October 2012

  • October 06, 2012
    ಬರಹ: hamsanandi
        ಮೇಲ್ಮೆಯನು ಕೇಳು ನೀ ಚೆಲುವನಲ್ಲ ನಡತೆಯೆಂಬುದ ಕೇಳು ಕುಲವನಲ್ಲ; ಕೈಗೂಡಿಸಿದ ಕೇಳು ಕಲಿಕೆಯಲ್ಲ ನಲಿವು ಪಡೆದುದ  ಕೇಳು ಗಳಿಕೆಯಲ್ಲ!   ಸಂಸ್ಕೃತ ಮೂಲ:   ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ ಸಿದ್ಧಿಂ ಪೃಚ್ಛಸ್ವ ಮಾ…
  • October 06, 2012
    ಬರಹ: sreeedhar
    ಕಾವೇರಿ ವಿಚಾರವಾಗಿ ಒಂದು ಅಭಿಪ್ರಾಯ೧. ನದಿ ಹುಟ್ಟಿ ಹರಿದು ಸಮುದ್ರ ಸೇರುವುದು ಪ್ರಾಕೃತಿಕ ಕ್ರಮ೨. ನಾಗರೀಕತೆಗಳು ಇದನ್ನು ಅವಲಂಬಿಸಿವೆ. ಅಂತೆಯೇ ಅಸಂಖ್ಯ ಇತರೆ ಜೀವರಾಶಿಗಳು ಇದನ್ನು ಅವಲಂಬಿಸಿಯೇ ಬದುಕುತ್ತಿವೆ.೩. ಈ ನದಿಯನ್ನು ಅಲ್ಲಲ್ಲಿ…
  • October 05, 2012
    ಬರಹ: venkatesh
    'ನಯಾಗರ' ವಿಶ್ವದ ಅದ್ಭುತಗಳಲ್ಲೊಂದು ಎಂದು ಬಹಳ ಹಿಂದೆಯೇ ದಾಖಲಾಗಿದೆ. ನಾವು ೨೦೧೨ ರ ಜೂನ್, ೧೭ ರಂದು ಅಲ್ಲಿಗೆ ಹೋದಾಗ ಅದು ಇಂದಿಗೂ ತನ್ನ ಅನುಪಮ ಸೊಬಗನ್ನು ಕಳೆದುಕೊಂಡಿಲ್ಲ. ಇಂದಿಗೂ ಅತಿ ಹೆಚ್ಚು ಪರ್ಯಟಕರನ್ನು ಆಕರ್ಷಿಸುತ್ತಿದೆ !…
  • October 05, 2012
    ಬರಹ: H A Patil
          ಮರ ಹಣ್ಣಾದ ಎಲೆಗಳನ್ನು ಉದುರಿಸುತ್ತದೆ ಶಿಶಿರ ಋತುವಿನಲ್ಲಿ   ವಸಂತದ ಬಿರು ಬೇಸಿಗೆಯಲ್ಲಿ ಚಿಗುರಿಸುತ್ತದೆ ತಂಬೆಲರುಗಳನ್ನು   ಮರದ ಬದುಕು ನಿತ್ಯವೂ ಸುಂದರ ಮನುಷ್ಯ ಕೊಡಲಿ ತಾಗಿಸುವ ವರೆಗೆ        ***   ಆಲೋಚನೆಗಳು ನಿರಂತರ…
  • October 05, 2012
    ಬರಹ: saraswathichandrasmo
      ಶಿವಪಾರ್ವತಿ ಕುವರ ಗಜಮುಖನೆ ಷಣ್ಮುಖ ಸೋದರ ಗಣನಾಥನೆ.   ಏಕದಂತ ಲಂಬೋದರನೆ ಮೋದಕಹಸ್ತ ಸಂಕಷ್ಟಹರನೆ ಮೂಷಿಕವಾಹನ ವಿಘ್ನೇಶ್ವರನೆ ಫಣಿಭೂಷಪ್ರಿಯ ಪರಶುಧರನೆ.   ಸಿದ್ಧಿವಿನಾಯಕ ಸುಪ್ರದೀಪನೆ ಬುದ್ಧಿಪ್ರದಾಯಕ ಹೇರಂಬ ಗಣಪನೆ ವಿಘ್ನವಿನಾಶಕ…
  • October 05, 2012
    ಬರಹ: modmani
