December 2013

  • December 11, 2013
    ಬರಹ: nageshamysore
    ಏನೊ ಸಾಮಾನು ತರಲು ಹೊರ ಹೊರಟವನಿಗೆ ಪೋನಿನಿಂದ ಬಂತು ಸುದ್ದಿ ಒಡೆಯರು ಕಾಲವಶರಾದರೆಂದು. ರಾಜ ಮನೆತನದ ಪರಂಪರೆಯ ಜತೆ ನಮ್ಮ ಜನತೆಗಿದ್ದ ಕೊಂಡಿಯೆಂಬ ಗೌರವದ ಜತೆಗೆ, ಮೈಸೂರಿನವರಿಗೆ ಪರಂಪರೆಯ ಒಂದು ಭಾಗವಾಗಿಹ ಈ ಮನೆತನದ ಕುರಿತು ಪೂಜ್ಯತೆ ಬೆರೆತ…
  • December 10, 2013
    ಬರಹ: raghavendraadiga1000
    ಮಡಿಕೇರಿಯಲ್ಲಿ ಬರುವ ಜನವರಿ 7 ರಿಂದ 9 2014ರ ವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜರವರು ಆಯ್ಕೆಗೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಇವರು…
  • December 10, 2013
    ಬರಹ: makara
                                                                                            ಲಲಿತಾ ಸಹಸ್ರನಾಮ ೮೪೧ - ೮೫೦ Bhāvajñā भावज्ञा (841) ೮೪೧. ಭಾವಜ್ಞಾ            ಭಾವ ಎನ್ನುವುದಕ್ಕೆ ಹಲವಾರು ಅರ್ಥಗಳಿವೆ. ಉದಾ…
  • December 10, 2013
    ಬರಹ: harohalliravindra
        ಇವತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಅಪಾಯವೆಂದರೆ ಕೋಮುವಾದ. ಗುಪ್ತಗಾಮಿನಿಯಂತೆ ಒಳಗೇ ಹರಿಯುತ್ತ, ವಿಷವನ್ನು ತುಂಬುತ್ತ, ಜನ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ನೋಡುತ್ತಿರುವ ಕೋಮುವಾದವನ್ನು…
  • December 10, 2013
    ಬರಹ: partha1059
    ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ…
  • December 10, 2013
    ಬರಹ: H A Patil
    ಕಾಲ ಗರ್ಭದಲಿ ಉಹೆಗೆ ನಿಲುಕದ ಅನೇಕ ರಹಸ್ಯಗಳಿವೆ ಅದರ ನಿಗೂಢತೆ ಅಪಾರ ಉಪ್ಪರಿಗೆ ತಿಪ್ಪೆಯಾಗುವುದು ತಿಪ್ಪೆ ಉಪ್ಪರಿಗೆಯಾಗುವುದು ಇವೆಲ್ಲ ಜಗನ್ನಿಯಾಮಕನ ಕಾಲದ ಆಟಗಳು ಕಾಲ ಬರಿ ಹಸನ್ಮುಖಿ ಮಾತ್ರವಲ್ಲ ಹಲವು ಸಲ ಕೆರಳುತ್ತದೆ ಕೂಡ ಬಡವ ಬಲ್ಲಿದ…
  • December 10, 2013
    ಬರಹ: dayanandac
    ಆಮ್ ಅದ್ಮಿ ಪಕ್ಷದ ಜಯ ಹೊಸ ರಾಜಕೀಯವನ್ನ ಆರಂಭಿಸಿದೆಯೇ? ಇದು ಸದ್ಯದ‌ ಚರ್ಚಿತ ವಿಷಯ‌ ಸದ್ಯಕ್ಕೆ ಉತ್ತರ ಇಲ್ಲ‌, ಇನ್ನೇನು ಕೆಲವೇ ತಿಂಗಳುಗಳಲ್ಲಿ ಗೋತ್ತಾಗಲಿದೆ!    ಸದ್ಯದ ಮಾಹಿತಿಯ ಪ್ರಾಕಾರ ಅದಕ್ಕು ಮತ್ತು ಇನ್ನಿತರೆ ರಾಜಕೀಯ ಪಕ್ಷಗಳೀಗೂ …
