ಕಳೆದ ಒಂದು ವರ್ಷದಿಂದ ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಬರೆಯುತ್ತಿದ್ದ "ಎಲ್ಲರಿಗಾಗಿ ವೇದ" ಲೇಖನ ಮಾಲೆಯ ಮೊದಲ ಭಾಗವನ್ನು ಸಂಪದದ ಓದುಗರಿಗಾಗಿ ಪ್ರಕಟಿಸಿರುವೆ.
“ಸಾಮಾನ್ಯನಿಂದ ಸಾಮಾನ್ಯರಿಗೆ”
ಕುಸುಮ-೧
ವಿಷಯ…
ಬ್ರಹ್ಮ...ಪರಬ್ರಹ್ಮ. ಈ ಬ್ರಹ್ಮನನ್ನ ದೇವರು ಎಂದು ಪೂಜಿಸೋದಿಲ್ಲ. ಬಹ್ಮನಿಗೆ ಪೂಜೇನೂ ಇಲ್ಲ. ಕಾರಣ, ಈತ ಈಶ್ವರನ ಶಾಪಗ್ರಸ್ತ ಬ್ರಹ್ಮ. ಈ ಬ್ರಹ್ಮ ನ ಹೆಸರಿನಲ್ಲಿ ಏನೇ ಮಾಡಿದ್ರು ಸಫಲ ಆಗೋದೇಯಿಲ್ಲ. ಈ ಹಿಂದೆ ಕನ್ನಡದಲ್ಲಿ ಬ್ರಹ್ಮ ಶೀರ್ಷಿಕೆಯ…
‘ದೊಡ್ಡಾಂವ’ - ಲಕ್ಷ್ಮೀಕಾಂತ ಇಟ್ನಾಳ
ಅವಳ ಹೆಸರು ಬರೆಯುವುವಾಗ ಕಂಪಿಸಿತು ಕೈ
ಅವಳ ಹೆಸರಿನ ಕಾಗದವನ್ನು
ಕಣ್ಣು ಮುಚ್ಚಿ ಕೆನ್ನೆಗೊತ್ತಿಕೊಳ್ಳುವಾಗ
ಮೈಯೆಲ್ಲ ಕಂಪನ, ರೋಮಾಂಚನ,
ದಮನಿ ದಮನಿಗಳಲ್ಲಿ ಸಂಚಲನ,
ತಪ್ಪಿದ ಕೈಕಾಲುಗಳ ನಿಯಂತ್ರಣ,…
ಓದುವ ಮುನ್ನ,,( http://sampada.net/blog/%E0%B2%B8%E0%B3%80%E0%B2%A4%E0%B3%86%E0%B2%AF%E2... )
ಪ್ರೀತಿಯ ಸೀತೆ,,,
ಅದೆಷ್ಟೋ ಯುಗಗಳು ಕಳೆದ ಮೇಲು ನಿನ್ನಲ್ಲಿ ನೋವು ಮಡುಗಟ್ಟಿದೆ ಎಂದರೆ,,,, ವಿಷಾದವಾಗುತ್ತದೆ ನನಗೆ,,,,…
ಮಂಜ
====
ಮಂಜನಿಗೆ ಮದುವೆ ಏರ್ಪಾಡಾಗಿತ್ತು.
ದೂರದ ಊರಿನ ಒಂದಿಷ್ಟು ಗೆಳೆಯರಿಗೂ ಆಮಂತ್ರಣ ಪತ್ರಿಕೆ , ಒಳಗೊಂದು ಪತ್ರವಿಟ್ಟು, ಸ್ಟಾಂಪ್ ಹಚ್ಚಿ , ವಿಳಾಸ ಸ್ವಷ್ಟವಾಗಿ ಬರೆದ
'ನಿಮ್ಮ ಹೆಸರು ನಮ್ಮ ಮನದಲ್ಲಿದೆ
ಪ್ರೀತಿ ಹೃದಯದಲ್ಲಿದೆ "
…