ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..ಜಗತ್ತಿನಲ್ಲಿ ಏನಿಲ್ಲವೆಂದರೂ ಐದುನೂರು ಕೋಟಿ ಮೊಬೈಲ್ ಬಳಕೆದಾರರಿದ್ದಾರೆ.ಇಷ್ಟು ವ್ಯಾಪಕ ಬಳಕೆಯ ಲಾಭವನ್ನು ಪಡೆಯಲು ಪ್ರಯತ್ನಗಳು ನಡೆದಿವೆ.ಮೊಬೈಲ್ ಮೂಲಕ ಔಷಧವು ಅಸಲಿಯೋ,ನಕಲಿಯೋ ಎನ್ನುವುದನ್ನು…
ಆತ್ಮೀಯ ಸಂಪದಿಗರಿಗೆ ನಮಸ್ಕಾರಗಳು,ನನ್ನ ಜೀವನದಲ್ಲಿ ನಡೆದ ಮತ್ತೊಂದು ಹಾಸ್ಯ ಪ್ರಸಂಗವನ್ನು ನನ್ನ ಎರಡನೇ ಲೇಖನ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಮೊದಲನೇ ಲೇಖನದ ಹಾಗೆ ಇದೂ ಕೂಡಾ ಹಾಸ್ಯ ಕಥಾ ವಸ್ತು. ಅದಕ್ಕೆ ಕೊಟ್ಟ ಪ್ರತಿಕ್ರಿಯೆ…
ಬದುಕನ್ನು ಅರಿಯುವುದೆಂದರೆ
ಸಂಕೀರ್ಣ ಜೀವಿ
ಮನುಷ್ಯನನ್ನು ಅರಿಯುವುದೆಂದೇ
ಅರ್ಥ ಆದರೆ ಆತನ
ಅಂತರ್ಗತ ಚಿತ್ತ
ಶಬ್ದಕೋಶದಲಿ ದೊರೆಯದ
ಒಂದು ಕ್ಲೀಷ್ಟ ಶಬ್ದ
***
ಮನುಷ್ಯನ ಸಪ್ತ ರಂಧ್ರಗಳು
ದುರ್ಘಂಧಗಳ ವೈತರಣಿ
ಅದರಲ್ಲಿಯೆ…
ದಾಸರ ಮಾತಿನಲ್ಲೇ ಹೇಳುವುದಾದರೆ 'ಕಣ್ಣಿನಲ್ಲಿ ನೋಡಿ; ಮತ್ತೆ ಕಣ್ಣಿನಲ್ಲಿ ನೋಡಿ' ಈಗ ಹೆಚ್ಚಿಗೆ ಹೇಳಿದರೆ ಕೇಳುವವರ ಸಂಖ್ಯೆ ಇಲ್ಲವೇ ಇಲ್ಲ. ನನ್ನ ಮಗನಿಗೆ ರಾಮಾಯಣದ ಯಾವುದೋ ಪ್ರಸಂಗ ಹೇಳಿ ಅಂತ ಕೇಳಿದ ಅಂತ, ನಾನು ಮುದದಿಂದ ಅವನಕಡೆ ನೋಡಿದಾಗ…
ಜುಲೈ 16, 1945, ಅಲಾಮೊಗೋಡರ್ೊ, ಮೆಕ್ಸಿಕೋ. ಅಮೆರಿಕಾದ ನೂರಾರು ಸೈನಿಕರು ಮತ್ತು ವಿಜ್ಞಾನಿಗಳು ಜೊರಾಂಡ ಡೆಲ್ ಮಾಟರ್ೋ ಮರುಭೂಮಿಯಲ್ಲಿ ಸೇರಿದ್ದರು. ಅವತ್ತು ಹೊಸದಾದ ಒಂದು ಬಲಿಷ್ಟ ಆಯುಧ ಪರೀಕ್ಷೆ ಇತ್ತು. ಇದರ ಬಗ್ಗೆ ಅವ್ರಲ್ಲೇ ಕೆಲವು…
ಕಡಲ ತಡಿಗೆ ಹೊಡೆದು ಹೊಡೆದು
ಮೊರೆಯುತಿರುವ ಅಲೆಗಳು
ಸುಡುವ ಮುಖದ ಸೂರ್ಯ ಅಲ್ಲೆ
ಕಳೆದಿಹ ಹಲ ಯುಗಗಳು
ಬಿಡದೆ ಬೆಸ್ತ ಬೀಸಿ ಎಸೆದ
ಮೀನ ಹಿಡಿವ ಬಲೆಗಳು
ಬಿಡಿ ಮರಳಿನ ಮೇಲೆ ನಡೆವ
ಅರೆ ಬೆತ್ತಲ ಜನಗಳು
ತಡೆ ಇಲ್ಲದ ಈ ನೋಟಕೆ
ಎಂದೂ…
ಇದನ್ನು ಅವರವರ ಅನುಭವದಿಂದ ಕಂಡುಕೊಳ್ಳಬೇಕು ಅಷ್ಟೇ. ಒಂದು ಕಾಲದಲ್ಲಿ 'ಮೆರಿನ್ ಡ್ರೈವ್', 'ನಾರಿಮನ್ ಪಾಯಿಂಟ್' ನ ಕಡೆ ಹೋಗಿ ಕಡಲಿನ ಹತ್ತಿರದ ಸಿಮೆಂಟ್ ಕಟ್ಟೆಯಮೇಲೆ ಕುಳಿತಾಗ ಅಲ್ಲಿನ ಹೊಲಸು ಪರಿಸರ ಬೇಸರತರಿಸುತ್ತಿತ್ತು. ಈಗ ಸ್ವಲ್ಪ ಉತ್ತಮ…
