October 2012

  • October 16, 2012
    ಬರಹ: ಆರ್ ಕೆ ದಿವಾಕರ
    ಚುನಾವಣಾ ರಾಜ್ಯಗಳ ದಸರಾ ಹಬ್ಬದಲ್ಲಿ, ರಾಜಕರಣಿಗಳು ಸಕ್ರಿಯವಾಗಿ ಭಾಗ ವಹಿಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಚುನಾವಣಾ ರಾಜಕೀಯದಲ್ಲಿ ಧರ್ಮದ ಬಳಕೆಯನ್ನು ತಡೆಯುವುದು ಉದ್ದೇಶವಂತೆ. ಧರ್ಮ ಎನ್ನುವುದ ಉದ್ದೇಶ, ಪಾರಮ್ಯ ಏನೇ ಇರಲಿ, ನಮ್ಮ…
  • October 16, 2012
    ಬರಹ: prasannakulkarni
    ಈಗೀಗ ಅವನ ಕಣ್ಣಾಲಿಗಳ ಆಳಕ್ಕೆ ಇಳಿಯಲಾಗುತ್ತಲೇ ಇಲ್ಲ... ಒಮ್ಮೊಮ್ಮೆ ಅವ ನನ್ನ ತಡೆದರೇ, ಕೆಲವೊಮ್ಮೆ ನನ್ನ ನಾನೆ ಎಳೆದುಕೊಳ್ಳುತ್ತೇನೆ....   ಅವನು ಆಡಿದ ಮಾತುಗಳಿಗೆ ನಾ ಉತ್ತರಿಸುವ ಮೊದಲೇ, ಅವನೆಲ್ಲೋ ದೂರ ತೇಲಿಹೋಗಿಬಿಟ್ಟಿರುತ್ತಾನೆ....…
  • October 16, 2012
    ಬರಹ: jayaprakash M.G
      ಪಂಪಾ ತಟದ ಅಟವಿಯ ಕುಟೀರದಿ ಪಿಂಪಲ ಮುನಿಗಳು ಧ್ಯಾನದಳೊರಿಲು ಕೆಂಪಿಲಿ ಮರಿಯನು ಕಾಗೆಯು ಹೆದರಿಸೆ ಹಿಂಸೆಯ ಸಹಿಸದೆ ಭಯದಲಿ ಚೀರಲು ಕರುಣದಿ ಮುನಿಗಳು ಕಾಗೆಯ ಓಡಿಸಿ ಕನಿಕರ ತೋರುತ ಕರದಲಿ ಪಿಡಿಯುತ ಮಂತ್ರದ ಜಲವನು ಮಂತ್ರಿಸಿ ಪ್ರೋಕ್ಷಿಸೆ ಮೂಷಿಕ…
  • October 16, 2012
    ಬರಹ: Mohan V Kollegal
    ‘ದೇವಕಣ’ವನ್ನು ಕಂಡು ಹಿಡಿದಿದ್ದೇವೆ ಎಂಬ ವಿಚಾರವೊಂದು ಹರಡಿಕೊಂಡಾಗ ವಿಜ್ಞಾನ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೆರಡರಲ್ಲಿಯೂ ಸಂತಸ ವ್ಯಕ್ತವಾಯಿತು. ಈ ಪ್ರಪಂಚದ ಪ್ರತಿ ಕಣದಲ್ಲೂ ದೇವರಿದ್ದಾನೆ ಎಂದು ನಂಬಿಕೊಂಡಿದ್ದ ಧರ್ಮಗಳು ಮತ್ತು ಆ ಮೂಲ…
  • October 16, 2012
    ಬರಹ: venkatesh
    ಇದೇ  ಮುಂಬೈನ ವಿಖ್ಯಾತ 'ನೆಹರು ಸೈನ್ಸ್ ಸೆಂಟರ್' . ಇದು ಹೊರಗೆ ಕಾಣಿಸುವ ದೃಶ್ಯ ! ಒಳಗಡೆ ಕಾಣಿಸುವ ವಿಶಾಲವಾದ ಕಟ್ಟಡದಲ್ಲಿ ವಸ್ತುಪ್ರದರ್ಶನಗಳು ವರ್ಷವಿಡಿ ನಡೆಯುತ್ತಲೇ ಇರುತ್ತವೆ. ಮೊನ್ನೆ ನಮ್ಮ ಬಾಲಿವುಡ್ ದಿಗ್ಗಜನಟ 'ಶ್ರೀ. ಅಮಿತಾಬ್…
  • October 15, 2012
    ಬರಹ: vidyakumargv
    ಚಿತ್ರದಲ್ಲಿರೊ ಈ  ಪುಣ್ಯಾತ್ಮರುಗಳು ಯಾರು ಅಂತ ತಿಳಿತಾ?ಇಲ್ಲ ಅಲ್ವಾ?ಒಂದೆ ಮಾತಲ್ಲಿ ಹೇಳಿದ್ರೆ "They are friends " ಎಡಬದಿಯಲ್ಲಿ ಕಾಣಿಸೊದು ಕೆನ್ ತಾಮ್ಸನ್ ಬಲಕ್ಕೆ ಡೆನಿಸ್ ರಿಚಿ.'ಯಾರ್ರೀ ಇದು ರಿಚಿ-ಗಿಚಿ ಅಂತಿರಾ'? ಅಂದ್ರಾ..ಇವರುಗಳು…
