ಈಗೀಗ ಕಂಪ್ಯೂಟರ್ ಅಗತ್ಯ ವಸ್ತು ಆಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುವುದು.. ಹಾಗೆಯೇ ಮೇಲು ಮಾಡಲು ಕಛೇರಿ ಕೆಲಸದ ಉಪಯೋಗಕ್ಕಾಗಿ ಇಂಟರ್ನೆಟ್ ಸಂಪರ್ಕವು ಇದ್ದ್ಡೆ ಇರುವುದು ಅದು ವೈಯರ್ ಇಲ್ಲವೇ ವೈರ್ಲೆಸ್ ಆಗಿರಬಹ್ದು..…
ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ.…
ನನ್ನ ಈ ಹಿಂದಿನ ’ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು’ ಬರಹಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನಾ ರೂಪದಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ.
ಮುಖ್ಯವಾಗಿ ಆಸು ಹೆಗ್ಡೆಯವರ ಹುಡುಕುವಿಕೆ ಸದಾ ಸ್ವಾಗತ. ಪ್ರೊ. ಜಿ.…
"ಸಮುದಾಯ ಓಡೆತನದ ಮೂಲಕ ಗುಣಾತ್ಮಕ ಶಿಕ್ಷಣ" ಈ ಶೀರ್ಷಿಕೆಯೇ ಸೂಚಿಸುವಂತೆ ಗುಣಾತ್ಮಕ ಶಿಕ್ಷಣದ ಜವಾಬ್ದಾರಿ ಹಾಗೂ ಓಡೆತನ ಸಮುದಾಯದಾಗಿರಬೇಕು ಈ ಮೂಲಕ ಸಮುದಾಯವು ತನ್ನ ವ್ಯಾಪ್ತಿಯ ಅರ್ಹ ವಯಸ್ಸಿನ ಎಲ್ಲ ಮಕ್ಕಳು ಶಾಲೆಗೆ ದಾಖಲಾಗಿ,…
ಇ೦ದು ನಾ ನೆನ್ನೆ ನಮ್ಮ ಸ೦ಪದಿಗರು ನೀಡಿದ ಸಲಹೆಯ೦ತೆ ಇ೦ದಿನ ಕಥೆ ಮು೦ದುವರೆಸುತ್ತೆನೆ.... ಸ್ನೇಹಿತನ ಮಾತಿನಿ೦ದ ರೊಚ್ಚಿಗೆದ್ದಿದ್ದ ಆತ ಕುಳಿತು ನಿಧಾನವಾಗಿ ತ೦ದೆಯ ಮಾತುಗಳನ್ನು ಆಲೋಚಿಸುತ್ತಾನೆ..ಈ ಶ್ರೀಮ೦ತರ ದರ್ಪವನ್ನು ಮುರಿಯಬೇಕೆ೦ದು,…
ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ…
ಒಂದು ಸಲಹೆ:
ಸಲ್ಲದೀ ನಡವಳಿಕೆ ನೇಹಿಗ!
ಇಲ್ಲದಿಹ ಬೇಸರದ ಸೋಗಿನ
ಲೊಲ್ಲೆ ಗೆಳೆಯರ ಕೂಟವೆನ್ನುತ ತಿರುಗಿ ಕುಳಿತಿಹೆಯಾ?
ಮೆಲ್ಲ ಯೋಚಿಸು ಮತ್ತೆ ಜೀವನ
ದಲ್ಲಿ ಒಂಟಿಯ ದಾರಿ ಸೊಗಸಿರ
ದೆಲ್ಲರೊಳಗೊಂದಾದರೊಳಿತೆನುವುದನು ಮರೆತಿಹೆಯಾ?
ಮಾರುತ್ತರ…
ಇ೦ದು ನಾನು ನನಗನಿಸಿದ ಒ೦ದು ನನ್ನ ಕಲ್ಪನೆಯಲ್ಲಿ ಬ೦ದ ಓ೦ದು ಚಿತ್ರ ಕಥೆಯೊ೦ದನ್ನು ಬರೆಯುತಿದ್ದೆನೆ..ಇದನ್ನು ಮು೦ದೆ ಓದಿ ಅ೦ತ ನಾ ಹೇಳೋಲ್ಲ..ಒದುತ್ತಿನಿ ಅನ್ನೊದಾದ್ರೆ ಒದಿ....