ಥಾಮಸ್ ಅಲ್ವಾ ಎಡಿಸನ್ ಹೆಸರು ಯಾರಿಗೆ ಗೊತ್ತಿಲ್ಲ? ವೈಜ್ಞಾನಿಕ ಸಂಶೋದನೆಗಳಲ್ಲಿ ಮಹಾನ್ ಎತ್ತರದ ಸರಳ ಜೀವಿ. ಇವರು ಹೇಳುತ್ತಿದ್ದ ಮಾತೆಂದರೆ " ಬದುಕಿನಲ್ಲಿ ತೊಂದರೆ ಎಲ್ಲರಿಗೂ ಬರುತ್ತದೆ, ಆದರೆ ಅದನ್ನು ಎದುರಿಸಿ…
ಯಾಕೋ ಹೊಟ್ಟೆ ತೊಳೆಸಿದಂತಾಗಿ ಬಸ್ಸಿನ ಕಿಟಕಿಯನ್ನು ತೆರೆದೆ. ಒಮ್ಮೆಲೇ ಒಳ ನುಗ್ಗಿದ ಗಾಳಿಗೆ ಮೈ ಮನ ಇದ್ದಕ್ಕಿದ್ದಂತೆ ಪುಳಕಗೊಂಡಿತು. ಯಾವಾಗಲೂ ತುಂಬಿಕೊಳ್ಳುವ ಈ ಬಸ್ಸಿನಲ್ಲಿ ನನ್ನೂರಿನಿಂದ ದೂರದ ಪಟ್ಟಣಕ್ಕೆ ನೆಂಟರಿಷ್ಟರ ಮನೆಗೆ ತೆರಳುವಾಗ ಈ…
ಎದೆಗೆ ಎದೆಯು ಒಲಿದು ಬೆಸೆದ
ನನ್ನ ಇವನ ಪ್ರೇಮ
ಉರಿವ ಧೂಪದಿಂದ ಬಂದ
ಘಮ್ಮೆನ್ನುವ ಧೂಮ!
ಮಾತಿಗಿಂತ ಮುತ್ತು ಹಿರಿದು
ಎಂಬುವುದು ನಮ್ಮ ನಿಯಮ!
ತುಟಿಗೆ ತುಟಿಯ ಬೆರೆಸುವುದೇ
ದಿನ ನಿತ್ಯದ ನೇಮ!
ಕಳೆದ ನಿನ್ನೆ ಬರುವ ನಾಳೆ
ನಮಗಿಲ್ಲ ಅದರ …
ಮುರಳಿ ನಾದ ಮೋದನ
ಯಾವ ರಾಗದಲ್ಲಿ ನುಡಿಸಿ
ಮೋಹ ಗಯ್ಯಲಿ ಮೋಹನ
ಜಗವೆಲ್ಲವು ಸೊಗವಾಯಿತು
ಅರುಣ ಕಿರಣ ಸ್ಪರ್ಶಕೆ
ಮನ ನನ್ನದು ಶ್ರೀ ಹರಿಯೆ
ವಶವಾಯಿತು ಹರ್ಷಕೆ
ಅನುರಾಗದ ಸುರಭೋಗವು
ಸಂಜೀವನ ಸುರಿಸಿದೆ
ನವ ರಾಗದ ನವ ಜೀವನ
ನವ ಗಾನವ…
ಟೊರಾಂಟೋನಗರದ ಪಬ್ಲಿಕ್ ಲೈಬ್ರರಿ ನನಗೆ ಬಹಳ ಪ್ರಿಯವಾಯಿತು. ವಿಕಿಪಿಡಿಯ ಬರಹಗಾರನಾದ ನನಗೆ ಅಲ್ಲಿ ಬಹಳಷ್ಟು ಮಾಹಿತಿಗಳು ದೊರಕಿದವು. ಅದಲ್ಲದೆ, ಈ ಲೈಬ್ರರಿ ನಮ್ಮ ಮನೆಗೆ ಅತಿ ಹತ್ತಿರದಲ್ಲಿತ್ತು. ಮೇಲಾಗಿ ಅಲ್ಲಿನ ಲೈಬ್ರರಿ ಮುಖ್ಯಸ್ಥ ಬಹಳ…
ನನ್ನವಳು ಮತ್ತು ಅವಳ ನೆನಪು ಕೊಪ್ಪಳದಲ್ಲಿ ಸಂಸಾರ ಹೂಡಿ ಸರಿ ಸುಮಾರು ಈಗ 7/8 ವರ್ಷಗಳೇ ಆಯಿತು.ಕಾವ್ಯಾಳೊಂದಿಗೆ ಮದುವೆಯಾದ ತಕ್ಷಣ ಕೊಪ್ಪಳದ ನಮ್ಮಣ್ಣನ ಮೇಲಿನ ಮನೆಯಲ್ಲಿ ಸಂಸಾರ ಶುರುಮಾಡಿದ್ದೆವು. ಮದುವೆಗೂ ಮೊದಲು…
ಪ್ರಕಾಶ್ ಕೈನಲ್ಲಿ 'ಮೇಪಲ್ ಎಲೆ' ! ನಾನಂತೂ ಅದೆಷ್ಟು ಮರಗಳನ್ನು ನೋಡಿ ಅವುಗಳ ಎಲೆಗಳನ್ನು ಸಂಗ್ರಹಿಸಿದೇನೋ ನನಗೇ ನೆನಪಿಲ್ಲ. ಆ ಎಲೆಗಳನ್ನು ಮನೆಗೆ ತಂದು ಅವನನು ಜೋಪಾನವಾಗಿ ನನ್ನ ದೊಡ್ಡ ಪುಸ್ತಕವೊಮ್ದರಲ್ಲಿ ಇಟ್ಟಿದ್ದೆ. ಆದರೆ ಬರುವಾಗ…