ಇನ್ನುಳಿದ ಕವನಗಳಿಗೆ ದಯವಿಟ್ಟು ಭೇಟಿ ಕೊಡಿ ಅ೦ತರಜಾಲ ತಾಣ www.nannamodalakoosu.wordpress.com ಕ್ಕೆ
ಅಪಘಾತಕ್ಕೀಡಾದ ವಿಮಾನದ ಚಾಲಕನು ನಾನು…
ಸಾಗರದಂಚಿನಿಂದಚಿಗೆ ಬಾನ ಹಕ್ಕಿಯಹಕ್ಕಿಯ ಉದರದೊಳು ೧೬೦ ಜೀವಗಳಲೋಕದ ಜನರ ಪ್ರೀತಿ, ಆಸೆ,…
ನಮ್ಮ ಪುಟ್ಟ ಊರು,
ಆಹಾ! ಅದೆಂಥ ಚೆಂದದ ಊರು!
ಹಸಿರು ಸುರಿಯುತಿಹುದು ಎಲ್ಲೆಲ್ಲು ಕಾಡು,
ಮರೆಸುವುದು ಮೈ ಮನ ಬನಸಿರಿಯ ನಾಡು!
ಎತ್ತ ನೋಡಿದರತ್ತ ಸುತ್ತೆಲ್ಲ ಕಾನು,
ಇಣುಕಿ ನೋಡಲು ರವಿ ತಿಣುಕಾಡುತಿಹನು!
ಬನಸಿರಿಯ ನಡುವಿಹುದು ನಮ್ಮ ಸುಂದರ…
ಇಲ್ಲಿ ಇರಲಾರೆ ಎನ್ನುವಾಗ ಕಾರಣ ನೂರಾರು
ದುಖಃ ದುಮ್ಮಾನಗಳು ಹಲವು
ಇಲ್ಲಿ ಇರುವೆ ಎನ್ನುವರಿಗೆ ಕಾರಣ ಬೇಕಿಲ್ಲ
ಒಂದು
ಒಂದು
ಬೊಗಸೆ ಸಂಪದದ ಮೇಲಿನ ಪ್ರೀತಿಯ ಹೊರತು
picture curtesy : asharanithequeen.blogspot.com
ಚೀನಾದಲ್ಲಿ ಬಾಲಕಾರ್ಮಿಕರ ಸಮಸ್ಯೆ:ಎಚ್ ಪಿ ಬಿಗಿನಿಲುವುಚೀನಾದಲ್ಲಿ ಒಂದು ಮಗು ಕಾನೂನು ಇದ್ದು, ಅದರ ಅನುಷ್ಠಾನವೂ ಬಿಗಿಯಾಗಿದೆ. ಹಾಗಾಗಿ ಅಲ್ಲಿ ಎಳೆಯರ ಸಂಖ್ಯೆ ಕುಸಿದಿದೆ. ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನರೇಂದ್ರಮೋದಿ ಇತ್ತೀಚೆಗೆ…
ಸಖೀ,ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ…
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಗಳಗನಾಥರ ಪುಸ್ತಕಗಳಿಗೆ ಕೊಂಡಿಗಳು .
ಇವೇ ಕೊಂಡಿಗಳನ್ನು http://kn.wikipedia.org/wiki/ಗಳಗನಾಥ ಇಲ್ಲಿಯೂ ಸೇರಿಸಿದ್ದೇನೆ. ಮುಂದೆಂದೋ ಈ ಪುಸ್ತಕಗಳನ್ನು ಓದಬೇಕೆಸಿದರೆ ಸಂಪದದ ಈ ಬರಹ ಹುಡುಕಲು…
ಸರ್ವೇ ಸಾಧಾರಣವಾಗಿ ಹಿಂದಿ ಸಿನೆಮಾಗಳನ್ನು ನೋಡುವವರು ಖಂಡಿತವಾಗಿ ಒಂದಾದರೂ ಅಕ್ಷಯ್ ಕುಮಾರ್ ಚಿತ್ರವನ್ನು ನೋಡಿರದೆ ಇರರು-ಹಾಗೆಯೇ ಅಕ್ಷಯ್ ಕುಮಾರ್ ಮೊದಲ ಅಕ್ಷನ್ ಚಿತ್ರಗಳು ನಂತರ ಹಾಸ್ಯ -ಪಾತ್ರಗಳಿಗೆ ಸೀಮಿತಗೊಂಡ ಬಗೆಗೂ ಗೊತ್ತಿರುತ್ತೆ...
ಕನ್ನಡ ಬಾವುಟವ ನಿಲ್ಲಿಸಲು ನಡೆದಿತ್ತು ಕೆಲಸ
ಗುಂಡಿ ತೋಡಿ ಬಾವುಟವ ನಿಲ್ಲಿಸಿ ಮಣ್ಣ ಮುಚ್ಚಿ ನೇರಮಾಡುತ್ತಿದ್ದ
ಜನ ಇಬ್ಬರು!
ಹೀಗೆ ಮಾಡು ಹಾಗೆ ಹಿಡಿ ನೇರ ನಿಲ್ಲಿಸು ಎಂದು ಹೇಳುತ್ತಿದ್ದವರು
ಮತ್ತಾರು ಜನ!
ನನ್ನ ನಿನ್ನ ಒಲುಮೆಗೆಂದು
ಹೂವ ಕೊಟ್ಟೆಯ!
