ಓ ತಾಯಿ
ಓ ತಾಯಿ ಕ್ಷಮಿಸು ನನ್ನನ್ನು ಕ್ಷಮಿಸು,
ಭೂಮಿ ನಮ್ಮೆಲ್ಲರನ್ನು ಹೊತ್ತರೂ ನೋಯಲಿಲ್ಲ,
ತಾಯಿಯು ಒಂಭತ್ತು ತಿಂಗಳು ನಮ್ಮನ್ನು ಹೊತ್ತರೂ ನೋವೆನ್ನಲಿಲ್ಲ,
ತಾಯಿ , ಭೂಮಿ ಅವರ ನೋವನ್ನು ಯಾರಿಗೂ ಹೇಳಲಿಲ್ಲ,
ನಿಮ್ಮ ನೋವು ನಮಗೆ ಕಾಣಿಸಲಿಲ್ಲ,…
ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನಾನೊಂದು ಟ್ರ್ಯಾಕಿನ ಮೇಲಿದ್ದೆ
ಎಲ್ಲರೂ ಓಡುತ್ತಿರಲು ನಾನೂ ಓಡಿದೆ
ದಾರಿಯಲ್ಲಿ ಒಬ್ಬೊಬ್ಬರೆ ಕುಸಿದು ಬಿದ್ದರು
ಹಾಗೇ ಹೊಸಬರು ಹುಟ್ಟಿಕೊಂಡರು…
ಮನದ ಬುದ್ದ ಬಂಧನದಲ್ಲಿ
==============
ಜಗದಲ್ಲಿ ಬದ್ದರೆಷ್ಟೋ ತಿಳಿಯದು
ಬುದ್ದರಂತೂ ನೂರು ನೂರು ಸಾಲು
ಕರೆಕೊಡುವ ಸಾಲು ಸಾಲು ನಾಯಕರು
ಅರ್ಥವಾದದ್ದೆಷ್ಟೋ ಜೀರ್ಣವಾದದ್ದೆಷ್ಟೋ
ಅಜೀರ್ಣವಾಗಿಯೆ ಉಳಿದ ಉಪದೇಶಗಳು!
ಅದಕ್ಕಾಗಿಯೆ
ನನ್ನ ಮನದ…
ರಾಜರತ್ನಂ ನೆನಪಿಗೆ...
______________
.
ನಾಳೆ (೦೫ ನೆ ಡಿಸೆಂಬರ) ಅಭಿಮಾನಿ ಬಳಗದಲ್ಲಿ ಪ್ರೀತಿಯಿಂದ ಗುಂಡು ಪಂಡಿತರೆಂದೆ ಕರೆಸಿಕೊಳ್ಳುವ ಕನ್ನಡದ ಹಿರಿಯ ಪ್ರಖ್ಯಾತ ಕವಿ ಜಿ.ಪಿ.ರಾಜರತ್ನಂರವರ ಜನ್ಮದಿನ. ಎಷ್ಟೋ ಸಾಮಾನ್ಯ ಜನರಿಗೆ ಅವರ ಹೆಸರು…
ಅಂದು ನಾವು ಚಿಕ್ಕವರಿದ್ದಾಗ ನಮ್ಮೂರಿನ ಮೂಡಣ ದಿಕ್ಕಿನಲ್ಲಿ ನೂರಾರು ಜಾತಿಯ ನಾಟಿ ಮಾವಿನ ಮರಗಳಿದ್ದವು. ಜನವರಿ, ಪೆಬ್ರುವರಿ ತಿಂಗಳು ಮುಗಿಯುವ ಹೊತ್ತಿಗೆ ಮರಗಳೆಲ್ಲ ಹೂ ಬಿಟ್ಟು, ಎಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಆ ಹೂವುಗಳೆಲ್ಲ ಕಾಯಾಗಿ,…
ನಾನು ಹುಟ್ಟಿದ್ದು ಇವತ್ತಿನ ಈ ಮೆಟ್ರೋ ಪಟ್ಟಣದಲ್ಲಿ.
ನನ್ನ ಮುತ್ತಾತಂದಿರೂ ಇಲ್ಲಿಯವರೆ ಆದರೆ ಅಂದು ಇದು ಗೊಂಡಾರಣ್ಯ.
ಜರಿ ತೊರೆ ಜೀವ ಜಂಗುಲ.
