October 2012

  • October 12, 2012
    ಬರಹ: Prakash Narasimhaiya
                         ನನ್ನ ಸ್ನೇಹಿತರ  ವೃದ್ಧ ತಂದೆ ತಾಯಿ ೯೦ ಮತ್ತು ೮೫ ರ ಆಸು ಪಾಸಿನವರು.  ತಾತ ಅಜ್ಜಿ ಅಂದ್ರೆ ಮೊಮ್ಮಕ್ಕಳಿಗೆ ಪ್ರಾಣ. ಅಪ್ಪ ಅಮ್ಮ ಅಂದ್ರೆ ನನ್ನ ಸ್ನೇಹಿತರ ಕುಟುಂಬಕ್ಕೂ ಅಷ್ಟೇ ಗೌರವ.        ಒಮ್ಮೆ ಕಾಲು ಜಾರಿ…
  • October 12, 2012
    ಬರಹ: Maalu
      -೧- ಪ್ರಿಯ, ನನ್ನ ಹೃದಯ  ತಂತಿ ಹರಿದ ವೀಣೆ ಒಡಕು ರಾಗದ ವಾದನ ನನ್ನ ನೋವಿನ ಹಾಡ ಸಾಲನು ನುಡಿಸಲೊಂದು ಸಾಧನ   -೨-  ಇನಿಯನಿಲ್ಲದ ಮೂಕ ವೇದನೆ  ಬಿಡದೆ ಎದೆಯನು ಕಾಡಿದೆ ಸನಿಹವಿರುವ ಮುರುಕು ವೀಣೆಗೆ  ಮರುಕ ಮಿಡಿಸುವ ಹಾಡಿದೆ -ಮಾಲು   
  • October 12, 2012
    ಬರಹ: harishsaniha
      ನನ್ನ ನಲ್ಮೆಯ ಕವಿ ಮೈಸೂರು ನರಸಿಂಹಸ್ವಾಮಿಯವರು ದೇಹ ತ್ಯಜಿಸಿದಾಗ ಬರೆದ ನನ್ನ ಮನದ ಮಾತುಗಳು.   ಬಂದ ಮನೆಗೇ ಹೊರಟು ಹೋದರು ರಾಯರು. ಬಂದು-ಹೋಗುನ ನಡುವೆ ನಮ್ಮ ಮನದಲ್ಲಿ ಮನೆಮಾಡಿಬಿಟ್ಟರು. ಹೀಗೂ ಬದುಕಬಹುದೆಂಬುದನ್ನು ಮನಮಿಡಿಯುವಂತೆ ಬರೆದರು…
  • October 12, 2012
    ಬರಹ: venkatesh
    ಮೂರುತಿಂಗಳ ಟೊರಾಂಟೋನಗರದ ವಾಸ್ತವ್ಯದ ಬಳಿಕ ನಮ್ಮ ಮಗನಿಂದ ಬಿಲ್ಕೊಂಡು ಭಾರತಕ್ಕೆ ಮರಳಿದೆವು. ಒಟ್ಟು ೯೦ ದಿನಗಳಲ್ಲಿ ನಾವು ಹೆಚ್ಚುಕಡಿಮೆ ಟೊರಾಂಟೋನಗರದ ಮೂಲೆಮೂಲೆಗಳನ್ನೂ ಅಡ್ಡಾಡಿ ನೋಡಿ ಬಂದೆವು. ಎಲ್ಲಿಂದ ಎಲ್ಲಿಗೆ ಹೋದರು ಕೇವಲ ೩…
  • October 12, 2012
    ಬರಹ: bhalle
      ತಲೆ   ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಓದುವಾಗ ಮಂಕ್’ತಲೆ ಗಮನವೋ ಅವಳತ್ತಲೆ ನಲವತ್ತರಲ್ಲೇ ಬಕ್’ತಲೆ ಅವಶ್ಯವಿಲ್ಲ ಬೈತಲೆ ಅಂತೆಲ್ಲ ನುಡಿಯುತ್ತಲೇ ಯಾಕಯ್ಯಾ ತಿಂತೀಯಾ ನನ್ ತಲೆ?   ----   ಚಿಂದಿ   ಚಿಂದಿಯುಟ್ಟ ತಿರುಕಿಯೋರ್ವಳು…
