ವಿಶಾಲ ನೀಲ ದಿಗಂತ
ಹಬ್ಬಿ ಹರಡಿದೆ
ಹಸಿರು ಸೀರೆಯ ಹಾಸು
ಗುಡ್ಡ ಬೆಟ್ಟ ಸಿರಿ ಕಂದರಗಳ
ಸುತ್ತಿ ಸುಳಿದು
ದೂರಾತಿ ದೂರದಲಿ
ಅಂಬರ ದಿಗಂತಗಳು
ಕೂಡುವೆಡೆಯಲ್ಲಿ ಸಾಗರ
ಭುವಿಯ ಸಂಗಮದಲ್ಲಿ
ಮೂಡಿರುವ
ಬೆಳ್ಳಿ ಕಡಲಂಚು
ನೀಲಿ ಬಟ್ಟಲನು…
ನಿನ್ನ ಕಣ್ಣೊಳಗೆ ನಾ ಕಾಣುವ
ತುಂಟಾಟದ ನಗುವಿನ ಅಂತರಾಳದಲಿ
ಅಡಗಿದೆ ಮಾತುಕತೆ ಇಲ್ಲದೆ
ನನ್ನ ಮನ ಮುಟ್ಟಿದ ನಿನ್ನೊಲವು......
ಮಾತು ಮಾತಿಗೂ ನಿನ್ನ
ನಾ ಕಾಡಿಸಿ ಪೀಡಿಸಿ
ದೂರ ಸರಿಸಿದರೂ ನಿನ್ನೆಡೆಗೆ ಅದಾವ
ಸುಡು ಬಿಸಿಲಿಗೂ ಬತ್ತಿ
ಹೋಗದ ಪ್ರೀತಿ…
ಒಮ್ಮೊಮ್ಮೆ ಕೆಲವು ಪೂಜೆ ಪುನಸ್ಕಾರ, ವ್ರತ ಕತೆಗಳನ್ನು ಆಚರಿಸುವ ರೀತಿ ನೋಡಿದಾಗ ನಿಜವಾಗಿ ನಗು ಬರುತ್ತದೆ. ಪೂಜೆ ಮಾಡುವುದನ್ನು ನೋಡಿ ನಗು ಬರುತ್ತೆ ಅಂದಾಗ ಕೆಲವರಿಗೆ ಕೂಡಲೇ ಸಿಟ್ಟು ಬರಬಹುದು. ಆದರೆ ಸ್ವಲ್ಪ ಶಾಂತವಾಗಿ ಚಿಂತನ-…
ಸುೞ್ ರ ಸಂತೆಯಲಿ ನನ್ನಖರೆ ಕಳೆದು ಹೋಗೆಯ್ ತ್ರೀ...ಮಾರಿ ಮಾರಿ ಸಾಧಿಸ್ತಾವಅದರ ತಲೆ ಮೇಲೆಹೊಡೆದಹಾಂಗ ಗೊತ್ತೇನ್ರೀ....ಅದಕ್ಕಾರು ಈಗ ದಿಕ್ಕಿಲ್ರೀ.ಅದಕ ನಿಲ್ಲಾಕೂ ಕಾಲಿಲ್ರೀ...ಒಂಟಿ ಆಗಯ್ ತಿ ನನ್ನ ಖರೆ...ಅವುಗಳೆ ಹಾಕ್ಯಾವ ನನ್ನದೇ…
ಛೀಮಾರಿ ಹಾಕಬೇಡಿ. ಇದೇನು ಬರೆಯುವಂಥ ವಿಷಯವೇ ಎಂದು ಪ್ರಶ್ನಿಸಬೇಡಿ. ಪ್ರಶ್ನೆ ಸರಿಯಾದುದೇ. ಆದರೆ ಉತ್ತರವಿಲ್ಲವಲ್ಲ! ಏನು ಮಾಡಲಿ ಹೇಳಿ? ಬರೆಯಲು ಎಷ್ಟು ತಿಣುಕಾಡಿದರೂ ಒಂದೂ ವಿಷಯ ಸಿಗಲಿಲ್ಲ. ಅದಕ್ಕೆ ಕಾಲಬುಡದಲ್ಲಿ ಸಿಕ್ಕ ಬಡಪಾಯಿಯ…
ಓ ಮನಸ್ಸೆ ಮನಸಾರೆ ನೀ ಹೇಳುಈ ಗೆಳೆಯನ ಮರೆತು ನೀ ಮರೆಯಾಗಿ ಹೋಗುವೆಯಾ?ಒಂದೊಂದು ನಿಮಿಷ ಒಂದೊಂದು ಕ್ಷಣನಾ ನಿನ್ನ ನೆನಪಿನಲ್ಲಿಯೇ ಹಗಳಿರುಳು ಕಾಲ ಕಳೆಯುತ್ತಿರುವೆ. ಓ ಮನಸ್ಸೆ ಮನಸಾರೆ ನೀ ಹೇಳುಈ ಗಳೆಯನ ಮರೆತು ನೀ ಉಸಿರಾಡಲು ಇರುವುದಾದೀತಾ?…
ಬೆನ್ನೆಲುಬು ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್ …
