ಚುನಾವಣಾ ರಾಜ್ಯಗಳ ದಸರಾ ಹಬ್ಬದಲ್ಲಿ, ರಾಜಕರಣಿಗಳು ಸಕ್ರಿಯವಾಗಿ ಭಾಗ ವಹಿಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಚುನಾವಣಾ ರಾಜಕೀಯದಲ್ಲಿ ಧರ್ಮದ ಬಳಕೆಯನ್ನು ತಡೆಯುವುದು ಉದ್ದೇಶವಂತೆ. ಧರ್ಮ ಎನ್ನುವುದ ಉದ್ದೇಶ, ಪಾರಮ್ಯ ಏನೇ ಇರಲಿ, ನಮ್ಮ…
ಈಗೀಗ ಅವನ ಕಣ್ಣಾಲಿಗಳ ಆಳಕ್ಕೆ
ಇಳಿಯಲಾಗುತ್ತಲೇ ಇಲ್ಲ...
ಒಮ್ಮೊಮ್ಮೆ ಅವ ನನ್ನ ತಡೆದರೇ,
ಕೆಲವೊಮ್ಮೆ ನನ್ನ ನಾನೆ ಎಳೆದುಕೊಳ್ಳುತ್ತೇನೆ....
ಅವನು ಆಡಿದ ಮಾತುಗಳಿಗೆ
ನಾ ಉತ್ತರಿಸುವ ಮೊದಲೇ,
ಅವನೆಲ್ಲೋ ದೂರ ತೇಲಿಹೋಗಿಬಿಟ್ಟಿರುತ್ತಾನೆ....…
‘ದೇವಕಣ’ವನ್ನು ಕಂಡು ಹಿಡಿದಿದ್ದೇವೆ ಎಂಬ ವಿಚಾರವೊಂದು ಹರಡಿಕೊಂಡಾಗ ವಿಜ್ಞಾನ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೆರಡರಲ್ಲಿಯೂ ಸಂತಸ ವ್ಯಕ್ತವಾಯಿತು. ಈ ಪ್ರಪಂಚದ ಪ್ರತಿ ಕಣದಲ್ಲೂ ದೇವರಿದ್ದಾನೆ ಎಂದು ನಂಬಿಕೊಂಡಿದ್ದ ಧರ್ಮಗಳು ಮತ್ತು ಆ ಮೂಲ…
ಇದೇ ಮುಂಬೈನ ವಿಖ್ಯಾತ 'ನೆಹರು ಸೈನ್ಸ್ ಸೆಂಟರ್' . ಇದು ಹೊರಗೆ ಕಾಣಿಸುವ ದೃಶ್ಯ ! ಒಳಗಡೆ ಕಾಣಿಸುವ ವಿಶಾಲವಾದ ಕಟ್ಟಡದಲ್ಲಿ ವಸ್ತುಪ್ರದರ್ಶನಗಳು ವರ್ಷವಿಡಿ ನಡೆಯುತ್ತಲೇ ಇರುತ್ತವೆ. ಮೊನ್ನೆ ನಮ್ಮ ಬಾಲಿವುಡ್ ದಿಗ್ಗಜನಟ 'ಶ್ರೀ. ಅಮಿತಾಬ್…
ಲೋಕಸಭೆ-ಪಾರ್ಲಿಮೆಂಟ್ ! ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪಭುತ್ವದ ಶಕ್ತಿ ಕೇಂದ್ರ. ಅಲ್ಲಿರುವರು ಯಾರು ? ಅರವತ್ತಕ್ಕಿಂತ ಹೆಚ್ಚು ವರುಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ , ಅನುಭವ ಗಳಿಸಿರುವ ದೇಶದ ರಾಜಕೀಯ ನಾಯಕರು, ಮುತ್ಸದಿಗಳು.…
ಸತ್ಯಂ ಶಿವಂ ಸುಂದರಂ - ಆನಂದಮಯ ಈ ಜಗ ಹೃದಯಮಾನವ ಜೀವಸಂಕುಲಗಳಲ್ಲಿಯೇ ಅತ್ಯಂತ ಹಿರಿಯ ಸ್ಥಾನಪಡೆದ ಜೀವಿ. ಅವನ ಅಪ್ರತಿಮ ಬುದ್ಧಿವಿಕಾಸ, ಆ ವಿಕಾಸ ಪಥದಲ್ಲಿ ದೊರೆತ ಅತ್ಯದ್ಭುತ ಜ್ಞಾನಸಂಪತ್ತು, ಈ ಜ್ಞಾನವನ್ನು ವಿನಿಯೋಗಿಸಿ ಪಡೆದುಕೊಂಡ…
<p> ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು
<p>ಖಾದಿ ದರಿಸಿದವರು ಅವರಿಗಿಂತ ಮುಂದೆ ಇಹರು
<p>ಖಾಕಿ ಕಪ್ಪು ವಸ್ತ್ರದವರೆಲ್ಲ ಇವರಿಬ್ಬರ ಜೊತೆ ಸಾಗಿಹರು
<p>ಉಳಿದವರು ಮಣ್ಣು ಮಹಿಳೆ ಮದಿರೆಯ ಹಿಂದೆ…
ಆಫೀಸಿನಲ್ಲಿ ಲ್ಯಾಪ್ ಟಾಪ್ ಮೇಲೆ ತಲೆ ಇಟ್ಟು ನಿದ್ದೆ ಮಾಡುತ್ತಿದ್ದ ಪ್ರೀತಂ ಬೆನ್ನ ಮೇಲೆ ಬೆಟ್ಟವೊಂದು ಬಿದ್ದಂಥಹ ಅನುಭವವಾಗಿ...ಗಾಢ ನಿದ್ರೆಯಲ್ಲಿದ್ದ ಪ್ರೀತಂ ಗಾಭರಿಯಿಂದ...ಹೆದರಿಕೆಯಿಂದ...ಎಚ್ಚೆತ್ತು ಸುತ್ತ ನೋಡಿದಾಗ ಪಕ್ಕದ ಸೀಟಿನ ಸೀನ…
ಸನ್, ೨೦೧೨ ರ, ಅಕ್ಟೋಬರ್, ೧೫ ರ, ಬೆಳಿಗ್ಯೆ ೯-೩೦ ರಿಂದಲೇ ಆರಂಭವಾದ ದೇವತಾಪೂಜೆ ಹವನ, ಹೋಮದ ನಂತರ, 'ದೇವಕೃಪಾ ಕಟ್ಟಡದ ಹೊರವಲಯ'ದಲ್ಲಿ 'ಅಯ್ಯಪ್ಪ ಸ್ವಾಮಿಯ ಪೂಜೆ' ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. 'ಹಿಮಾಲಯ ಕಾಲೋನಿಯ ಭಕ್ತಾದಿಗಳು…
ಎಲ್ಲ ಆತ್ಮೀಯ ಸಂಪದದ ಮಿತ್ರರಿಗೆ ಸೀಮಾ ಜೋಶಿ ಮಾಡುವ ನಮಸ್ಕಾರಗಳು ಹಾಗೂ ದಸರಾ ಹಬ್ಬದ ಶುಭಾಶಯಗಳು. 'ಸಕ್ಕರೆ ಹೋಳಿಗೆ' ನಮ್ಮ ಅತ್ತೆಯಿಂದ ನಾನು ಕಲಿತ ಮೊದಲ ಪಾಕ. ದಸರಾ ಹಬ್ಬ ಶುರುವಾಗುವುದರಿಂದ ಅದನ್ನು ಮಾಡುವ ವಿಧಾನವನ್ನು ನಿಮ್ಮ ಜೊತೆ…