ಅದು ಒ೦ದು ಕುಗ್ರಾಮ.ಬರದ ಬವಣೆಯಲ್ಲಿ ಸಿಲುಕೆ ಬೇಯುತ್ತಿದೆ.…
ಸಾರಾನಾಥ್ ಬಳಿ ಬುಧ್ಧನ ಪುರಾತನ ಸ್ಥೂಪವಿದೆ. ಇದರಲ್ಲಿ ಗೌತಮ ಬುದ್ಧನ ಅವಶೇಷಗಳನ್ನು ಇಟ್ಟು ನಿರ್ಮಿಸಲಾಗಿದೆ, ಅಶೋಕ ಚಕ್ರವರ್ತಿ ಇಲ್ಲಿಗೆ ಬಂದು ಭೇಟಿಯಿತ್ತಾಗ, ಆತ ತನ್ನ ಅಧಿಕಾರಾವಧಿಯಲ್ಲಿ ಹಲವಾರು ಸ್ಥೂಪಗಳನ್ನು ನಿರ್ಮಿಸಿದ. ಸಾಂಚಿಯಲ್ಲಿ…
ಕನ್ನಡ ಚಿತ್ರರಂಗದಲ್ಲಿ ನಾ ಒಬ್ಬ ಖ್ಯಾತ ನಿರ್ಮಾಪಕ ಆಗಬೇಕು ಅಂದಾಗ ನನ್ನ ಸ್ನೇಹಿತರು ಒಬ್ಬರು, ಗಾಂಧೀ ನಗರಕ್ಕೆ ಹೋಗಿ ಅಲ್ಲಿ ಹೆಸರುವಾಸಿಯಾದ ನಿರ್ಮಾಪಕ ಕಂ ನಟ(ಮಾಜಿ) ನೋಡಿ, ಅವರ ಅನುಭವ ಕಥೆ ಕೇಳಿ- ಆಶೀರ್ವಾದ ತೆಗೆದುಕೊಂಡು ನಿರ್ಮಾಪಕ…
ಇಲ್ಲಿವರೆಗೆ ಆಗಿದ್ದು:ಸೃಷ್ಟಿ ಬಯೋ ಇಂಜಿನಿಯರಿಂಗ್ ಕಂಪನೀ ತನ್ನ ಸಂಶೋಧನಾ ವ್ಯಾಪ್ತಿ ವಿಸ್ತರಿಸಲು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಏಕಾಧಿಪತ್ಯ ಸ್ಥಾಪಿಸಲು ನವ ಜೀವಿಯೊಂದರ ರಹಸ್ಯ ಸೃಷ್ಟಿಗೆ ಕೈ ಹಾಕಿ ಮೊದಲಿಗೆ ೩ ನವ ಜೀವಿಗಳನ್ನ…
ಸಾಕ್ರಟೀಸನ ತಾಯ್ನೆಲವಾದ ಗ್ರೀಸ್ನಲ್ಲಿ ನಿಮಗೆ ಹೇಗನ್ನಿಸುತ್ತಿದೆ?ನಾನು ತುಂಬ ಇಷ್ಟ ಪಡುವ ವ್ಯಕ್ತಿಗಳಲ್ಲಿ ಸಾಕ್ರಟೀಸನೂ ಒಬ್ಬ. ಅವನು ಉಸಿರಾಡಿದ ಗಾಳಿಯನ್ನೇ ನಾನೂ ಉಸಿರಾಡುತ್ತಿದ್ದೇನೆ, ಅವನು ಹೆಜ್ಜೆ ಇಟ್ಟಿದ್ದ ನೆಲದಲ್ಲೇ ನಾನೂ…
ಸೃಷ್ಟಿ- ಬಯೋ ಇಂಜಿನಿಯರಿಂಗ್ ಪ್ರೈ.ಲಿ ಕ0
ಮುಖ್ಯ ರಸ್ತೆಯ ಎಡ ಬದಿ ಕಾಣಿಸುತ್ತದೆ ಆ ಬೋರ್ಡ್,ಅದೇ ಬಯೋ ಇಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಮುಂದಿರುವ ಭಾರತದ ಪ್ರಖ್ಯಾತ ಕಂಪನೀ. ಕಂಪನೀ ಸುತ್ತ ಮುತ್ತ ಕಟ್ಟಿರುವ ಆ ಗೋಡೆ ಎಸ್ಟು ಎತ್ತರ…
ಅರ್ಧ ಗಂಟೆಯಿಂದ ಮೊಬೈಲ್ ಒಂದೇ ಸಮನೆ ಹೊಡೆದು ಕೊಳ್ಳುತ್ತಿತ್ತು. ಮೀಟಿಂಗ್ ನಲ್ಲಿ ಇದ್ದಿದ್ದರಿಂದ ಫೋನನ್ನು ಎತ್ತಿರಲಿಲ್ಲ. ಮೀಟಿಂಗ್ ಮುಗಿಸಿಕೊಂಡು ಆಚೆ ಬಂದು ಫೋನ್ ನೋಡಿದರೆ ಹೆಸರಿರದ ಯಾವುದೋ ನಂಬರಿನಿಂದ ಕರೆ ಬಂದಿತ್ತು. ಒಂದು ಕ್ಷಣಕ್ಕೆ ಆ…
ಹೆಣ್ಣು ಹೆಣ್ಣೆಂದರೆ ಕೊರಗುವಿರೇಕೆ ನೀವಿಂದು ಈ ಹೆಣ್ಣೆ ಅಲ್ಲವೇ?ನಿಮಗೆ ಜನ್ಮ ನೀಡಿದವಳು ಮರೆಯದಿರಿ ನೀವು ಭೂಮಿ ತಾಯಿಯ ಹೆಣ್ಣೆಂದು ಮಮತೆಯ ಮಡಿಲಲಿ ಸಾಕುತಿರುವಳು ಜಗದ ಜೀವಿಗಳನು ಕ್ರೋಧಿಯಾದರೆ ಅವಳು ಕೊಲೆಗಾರನನ್ನೆ ಕೊಲ್ಲಬಲ್ಲಳು ಪೂಜಿಸುವ…