February 2013

  • February 22, 2013
    ಬರಹ: Jayanth Ramachar
    ಸುಮಾರು ಒಂದು ತಾಸು ಡಾಕ್ಟರ್ ಬಳಿ ಮಾತನಾಡಿ ಆಚೆ ಬಂದ ಸಿಂಧು ಹಾಗೂ ಸೃಜನ್ ತಂದೆಯರ ಮುಖದಲ್ಲಿ ಕಳವಳ ಮನೆ ಮಾಡಿತ್ತು. ಅವರು ಆಚೆ ಬರುವುದನ್ನೇ ಕಾದು ಕುಳಿತಿದ್ದ ಎಲ್ಲರೂ ಅವರ ಬಳಿ ಹೋಗಿ ಅವರು ಏನು ಹೇಳುವರೋ ಎಂದು ಕಾತುರರಾಗಿ ಮುಖ ಮುಖ…
  • February 21, 2013
    ಬರಹ: Maalu
      ನಿನ್ನ ಪಡೆಯಲೆಂದು ನಾನು  ಉಂಡ ನೋವು ನೂರು  ಹರಕೆ ಹೊತ್ತು ಅಲ್ಲಿ  ಎಳೆದೆ ಹಲವು ತೇರು... ಅದಕೆ ಈಗ, ಗೆಳೆಯ  ಸುರಿಯುತಿಹುದು ಕಣ್ಣು ನೀರು  -ಮಾಲು 
  • February 21, 2013
    ಬರಹ: kavinagaraj
    ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಸರ್ಕಾರ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು…
  • February 21, 2013
    ಬರಹ: Harish Athreya
       ಕುಣಿದಾಡಿಬಿಡು ಗೆಳೆಯ  ಹೊತ್ತಿ ಉರಿವ ಈ ಜಠರಾಗ್ನಿಯ ಸುತ್ತ ನಮ್ಮಲ್ಲಿ  ಹೀಗೇ ಎಲ್ಲವೂ ಸ್ಲೋ ಮೋಶನ್ನು   ಕೊನೆಗೆ ಡಿಹೈಡ್ರೇಶನ್ನು.  ತಳ ಕ೦ಡ ನದಿಯದ೦ಡೆಯಲಿ ನಿ೦ತು ಕುಣಿದಾಡಿಬಿಡು ಗೆಳೆಯ ೨ ನಮ್ಮವೇ ಅಸ್ಥಿಗಳು  ದೂರದಲ್ಲಿ, ನೆಲದಾಳದಲ್ಲಿ…
  • February 20, 2013
    ಬರಹ: hvravikiran
    ಮರುಭೂಮಿಯ ಉರಿಬಿಸಿಲಲ್ಲಿಸುಡುತ್ತಿವೆ ಬೆತ್ತಲೆ ಪಾದಗಳುನೆರಳನ್ನರಸಿ ಹೊರಟಿದ್ದೇನೆಕಾಲಿನ ಬೊಬ್ಬೆಗಳನ್ನು ಲೆಕ್ಕಿಸದೆ,ಅಳಬಾರದೆಂಬ ನಿಶ್ಚಯದೊಡನೆ .ಬರಡು ನೆಲದ ಮೇಲೆ ಬಿರುಗಾಳಿಯಬ್ಬರಧೂಳಿನಬ್ಬರಕ್ಕೆ ಮುಚ್ಚಿವೆ ಎರಡೂ ಕಣ್ಣುಗಳುಗುರಿ ಅಸ್ಪಷ್ಟ,…
  • February 20, 2013
    ಬರಹ: ನಿರ್ವಹಣೆ
    ಸಂಪದದಲ್ಲಿ ತೊಂಬತ್ತರ ತೆನೆ ಅಂಕಣದಲ್ಲಿ ಹಲವು ಲೇಖನಗಳನ್ನು ಬರೆದಿದ್ದ ಶ್ರೀ ಅಡ್ಡೂರು ಶಿವಶಂಕರ್ ರಾವ್ ಅವರು ೧೯ ಫೆಬ್ರುವರಿ ೨೦೧೩ ರಂದು ವಿಧಿವಷರಾದರೆಂದು ತಿಳಿಸಲು ವಿಶಾಧಿಸುತ್ತೇವೆ. ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ…
  • February 20, 2013
    ಬರಹ: partha1059
