ನನ್ನ ಸ್ನೇಹಿತರ ವೃದ್ಧ ತಂದೆ ತಾಯಿ ೯೦ ಮತ್ತು ೮೫ ರ ಆಸು ಪಾಸಿನವರು. ತಾತ ಅಜ್ಜಿ ಅಂದ್ರೆ ಮೊಮ್ಮಕ್ಕಳಿಗೆ ಪ್ರಾಣ. ಅಪ್ಪ ಅಮ್ಮ ಅಂದ್ರೆ ನನ್ನ ಸ್ನೇಹಿತರ ಕುಟುಂಬಕ್ಕೂ ಅಷ್ಟೇ ಗೌರವ.
ಒಮ್ಮೆ ಕಾಲು ಜಾರಿ…
-೧-
ಪ್ರಿಯ,
ನನ್ನ ಹೃದಯ
ತಂತಿ ಹರಿದ ವೀಣೆ
ಒಡಕು ರಾಗದ ವಾದನ
ನನ್ನ ನೋವಿನ ಹಾಡ ಸಾಲನು
ನುಡಿಸಲೊಂದು ಸಾಧನ
-೨-
ಇನಿಯನಿಲ್ಲದ ಮೂಕ ವೇದನೆ
ಬಿಡದೆ ಎದೆಯನು ಕಾಡಿದೆ
ಸನಿಹವಿರುವ ಮುರುಕು ವೀಣೆಗೆ
ಮರುಕ ಮಿಡಿಸುವ ಹಾಡಿದೆ
-ಮಾಲು
ನನ್ನ ನಲ್ಮೆಯ ಕವಿ ಮೈಸೂರು ನರಸಿಂಹಸ್ವಾಮಿಯವರು ದೇಹ ತ್ಯಜಿಸಿದಾಗ ಬರೆದ ನನ್ನ ಮನದ ಮಾತುಗಳು.
ಬಂದ ಮನೆಗೇ ಹೊರಟು ಹೋದರು ರಾಯರು. ಬಂದು-ಹೋಗುನ ನಡುವೆ ನಮ್ಮ ಮನದಲ್ಲಿ ಮನೆಮಾಡಿಬಿಟ್ಟರು. ಹೀಗೂ ಬದುಕಬಹುದೆಂಬುದನ್ನು ಮನಮಿಡಿಯುವಂತೆ ಬರೆದರು…
ಮೂರುತಿಂಗಳ ಟೊರಾಂಟೋನಗರದ ವಾಸ್ತವ್ಯದ ಬಳಿಕ ನಮ್ಮ ಮಗನಿಂದ ಬಿಲ್ಕೊಂಡು ಭಾರತಕ್ಕೆ ಮರಳಿದೆವು. ಒಟ್ಟು ೯೦ ದಿನಗಳಲ್ಲಿ ನಾವು ಹೆಚ್ಚುಕಡಿಮೆ ಟೊರಾಂಟೋನಗರದ ಮೂಲೆಮೂಲೆಗಳನ್ನೂ ಅಡ್ಡಾಡಿ ನೋಡಿ ಬಂದೆವು. ಎಲ್ಲಿಂದ ಎಲ್ಲಿಗೆ ಹೋದರು ಕೇವಲ ೩…
ನಾನು ನಾನೇ ನಾ...ನಾ...??ನನ್ನ. ನನ್ನೋಳಗೆಲ್ಲ ನೀನೇ ನಾನುನನ್ನ. ನನ್ನತನ ವೂ ನೀನೇ ಆಗೇ ನಾನು ನಾನೇ ನಾ...ನಾ...??ನನ್ನ ಹೃದಯ ನಿನ್ನ ಬಡಿತಒಂದೇ ಉಸಿರು ಎರಡು ತನುವುನಾನು ನಾನೇ,ನೀನು ನೀನೇಎಲ್ಲ ಭೇದ ಮರೇತು ಹೋಗೆ ನಾನು…
ಬಗೆ ಬಣ್ಣವಾಗಿ ಬಣ್ಣಿಸುವ
ಹೆಣ್ಣು ನೀನಲ್ಲವೆ!
ಕನಪು ಒನಪು ಒಯ್ಯಾರವೆಲ್ಲ
ನಿನಗೆ ಶೋಭೆ ಅಲ್ಲವೆ!
ನಾಕ ವೆಣ್ಣು ನರಕ ವೆಣ್ಣು
ಜಗದ ಜನರ ಮನದಲಿ
ನಿನ್ನ ಮೇಲೆ ಇವರ ಕಣ್ಣು
ಪಡೆದರೆರಡು ನಿನ್ನಲಿ!
ನಿಮಗ್ನವಾಗಿ ನಗ್ನ ಜಗದೆ
ನಾಕ ಮಾಡುವೆ…
ನಿನ್ನೆ ಬೆಳಿಗ್ಗೆ ದೂರದರ್ಶನದ ಚಾನಲ್ ವೊಂದನ್ನು ವೀಕ್ಷಿಸುತ್ತಿದ್ದಾಗ ಆಘಾತಕರ ಸುದ್ದಿಯೊಂದು ತೇಲಿ ಬಂತು. ಮಾಸ್ತಿ ವೆಂಕಟೇಶ ರವರ ಮೊಮ್ಮಗ ದೃಷ್ಟಿಹೀನ ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದ ಚಕ್ರಪಾಣಿ ಯವರು ಅಕ್ಷರಶಃ ಭಿಕ್ಷುಕರಂತೆ…
ಎಲ್ಲಿ ಹಾಳಾಗಿ ಹೋದಾ ಇವ್ನು, ನೆನ್ನೆ ಚೆನ್ನಾಗಿ ಮಳೆ ಬಂದಿದೆ , ಇವತ್ತೊಂದು ಸಾಲು ಹೂಡಿಬಿಟ್ರೆ ಭತ್ತ ಹಾಕೋಕೆ ಸರಿಯಾಗತ್ತೆ. ಕೆಂಪ ಮತ್ತೆ ಬಸವ ಎರಡೂ ಕಾಡು ಹತ್ತದೆ ಹಟ್ಟಿಯಲ್ಲೇ ಬಿದ್ಕಂಡಿವೆ ಆದ್ರೆ ಇವ್ನೇ ಪತ್ತೆ ಇಲ್ವಲ್ಲ ಅಂಥಾ ಗೌಡ್ರು…
ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು... ಈ ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆ... ಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿ ಹನಿಯನ್ನು ಮನಹಪುರ್ವಕವಾಗಿ ಆಹ್ವನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು ಮೊದಲನೆಯ ಬಾರಿ…
ನಮ್ಮ ಸುತ್ತ-ಮುತ್ತಲಿರುವ ಪ್ರತಿಯೊಂದು ಐತಿಹಾಸಿ ಕೋಟೆ-ಕೊತ್ತಲುಗಳು, ಬುರುಜುಗಳು , ಮಿನಾರುಗಳಿಗೆ ಐತಿಹಾಸಿಕ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಪ್ರಸಿದ್ಧ ಕೋಟೆ ಇದೆ. ಅದಕ್ಕೆ ತನ್ನದೇ ಆದ ಐತಿಹಾಸಿಕ "ಟ್ಯಾಗ" ಇಲ್ಲ. ಇದರ ತಂದೆ -…