    ನನ್ನವಳ ಕಂಗಳಲಿಅರುಣಕಾಂತಿಯದಿಲ್ಲಹವಳದ ಕೆಂಪುಅವಳ ತುಟಿಗಳಲಿಲ್ಲಹಿಮವು ಬಿಳುಪೆಂದರೆಅವಳೆದೆಯು ಬಿಳಿಯಲ್ಲ.ಕರಿಮುಗಿಲ ಕೇಶವದುಸುವರ್ಣದೆಳೆಯಂತಿಲ್ಲಅವಳ ಕೆನ್ನೆಗಳಲಿ ಕಂಡಿಲ್ಲಕೆಂಗುಲಾಬಿಯ ಕೆಂಪುಅವಳುಸಿರ ಕಂಪಿನಲಿಲ್ಲಸಿರಿಗಂಧದ ಪೆಂಪುಅವಳುಲಿವ…
  • October 05, 2012
    ಬರಹ: Maalu
      ಪ್ರಿಯಾ, ಹಸಿರಾಡುವ ಮರ, ನೆರಿಗೆಯ ನೀರ ಅಲೆ, ಕೆಂಪಾದ ಸೂರ್ಯ, ಮೆಲ್ಲನೆ ಹಾರುವ ಬೆಳ್ಳಕ್ಕಿಯ ಸಾಲು ಬಗೆ ಬಾನಿನ ಬಣ್ಣ; ಬಳಿ ಇರಲು ನೀನು ಏಕೆ ಸೆಳೆಯುವುದಿಲ್ಲ ಇವೆಲ್ಲಾ ನನ್ನ ಕಣ್ಣ?! -ಮಾಲು   
  • October 05, 2012
    ಬರಹ: Maalu
      ಸೊಗದ ಚೆಲುವನೆ ನಿನ್ನ ನಗುವ  ಮೊಗವನು ನೋಡೆ ಹಲವು ಬಗೆಯಲಿ ಒಲವು ಮೊಗೆವುದೆದೆಯಲಿ ಏಕೆ ಚಿಲುಮೆಯಂತೆ?!   ಮುದದಿ ನೆನೆಯಲು ನಿನ್ನ ಮೃದು ಹೃದಯದಲಿ ಇಂದು ಧಗ ಧಗಿಸುತ ಒಲವು ಬಿಡದೆ ಜ್ವಲಿಸುತಿಹುದೇಕೆ ತಿದಿ ಒತ್ತಿದಾ ಆ  ಕುಲುಮೆಯಂತೆ?!  -ಮಾಲು 
  • October 05, 2012
    ಬರಹ: keshavvd
      ಶವದ ಕೆಂಡದೊಳಗೆ ನಾನಾ ಪ್ರಕಾರದ ಸೂತ್ರದ ಬೊಂಬೆಗಳು ಧೂಳೀ ಪಟವಾಗುವ  ಅಲ್ಲಲ್ಲಿ ಎಲ್ಲೆಲ್ಲಿ ಭವದಾಟದ ಭುಗಿಲಿನ ಹೊಗೆ  ಎಬ್ಬಿಸಿ    ಜೀವನಾಕುವ ನಾಸಿಕದ ತುಂಬೆಲ್ಲ  ಗರಿಕೆಯ ನೀರು ಬಿಟ್ಟು ಶುದ್ಧಿಸುವ  ಇಡೀ ಊರಿಗೆ ಸೀರೆ ಉಡಿಸುವದಾಗಿ  ಆಗಸವೇ…
  • October 05, 2012
    ಬರಹ: venkatesh
    ೧೯೫೦ ರ ಸಮಯದಲ್ಲಿ, ಯಾರೂ "ಅಲೊಪತಿವೈದ್ಯಚಿಕಿತ್ಸೆ "ಗೆ ಒಳಗಾಗುತ್ತಿದ್ದದ್ದು, ಅಪರೂಪವಾಗಿತ್ತು. ಹಳ್ಳಿಗಾಡಿನ ಜನರಿಂದ ಪೇಟೆಯ ಹಳೆಯ ಸಂಪ್ರದಾಯಸ್ಥರು ಸಹಿತ, ಹೆಚ್ಚು ಕಡಿಮೆ ಎಲ್ಲರೂ "ಆಯುರ್ವೇದ " ಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ನಮ್ಮ…
  • October 04, 2012
    ಬರಹ: ukoligere
    ಪತ್ರಿಕೋದ್ಯಮ ಸಾಮಾಜಿಕ ಕ್ಷೇತ್ರವೋ, ವಾಣಿಜ್ಯ ಕ್ಷೇತ್ರವೋ ಎಂಬ ಜಿಜ್ಞಾಸೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಈ ಮೊದಲು ಪತ್ರಿಕೆಗಳೆಂದರೆ ಸಾಮಾಜಿಕ ಬದ್ಧತೆ ಎಂಬ ಮಾತು ಸಾಮಾನ್ಯವಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಪತ್ರಿಕೋದ್ಯ…
