October 2012

  • October 10, 2012
    ಬರಹ: Maalu
      ಬಳಲಿಸಿವೆ ಎಡೆಬಿಡದೆ ; ಹೊರಗೆ ಸುರಿಯುವ ಮಳೆಯು ಕರುಳ ಕೊರೆಯುವ ಚಳಿಯು; ಇರುಳ ಕಳೆಯುವ ಮೊದಲೆ ಬರಸೆಳೆದೆದೆಗೆ  ಎದೆಯನು ಕೊಡುವ ಇರುವ ದುಗುಡವ  ಕಳೆವ ಒಲವನೀಯುವ ಇವ ಬರಬಾರದೇ? -ಮಾಲು  (ಸ್ಫೂರ್ತಿ: ನಲವತ್ತರ ದಶಕದ ಗಾಯಕಿ ಅಮೀರ್ ಬಾಯ್…
  • October 09, 2012
    ಬರಹ: Prakash Narasimhaiya
                         ತಾ ರಾ ಸು ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು.  ಇವರು ತಮ್ಮ ಯೌವನದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಂತೆ.  ಇವರ ಸ್ನೇಹಿತರ ಬಳಗ ದೊಡ್ಡದು. ಇವರ ಅನೇಕ ಸ್ನೇಹಿತರು ಸ್ವತಂತ್ರ ಭಾರತದ ಸರಕಾರದಲ್ಲಿ…
  • October 09, 2012
    ಬರಹ: Mohan V Kollegal
    1.ನನ್ನವಳು ಹುತ್ತಕ್ಕೆ ಹಾಲೆರೆಯುವಾಗಹಸಿದ ಮಗುವನ್ನು ಹಿಡಿದುಕೊಂಡನಾನು ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೇನೆ!2.ಒಳಗೆ ಆತ ದೇವರಿಗೆ ಕಾದು ಕಾದುಸುಸ್ತಾಗಿ ಕೈ ಮುಗಿದು ನಿಂತಿದ್ದಾನೆಹೊರಗೆ ಮಕ್ಕಳು ಅವನ ಚಪ್ಪಲಿ ಕಾಯುತ್ತಿವೆ
  • October 09, 2012
    ಬರಹ: Prakash Narasimhaiya
                      ಗಾಯತಾ ಮಾಯುವುದು ಗಾಯಕೌಷಧಿ ಉಂಟು|               ಮಾಯದದು ಗಾಯದ ಕಪ್ಪು ಕಲೆಯು|               ಸಾಯುವರು ಮಿತ್ರರು ಕಾಲ ನುಂಗಿತು ದುಃಖ |               ಹೋಯಿತೇನೋ ನೆನಪು? ಹೇಳು ತಿಂಮ ||                …
  • October 09, 2012
    ಬರಹ: Jayanth Ramachar
    ಕೊರಗು!! ಎಲ್ಲರಿಗೂ...ಎಲ್ಲರಲ್ಲೂ...ಎಲ್ಲದಕ್ಕೂ ಇರುವಂಥದ್ದೇ.. ಆದರೆ ಆ ಕೊರಗು...ಒಳ್ಳೆಯದಕ್ಕೆ ಆದರೆ ಕೊರಗಿದರೂ ತಪ್ಪಿಲ್ಲ...ಅದೇ ಕೊರಗು ಸ್ವಾರ್ಥಕ್ಕಾದರೆ...ಇಡೀ ಜೀವನವೆಲ್ಲ ಕೊರಗುವಂತೆ ಮಾಡಿ...ದೇಹ ಹಾಗೂ ಮನಸು ಎರಡನ್ನೂ ಕೊರಡಿನಂತೆ…
  • October 09, 2012
    ಬರಹ: jayaprakash M.G
      ಸಿಡಿಮಿಡಿಗುಟ್ಟುತ ಗಡಿಬಿಡಿ ಗುಂಡ | ತಡಬಡಮಾಡುತ ಓಡುತ ಬಂದ | ಅಡಿಗೆ ಮನೆಯ ಅಡಕಲು ಗಡಿಗೆ | ಬಡಬಡ ಮಾಡುತ ಇಳಿಸಲು ಕೆಳಗೆ | ಬಡಿಗೆಯ ಕುಟ್ಟುತ ಅಡಿಗೆಯ ಅಜ್ಜಿಯು | ತಟವಟ ಬೈಯುತ ಒಳಗಡೆ ಕಾಲಿಡೆ | ಹೆದರಿದ ಗುಂಡನು ಗಲಿಬಿಲಿ ಗೊಂಡು | ತಡಬಡ…
  • October 09, 2012