  • October 12, 2012
    ಬರಹ: Maalu
      ಹರಯ ಮಯ್ಯ ಕೊರೆವ ಚಳಿಗೆ ನಿದಿರೆಗೆ ವಶವಾದನೆ ಕನಸೊಂದನು ಕಂಡನೆ ಮನದಿ ಮುದಗೊಂಡೆನೆ!   ಹರಿವ ತೊರೆಯ ನೀರ ಬದಿಗೆ  ಹರಿಯ ನೆನೆದು ತಿರುಗುತಿರಲು ಹಲವು ಬಗೆಯ ಮುಗುಳು ಮುಡಿದು ಚೆಲುವನೊಬ್ಬ ಬಂದನೆ ಕೊಳಲ ಕರದಿ ತಂದನೆ ಬಳಿಗೆ ಬಂದು ನಿಂದನೆ '…
  • October 12, 2012
    ಬರಹ: jayaprakash M.G
      ಬಲಾಢ್ಯ ಸಿಂಹವು ಬಲೆಯಲಿ ಸಿಲುಕಲು | ಬೇಡರ ಬಲೆಯನು ಕ್ಷಣದಲಿ ಕಡಿದು | ಬಂಧನ ಬಿಡಿಸಿ ಪ್ರಾಣವ ಉಳಿಸಿದ | ಮಾತಿಗೆ ತಪ್ಪದ ಇಲಿಗಳ ಸಾಹಸ | ಕಥೆಯನು ಹೇಳುವೆ ಮಕ್ಕಳೆ ಕೇಳಿರಿ  || 1 ||   ಪಂಪಾತೀರದ ದುರ್ಗಮ ಕಾಡಿನ | ಬೆಟ್ಟದ ಗುಹೆಯೇ ಸಿಂಹದ…
  • October 11, 2012
    ಬರಹ: v.m.bhat
    ನಾನು ನಾನೇ ನಾ...ನಾ...??ನನ್ನ.   ನನ್ನೋಳಗೆಲ್ಲ ನೀನೇ ನಾನುನನ್ನ.   ನನ್ನತನ ವೂ ನೀನೇ ಆಗೇ ನಾನು ನಾನೇ ನಾ...ನಾ...??ನನ್ನ ಹೃದಯ ನಿನ್ನ ಬಡಿತಒಂದೇ ಉಸಿರು ಎರಡು ತನುವುನಾನು ನಾನೇ,ನೀನು ನೀನೇಎಲ್ಲ ಭೇದ ಮರೇತು ಹೋಗೆ                ನಾನು…
  • October 11, 2012
    ಬರಹ: Maalu
      ಬಗೆ  ಬಣ್ಣವಾಗಿ ಬಣ್ಣಿಸುವ ಹೆಣ್ಣು ನೀನಲ್ಲವೆ! ಕನಪು ಒನಪು ಒಯ್ಯಾರವೆಲ್ಲ  ನಿನಗೆ ಶೋಭೆ ಅಲ್ಲವೆ!   ನಾಕ ವೆಣ್ಣು ನರಕ ವೆಣ್ಣು  ಜಗದ ಜನರ ಮನದಲಿ ನಿನ್ನ ಮೇಲೆ ಇವರ  ಕಣ್ಣು ಪಡೆದರೆರಡು ನಿನ್ನಲಿ!   ನಿಮಗ್ನವಾಗಿ ನಗ್ನ ಜಗದೆ ನಾಕ ಮಾಡುವೆ…
  • October 11, 2012
    ಬರಹ: H A Patil
         ನಿನ್ನೆ ಬೆಳಿಗ್ಗೆ ದೂರದರ್ಶನದ ಚಾನಲ್ ವೊಂದನ್ನು ವೀಕ್ಷಿಸುತ್ತಿದ್ದಾಗ ಆಘಾತಕರ ಸುದ್ದಿಯೊಂದು ತೇಲಿ ಬಂತು. ಮಾಸ್ತಿ ವೆಂಕಟೇಶ ರವರ ಮೊಮ್ಮಗ ದೃಷ್ಟಿಹೀನ ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದ ಚಕ್ರಪಾಣಿ ಯವರು ಅಕ್ಷರಶಃ ಭಿಕ್ಷುಕರಂತೆ…
