ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ…
ಬರಾಕ್ ಒಬಾಮ, ಎರಡನೆಯ ಬಾರಿ ಪ್ರಚಂಡ ಬಹುಮತದಿಂದ ಜಯಭೇರಿ ಗಳಿಸಿ ಅಮೇರಿಕಾದ ಅಧ್ಯಕ್ಷಾರಾಗಿ, ಪ್ರಮಾಣವಚನವನ್ನು ಸ್ವೀಕರಿಸುತ್ತಿರುವಾಗ 'ರಿಚರ್ಡ್ ಬ್ಲಾಂಕೊ' ಓದಿದ ಕವಿತೆಯನ್ನು ಕನ್ನಡೀಕರಿಸಿ ಸಂಪದೀಯರಿಗೆ ಉಣಬಡಿಸುತ್ತಿದ್ದಾರೆ, ನಮ್ಮ…
ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ
೨೦೦೯ನೇ ಇಸವಿಯ ಮಧ್ಯಭಾಗದಲ್ಲಿ, ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ…
ಇತ್ತೀಚೆಗೆ ನನ್ನ ಕೈಗೆ ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ ಸಿಕ್ಕಿತು. ೫೭೦ ಪುಟಗಳ ದೊಡ್ಡ ಕಾದಂಬರಿ ಅದು.ಹಿನ್ನುಡಿಯಲ್ಲಿ ಈ ರೀತಿ ಇತ್ತು ." ಪುರುಷೋತ್ತಮ - ಭಾರತೀಯ ಭಾಷಾ ಪರಿಷತ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ…
ಬೇಸಿಗೆಯಲ್ಲಿ ಮಧ್ಯಾಹ್ನದ ಹೊತ್ತು ಯಾರಾದರೂ ಹಳ್ಳಿಗಳಲ್ಲಿನ ಮನೆಗಳಲ್ಲಿ ಊಟ ಆಯ್ತಾ..ಏನಿತ್ತು ಪದಾರ್ಥ ಎಂದು ಕೇಳಿದರೆ ನಿಮಗೆ ಹೆಚ್ಚಾಗಿ ದೊರಕುವುದು ಒಂದೇ ಉತ್ತರ "ಒಂದೆಲಗ ಚಟ್ನಿ". ಇತ್ತೀಚೆಗೆ ಇದರ ಹೆಸರು ಅಪರೂಪವಾಗಿದ್ದರೂ ಕೆಲವೊಂದು ಕಡೆ…
ಬೆಳಗಿನ ಸೂರ್ಯನ ಎಳೆಬಿಸಿಲೂ ಕೂಡ ರಂಗನಿಗೆ ಸುಡುವ ಬೆಂಕಿಯಂತೆ ಭಾಸವಾಗುತಿತ್ತು. ಅವನು ಮೇಸ್ತ್ರಿ ಹನುಮಂತಪ್ಪನ ಮನೆಯ ಕಡೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ. ಕೆಲಸ ನಿಂತು ಸರಿಯಾಗಿ ಎಲ್ಲೂ ಕೂಲಿ ಸಿಕ್ಕದೆ ಒಂದು ತಿಂಗಳಾಗಿತ್ತು. ಅದರ…
ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆ ಸಿನೆಮ..