    ಏಕೊ ಅನಿಸುತ್ತದೆ ಯಾವುದು ಹೊಸತಲ್ಲಯಾವುದು ನನ್ನದಲ್ಲ ನನ್ನ ಕಲ್ಪನೆಗಳು ಅನುಭವಗಳು ನನ್ನವಲ್ಲ ಎಂದೊ ಯಾರೊ ಕಲ್ಪಿಸಿದ್ದು ಅನುಭವಿಸಿದ್ದುನನ್ನ ಸುಖ ದುಃಖ ಅನುಭವಿಸುವ ದೇಹಭಾವ ಮನುಜ ಕುಲದ ಜೊತೆಜೊತೆಗೆ ಹರಿಯುತ್ತಿರುವ ಭಾವ ನನ್ನ ಆಲೋಚನೆಗಳು…
  • February 20, 2013
    ಬರಹ: Praveen.Kulkar…
      ನಿನಗಾಗಿ ತಂದ ಕೆಂಪು ಗುಲಾಬಿ ಬಿಳಿ ಹಾಳೆಗಳ ಮಧ್ಯೆಯೇ ನೊಂದು ಅಸುನೀಗಿತು  ನಿನಗಾಗಿ ಬರೆದ ಕವಿತೆ ನಿನ್ನೊಡಲು ಸೇರದೆ ಖಾಲಿ ಶೀಷೆಯೊಂದಿಗೆ ಕಡಲು ಸೇರಿತು ನಿನಗಾಗಿ ಹುಟ್ಟಿದ್ದೇ ಎನ್ನುವ ಈ ಹುಚ್ಚು ದೇಹ ಇಂದು ನಾಕು ಜನರ ಹೆಗಲೇರಿ ಹೊರಟಿತು…
  • February 20, 2013
    ಬರಹ: Maalu
    ಕಾದು ಕಾದು ಕಾದು ನೋಡುತ್ತಿದ್ದೆ ನಿನ್ನ...ಇತ್ತು ಗೆಳೆಯ ಅಂದು ಕಣ್ಣಲ್ಲಿ ಮಿಂಚು ನೂರು;ನೀನು ಬರುವ ದಾರಿ ಕಾಯುತಿಹೆನು ಇಂದು...ಬರಲಿಲ್ಲವೆಂದು ಇನ್ನು ಕಣ್ಣಂಚಿನಲ್ಲಿ ನೀರು -ಮಾಲು
  • February 20, 2013
    ಬರಹ: rasikathe
    ಮುಂದುವರಿದ ಭಾಗ... ನನಗೂ ಅದೇ ಸರಿಯೆನಿಸಿ, ಎರಡು ಉಂಡೆಯನ್ನು ಒಟ್ತಿಗೇ ಸೇರಿಸಿ ಎಲ್ಲವುದರ ಜೊತೆ (ಸಕ್ಕರೆ, ಉಪ್ಪು, ಜೀರಿಗೆ, ಸಾರಿನ ಪುಡಿ)ಚೆನ್ನಾಗಿ ಕುಟ್ಟಿದೆವು ಇಬ್ಬರೂ ಸ್ವಲ್ಪ ಸ್ವಲ್ಪ ಹೊತ್ತು. ಈಗ "ಕುಟ್ಟುಂಡೆ" ರೆಡಿಯಾಯಿತು.…
  • February 19, 2013
    ಬರಹ: ಮಮತಾ ಕಾಪು
    ಬಣ್ಣ -ಬಣ್ಣದ ಚಿತ್ತಾರ ಮೂಡಿಸುವ ಹೋಳಿ ಹಬ್ಬವೆಂದರೆ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಅಚ್ಚುಮೆಚ್ಚು. ತಿಳಿಯದೆ ಯಾರಾದರೂ ಬಿಳಿ ಡ್ರೆಸ್ ಹಾಕಿಕೊಂಡು ಆ ದಿನ ಕಾಲೇಜಿಗೆ ಬಂದರಾದರೆ ಆ ಮೇಲೆ ಕೇಳೋ ಹಾಗಿಲ್ಲ. ಮೊದಲ ಟಾರ್ಗೆಟ್ ಆ ವಿದ್ಯಾರ್ಥಿಯೇ.…
  • February 19, 2013
    ಬರಹ: asuhegde
    ಸಖೀ,ನೀನೀ ಮುನಿಸನಿಂದು ಮರೆತು ಬಿಡುನಗುತಲೆನ್ನ ಜೊತೆಗೆ ಮುಂದಡಿಯಿಡು ನಕ್ಕು ಬಿಡು ನಗುವುದಕ್ಕಿರಲಿ ಜೀವನಕೋಪಕ್ಕೆ ಇರಲಿ ದಿನದಿನವೂ ಮರಣ ಈ ಬಿಗುಮಾನದಿಂದ ನಮಗೇ ಕೆಡುಕುಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ…
  • February 19, 2013
    ಬರಹ: kavinagaraj