  • October 11, 2012
    ಬರಹ: Chikku123
    ಎಲ್ಲಿ ಹಾಳಾಗಿ ಹೋದಾ ಇವ್ನು, ನೆನ್ನೆ ಚೆನ್ನಾಗಿ ಮಳೆ ಬಂದಿದೆ , ಇವತ್ತೊಂದು ಸಾಲು ಹೂಡಿಬಿಟ್ರೆ ಭತ್ತ ಹಾಕೋಕೆ ಸರಿಯಾಗತ್ತೆ. ಕೆಂಪ ಮತ್ತೆ ಬಸವ ಎರಡೂ ಕಾಡು ಹತ್ತದೆ ಹಟ್ಟಿಯಲ್ಲೇ  ಬಿದ್ಕಂಡಿವೆ ಆದ್ರೆ ಇವ್ನೇ ಪತ್ತೆ ಇಲ್ವಲ್ಲ ಅಂಥಾ ಗೌಡ್ರು…
  • October 11, 2012
    ಬರಹ: Maalu
      ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ ಸಣ್ಣಗೆ ಕೊಳಲನು ಊದುತ ಬಂದ ಒಲವನು ತಂದ ಚೆಲುವ ಮುಕುಂದ ಕನಸಲು ಬಂದು ಎದೆಯೊಳು ನಿಂದ   ರಕ್ಕಸ ಮಾವನ ರಕ್ಕಸಿ ಪೂತನ ಚಿಕ್ಕವನಾದರು ಚೊಕ್ಕದಿ ಕೊಂದ ಗಿರಿಯನು ಎತ್ತಿದ  ಉರಗವ ಮೆಟ್ಟಿದ ಜಗವನು ಪೊರೆದ ನಂದನ ಕಂದ…
  • October 11, 2012
    ಬರಹ: lpitnal@gmail.com
                             ಗಾನ ಸರಸ್ವತಿ ಲತಾ ಮಂಗೇಶಕರ್ – ಹೀಗೊಂದು ಪ್ರಸಂಗ                                                        -                                   - ಲಕ್ಷ್ಮೀಕಾಂತ ಇಟ್ನಾಳ.  ಲತಾ ಮಂಗೇಶಕರ ಬಗ್ಗೆ…
  • October 11, 2012
    ಬರಹ: ಗಣೇಶ
    ನಿಮಗೆಲ್ಲಾ ಪ್ರಕಾಶ್ ಪಡುಕೋಣೆ ಪರಿಚಯ ಹೇಳಬೇಕಾಗಿಯೇ ಇಲ್ಲ. "ದೀಪಿಕಾ ಪಡುಕೋಣ್‌ಳ ಅಪ್ಪ ಅಂದದ್ದು ಯಾರದು..? ಸಪ್ತಗಿರಿವಾಸಿಯಾ...ಹೋಗಲಿ ಬಿಡಿ, ಈಗಿನ ಜನರೇಶನ್ ಹುಡುಗ ಅಲ್ವಾ.. ಪ್ರಕಾಶ್ ಪಡುಕೋಣೆ ಶಟ್ಲ್ ಬ್ಯಾಡ್ಮಿಂಟನ್‌ನಲ್ಲಿ  ವಿಶ್ವ…
  • October 10, 2012
    ಬರಹ: Prakash Narasimhaiya
