ಜೀವನವೆನುವಿ ಪಯಣದಲಿ ನಮಗೆ ಬೇಕೆನಿಸುವುದುಇನ್ನೊಬ್ಬರ ಮನಸಿನಲಿ ಬೇಡವದು ಎಂದೆನಿಸುವುದುನಮ್ಮಂತೆ ಎಲ್ಲವೂ ನಡೆಯ ಬೇಕೆನುವುದು ಮನಸುಬಯಸಿದುದು ಸಿಗದಿರಲು ಹೊಂದುವುದದು ಮುನಿಸು ನೀನು ಬಯಸಿದ ತೆರದಿ ಎಲ್ಲ ನಡೆಯ ಬೇಕೆನ್ನದಿರುನಿನ್ನಾಲೋಚನೆಗಳೆ…
ಒಬ್ಬನೇ ಮಗು ಸಾಕು, ಅವನೇ ಇರುವ ೨೦ ಎಕರೆ ತೋಟವನ್ನ ನೋಡಿಕೊಂಡು ಹೋದರಾಯಿತು ಎಂದುಕೊಂಡಿದ್ದರು, ತಮ್ಮ ಸ್ವಪ್ರಯತ್ನದಿಂದ ಕಡಿಮೆ ಇದ್ದ ಭೂಮಿಯಲ್ಲೇ ಚೆನ್ನಾಗಿ ದುಡಿದು ಸ್ವಲ್ಪ ಸ್ವಲ್ಪ ಖರೀದಿಸಿ ಚೆನ್ನಾಗಿ ತೋಟ ಮಾಡಿ ವ್ಯವಹಾರ ಮಾಡಿಕೊಂಡು…
ನನ್ನ ಹಿಂದಿನ ಕೊಂಡಜ್ಜಿ ವರದರಾಜಸ್ವಾಮಿ ದೇವಾಲಯ ಲೇಖನದಂತೆ ಈ ಭವ್ಯ ಮೂರ್ತಿ ನನ್ನ ಅಜ್ಜಿಯ ಊರಲ್ಲಿ ನೆಲೆಯಗಿರುವುದು .ಒಂದು ಅಜ್ಜಿ ಈ ಮೂರ್ತಿಯನ್ನು ಕೊಂಡು ಪ್ರತಿಸ್ತಾಪನೆ ಮಾಡಿದುದರಿಂದ ಊರಿಗೆ ಕೊಂಡಜ್ಜಿ ಎಂದು ಹೆಸರಾಗಿದ್ದು ಎಂಬ…
ಅಳುತ ಬರುವೆ ನಾನು ನಕ್ಕು ನಲಿದಿರಿ ನೀವು ಬೆತ್ತಲೆ ಇದ್ದ ನನಗೆ ಬಣ್ಣದ ಬಟ್ಟೆ ನೀಡಿದರಿ ನೀವು ನಕ್ಕರೆ ನಾನು ನಗುವಿರಿ ನೀವು ಅತ್ತರೆ ನಾನು ಅಳುವಿರಿ ನೀವು ಮುಟ್ಟಿದರೆ ನಾನು ಮುದ್ದಾಡುವಿರಿ ನೀವು ಹಾಸಿಗೆ ಒದ್ದೆಯಾದರೆ ಬೈಯ್ಯದೆ ಬದಲಿಸುವಿರಿ…
ಬೆಳೆ ಇಲ್ಲದೆ ಬರುಡಾಗಿದೆಮಳೆ ಇಲ್ಲದೆ ಮರುಳಾಗಿದೆ ಬೆಳೆ ಮಳೆ ಬಂದರೆ ಅಲ್ಲವೇ ಕಳೆ ಬರುವುದು ಜನನಿಯ ಮೊಗಕೆ ನಗುವೆಲ್ಲಿ ! ಖುಷಿಯೆಲ್ಲಿ ಮೌನ ತುಂಬಿದೆ ಎದೆಯಡಿಯಲಿ ಬಯಸಿ ಬೆಂದಿದೆ ಕನಸು ಕಂಡು ನೊಂದಿದೆ ನನಸಾಗುವ ಛಲವೆಲ್ಲಿ ಬಂಜೆಯ ನೋವಿದೆ…