ಸೋಕಿದೊಡನೆ ಜುಮ್ಮೆನ್ನುವ
ನಿನ್ನ ಕೈಯ್ಯನ್ನು
ನನ್ನ ಕಯ್ಯಲಿಟ್ಟೆಯ!
ನನ್ನ ನೆನಪಿನಲ್ಲಿ
ಸದಾ ಇರಲು ನೀನು
ನಿನ್ನ ನೆರಳನಿಲ್ಲಿ, ಗೆಳೆಯ
ಮರೆತು ಹೊರಟೆಯ!
-ಮಾಲು
ನೀ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಏನಂತ ಬಣ್ಣಿಸಲಿ ಗೆಳತಿ. ನಿನ್ನ ಮೇಲೆ ನಾನಿಟ್ಟಿರುವ ಪ್ರೀತಿಗಿಂತ ಹೆಚ್ಚು ಆಭಿಮಾನ ಪಡಬೇಕಾಗಿದೆ. ನಿನ್ನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಹಾಗಂತ ಬರೀ ಸೌಂದರ್ಯವಷ್ಟೇ ನಿನ್ನಲಿದಿದ್ದರೆ ಈ ಪತ್ರ ಬರೆಯುವ…
ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು: 'ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರನ್ನ ಕಂಡರೆ ಮೈ ಉರಿಯುತ್ತೆ'. ಪೇಪರ್…
ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಲ್ಲಿಯೂ ಎಲ್ಲಾ ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಬೆಳೆಸುವ ರೀತಿ ಮಾತ್ರ ಬೇರೆ ಬೇರೆಯಾಗಿರುತ್ತ. ನೀರೆರೆಯುತ್ತಾ ಹೋದಂತೆ ಒಂದು ಸುಂದರವಾದ ಗಿಡವನ್ನು ಮರವಾದಂತೆ, ಪ್ರತಿಭೆ ಕೂಡ…
ಸಾಹಿತ್ಯ, ಕಲೆ, ಅಭಿರುಚಿ, ಹವ್ಯಾಸಗಳು ಇವು ಸಾಂಸ್ಕೖತಿಕ ವಲಯದ ಪ್ರತಿಬಿಂಬಗಳಾಗಿವೆ. ಹಲವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮವಾಗಿ ಬೆಳೆಯುತ್ತಿರುವ ಉತ್ತಮ ಆಸಕ್ತಿಗಳಿಗೆ ಕಡಿವಾಣ ಹಾಕುವ ಹಕ್ಕು ಯಾರಿಗೂ ಇರುವುದಿಲ್ಲ. ಆದರೆ ಸಾಹಿತ್ಯ ಎಂಬ…
ಬಂಗಾರಪ್ಪೀ..,
ನಾವು ಇದುವರೆಗೆ ವ್ಯಾಲಂಟೈನ್ಸ್ ಡೇ ಅಂತೆಲ್ಲ ಸಲೆಬ್ರೇಶನ್ನೇ ಮಾಡಿದವರಲ್ಲ. ವ್ಯಾಲೆಂಟೈನ್ಸ್ ಡೇಯ ಕಾನ್ಸೆಪ್ಟೇ ಬೇರೆ ಇಂದು ನಡೆಯುತ್ತಿರುವುದೇ ಬೇರೆ, ಇಂದಿನ ವಾಣಿಜ್ಯ ಯುಗದ ಹಲವು ಹುಚ್ಚುಗಳಲ್ಲಿ ಇದೊಂದು ಅಂತ ಟೀಕಿಸಿದವರೆ,…
"ಸಖೀ,ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡುಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು"
"ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆದಿನವೂ…
ಮುಂಜಾನೆ ಆರು ಗಂಟೆಯ ಸಮಯ...ರಾತ್ರಿ ಬಿದ್ದಿದ್ದ ಮಳೆಯಿಂದ ರಸ್ತೆಗಳೆಲ್ಲ ಒದ್ದೆ ಆಗಿತ್ತು. ಸುತ್ತಲಿನ ಹವೆ ಅದ್ಭುತವಾಗಿತ್ತು. ತಣ್ಣನೆಯ ಗಾಳಿ...ಚಿಟಪಟ ಬೀಳುತ್ತಿದ್ದ ಮಳೆಹನಿ.. ಸುತ್ತಲೂ ಆವರಿಸಿದ್ದ ಮಂಜನ್ನು ಭೇದಿಸಿಕೊಂಡು ಸೃಜನ್ ನ ಕಾರು…
ಮಹನೀಯರೆ,
ಗಣಿತ /ಖಗೋಲ ಶಾಸ್ತ್ರಜ್ಞ ಶ್ರೀ ಭಾಸ್ಕರಾಚಾರ್ಯರ ಕುರಿತು ನೀವು ಸಾಕಷ್ಟು ಮಾಹಿತಿ ಹೊಂದಿರುವಿರಿ ಎಂದು ತಿಳಿದಿದ್ದೇನೆ. ಆದರೆ ವಿಷಯ ಅದಲ್ಲ. ನನ್ನ ಇತ್ತೀಚಿನ ನಂಬಿಕೆ ಎಂದರೆ ಈ ಗಣಿತ /ಜ್ಯೋತಿಷ್ಯ ಶಾಸ್ತ್ರಜ್ಞ ನನ್ನ ಹುಟ್ಟೂರಾದ…