  • October 15, 2012
    ಬರಹ: hvravikiran
    ಪ್ರೇಮ ನಿವೇದನೆಹೃದಯ ತೋಟದತಾರೆನಿನಗಿದೋ ಎನ್ನಭಾವಧಾರೆ.****    ****    ****    ****    ****ಕನಸುಹೃದಯಾಕಾಶದಚುಕ್ಕಿ,ದೇಹವೃಕ್ಷದಾಲಿಂಗನದಿಪುಟ್ಟ ಹಕ್ಕಿ****    ****    ****    ****    ****ಅದೃಷ್ಟಆಕೆಯ ಕಣ್ಣೋಟನನ್ನತ್ತ…
  • October 15, 2012
    ಬರಹ: lpitnal@gmail.com
                                                          ಹಣದ ಮಹಿಮೆ                                                                                                               - ಲಕ್ಷ್ಮೀಕಾಂತ ಇಟ್ನಾಳ   …
  • October 15, 2012
    ಬರಹ: partha1059
      ಲೋಕಸಭೆ-ಪಾರ್ಲಿಮೆಂಟ್ ! ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪಭುತ್ವದ ಶಕ್ತಿ ಕೇಂದ್ರ. ಅಲ್ಲಿರುವರು ಯಾರು ? ಅರವತ್ತಕ್ಕಿಂತ ಹೆಚ್ಚು ವರುಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ , ಅನುಭವ ಗಳಿಸಿರುವ ದೇಶದ ರಾಜಕೀಯ ನಾಯಕರು, ಮುತ್ಸದಿಗಳು.…
  • October 15, 2012
    ಬರಹ: shekar_bc
    ಸತ್ಯಂ ಶಿವಂ ಸುಂದರಂ - ಆನಂದಮಯ ಈ ಜಗ ಹೃದಯಮಾನವ ಜೀವಸಂಕುಲಗಳಲ್ಲಿಯೇ ಅತ್ಯಂತ ಹಿರಿಯ ಸ್ಥಾನಪಡೆದ ಜೀವಿ. ಅವನ ಅಪ್ರತಿಮ ಬುದ್ಧಿವಿಕಾಸ, ಆ ವಿಕಾಸ ಪಥದಲ್ಲಿ ದೊರೆತ ಅತ್ಯದ್ಭುತ ಜ್ಞಾನಸಂಪತ್ತು, ಈ ಜ್ಞಾನವನ್ನು ವಿನಿಯೋಗಿಸಿ ಪಡೆದುಕೊಂಡ…
  • October 15, 2012
    ಬರಹ: partha1059
      <p> ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು <p>ಖಾದಿ ದರಿಸಿದವರು   ಅವರಿಗಿಂತ ಮುಂದೆ ಇಹರು <p>ಖಾಕಿ ಕಪ್ಪು ವಸ್ತ್ರದವರೆಲ್ಲ ಇವರಿಬ್ಬರ ಜೊತೆ ಸಾಗಿಹರು <p>ಉಳಿದವರು ಮಣ್ಣು ಮಹಿಳೆ ಮದಿರೆಯ ಹಿಂದೆ…
  • October 15, 2012
    ಬರಹ: sitaram G hegde
    ಒಂದಿಷ್ಟುಭಾವನೆಗಳುಕನಸುಗಳುಆಗಾಗನನ್ನೊಳಗೆಜೊತೆ ಸೇರುತ್ತವೆ:ಕೆಲವುಹಾಡಾಗುವತವಕದಲಿಹೊರಬಂದುಸಾಲುಗಳಾಗಿಸೋತು ನಿಂತಿವೆ:ಇನ್ನುಳಿದವುಕೆಜಗದಕುಹಕಕ್ಕೆಅಂಜಿನನ್ನೊಳಗೇಗರ್ಭಪಾತವಾಗಿದೆ.......
