದ ಆಗ್ರಾದ ತಾಜಮಹಲ್ ಬಗ್ಗೆ ನಮಗೂ ಎಲ್ಲರಂತೆ ಆಕರ್ಷಣೆ ಇದೆ. ಅದಕ್ಕೂ ಹೆಚ್ಚಾಗಿ ನಮ್ಮ ದೇಶದ ಪ್ರವಾಸೋದ್ಯಮದ ಪ್ರಮುಖ ಕೇಂದ್ರ ಹಾಗೂ ಜಗತ್ತಿನ ೮ನೇ…
  • May 07, 2012
    ಬರಹ: prasannasp
    ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್ಕಿಯನ್ನು ನೋಡಿದ್ದು.…
  • May 07, 2012
    ಬರಹ: ಆರ್ ಕೆ ದಿವಾಕರ
     ಮಧ್ಯಪ್ರದೇಶದ ಜಬ್ಬಲ್ಪುರ ವಿಧಾನಸಭಾ ಕ್ಷೆತ್ರದ ಹಾಲೀ ಶಾಸಕರ ವಿರುದ್ಧ ಒಂದು ತಕರಾರು ಕುರಿತಂತೆ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಿಬ್ಬರು ಬೇರೆ ಬೇರೆ ತೀರ್ಪು ಕೊಟ್ಟಿದ್ದಾರೆಂದು ವರದಿಯಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಎನ್ನುವುದು…
  • May 07, 2012
    ಬರಹ: ashoka_15
    ಜನ್ಮದಾತೆ 'ಹೆಣ್ಣು' ಜಗನ್ಮಾತೆ 'ಹೆಣ್ಣು' ಹೆತ್ತು ಹೊತ್ತವಳು 'ಹೆಣ್ಣು' ಮುತ್ತು ಕೊಟ್ಟವಳು 'ಹೆಣ್ಣು' ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು' ಮಗುವೆಂದರೇಕೆ ಬೇಡ 'ಹೆಣ್ಣು'   ಇದಾವ  ದೇವನ ಬೋದನೆ ಕ್ರಿಸ್ತನದ್ದೊ! ಶಿವನದ್ದೊ!     ಇಲ್ಲ್ಲಾ…