    ಬರಹ: swara kamath
    ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ "ಪುಸ್ತಕದಿಂದ ಆಯ್ದ ಸುಂದರ ಸಾಲುಗಳು:-                     ಹೆಚ್ಚಿನವರು ಮಾಡುವ ತಪ್ಪು ಏನಂದರೆ,                   ಕೇಳಿಸಿಕೊಳ್ಳುವುದು ಅರ್ಧ ಮಾತ್ರ…
  • October 09, 2012
    ಬರಹ: Harish Athreya
    ನಲ್ಮೆಯ ಅಕ್ಕನಿಗೆಕ್ಷೇಮ ಸಮಾಚಾರಗಳನ್ನ ಪತ್ರಗಳ ಮೂಲಕ ಬರೆಯುವ ಕ್ರಿಯೆ ನಿ೦ತು ದಶಕಗಳು ಸ೦ದಿವೆ. ಆದಾಗ್ಯೂ ಸಾ೦ಪ್ರದಾಯಿಕ ಶೈಲಿಯಲ್ಲಿ ಪತ್ರ ಬರೆಯುವ ಸೊಗಸಿನ ಸೊಗಡು ಜೀವ೦ತ. ನಾವು ಕ್ಷೇಮ, ನಿಮ್ಮ ಕ್ಷೇಮಸಮಾಚಾರವನ್ನು ತಿಳಿಸಿ ಪತ್ರ ಬರೆಯುವುದು…
  • October 09, 2012
    ಬರಹ: Maalu
      ಗೆಳೆಯಾ, ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಹೊಸೆದು ಎದೆಯನೆದೆಗೆ ಬಾಳ ಉಸಿರಾಗು ಬಾ....   ಮಧು ಹರಿವ ಭಾಂಡವನು ಎದೆಯೊಳಿಟ್ಟಿಹೆ  ನಾನು  ಅದರಕಧರವ ಬೆಸೆದು ಬಾಳ ಬಿಸಿ ಮಾಡು ಬಾ.... -ಮಾಲು 
  • October 09, 2012
    ಬರಹ: H A Patil
          ಸೋಲುಗಳನ್ನು ಅರಗಿಸಿ ಕೊಂಡವ ಗೆಲುವು ಕಾಣುತ್ತಾನೆ   ಅವುಗಳ ಕಪಿಮುಷ್ಟಿಗೆ ಸಿಲುಕಿದವ ಸೋಲುಗಳ ಕೂಪದಲಿ ಸಮಾಧಿಯಾಗುತ್ತಾನೆ        ***   ಉದ್ಧಟತನದಿಂದ ಊಹೆಯಿಂದ ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸಿ ಬಿಡಬಹುದು   ಆದರೆ   ಸುಳ್ಳು…
  • October 09, 2012
    ಬರಹ: venkatesh
    ಇದನ್ನು ನಾನು ಹಿಂದೆ ಹಲವುಬಾರಿ ದಾಖಲಿಸಿದ್ದೆ. ಆದರೆ ನಾನು 'ಕೆನಡಾ'ದಿಂದ ವಾಪಸ್ ಬಂದಮೇಲೆ ಮತ್ತೆ ಪುನಃ ಹತ್ತಿಗಿಡವನ್ನು ನೋಡುವ ಸಂಧಿ ಒದಗಿಬಂತು. ನಮ್ಮ ಗೆಳೆಯರೊಬ್ಬರು ಆ ಹತ್ತಿಗಿಡವನ್ನು ಸಂರಕ್ಷಿಸಿದ್ದರು.  ಈ 'ದೇಸಿ ಹತ್ತಿ' ಅಂತಹ…
  • October 09, 2012
    ಬರಹ: sathishnasa
    ಬೆಳಕಿನ  ಕಿರಣಗಳು  ಚದುರಿ ಎಲ್ಲಡೆ ಪಸರಿಸಿರುವಂತೆ ವಿಷಯಾಸಕ್ತಿಯಲಿ ಮನವು ಹೊರಗೆ  ತಿರುಗಿಹುದಂತೆ     ಮನಸು  ಚಲಿಸುವ ವೇಗವದು ಬೆಳಕಿಗೂ  ಮೀರಿದುದು ಕ್ಷಣಮಾತ್ರದಿ ತಾ ಬಯಸಿದೆಡೆಗೆ ಚಲಿಸುವುದು ಅದು   ಚದುರಿರುವ ಬೆಳಕ ಕಿರಣಗಳ ಒಂದೆಡೆ…
  • October 09, 2012
    ಬರಹ: lpitnal@gmail.com