  • October 15, 2012
    ಬರಹ: kpbolumbu
    ನೀನಿರದೆ ಕನಸುಗಳ ನಾನೆಂತು ನೇಯಲಿನೀನಿರದೆ ಬದುಕನ್ನು ನಾನೆಂತು ತೇಯಲಿನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವುನೀನಿರದೆ ಬೆಳ್ದಿಂಗಳು ಅದೆಂತು ಸುರಿವುದುನೀನಿರದೆ ಜೇನಿಲ್ಲನೀನಿರದೆ ತುಟಿಯಿಲ್ಲನೀನಿರದೆ ಮೆಲ್ದುಟಿಗಳ ಹೆಜ್ಜೇನನು ಸವಿವ…
  • October 15, 2012
    ಬರಹ: Jayanth Ramachar
    ಆಫೀಸಿನಲ್ಲಿ ಲ್ಯಾಪ್ ಟಾಪ್ ಮೇಲೆ ತಲೆ ಇಟ್ಟು ನಿದ್ದೆ ಮಾಡುತ್ತಿದ್ದ ಪ್ರೀತಂ ಬೆನ್ನ ಮೇಲೆ ಬೆಟ್ಟವೊಂದು ಬಿದ್ದಂಥಹ ಅನುಭವವಾಗಿ...ಗಾಢ ನಿದ್ರೆಯಲ್ಲಿದ್ದ ಪ್ರೀತಂ ಗಾಭರಿಯಿಂದ...ಹೆದರಿಕೆಯಿಂದ...ಎಚ್ಚೆತ್ತು ಸುತ್ತ ನೋಡಿದಾಗ ಪಕ್ಕದ ಸೀಟಿನ ಸೀನ…
  • October 15, 2012
    ಬರಹ: venkatesh
    ಸನ್, ೨೦೧೨ ರ, ಅಕ್ಟೋಬರ್, ೧೫ ರ, ಬೆಳಿಗ್ಯೆ ೯-೩೦ ರಿಂದಲೇ ಆರಂಭವಾದ ದೇವತಾಪೂಜೆ ಹವನ, ಹೋಮದ ನಂತರ, 'ದೇವಕೃಪಾ ಕಟ್ಟಡದ ಹೊರವಲಯ'ದಲ್ಲಿ 'ಅಯ್ಯಪ್ಪ ಸ್ವಾಮಿಯ ಪೂಜೆ' ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. 'ಹಿಮಾಲಯ ಕಾಲೋನಿಯ ಭಕ್ತಾದಿಗಳು…
  • October 15, 2012
    ಬರಹ: Seema.v.Joshi
    ಎಲ್ಲ ಆತ್ಮೀಯ ಸಂಪದದ ಮಿತ್ರರಿಗೆ ಸೀಮಾ ಜೋಶಿ ಮಾಡುವ ನಮಸ್ಕಾರಗಳು ಹಾಗೂ ದಸರಾ ಹಬ್ಬದ ಶುಭಾಶಯಗಳು.     'ಸಕ್ಕರೆ ಹೋಳಿಗೆ' ನಮ್ಮ ಅತ್ತೆಯಿಂದ ನಾನು ಕಲಿತ ಮೊದಲ ಪಾಕ. ದಸರಾ ಹಬ್ಬ ಶುರುವಾಗುವುದರಿಂದ ಅದನ್ನು ಮಾಡುವ ವಿಧಾನವನ್ನು ನಿಮ್ಮ ಜೊತೆ…
  • October 15, 2012
    ಬರಹ: Maalu
      ಸದಾ ಸವಿಯಬೇಕು  ಗೆಳೆಯ  ನಿನ್ನ ಕೆನ್ನೆ ಜೇನು ಆಗಬಾರದೇ ನಾನು  ನಿನ್ನ ಮೊಬೈಲ್ ಫೋನು?!  -ಮಾಲು   
  • October 15, 2012
    ಬರಹ: Maalu
      ನನ್ನ ಭರಿಸಿ  ಹಾಲನುಣಿಸಿ, ಬೆಳೆಸಿ ಕೊಟ್ಟು ರೆಕ್ಕೆ ಹಾರಲು ಬಿಟ್ಟೆ  ಆಘಾದ ಜೀವನದ ಆಕಾಶಕ್ಕೆ; ಅಲ್ಲಿ ಕಲಿತಿದ್ದು ಇಷ್ಟೇ- ಎದೆಗೆ ಬೆಚ್ಚಗಿಹ ತಾಣ ಒಂದೇ ಅಮ್ಮನ ತೋಳಿನಾ ತೆಕ್ಕೆ -ಮಾಲು   
  • October 15, 2012
    ಬರಹ: kpbolumbu
    ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನುನೀನಿರುವೀ ಲೋಕಕ್ಕೆ ಋಣಿಯಾದೆನೈನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವುನಿನ್ನ ದಯೆಯಿಂದಲಿ ಸುಖಿಯಾದೆನೈಕವಿದಿರುವ ಗಾಢತೆಯಅಲ್ಲಿರುವ ಗೂಢತೆಯನೀಗಿಸುವ ಬೆಳಕನ್ನು…