ತಂಪಾಗಬೇಕು ಈ ನೆಲ
ಸೂರ್ಯನ ತಪನದಲ್ಲಿ ಬೆಂದು
ಬೆವರನಿಳಿಸಿ ಸೊಂಪಾಗಬೇಕು ಮೈ
ಹಿಡಿಯ ಅನ್ನ ತಿಂದು
ಒಡ್ಡಿದರಷ್ಟೆ ತಲೆ, ಉಳುವ ನೆಲಕೆ
ಸುಡು ಬಿಸಿಲಿನಲ್ಲಿ ಕೊಂಚ ಹೊತ್ತು
ತೆನೆ ತೆನೆಯ ಬೆಲೆ ತಿಳಿಯುವುದು;
ಸುಕೃತವು ಖಚಿತ ತಿಂದ ಒಂದು ತುತ್ತು…
ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ. ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ…
ನನ್ನ ವೀಣೆಯ ತಂತಿಗಳಿಂದಬರವು ಇನ್ನೂ ನಾದ ಹಲವುಹಾಡಬಯಸಿದುದನ್ನೂ ಹಾಡದಾದೆನುಎದೆಯ ಮಾತ ಹೇಳಲೇಕೋಕೂಡಿ ಬರದು ಕಾಲವೇಕೋಹೇಳಬಯಸಿದುದೆಲ್ಲಾ ಉಳಿದುಹೋಯಿತುಮೊಗ್ಗು ಏಕೆ ಅರಳದೀಗಗಾಳಿಯೇಕೆ ಆಡದೀಗಕಾಣುತಿದ್ದ ಮುಖವೂ ಕಾಣದಾಯಿತುನನ್ನ ಮನೆಯ ಬೀದಿಯ…
ಬಿಳಿಯ ಬಣ್ಣದ ಕೆಂಪು ಕೊಕ್ಕಿನ |
ನೀಳ ಕಾಲಿನ ಕುಸುರಿ ಗಣ್ಣಿನ |
ಇಳೆಯ ಸುಂದರ ಸೃಷ್ಟಿ ಸೊಬಗಿನ |
ವರುಣ ಮಿತ್ರರ ಹೊಟ್ಟೆ ಪಾಡಿನ |
ಸರಳ ಸಾಲಿನ ಸಭೆಯು ನಡೆದಿದೆ ||
ನಿದ್ದೆ ಮಾಡದೆ ಸದ್ದು ಇಲ್ಲದೆ |
ಸುದ್ದಿಯಾಗದ ನಿತ್ಯ ಜೀವನ |
ತಂತ್ರ…
ಇದೊಂದು ಮಾದರಿ ಶಾಲೆಯ ಮಾದರಿ ಕಾರ್ಯಕ್ರಮ
ಇಂದು ಗಾಂಧೀ ಜಯಂತಿ. ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಿ ಸೇವಾ ಕಾರ್ಯದಲ್ಲಿ ತೊಡಗುವುದನ್ನು ಕಂಡಿದ್ದೇವೆ. ೧೪೩ ವರ್ಷಗಳ ಹಿಂದೆ ಇದೇ ದಿವಸ ಮೋಹನದಾಸ ಹುಟ್ಟಿಬಂದುದು.…
ಮನಸ್ಸಿನ ಭಾವನೆಗಳನ್ನು ಹಾಡಿನಲ್ಲಿ ಹಾಡುವಾಸೆ
ಕನಸ್ಸಿಗೆ ಭಾವನೆಗಳನ್ನು ಪದಗಳಲ್ಲಿ ಬರೆಯುವಾಸೆ
ನನ್ನ ಪ್ರೀತಿಯ ಬಾವನೆಗಳನ್ನು ನಿನಗೆ ತಿಳಿಸುವಾಸೆ
ಹಾಡುವ ನನ್ನೋಲವಿನ ಮಾತೆ ಮೂಕಾಗಿದೆ
ಬರೆಯುವ ನನ್ನ ಕೈಗಳೆ ಕಯಕಟ್ಟಿ ಕುಳಿತಿವೆ
ಯಾರೊಂದಿಗೆ…
ನಾಟ್ ರೀಚಬಲ್
*1*
ನಾ ದಿನ ಬೆಳಗ್ಗೆ 4ಕ್ಕೆ ಎದ್ದು, ಮನೆಯ ಪಕ್ಕದ 80ಅಡಿ ರಸ್ತೆಯ ತುಂಬಾ ವಾಹನಗಳು ಗಿಜಿಗಿಡುವುದಕ್ಕೂ ಮುನ್ನ 3 ಕಿ.ಮೀ. ಜಾಗ್
ಮಾಡಿ, ಮನೆಗೆ ಹಿಂದಿರುಗಿ ಟೀವಿಯಲ್ಲಿ “ಡೇ ಬ್ರೇಕ್” ನ್ಯೂಸ್ ನೋಡುತ್ತಾ, ಪೇಪರ್ ಓದುತ್ತಾ,…
ದಿನಾಂಕ ೩೦-೦೯-೨೦೧೨ರಂದು ಹಾಸನದಲ್ಲಿ ನಡೆದ ಒಂದು ವಿಶಿಷ್ಟ ಕಾರ್ಯಕ್ರಮದ ಸಂಕ್ಷಿಪ್ತ ವರದಿಯಿದು. ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆ. ೯-೩೦ರಿಂದ ೧೦-೦೦ರವರೆಗೆ ಪ್ರಸಾರವಾಗುತ್ತಿರುವ 'ಹೊಸಬೆಳಕು' ಧಾರಾವಾಹಿಯ ಮೂಲಕ ವೇದದ…
ಈ ದಿನ ಅಮೆರಿಕೆಯ ಕರಿಯರ ಪಾಲಿಗೆ ವಿಶೇಷ ದಿನ. ಇಂದು ಅಮೆರಿಕೆಯ ಮಿಸ್ಸಿಸಿಪ್ಪಿ ವಿಶ್ವ ವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಕಪ್ಪು ಜನಾಂಗಕ್ಕೆ ಸೇರಿದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಯಿತು. ಅಮೆರಿಕೆಯ ಚರಿತ್ರೆ ಬಲ್ಲವರಿಗೆ ಕರಿಯ - ಬಿಳಿಯ…
ಅಧ್ಯಾಯ ಒಂದು
ಅದು ಇಪ್ಪತ್ತನೆಯ ಶತಮಾನ...
ಕ್ರಿ.ಶ.೧೯೯೫
ಭರತ ಖಂಡದ.....ಕರ್ನಾಟಕ ಮಹಾಸಂಸ್ಥಾನದ.....ರಾಜಧಾನಿ ಬೆಂಗಳೂರು ಆಗಿನ್ನೂ ಪರಕೀಯರ ಹಾವಳಿಗೆ ಅಂದರೆ ತಮಿಳರು, ತೆಲುಗರು, ಕೇರಳಿಗರು ಮತ್ತು ಉತ್ತರ ಭಾರತೀಯರ ದಾಳಿಗೆ ಸಿಲುಕಿರಲಿಲ್ಲ.…