ಸುಮಾರು ಒಂದು ತಾಸು ಡಾಕ್ಟರ್ ಬಳಿ ಮಾತನಾಡಿ ಆಚೆ ಬಂದ ಸಿಂಧು ಹಾಗೂ ಸೃಜನ್ ತಂದೆಯರ ಮುಖದಲ್ಲಿ ಕಳವಳ ಮನೆ ಮಾಡಿತ್ತು. ಅವರು ಆಚೆ ಬರುವುದನ್ನೇ ಕಾದು ಕುಳಿತಿದ್ದ ಎಲ್ಲರೂ ಅವರ ಬಳಿ ಹೋಗಿ ಅವರು ಏನು ಹೇಳುವರೋ ಎಂದು ಕಾತುರರಾಗಿ ಮುಖ ಮುಖ…
ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಸರ್ಕಾರ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು…
ಕುಣಿದಾಡಿಬಿಡು ಗೆಳೆಯ
ಹೊತ್ತಿ ಉರಿವ ಈ ಜಠರಾಗ್ನಿಯ ಸುತ್ತ
ನಮ್ಮಲ್ಲಿ ಹೀಗೇ ಎಲ್ಲವೂ ಸ್ಲೋ ಮೋಶನ್ನು
ಕೊನೆಗೆ ಡಿಹೈಡ್ರೇಶನ್ನು.
ತಳ ಕ೦ಡ ನದಿಯದ೦ಡೆಯಲಿ
ನಿ೦ತು ಕುಣಿದಾಡಿಬಿಡು ಗೆಳೆಯ
೨
ನಮ್ಮವೇ ಅಸ್ಥಿಗಳು
ದೂರದಲ್ಲಿ, ನೆಲದಾಳದಲ್ಲಿ…
ಸಂಪದದಲ್ಲಿ ತೊಂಬತ್ತರ ತೆನೆ ಅಂಕಣದಲ್ಲಿ ಹಲವು ಲೇಖನಗಳನ್ನು ಬರೆದಿದ್ದ ಶ್ರೀ ಅಡ್ಡೂರು ಶಿವಶಂಕರ್ ರಾವ್ ಅವರು ೧೯ ಫೆಬ್ರುವರಿ ೨೦೧೩ ರಂದು ವಿಧಿವಷರಾದರೆಂದು ತಿಳಿಸಲು ವಿಶಾಧಿಸುತ್ತೇವೆ. ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ…
ನಿನಗಾಗಿ ತಂದ ಕೆಂಪು ಗುಲಾಬಿ ಬಿಳಿ ಹಾಳೆಗಳ ಮಧ್ಯೆಯೇ ನೊಂದು ಅಸುನೀಗಿತು
ನಿನಗಾಗಿ ಬರೆದ ಕವಿತೆ ನಿನ್ನೊಡಲು ಸೇರದೆ ಖಾಲಿ ಶೀಷೆಯೊಂದಿಗೆ ಕಡಲು ಸೇರಿತು
ನಿನಗಾಗಿ ಹುಟ್ಟಿದ್ದೇ ಎನ್ನುವ ಈ ಹುಚ್ಚು ದೇಹ ಇಂದು ನಾಕು ಜನರ ಹೆಗಲೇರಿ ಹೊರಟಿತು…
ಮುಂದುವರಿದ ಭಾಗ...
ನನಗೂ ಅದೇ ಸರಿಯೆನಿಸಿ, ಎರಡು ಉಂಡೆಯನ್ನು ಒಟ್ತಿಗೇ ಸೇರಿಸಿ ಎಲ್ಲವುದರ ಜೊತೆ (ಸಕ್ಕರೆ, ಉಪ್ಪು, ಜೀರಿಗೆ, ಸಾರಿನ ಪುಡಿ)ಚೆನ್ನಾಗಿ ಕುಟ್ಟಿದೆವು ಇಬ್ಬರೂ ಸ್ವಲ್ಪ ಸ್ವಲ್ಪ ಹೊತ್ತು. ಈಗ "ಕುಟ್ಟುಂಡೆ" ರೆಡಿಯಾಯಿತು.…
ಬಣ್ಣ -ಬಣ್ಣದ ಚಿತ್ತಾರ ಮೂಡಿಸುವ ಹೋಳಿ ಹಬ್ಬವೆಂದರೆ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಅಚ್ಚುಮೆಚ್ಚು. ತಿಳಿಯದೆ ಯಾರಾದರೂ ಬಿಳಿ ಡ್ರೆಸ್ ಹಾಕಿಕೊಂಡು ಆ ದಿನ ಕಾಲೇಜಿಗೆ ಬಂದರಾದರೆ ಆ ಮೇಲೆ ಕೇಳೋ ಹಾಗಿಲ್ಲ. ಮೊದಲ ಟಾರ್ಗೆಟ್ ಆ ವಿದ್ಯಾರ್ಥಿಯೇ.…
ಸಖೀ,ನೀನೀ ಮುನಿಸನಿಂದು ಮರೆತು ಬಿಡುನಗುತಲೆನ್ನ ಜೊತೆಗೆ ಮುಂದಡಿಯಿಡು
ನಕ್ಕು ಬಿಡು ನಗುವುದಕ್ಕಿರಲಿ ಜೀವನಕೋಪಕ್ಕೆ ಇರಲಿ ದಿನದಿನವೂ ಮರಣ
ಈ ಬಿಗುಮಾನದಿಂದ ನಮಗೇ ಕೆಡುಕುಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು
ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ…
ಎಂದಿನಂತೆ ಮಂಕ, ಮೂಢರು ಸಂಜೆ ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಮಡ್ಡಿ ಮತ್ತು ಮುಠ್ಠಾಳರು ಮೆಟ್ಟಿಲ ಮೇಲೆ ಕುಳಿತು ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದುದನ್ನು ಕಂಡು ಇವರೂ ಸೇರಿಕೊಂಡರು. ಸರ್ಕಾರಿ ಶಾಲೆಯೊಂದರ ಶಿಕ್ಷಕನಾಗಿದ್ದ…
ಕರ್ನಾಟಕದಲ್ಲಿ ೨೦೧೨ರಲ್ಲಿ, ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೦೪. ಈ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯ ರೈತರು ಜೀವ ಕಳೆದುಕೊಂಡದ್ದು ಬೀದರ್ (೧೪ ರೈತರು) ಮತ್ತು ಹಾಸನ (೧೧ ರೈತರು) ಜಿಲ್ಲೆಗಳಲ್ಲಿ. ಇದು…
ಮಧ್ವನವಮಿ ಆಚಾರ್ಯ ಮಧ್ವರು ಶಿಷ್ಯರಿಗೆ ಕಾಣಿಸಿಕೊಂಡ ಕೊನೆಯ ದಿನ. ಉಡುಪಿ ಅನಂತೇಶ್ವರ ದೇವಾಲಯದ ಗರ್ಭಗುಡಿ ಹೊಕ್ಕವರು ಹೊರಬರಲಿಲ್ಲ. ಯಾರಿಗೂ ತೋರಿಸಿಕೊಳ್ಳದೆ ಅವರು ಅಂತಿಮವಾಗಿ ಬದರಿಕಾಶ್ರಮಕ್ಕೆ ಹೊರಟುಹೋದರೆಂದು ಇಂದಿನವರೆಗೂ ಶಿಷ್ಯರು…