ಲ೦ಡನ್ ಇ೦ಗ್ಲೆ೦ಡ್ ದೇಶದ ರಾಜಧಾನಿ..ಬಿಳಿ ಜಿರಲೆಗಳ ನಾಡು 360 ವರ್ಷ ಭಾರತ ದೇಶವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊ೦ಡಿದ್ದ ಆ ಬಿಳಿ ಜನರ ನಾಡಿನ ಮೋಸದ ಜಾಲ ದ ಸುತ್ತ ಕಟ್ಟಿರುವ ಕಥೆಯೆ ಮೋಸಗಾರ್ತಿಯ …
ನಾವು, ಅಂದರೆ ನಾನು ನನ್ನ ಪತ್ನಿ, ಮತ್ತು ಮಗ, ಈಗಾಗಲೇ ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಕಾಲಿಟ್ಟು ೫ ನೇದಿನದ ಸಂಭ್ರಮದಲ್ಲಿದ್ದೇವೆ. ನಾವು ಮುಂಬೈ ಬಿಟ್ಟು ೨೦೧೨ ರ ಜೂನ್ ೩ ನೆಯ ತಾರೀಖು ಈ ಸುಂದರ ನಗರಕ್ಕೆ ಪಾದಾರ್ಪಣೆ ಮಾಡಿದೆವು …
ಪಾಟೀಲರ ' ನಿಗೂಢ ' ಕಥಾನಕದ ನಾಯಕ ಕೊರಗನ ಹಠಾತ್ ಕಣ್ಮರೆ ಕುರಿತು ಸಂಪದಿಗರು ಕುತೂಹಲ ವ್ಯಕ್ತ ಪಡಿಸಿದ್ದು ಇದು ನನ್ನನ್ನೂ ಸಹ ಚಿಂತನೆಗೆ ಹಚ್ಚಿತು. ಆ ಚಿಂತನೆಯ ಫಲಶೃತಿ ಈ ಲೇಖನ. ಸುಮಾರು 70-80 ವರ್ಷ ಪ್ರಾಯದ ಅನೇಕರು ವೃದ್ಧಾಪ್ಯ…
ಇದು ಹೀಗ್ಗೆ ನಾಲ್ಕೈದು ವರ್ಷಗಳ ಹಿ೦ದೆ ಕೇಳಿದ ಕಥೆ..... ಶ್ರೀರಾಮ ಅವನ ಹೆಸರು. ಆಗಂತ ಪಕ್ಕಾ ಶ್ರೀರಾಮಚಂದ್ರ ಎಂದೇನು ಭಾವಿಸಬೇಡಿ.ಅತ ಇನ್ನು ಅವಿವಾಹಿತ.ಅತನ ಗೆಳೆಯ ಶೇಕರ.ಅವನದು ಮಂಡ್ಯ ಸಮೀಪದ ಯಾವುದೋ ಹಳ್ಳಿ ಆತನ ಊರು.ಇವರಿಬ್ಬರು…
ಈ ಬಾಳ ಕಡಲಲ್ಲಿ ನೋವಿನ ಅಲೆ ಎದ್ದಾಗ
ನಿನ್ನ ನೆನಪಾಗುವುದು......
ಈ ಕಣ್ಣ ಮೂಲೆಯಲಿ ಕಂಬನಿ ಜಿನುಗಿದಾಗ
ಮನ ನಿನಗಾಗಿ ತಡಕಾಡುವುದು......
ಆ ನಿನ್ನ ಪ್ರೀತಿಗಾಗಿ ಈ ಜೀವ
ಮೊರೆ ಇಡುವುದು....
ಈ ಹೃದಯಕ್ಕೆ ಘಾಸಿಯಾದಾಗ
ನಿನ್ನ ಹೆಸರನ್ನೇ…
ಗೌರವಾನ್ವಿತ ಸಾಹಿತಿಗಳು ಸ್ವಲ್ಪ ಯೋಚಿಸಬೇಕಾಗಿದೆ.. ಸರ್ಕಾರವು ಆರನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಲು ಹೊರಟರೆ ಅದನ್ನು ಇವರು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಸಾಹಿತಿಗಳು ಹೇಳುತ್ತಿರುವ ಕಾರಣ…
ಕಾರ್ಖಾನೆಯ ಹೊಲಸು ನೀರು,
ಅದರಲ್ಲಿ ಮೀಯುವ ಬಟ್ಟೆ,
ಇದರಲ್ಲಿ ಬೆರೆತ ಸಂಸ್ಕೃತಿ,
ಜ್ನಾನಮರ್ದನದ ಮದಿರೆ,
ಮೈಯೇರಿದ ತೊದಲ ಮಾತು
ಇದುವೇ ನಮ್ಮ ಪ್ರಗತಿಯ ಪಥ.
ಅಡಿಪಾಯವಿಲ್ಲದ ಅರಮನೆ,
ನೆರೆಮನೆಯ ಅರಿವು ಇಲ್ಲದ ಬದಕು
ನೂವು …