ತಿಂದಸ್ಟೂ ಮುಗಿಯದ ಕಾಡ ಹಣ್ಣು
ಕುಡಿದಸ್ಟು ನೀರು ಎಲ್ಲೆಲ್ಲೂ ಹಸಿರು
ಅವೆಲ್ಲ ನನಗೆ ಕತೆ ಮಾತ್ರ…
ಅಸ್ಪೃಶ್ಯತೆಯು ಭಾರತದಲ್ಲಿ ಸಾಂಕ್ರಾಮಿಕ ರೋಗವಿದ್ದಂತೆ,ಅದು ಒಂದು ಕಾಲಘಟ್ಟದಿಂದ ಮತ್ತೋಂದು ಕಾಲಘಟ್ಟಕ್ಕೆ, ಮತ್ತೋಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಶೋಷಣೆಯ ಶೈಲಿಯನ್ನೆ ಬದಲಾಯಿಸಿ ಕೊಳ್ಳುತ್ತಿದೆ. ಈ ದೇಶದಲ್ಲಿ ಅಂಬೇಡ್ಕರ್ ಪೂರ್ವ…
ಸೂಚನೆ: ಇತ್ತೀಚೆಗೆ ಗೆಳೆಯ ಸುರೇಶ ಭಟ್ಟರು, ಈ ಕೆಳಗಿನ ಸ್ಪರ್ಧೆಯ ಮಾಹಿತಿಯನ್ನು ಕಳಿಸಿದ್ದರು. ಸಂಪದದಲ್ಲಿ ಪ್ರಕಟಿಸಿದರೆ ಆಸಕ್ತಿಯುಳ್ಖ ಸಂಪದಿಗರೂ ಭಾಗವಹಿಸಬಹುದೆಂಬ ಆಶಯದಿಂದ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. ಆಸಕ್ತಿಯಿರುವವರು…
ನೆರಳು ಹೇಳಿದ ಮಾತು ಕೇಳಿ ಲಾಟೀನು ನಾಚತಾವೋ...ತನಂತಾನೇ ಬಿಗಿದ ಎರಡೂ ತೋಳು. ಜಾಮೀನು ಬೇಡುತಾವೋ. ಗಂಟೆಗೆ 60 ಕಿಮೀ. ನಾವು ಎತ್ಲಾಗೆ ಹೋಗೋದು ಸ್ವಾಮಿ. ಈ ನಾಲ್ಕು ಸಾಲು ಸಾಕು. ಬದುಕಿನ ಒಳ ಅರ್ಥ ಹೇಳೊಕೆ. ಮಾತಿನ ರೂಪದಲ್ಲಿ ಹೇಳಿದ್ರೆ,…
ಎಷ್ಟು ವಿಪರ್ಯಾಸ ನೋಡಿ ಆಡುತಲ್ಲೇ ಬೆಳೆದು ದೊಡ್ಡವರಾದ ನಾವು ಬಂದ ದಾರಿಯನ್ನೇ ಮರೆತಿದ್ದೇವೆ. ಅಷ್ಟೇ ಅಲ್ಲ ನಮ್ಮ ಬಳಿ ಈಗ ಸಮಯವೂ ಇಲ್ಲ, ನೆಮ್ಮದಿಯೂ ಇಲ್ಲ, ಬದುಕೊಂದು ಓಟವಾಗಿ ಮಾರ್ಪಟ್ಟಿದೆ. ಆದರೆ ಪ್ರತಿಯೊಬ್ಬರಲ್ಲೂ ಒಬ್ಬ ಮಗು ಅಡಗಿದ್ದಾನೆ…
ನನಗೆ ಅರ್ಥವಾಗುವದಿಲ್ಲ
ಬುದ್ದ ಗೌತಮರು ಎಂದೂ ನನಗರ್ಥವಾಗಲೆ ಇಲ್ಲ
ಗಾಂಧೀ ಜಯಪ್ರಕಾಶರ ತತ್ವಗಳು ಮೈಗೂಡಲಿಲ್ಲ
ಅಂಬೇಡ್ಕರ ಜಗಜೀವನರ ಕರೆಗಳು ನನಗೆ ಕೇಳಲಿಲ್ಲ
ಕಾರ್ಲ್ ಮಾರ್ಕ್ ಲೆನಿನ್ ಮಂಡೇಲ ಹೆಸರುಗಳೆಲ್ಲ
ಎಂದೂ ನನಗೆ ಪರಿಚಿತ ಎಂದು…