ಈ ಕೆಳಕಂಡ ಬರಹ ಅಥವಾ ಲೇಖನವು ನನ್ನ ಸ್ವಂತ ಅನುಭವ ಹಾಗು ತಿಳುವಳಿಕೆ ಮೇಲೆ ಬರೆದಿದ್ದು. ಇದು ಯಾವುದೇ ಪುಸ್ತಕ, ಬರಹ, ಲೇಖನ, ಭಾಷಣ ಅಥವಾ ಇನ್ನಿತಿರ ಮಾಹಿತಿಯನ್ನ ನಕಲು ಮಾಡಿದ್ದಲ್ಲ. ಹಾಗೆಯೇ ಯಾವುದೇ ಇತರ ಭಾಷೆಯ ಪುಸ್ತಕ, ಲೇಖನ, ಬರಹದ ಅನುವಾದ…
ನಾನು ಒನ್ನೇತ್ತ-ಬಿನ್ನೇತ್ ಎಲ್ಲ ಓದಿದ್ದು ಗೊಂಡಬಾಳಾಗ. (ಇದೇನ ಧೊಡ್ಡ ನ್ಯುಯಾರ್ಕ, ಲಂಡನ್? ಎಲ್ಯದಂತ ಕೇಳ್ತೀರಿ ಹೌದಲ್ಲೊ?) ಇದು ಕೊಪ್ಪಳ ಜಿಲ್ಲಾದಾಗ ಜಿಲ್ಲಾದೂರಿಂದ ೧೦ ಕಿ ಮೀ ದೂರದಾಗದ. ಇದು ಒಂದು ದೀಪ!(ನಾವು ಸಣ್ಣವರಿದ್ದಾಗ "ದ್ವೀಪ…
ಉಪದೇಶಗಳನು ಹೇಳುವವರೆ,ಕೇಳುವವರೆ ಎಲ್ಲ
ಅದ ಪಾಲಿಸುವವವರಿಂದು ಮರೆಯಾಗುತಿಹರಲ್ಲ
ತುಟಿಗಳಂಚಲಿ ಮಾತ್ರ ಜಪಿಸುತಲಿ ರಾಮ ನಾಮ
ಒಳಗೆ ಮನಸಲಿ ತುಂಬಿಹುದು ನೂರೆಂಟು ಕಾಮ
ದಾಸರಂದರು ಅಂದು ಸತ್ಯವಂತರಿಗಿದು ಕಾಲವಲ್ಲ
ಸೋಜಿಗವು ಸತ್ಯವಂತ …
ವಿಶ್ವದಾದ್ಯಂತ ಪಸರಿಸಿರುವ 'ಸ್ವಾಮಿನಾರಾಯಣ್ ಮಂದಿರ್' ಗಳ ವಿಶಿಷ್ಟತೆ ಅಪಾರವಾಗಿದೆ. ಅತಿ ಭವ್ಯ ಹಾಗೂ ಮನಮೋಹಕ ಕೆತ್ತನೆಕೆಲಸಗಳ ಕಣಜವಾಗಿರುವ ಹೊಸದೆಹಲಿಯ 'ಅಕ್ಷರ್ ಪುರುಷೋತ್ತಂ ಮಂದಿರ್' ಕಣ್ಣಾರೆ ಕಂಡೇ ಅದರ ಮೆರುತ್ವವನ್ನು ಕಾಣಬೇಕು !…
ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.
ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ…
ನಮ್ಮೆಲ್ಲರ ಬದುಕಿನಲ್ಲಿ ತೊಂದರೆ ತಾಪತ್ರಯಗಳು ಕಾಡಿದಾಗ, ಎಲ್ಲ ಕಷ್ಟಗಳು ನಮ್ಮೊಬ್ಬರನ್ನೇ ಕಾಡುತ್ತವೆ ಎಂದುಕೊಳ್ಳುತ್ತೇವೆ. ಬೇರೆಯರ ಕಷ್ಟಗಳು ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಎಲ್ಲರ ಕಷ್ಟಕ್ಕಿಂತ ನಮ್ಮ…
ಕೆಲವು ದಿನಗಳ ಹಿಂದೆ ಫ್ರಿಮಾಂಟ್ ನ ಕೊಯೊಟಿ ಹಿಲ್ಸ್ ಪಾರ್ಕ್ ಗೆ ಹೋದಾಗ ತೆಗೆದ ಚಿತ್ರವೊಂದು ಕಣ್ಣಿಗೆ ಬಿತ್ತು. ಹೊಸ ಚಿತ್ರಕ್ಕೆ ಹಳೆ ಧಾಟಿಯಲ್ಲಿ, ಅಂದರೆ ಭಾಮಿನಿ ಷಟ್ಪದಿಯಲ್ಲಿ ಪದ್ಯ ಬರೆದರೆ ಹೇಗಿರುತ್ತೆ ನೋಡೋಣ ಅಂತ ಒಂದು ಪ್ರಯತ್ನ - …
ಕೀಳರಿಮೆ ಪಡಬೇಡ ಹೀಗಳೆವರ ಮುಂದೆ
ಜಾರಿ ಬೀಳಲು ಬೇಡ ನಗುವವರ ಮುಂದೆ |
ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ
ಮನವು ಮೆಚ್ಚಿದೊಡೆ ಸಾಕೆಲವೊ ಮೂಢ || ..331
ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ
ಗುರುವಿರದ ಶಾಲೆ ಒಡೆಯನಿಲ್ಲದ ಮನೆ |…
ಸಾಕು ನಿನ್ನ
ಐ.ಟಿ. ಡ್ಯೂಟಿ
ತೆಗೋ ಸ್ವಲ್ಪ ಬ್ರೇಕು
ಸವಿಯುವ ಬಾ
ಗೆಳೆಯ ಈಗ
ಕಾಫಿ ಮತ್ತು ಕೇಕು
*****
ಕಡಲಿನಾಳಕೆ ಇಳಿದು
ಇವ
ಎಲ್ಲ ತಿಳಿದ
ಆದರೆ
ನನ್ನ ಮನಸಿನಾಳಕೆ
ಇಳಿಯದೆ
ಹೊರಗೆ ಉಳಿದ
*****
ಪ್ರಿಯಾ,
ನೀ ಕೊಟ್ಟ ಮುತ್ತು…