೨೦೦೮ರಲ್ಲಿ ಹರ್ಟ್ ಲಾಕರ್ ಚಿತ್ರವನ್ನು ನಿರ್ದೇಶಿಸಿ ಆಸ್ಕರ್ನಲ್ಲಿ ತನ್ನ ಮಾಜಿ ಪತಿ ಹೆಸರಾಂತ ನಿರ್ದೇಶಕ ಜೇಮ್ಸ್ ಕ್ಯಾಮೆರೂನ್ (ಟೈಟಾನಿಕ್-ಟರ್ಮಿನೇಟರ್-ಅವತಾರ್ ಚಿತ್ರಗಳು )ನ ಅಪಾರ ಹಣ…
ಒಮ್ಮೆ ಒಬ್ಬ ರಾಜನಿಗೆ ತುಂಬಾ ಹಸಿದಿರುವ ವ್ಯಕ್ತಿಗಳನ್ನು ನೋಡಬೇಕೆಂಬ ವಿಚಿತ್ರ ಬಯಕೆ ಉಂಟಾಯಿತು. ಸರಿ, ಅದರಂತೆ ರಾಜ್ಯದೆಲ್ಲೆಡೆ ಡಂಗುರ ಹಾಕಿಸಿದಾಗ ಅವನ ಅಪೇಕ್ಷೆಗೆ ಸರಿಹೋಗುವಂಥಹ ಇಬ್ಬರು ವ್ಯಕ್ತಿಗಳನ್ನು ರಾಜಭಟರು ಕರೆದುಕೊಂಡು ಬಂದರು;…
ಎಂದಿನಂತೆ ಶುಕ್ರವಾರವೂ ರಷ್ಯಾದ ಉರುಲ್ ಪ್ರಾಂತ್ಯದ ಜನ ಮುಂಜಾನೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಚೇರಿಗೆ ಹೊರಟವರು ಹಲವರಾದರೆ, ಮಕ್ಕಳೆಲ್ಲಾ ಶಾಲೆಗೆ ಹೋಗುತ್ತಿದ್ದರು. ಚುಮುಚುಮು ಚಳಿಯ ನಡುವಣ ಮಂಜಿನ ವಾತಾವರಣ…
ಚುಮು ಚುಮು ಚಳಿಯು ಮರೆಯಾಗುವ ಸಮಯದಲ್ಲಿ, ಸರಿಸುಮಾರು ಸಂಕ್ರಾಂತಿಯ ಕಾಲದಲ್ಲಿ ನಮ್ಮೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಹದವಾದ ಮಂದಾನಿಲ ಬೀಸುತೊಡಗುತ್ತದೆ. ಮನೆ ಎದುರಿನ ಬಯಲಿನುದ್ದಕ್ಕೂ ಬೆಳೆದಿರುವ ಹಸಿರು ಪಯಿರು ಮಂದವಾಗಿ…
’ಬೆಂಗಳೂರು’ ಅಂತ ನಮ್ಮೂರಿಗೆ ಹೆಸರು ಹೇಗೆ ಬಂತಪ್ಪಾ ಅಂತ ತುಂಬಾ ಜನ ತಲೆ ಕೆಡಿಸಿಕೊಂಡಿರೋವ್ರು ನಂಗೊತ್ತು...ಬೆಂಗಳೂರು ಅಂದ್ರೆ, " ’ಬೆಂದ ಕಾಳೂರು’, ಇಲ್ಲಿ ಒಂದಾನೊಂದು ಕಾಲದಲ್ಲಿ ಬೊಂಬಾಟಾಗಿರೋ ಬಿಸಿ-ಬಿಸಿ ಬೆಂದಿರೋ ಕಾಳು ಸಿಗ್ತಿತ್ತಂತೆ,…
"ಅಭ್ಯಂಜನ" ಎಂದರೆ ಏನೆಂದು ಇಂದಿನವರಿಗೆ ತಿಳಿದಿರುವುದು ಬಹಳ ಅಪರೂಪ ಆಗಿರಲೂಬಹುದು. ನಾನೂ ಕೂಡಾ ಅಭ್ಯಂಜನ ಎಂದರೆ ಎಣ್ಣೆ ಹಚ್ಚಿ ಸೀಗೇಪುಡಿಯಲ್ಲಿ ಸ್ನಾನ ಮಾಡುವುದು ಎಂದೇ ತಿಳಿದಿದ್ದೆ. ಅದೂ ಕನ್ನಡದ ಒಂದು ಹಾಡನ್ನು ಕೇಳಿದ ನಂತರ ಗೊತ್ತಾಗಿದ್ದು…