ಒಂದು ಬಿನ್ನಹ ಪ್ರೀತಿಸುವ ಹೃದಯಗಳ ನಡುವೆ ಗೋಡೆ ಕಟ್ಟದಿರಿ ನೀವಾಗದಿರಿ ಪ್ರೀತಿಯ ಪಹರೆದಾರರು ....ಸ್ವಚ್ಚಂದ ಹಕ್ಕಿಗಳ ರೆಕ್ಕೆ ಪುಕ್ಕ ಕತ್ತರಿಸಿ ಕಸಿಯದಿರಿ ಸ್ವಾತಂತ್ರವ. . ಬದುಕುವ ಛಲ ಹೊತ್ತ ಎಳೆಯ ಮನಗಳ ಚಿವುಟಿ ಪಾಪದಲ್ಲಿ ಆಗದಿರಿ…
ನಮಸ್ಕಾರಗಳೊಂದಿಗೆ
ದಯಮಾಡಿ ಯಾರಾದರು ಈ ಒಗಟನ್ನ ಬಿಡಿಸಿ ಕನ್ನಡಿಗನ ಮಾನ್ ಉಳಿಸಿ.
ಈ ಕೆಳಗಿರುವ ಪದಗಳನ್ನ ಹೊರತು ಪಡಿಸಿ ಯಾವುದಾದರು ಸರಿಯಾದ್ ಪದವಿದ್ದರೆ ತಿಳಿಸಿ
ದ್ರವ್ಯಾಲಯ
ಲೇವಾದೇವಿ ಮಾಡುವ ಸ್ಥಳ
ಸರಾಫ್ ......................ಇತರೆ…
ಮಹಂತ್ ನಾಗ್ ಬಾಬ ಸೇವಾಗಿರ್ ಜಿ ಮಹಾರಾಜ್ ಎಂಬುವರು, ತಮ್ಮ ಯುವಾವಸ್ಥೆಯಿಂದಲೂ ಮಾರುತಿಯ ದೇವಾಲಯವೊಂದನ್ನು ಕಟ್ಟುವ ಕನಸುಕಾಣುತ್ತಿದ್ದರು. ಉತ್ತರ ಪ್ರದೇಶದವರಾದ ಅವರು, ದೆಹಲಿಗೆ ಬಂದು 'ಕರೋಲ್ ಬಾಗ್' ಎಂಬ ಜಾಗದಲ್ಲಿ ವಾಸ್ತ್ಯವ್ಯ ಹೂಡಿದರು.…
ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯ, ಪ್ರಖರ ಸತ್ಯವಾದಿಯಾದ 116 ವರ್ಷಗಳ ಪಂ. ಸುಧಾಕರ ಚತುರ್ವೇದಿಯವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ…
ಪ್ರೀತಿಯ ಸೃಷ್ಟಿಸಿ ಭೂಮಿಗೆ ಕಳುಹಿಸಿರುವೆಆನಂತರ ಏನಾಯಿತು ಎಂದು ನೋಡಲಿಲ್ಲವೆದೇವರೆ ಕಾಣದಂತೆ ನೀ ಎಲ್ಲಿರುವೆ?ನನ್ನ ಪ್ರಶ್ನೆಗೆ ನೀ ಎಂದು ಉತ್ತರಿಸುವೆ??ಓ ಭಗವಂತಾ...ಪ್ರೀತಿಯ ಸೃಷ್ಟಿಯೇಕೆ ಮಾಡಿರುವೆ?? ಎಲ್ಲರೂ ಹಾಕಿರುವರು ಪ್ರೀತಿಯೆಂಬ…
ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಗಳಿಸಿದ ನಂತರದ ದಿನಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರಂಭವಾಗುವ ಮೊದಲು ಜನರ ಗಮನ ಸೆಳೆಯಲಿಕ್ಕಾಗಿ ಗೇಯಪದಗಳನ್ನು ಹಾಡುತ್ತಿದ್ದೆವು.ಕಮ್ಯುನಿಸ್ಟ್ ಪಕ್ಷದ ಅನೇಕ ಸಭೆಗಳಲ್ಲಿ…
ಇ೦ದು ಚಿತ್ರರ೦ಗದಲ್ಲಿ ಕಾವೇರುತ್ತಿರುವ ಡಬ್ಬಿ೦ಗ್ ವಿಷಯಕ್ಕೆ ಸ೦ಬದಿಸಿದ೦ತೆ ಡಬ್ಬಿ೦ಗ್ ವೀರೋಧಿಗಳಿಗೆ ಬಹಿರ೦ಗ ಪ್ರಶ್ನೆಗಳು...1.ಡಿಸ್ಕವರಿ ಅನಿಮಲ್ ಪ್ಲಾನೆಟ್ ನಂತಹ ಜ್ಞಾನ ಬಿತ್ತರಿಸುವ ಚಾನೆಲ್ ಗಳನ್ನು ಕನ್ನಡದಲ್ಲಿ ಲಾಂಚ್ ಮಾಡಲು…
ಮನೆಗೆ ಬ೦ದ ಆ ಶ್ರೀಮ೦ತ ಹುಡುಗನು ಅರ್ಚಕರನ್ನು ಕ೦ಡು ಮಾತನಾಡಿಸಿದನು.ಅರ್ಚಕರು ಅವನನ್ನು ಕೂರಿಸಿ ಮಾತನಾಡಿಸಲು ಶುರು ಮಾಡಿದರು.ಮಾತಿನ ನಡುವೆ ಅರ್ಚಕರು ತಮ್ಮ ಮಗ ಮನೆ ಬಿಟ್ತು ಹೋದ ವಿಚಾರ ತಿಳಿಸಿದರು.ಅದೇ ಸಮಯಕ್ಕೆ ಕಾಯುತಿದ್ದ ಈತ …
ತಿಂಬಟ್ ಸ್ವಾಮಿಗಳ ಉದ್ಗಾರಗಳನ್ನು ಓದಿದ ಅನೇಕರು ಸ್ವಾಮಿಗಳ ಶಿಷ್ಯರಾಗಲು ಮುಂದೆ ಬಂದಿದ್ದಾರೆ ಎಂದು ಸ್ವಾಮಿಗಳ ಬಳಿ ಹೇಳಿದೆ. "ಈ ದಿನ ಗುರು-ಶಿಷ್ಯರ ಆಯ್ಕೆ ಬಗ್ಗೆ ಹೇಳುವೆ. ಓದಿದ ನಂತರ ಎಷ್ಟು ಜನ ಶಿಷ್ಯರಾಗುವರೋ ನೋಡೋಣ" ಎಂದರು. ಗುರುವಿನ…
ಜಗದೊಳಗೆ ಮೊದಲು ಜನಿಸಿದವಳು,ಇಡಿ ಜಗತ್ತನ್ನೆ ತೂಗಿದವಳು ಅವಳು, ಭೂಮಿಯಲ್ಲಿ ಕಣ್ಣಿಗೆ ಕಾಣುವ ಗುಡಿಯಿರದ ದೈವವೋಬ್ಬಳೆ ಅವಳು, ಸೃಷ್ಟಿಸೋ ಜೀವ ಅವಳು ಇಷ್ಟೆಲ್ಲಾ ಬಣ್ಣಿಸುತ್ತಿರುವುದು ಯಾರನ್ನ ಅಂತಿರ ಅವಳೆ ಪದಗಳಿಗೆ ಸಿಗದ ಗುಣದವಳನ್ನ ಅವಳೇ ಅಮ್ಮ…