ಕನ್ನಡದ ಜಾನಪದ ಲೋಕದ ಇತಿಹಾಸ ಶ್ರೀಮಂತವಾದದ್ದು. ಹುಟ್ಟಿದ ಮಗುವಿಗೆ ಅಕ್ಕರೆಯ ಜೋಗುಳ, ಬೆಳೆಯುತ್ತಿರುವ ಬಾಲ ಬಾಲೆಯರಿಗೆ ನೀತಿ ಪಾಠಗಳು, ಗಂಡನ ಮನೆಗೆ ಹೊರಟ ಎಳೆ ವಧುವಿಗೆ ದಾಂಪತ್ಯದ ಗುಟ್ಟುಗಳು, ಯುವಕರಿಗೆ ಬದುಕಿನ ಒಳನೋಟಗಳು, ಹಬ್ಬ…
ರವೀಂದ್ರ ಕಲಾಕ್ಷೇತ್ರ ಅಂದು ಪ್ರೇಕ್ಷಕರಿಂದ ತುಂಬಿ ಹೋಗಿತ್ತು!!. ಅಂದು "ರಂಗ ತಂಡ" ಮೊಟ್ಟ ಮೊದಲ ಬಾರಿಗೆ ಪೌರಾಣಿಕ ನಾಟಕ "ಸತ್ಯ ಹರಿಶ್ಚಂದ್ರ" ಪ್ರದರ್ಶನ ಮಾಡುತ್ತಿದ್ದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಬಹಳಷ್ಟು ಜನ "ರಂಗ ತಂಡ" ದ …
೧.ಹೂವೊಂದು -ಬಳಿ ಬಂದು ತಾಕಿತು ನನ್ನೆದೆಯ.....!!
೨.ನಗುತ ನಗುತ ಬಾಳು ನೀನು ನೂರು ವರುಷ...
೩.ಯಾಕೋ ಏನೋ ಈ ನನ್ನ ಮನವು ಉಯ್ಯಲೆಯಾಗಿ ತೂಗಿದೆ.......
ತರಹದ ಹಾಡುಗಳು ಎಲ್ಲಿ?
ಈಗ ಯೋಗರಾಜ ಭಟ್ಟರ ರಚನೆಗಳತ್ತ ಒಮ್ಮೆ…
ರಘು ಕೊಲೆಗಾರನನ್ನು ಸ್ಟೇಷನ್ ಗೆ ಕರೆ ತಂದು ವಿಚಾರಿಸಿದಾಗ ಆ ವ್ಯಕ್ತಿ ಮನು ಎಂದು ತಿಳಿಯಿತು.ಕೊಲೆಗೆ ಕಾರಣ ಏನೆಂದು ವಿಚಾರಿಸಿದಾಗ ಮನು ಬಾಯಿ ಬಿಡಲಿಲ್ಲ.ಆದ ಕಾರಣ ರಘು ತನ್ನ ಪೋಲಿಸ್ ವರಸೆಯನ್ನು ಬಳಸಿಕೊಂಡು ಮನುವಿನ ಬಾಯಿ ಬಿಡಿಸಬೇಕಾಯಿತು.…
ಕನ್ನಡ ಕಾವೇರಿ ಕಾವೇರಿ ಕನ್ನಡ
ಕವೇರಮುನಿ ಕನ್ನಡ ಕನ್ನಡ ಕವೇರಮುನಿ
ಬ್ರಮ್ಹಗಿರಿ ಕನ್ನಡ ಕನ್ನಡ ಬ್ರಮ್ಹಗಿರಿ
ಕನ್ನಡ ಜಲಾನಯನ ಕಾವೇರಿ
ಕಾವೇರಿ ಜಲಾನಯನ ಕನ್ನಡ
ಕನ್ನಡಿಗರ ನಯನ ಜಲ
ಜಲ ನಯನ ಕನ್ನಡಿಗ
ನೀರು ಎನ್ನಡ ಎನ್ನಡ ನೀರು
ಕಾವೇರಿದ ಕನ್ನಡ…
ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆ, ಬೇ ಏರಿಯಾ ಬಳಿ ದೇವಸ್ಥಾನಗಳಿಗೆ ಕೊರತೆಯಿಲ್ಲ. ಲಿವರ್ಮೋರ್ ಶಿವ-ವಿಷ್ಣು ದೇಗುಲ ನಯನ ಮನೋಹರ. ಹೊಸದಾಗಿ ಆದ ದೇವಸ್ಥಾನಗಳು ಸಹ ಹಲವು. ಆದರೆ ಸಾಂತಾ ಕ್ರುಜ್ ಬಳಿಯ ಸುಂದರ ಪರ್ವತಗಳ ನಡುವೆ ಒಂದು ಹನುಮಾನ್…
ಕೆಲಸಕ್ಕೆ ಖೊಕ್ ಕೊಡಲಿರುವ ರೊಬೋಟ್ಗಳುಉತ್ಪನ್ನಗಳ ತಯಾರಿಕೆಯನ್ನು ಯಾಂತ್ರೀಕರಣಗೊಳಿಸಿದ ಮೇಲೂ ಅಲ್ಲಿ ಜನರು ಕೆಲಸಕ್ಕೆ ಬೇಕಾಗುತ್ತಾರೆ.ಉತ್ಪನ್ನಗಳು ಹಂತವಾಗಿ ತಯಾರಾಗುತ್ತಾ ಬಂದಂತೆ,ಉತ್ಪನ್ನಗಳ ಎರಡು ಬಿಂದುಗಳ ನಡುವೆ ತಂತಿ ಸಂಪರ್ಕ…
ಮಗಳು ಮನೆಯಲ್ಲಿ ಒಮ್ಮೆಲೆ ಒಂದು ರೂಮನ್ನು ತನ್ನ ಓದಿಗೆ ಎಂದು ರಿಸರ್ವ್ ಮಾಡಿ ಆ ರೂಮಿನಲ್ಲಿದ್ದ ಎಲ್ಲವನ್ನು ಹೊರಗೆಸೆದು ತನಗೆ ಬೇಕಾದನ್ನು ಮಾತ್ರ ಆ ರೂಮಿನಲ್ಲಿ ಉಳಿಸಿಕೊಂಡಳು. ಹಾಗಾಗಿ ಉಳಿದ ಮತ್ತೊಂದು ರೂಮಿನಲ್ಲಿ ಇರುವ ವಸ್ತುಗಳಿಗೆ ಸಂಕೋಚ…
‘ಕೊಳ್ಳೇಗಾಲ’ ಎಂಬ ಹೆಸರು ಕಿವಿಗೆ ಬಿದ್ದರೆ ಸಾಕು, ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ನಾವು ಕೊಳ್ಳೇಗಾಲದವರು’ ಎಂದಾಕ್ಷಣ ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಕೇವಲ ಒಂದು ರುಪಾಯಿಯ ಒಂದು ನಿಂಬೆಹಣ್ಣಿಗೆ ಬೇರೆ ಕಡೆಗಳಲ್ಲಿ…