        ಯಾತ್ರೆಗೆ ಬಂದಿರುವೆ ಧರ್ಮಶಾಲೆಯಲಿರು| ರಾತ್ರಿ ಮೂರು ಕಳೆ, ಮುಂದು ಸಾಗು |  ಪಾತ್ರೆ ಪಡುಗ ಕೊಡು, ಧರ್ಮಶಾಲೆಯ ಬಿಡು| ಯಾತ್ರಿಕ ನೀನಿಲ್ಲಿ , ಅರಿತು ಬಾಳೋ ತಿಂಮ ||   ಎಳೆರವಿಯ ದಿಟ್ಟಿಸುತ ಅಜ್ಜ ಕುಳಿತಿದ್ದ| ಕೇಳಿದ ಗೀಬ್ರಾನ್ ಏನ…
  • October 10, 2012
    ಬರಹ: kavinagaraj
        ಮಾಯೆಯ ಮುಸುಕಿನಲಿ ನಡೆದಿಹುದು ಜಗವು ಜಗದ ಅವಸಾನವದು ಮರೆಯಾಗೆ ಮಾಯೆ | ಹುಡುಕಾಟ ಬೆದಕಾಟ ಚಣಚಣಕು ಪರದಾಟ ಮಾಯೆಯಾಟದಲಿ ಮನವೆ ದಾಳ ಮೂಢ ||..329   ತಳಮಳಿಪ ಮನವನ್ನು ತಣಿಪುವುದೆ ಪೂಜೆ ಕುಣಿಕುಣಿವ ಮನವನ್ನು ನಿಲಿಸುವುದೆ ಧ್ಯಾನ | ಒಳಹೊರಗು…
  • October 10, 2012
    ಬರಹ: bhatpree
      ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು... ಈ ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆ... ಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿ ಹನಿಯನ್ನು ಮನಹಪುರ್ವಕವಾಗಿ ಆಹ್ವನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು ಮೊದಲನೆಯ ಬಾರಿ…
  • October 10, 2012
    ಬರಹ: prasannakulkarni
    ಹೇಗೆ ಹೇಗೆ ಹೇಳಲಿ ಹೇಗೆ,ನನ್ನೊಳಗಿನ ಭಾರ ಭಾವಗಳ...ಧನಿಗೂ ನಿಲುಕದ, ತಾಳಕೂ ತಾಕದಗುಪ್ತವಾಗಿರುವ ರಾಗಗಳ....ನೇರವಿದ್ದರೂ ಮೇಣದ ಬತ್ತಿ,ಜ್ವಾಲೆ ಏಕೆ ಅಲಗುತಿಹುದು...?ನೇರವಿದ್ದರೂ ನನ್ನಯ ದಾರಿ,ಹೆಜ್ಜೆಗಳೇಕೆ ನಡಗುತಿಹವು...??ಜ್ವಾಲೆಗೆ ಬೇಕು…
  • October 10, 2012
    ಬರಹ: joshisr
    ನಮ್ಮ ಸುತ್ತ-ಮುತ್ತಲಿರುವ ಪ್ರತಿಯೊಂದು ಐತಿಹಾಸಿ ಕೋಟೆ-ಕೊತ್ತಲುಗಳು, ಬುರುಜುಗಳು , ಮಿನಾರುಗಳಿಗೆ ಐತಿಹಾಸಿಕ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಪ್ರಸಿದ್ಧ ಕೋಟೆ ಇದೆ. ಅದಕ್ಕೆ ತನ್ನದೇ ಆದ ಐತಿಹಾಸಿಕ "ಟ್ಯಾಗ" ಇಲ್ಲ. ಇದರ ತಂದೆ -…