ಕಾವೇರಿ ವಿಚಾರವಾಗಿ ಒಂದು ಅಭಿಪ್ರಾಯ೧. ನದಿ ಹುಟ್ಟಿ ಹರಿದು ಸಮುದ್ರ ಸೇರುವುದು ಪ್ರಾಕೃತಿಕ ಕ್ರಮ೨. ನಾಗರೀಕತೆಗಳು ಇದನ್ನು ಅವಲಂಬಿಸಿವೆ. ಅಂತೆಯೇ ಅಸಂಖ್ಯ ಇತರೆ ಜೀವರಾಶಿಗಳು ಇದನ್ನು ಅವಲಂಬಿಸಿಯೇ ಬದುಕುತ್ತಿವೆ.೩. ಈ ನದಿಯನ್ನು ಅಲ್ಲಲ್ಲಿ…
'ನಯಾಗರ' ವಿಶ್ವದ ಅದ್ಭುತಗಳಲ್ಲೊಂದು ಎಂದು ಬಹಳ ಹಿಂದೆಯೇ ದಾಖಲಾಗಿದೆ. ನಾವು ೨೦೧೨ ರ ಜೂನ್, ೧೭ ರಂದು ಅಲ್ಲಿಗೆ ಹೋದಾಗ ಅದು ಇಂದಿಗೂ ತನ್ನ ಅನುಪಮ ಸೊಬಗನ್ನು ಕಳೆದುಕೊಂಡಿಲ್ಲ. ಇಂದಿಗೂ ಅತಿ ಹೆಚ್ಚು ಪರ್ಯಟಕರನ್ನು ಆಕರ್ಷಿಸುತ್ತಿದೆ !…
ಮರ ಹಣ್ಣಾದ ಎಲೆಗಳನ್ನು
ಉದುರಿಸುತ್ತದೆ
ಶಿಶಿರ ಋತುವಿನಲ್ಲಿ
ವಸಂತದ ಬಿರು ಬೇಸಿಗೆಯಲ್ಲಿ
ಚಿಗುರಿಸುತ್ತದೆ
ತಂಬೆಲರುಗಳನ್ನು
ಮರದ ಬದುಕು
ನಿತ್ಯವೂ ಸುಂದರ
ಮನುಷ್ಯ
ಕೊಡಲಿ ತಾಗಿಸುವ ವರೆಗೆ
***
ಆಲೋಚನೆಗಳು ನಿರಂತರ…
ಪ್ರಿಯಾ,
ಹಸಿರಾಡುವ ಮರ,
ನೆರಿಗೆಯ ನೀರ ಅಲೆ,
ಕೆಂಪಾದ ಸೂರ್ಯ,
ಮೆಲ್ಲನೆ ಹಾರುವ
ಬೆಳ್ಳಕ್ಕಿಯ ಸಾಲು
ಬಗೆ ಬಾನಿನ ಬಣ್ಣ;
ಬಳಿ ಇರಲು ನೀನು
ಏಕೆ ಸೆಳೆಯುವುದಿಲ್ಲ
ಇವೆಲ್ಲಾ ನನ್ನ ಕಣ್ಣ?!
-ಮಾಲು
ಸೊಗದ ಚೆಲುವನೆ ನಿನ್ನ
ನಗುವ ಮೊಗವನು ನೋಡೆ
ಹಲವು ಬಗೆಯಲಿ ಒಲವು
ಮೊಗೆವುದೆದೆಯಲಿ ಏಕೆ
ಚಿಲುಮೆಯಂತೆ?!
ಮುದದಿ ನೆನೆಯಲು ನಿನ್ನ
ಮೃದು ಹೃದಯದಲಿ ಇಂದು
ಧಗ ಧಗಿಸುತ ಒಲವು
ಬಿಡದೆ ಜ್ವಲಿಸುತಿಹುದೇಕೆ
ತಿದಿ ಒತ್ತಿದಾ ಆ
ಕುಲುಮೆಯಂತೆ?!