         ಎಂದಿನಂತೆ ಮಂಕ, ಮೂಢರು ಸಂಜೆ ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಮಡ್ಡಿ ಮತ್ತು ಮುಠ್ಠಾಳರು ಮೆಟ್ಟಿಲ ಮೇಲೆ ಕುಳಿತು ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದುದನ್ನು ಕಂಡು ಇವರೂ ಸೇರಿಕೊಂಡರು. ಸರ್ಕಾರಿ ಶಾಲೆಯೊಂದರ ಶಿಕ್ಷಕನಾಗಿದ್ದ…
  • February 19, 2013
    ಬರಹ: Harish Athreya
    ಅಮ್ಮ: ಹರ್ದಿರೋದನ್ನ ಹೊಲೆಯೋದು ಕಷ್ಟ ಮತ್ತೆ ಬೇಜಾರಿನ ಕೆಲ್ಸ
  • February 19, 2013
    ಬರಹ: sathishnasa
    ಮೋಸಮಾಡುತಿಹ ಜನರು ಸಮೃದ್ದಿಯಲಿಹರಿಂದು ಸಂಭ್ರಮಿಸುತಲಿಹರು ಕುಹಕಗಳನಾಡುವವರಿಂದು ಮೆರೆದಿಹರು ವಾಮ ಮಾರ್ಗದಿ ಗಳಿಸುವವರಿಂದು ಪಾಪದ ಭೀತಿ ಮರೆಯಾಗಿಹುದು ಎಲ್ಲರಲಿ ಇಂದು   ದಂತ ಫಂಕ್ತಿಯ ನಡುವೆ ಇರುವ ಜಿಹ್ವೆಯ ತೆರದಿ ಬಾಳ ಬೇಕಿಹುದಿಂದು ಸಜ್ಜನರು…
  • February 19, 2013
    ಬರಹ: addoor
    ಕರ್ನಾಟಕದಲ್ಲಿ ೨೦೧೨ರಲ್ಲಿ, ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೦೪. ಈ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯ ರೈತರು ಜೀವ ಕಳೆದುಕೊಂಡದ್ದು ಬೀದರ್ (೧೪ ರೈತರು) ಮತ್ತು ಹಾಸನ (೧೧ ರೈತರು) ಜಿಲ್ಲೆಗಳಲ್ಲಿ. ಇದು…
  • February 19, 2013
    ಬರಹ: gargi bhat
    ಹಿಂದಿರುಗಿದ್ದೀನಿ, ಎರಡು ವರ್ಷದ ಬಳಿಕ...  ಓದು ಮುಗಿಯುವ ಹಂತದಲ್ಲಿದೆ..   ಸಂಪದ ಸ್ನೇಹಿತರಿಗೆಲ್ಲ  ಬೆಳಗಿನ ಶುಭೋದಯ..:) ಏನೋ ಹೇಳಲಾರದ  ಸಂತಸ..:)     
  • February 19, 2013
    ಬರಹ: ಆರ್ ಕೆ ದಿವಾಕರ
      ಮಧ್ವನವಮಿ ಆಚಾರ್ಯ ಮಧ್ವರು ಶಿಷ್ಯರಿಗೆ ಕಾಣಿಸಿಕೊಂಡ ಕೊನೆಯ ದಿನ. ಉಡುಪಿ ಅನಂತೇಶ್ವರ ದೇವಾಲಯದ ಗರ್ಭಗುಡಿ ಹೊಕ್ಕವರು ಹೊರಬರಲಿಲ್ಲ. ಯಾರಿಗೂ ತೋರಿಸಿಕೊಳ್ಳದೆ ಅವರು ಅಂತಿಮವಾಗಿ ಬದರಿಕಾಶ್ರಮಕ್ಕೆ ಹೊರಟುಹೋದರೆಂದು ಇಂದಿನವರೆಗೂ ಶಿಷ್ಯರು…
  • February 18, 2013
    ಬರಹ: bhalle
    ಮನೋಜ ಹೆಸರಾಂತ ವೈದ್ಯ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡವನಿಗೆ ತಂದೆಯೇ ಜಗತ್ತು. ಶಾಮರಾಯರು, ತಮ್ಮ ಮಗನಿಗಾಗಿ ಜೀವನವನ್ನೇ ಮುಡುಪಾಗಿಟ್ಟಿರುವರೇನೋ ಎಂಬಷ್ಟು ಶ್ರದ್ದೆಯಿಂದ ಮಗನನ್ನು ಬೆಳೆಸಿದ್ದರು. ತಮ್ಮಾಸೆಗಳನ್ನು ಬದಿಗಿಟ್ಟು, ತಮ್ಮ…