  • October 04, 2012
    ಬರಹ: Keerthi G
    ಯಾರೋ ನೀನು ?ನನ್ನ ಕಣ್ಣು ತುಂಬಿ ಬಂದಾಗ ನೆನಪಾದೆ ನೀನುಕಣ್ಣೀರು ಕೆನ್ನೆಗಿಳಿಯುವ ಮುನ್ನಕೆನ್ನೆ ಬಿಸಿ ಸ್ಪರ್ಶ ತಿಳಿಯುವ ಮುನ್ನಏನಾಯಿತೋ ಎಂದು ಚಡಪಡಿಸಿದೆ ನಿನ್ನ ಮನ.ನನ್ನ ಮನ ಅತೀವ  ಖುಷಿ ಆದಾಗ ನೆನಪಾದೆ ನೀನುನನ್ನ ಮನದ ಸಂತಸ ನನಗರಿವಾಗುವ…
  • October 03, 2012
    ಬರಹ: sumangala badami
     ಮನದಿ ಮಗುವಾಗಿ ಮೊಗದಿ ನಗುವಾಗಿ ಮಿಡಿದೆ ಸೊಗಸಾಗಿ ಬಂದೆ ನನಗಾಗಿ,ಬಾಳ ಸಂಗಾತಿಯಾಗಿ ಬಾಳ ಸಂಗಾತಿಯಾಗಿ   ಪ್ರೀತಿ ಅಂಗಳದಲ್ಲಿ ನಗುವೆಂಬ ಹೂಚೆಲ್ಲಿ ಬಾಳ ಪಯಣದಲ್ಲಿ ಗೆಳತಿ ನೀನಿಲ್ಲಿ, ಮನದೊಡತಿ ನನಗಿಲ್ಲಿ ಮನದೊಡತಿ ನನಗಿಲ್ಲಿ   ಕವಿಗಿಂದು…
  • October 03, 2012
    ಬರಹ: Manasa G N
      ರಾಷ್ಟ್ರಕವಿ ಕುವೆಂಪು ರವರ ಈ ರಚನೆ ಎಲ್ಲರಿಗು ಪರಿಚಿತ.   ಓ ನನ್ನ ಚೇತನ ಆಗು ನೀ ಅನಿಕೇತನ ರೂಪ ರೂಪಗಳನು ದಾಟಿ ಕೋಟಿ ನಾಮಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಎಲ್ಲಿಯೂ…
  • October 03, 2012
    ಬರಹ: venugopalbeleyur
    ಭಾನುವಾರ‌ ಅಕ್ಟೋಬರ್ 7 ಬಸವನಗುಡಿ . ನ್ಯಾಷನಲ್ ಕಾಲೇಜು ಮೈದಾನ ಪುಸ್ತಕ ಪರಿಷೆ ಒ೦ದದ್ಭುತ ಷ್ಟಿಯ ಸ್ರುಷ್ತಿ. ಹೌದು ಪರಿಷೆ ಎ೦ದಾಗ ನೆನಪಾಗುವುದು ಅ೦ಗಡಿ ಮು೦ಗಟ್ಟುಗಳ ಸಾಲು. ಜನಗಳ ಗೌಜು ಗಡಿಬಿಡಿ ಆತುರ ಇತ್ಯಾದಿ. ಅಕ್ಟೋಬರಿನ ಏಳನೇ…
  • October 03, 2012
    ಬರಹ: kavinagaraj
             ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು…
  • October 03, 2012
    ಬರಹ: Maalu
      ಅತ್ತ ಎಲ್ಲೋ ನೋಡಿ ನಡೆವ ಕಾರ್ನರ್ ಮನೆ ಕಾಮಿನಿ! ಕತ್ತೆತ್ತಿ ನನ್ನ ನೋಡದಿರುವ ಮಹಡಿ ಮನೆ ಮಾಲಿನಿ! ನನ್ನಿರವ ಕೂಡ ಲೆಕ್ಕಿಸದ ಸೆಲ್ಲರ್ ಮನೆ ಶಾಲಿನಿ! ಮತ್ತೆ ಆ ಚಾಂದಿನಿ! ದಕ್ಕಲಿಲ್ಲ ಯಾರು ಇವರು...! ಸಿಕ್ಕುವಳು ಎಲ್ಲಿ ಅವಳು, ದಕ್ಕಿ ಬರುವ…