-ಮಾಲು
ಶವದ ಕೆಂಡದೊಳಗೆ
ನಾನಾ ಪ್ರಕಾರದ ಸೂತ್ರದ ಬೊಂಬೆಗಳು
ಧೂಳೀ ಪಟವಾಗುವ ಅಲ್ಲಲ್ಲಿ
ಎಲ್ಲೆಲ್ಲಿ ಭವದಾಟದ ಭುಗಿಲಿನ ಹೊಗೆ
ಎಬ್ಬಿಸಿ
ಜೀವನಾಕುವ ನಾಸಿಕದ ತುಂಬೆಲ್ಲ
ಗರಿಕೆಯ ನೀರು ಬಿಟ್ಟು ಶುದ್ಧಿಸುವ
ಇಡೀ ಊರಿಗೆ ಸೀರೆ ಉಡಿಸುವದಾಗಿ
ಆಗಸವೇ…
೧೯೫೦ ರ ಸಮಯದಲ್ಲಿ, ಯಾರೂ "ಅಲೊಪತಿವೈದ್ಯಚಿಕಿತ್ಸೆ "ಗೆ ಒಳಗಾಗುತ್ತಿದ್ದದ್ದು, ಅಪರೂಪವಾಗಿತ್ತು. ಹಳ್ಳಿಗಾಡಿನ ಜನರಿಂದ ಪೇಟೆಯ ಹಳೆಯ ಸಂಪ್ರದಾಯಸ್ಥರು ಸಹಿತ, ಹೆಚ್ಚು ಕಡಿಮೆ ಎಲ್ಲರೂ "ಆಯುರ್ವೇದ " ಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ನಮ್ಮ…
ಪತ್ರಿಕೋದ್ಯಮ ಸಾಮಾಜಿಕ ಕ್ಷೇತ್ರವೋ, ವಾಣಿಜ್ಯ ಕ್ಷೇತ್ರವೋ ಎಂಬ ಜಿಜ್ಞಾಸೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಈ ಮೊದಲು ಪತ್ರಿಕೆಗಳೆಂದರೆ ಸಾಮಾಜಿಕ ಬದ್ಧತೆ ಎಂಬ ಮಾತು ಸಾಮಾನ್ಯವಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಪತ್ರಿಕೋದ್ಯ…
ಯಾರೋ ನೀನು ?ನನ್ನ ಕಣ್ಣು ತುಂಬಿ ಬಂದಾಗ ನೆನಪಾದೆ ನೀನುಕಣ್ಣೀರು ಕೆನ್ನೆಗಿಳಿಯುವ ಮುನ್ನಕೆನ್ನೆ ಬಿಸಿ ಸ್ಪರ್ಶ ತಿಳಿಯುವ ಮುನ್ನಏನಾಯಿತೋ ಎಂದು ಚಡಪಡಿಸಿದೆ ನಿನ್ನ ಮನ.ನನ್ನ ಮನ ಅತೀವ ಖುಷಿ ಆದಾಗ ನೆನಪಾದೆ ನೀನುನನ್ನ ಮನದ ಸಂತಸ ನನಗರಿವಾಗುವ…
ರಾಷ್ಟ್ರಕವಿ ಕುವೆಂಪು ರವರ ಈ ರಚನೆ ಎಲ್ಲರಿಗು ಪರಿಚಿತ.
ಓ ನನ್ನ ಚೇತನ ಆಗು ನೀ ಅನಿಕೇತನ
ರೂಪ ರೂಪಗಳನು ದಾಟಿ ಕೋಟಿ ನಾಮಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ
ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ
ಎಲ್ಲಿಯೂ…
ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು…
ಅತ್ತ ಎಲ್ಲೋ ನೋಡಿ ನಡೆವ
ಕಾರ್ನರ್ ಮನೆ ಕಾಮಿನಿ!
ಕತ್ತೆತ್ತಿ ನನ್ನ ನೋಡದಿರುವ
ಮಹಡಿ ಮನೆ ಮಾಲಿನಿ!
ನನ್ನಿರವ ಕೂಡ ಲೆಕ್ಕಿಸದ
ಸೆಲ್ಲರ್ ಮನೆ ಶಾಲಿನಿ!
ಮತ್ತೆ ಆ ಚಾಂದಿನಿ!
ದಕ್ಕಲಿಲ್ಲ ಯಾರು ಇವರು...!
ಸಿಕ್ಕುವಳು ಎಲ್ಲಿ ಅವಳು,
ದಕ್ಕಿ ಬರುವ…