               ಹುತ್ತ                 - ಲಕ್ಷ್ಮೀಕಾಂತ ಇಟ್ನಾಳಭೇಟಿಯಾದವು ಹಳೆಯ ಹಲ ನೆನಪುಗಳು ಸಂಜೆಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆನೆನಪುಗಳ ಕೆದಕಿದೆವು ಕಣ್ಣಾದವು ಮಂಜುಆರಂಭ ಅಂತ್ಯದಲಿ ನಿನ್ನ ನೆನಪೇ ಬಂದುಕನಸೊಂದು ನೆನಪುಗಳ ಕೌದಿಯನು…
  • October 08, 2012
    ಬರಹ: Prakash Narasimhaiya
                    ಈಗ್ಗೆ 40 ವರ್ಷಗಳ ಹಿಂದೆಯೇ ಒಂದು ಅತ್ಯುತ್ತಮ ಕೃತಿಯನ್ನು ರಚಿಸಿ ಅದರಲ್ಲಿ ಜ್ಞಾನ, ಲೋಕಾನುಭವ ಇವೆರಡನ್ನೂ  ಹದವಾಗಿ ಮಿಶ್ರಮಾಡಿ ನಮ್ಮಂತಹವರಿಗೆ ಬಿಟ್ಟು ಹೋಗಿದ್ದಾರೆ.   ಅದೇ ಅಂದನಾ ತಿಮ್ಮ. ಬೀ Chi ಯವರ ಮಾತಿನಲ್ಲೇ  …
  • October 08, 2012
    ಬರಹ: Prakash Narasimhaiya
                        T P ಕೈಲಾಸಂರವರು  ಒಮ್ಮೆ Y C M A  ಗ್ರೌಂಡ್ಸ್ ನಲ್ಲಿ ಅವರ ಗುರುಗಳ ಭಾಷಣ ಕೇಳುತ್ತಿದ್ದರು.  ಅಂದಿನ ದಿನಗಳಲ್ಲಿ ಲೌಡ್ ಸ್ಪೀಕರ್ ಗಳು  ಇರಲಿಲ್ಲವಾದ ಕಾರಣ ಎಲ್ಲರು ನಿಶಬ್ದವಾಗಿ ಭಾಷಣ ಕೇಳುತ್ತಿದ್ದರು. ಇದಕ್ಕೆ…
  • October 08, 2012
    ಬರಹ: Shreenivas
      ಸುತ್ತಲೆಲ್ಲವು ಕತ್ತಲಾದರು ಪುಟ್ಟ ಹಣತೆಯು ನಿನಗಿದೆ ಸೂರ್ಯ-ಚ೦ದ್ರರು ದೂರವಾದರೂ ಈ ಚಿಕ್ಕ ಬೆಳಕು ನಿನ್ನದೆ                                   ಕತ್ತಲೆಲ್ಲವ ದೂರಮಾಡಲು                             ಆಗದಿದ್ದರು ಹಣತೆಗೆ…
  • October 08, 2012
    ಬರಹ: v.m.bhat
      ಬಾಳ ಸಂಜೆಯಲೊಮ್ಮೆ  ಹಿಂತಿರುಗಿ ನೋಡಿರಲು.....  ನನಸಾಗದಾ ಕನಸುಗಳು ಸಾಲು ಸಾಲು ಮೂರಾರು ವರುಷಗಳು ತಾಯಿ ಪ್ರೀತಿಯ ಗುಂಡಿಯಲಿ ಮಿಂದೆದ್ದ ಆ ಬಾಲ್ಯದ ಮಧುರ ನೆನಪುಗಳು ಈಗೇಲ್ಲಿ??   ಬಾಲ್ಯದ ದಿನಗಳಲಿ ದಿನ ದಿನವೂ ಹೊಸ ಕನಸು ಬಂದು ಹೊದರೆಲ್ಲ…
  • October 08, 2012
    ಬರಹ: kavinagaraj
           ಮೂರು ದಿನಗಳ ಹಿಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿನ ಒಳಪುಟವೊಂದರಲ್ಲಿನ ಈ ಸುದ್ದಿ ನನ್ನ ಮನ ಕಲಕಿತು. ನೈಜೀರಿಯಾ ದೇಶದ ಅಡಮಾವಾದಲ್ಲಿನ ಮುಬಿ ಪಾಲಿಟೆಕ್ನಿಕ್ಕಿನ ಹಾಸ್ಟೆಲ್ಲಿಗೆ ಸೈನಿಕರ ಸಮವಸ್ತ್ರ ಧರಿಸಿದ ಕೆಲವರು…
  • October 08, 2012
    ಬರಹ: sitaram G hegde
    ನೀಇಲ್ಲದಿದ್ದಾಗಇಲ್ಲಿಬರೀನಾನಷ್ಟೇಅಲ್ಲಹಗಲು-ರಾತ್ರಿಗಳುಸಹಸುಸ್ತಾಗಿಸವೆಯುತ್ತಾಸಾಗುತ್ತಿವೆ........++++++++++++++++ಪ್ರಕೃತಿಗೆಮತ್ತೆವಸಂತದಘಳಿಗೆ,ನನ್ನೆದೆಯಲಿನಿನ್ನನೆನಪುಗಳಮೆರವಣಿಗೆ.........