  • December 09, 2013
    ಬರಹ: partha1059
    ಶಿವನಿಗೆ ಜೋಗುಳ ಮಲಗು ಮಲಗೆಲೆ ಕಂದಾ ಜೋ! ಜೋ ! ಮಲಗು ಎನ್ನಾನಂದಾ ಜೋ! ಜೋ ! ನಿದ್ದೆಯೂರದು ಚೆಂದ ಜೋ! ಜೋ ! ಮುದ್ದು ಕಂದಾ ಮಲಗು ಜೋ! ಜೋ ! ಶುದ್ಧ ಚಿತ್ತನೆ ಮಲಗು ಜೋ! ಜೋ ! ನಿತ್ಯ ಸಿದ್ಧನೆ ಮಲಗು ಜೋ! ಜೋ ! ಉತ್ತಮರೊಳುತ್ತಮನೆ ಜೋ! ಜೋ !…
  • December 09, 2013
    ಬರಹ: nageshamysore
    ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯದಲ್ಲಂತೂ ವಯಸಿನ…
  • December 09, 2013
    ಬರಹ: makara
                                                                                                  ಲಲಿತಾ ಸಹಸ್ರನಾಮ ೮೩೩ - ೮೪೦ Pañcāśat-pīṭha-rūpiṇī पञ्चाशत्-पीठ-रूपिणी (833) ೮೩೩. ಪಂಚಾಶತ್-ಪೀಠ-ರೂಪಿಣೀ…
  • December 08, 2013
    ಬರಹ: manju.hichkad
    ಕೆಲವು ದಿನಗಳ ಹಿಂದೆ ಅಂಕೋಲಾಕ್ಕೆ ಹೋಗಿದ್ದಾಗ ದೂರದ ಸಂಭಂದಿಯೊಬ್ಬರ ಬೇಟಿ ಆಯಿತು. ಉಭಯ ಕುಶಲೋಪಹಾರಿಗಳ ನಂತರ ನಾನು ಅವರ ಮಕ್ಕಳ ಬಗ್ಗೆ ಕೇಳತೊಡಗಿದೆ. ಮಕ್ಕಳ ಬಗ್ಗೆ ಕೇಳಿದರೆ ಯಾರಿಗೆ ತಾನೆ ಸಂತೋಷವಾಗಲ್ಲ ಹೇಳಿ. ಅವರು ಕುತೂಹಲದಿಂದ ಅವರ ಮಕ್ಕಳ…
  • December 08, 2013
    ಬರಹ: harohalliravindra
        ಭಾರತದಲ್ಲಿ ಮೂಢ ನಂಬಿಕೆಯು ಸಾಮಾಜಿಕ ಸಮಸ್ಯೆಯ ಜೊತೆಗೆ ಅಲೌಕಿಕ ಕಾರಣತ್ವವನ್ನು ಸೂಚಿಸುತ್ತಿದೆ. ಕೆಲವರು ಮೂಢ ನಂಬಿಕೆಯನ್ನು ಪದ್ದತಿಗಳೆಂದು ಪರಿಗಣಿಸಿ ಕೊಂಡಿರುವುದು ದುರಾದೃಷ್ಟಕರ ಮತ್ತು ಅವೈಜ್ಞಾನಿಕವು ಕೂಡ. ಮೌಢ್ಯಾಚರಣೆಗಳು ಒಂದೇ…
  • December 08, 2013
    ಬರಹ: makara
                                                                                                   ಲಲಿತಾ ಸಹಸ್ರನಾಮ ೮೩೩ - ೮೪೦ Pañcāśat-pīṭha-rūpiṇī पञ्चाशत्-पीठ-रूपिणी (833) ೮೩೩. ಪಂಚಾಶತ್-ಪೀಠ-ರೂಪಿಣೀ…
  • December 08, 2013
    ಬರಹ: lpitnal
    ಕಾಲಚಕ್ರ ಕಣ್ಣುನೆಟ್ಟು ಎಳೆಯ ರೆಕ್ಕೆ ಬಡಿದು ಹಾರಲಾರದ ಗೂಡತುದಿಗೆ ಚುಂಚು ನೆವರಿ ಕುಳಿತ ಮರಿಯ ಜೋಡು ಕಣ್ಣುಬಿಡುತ ಕಾದ ಜೊತೆಗೆ, ಜೊತೆಯು ಹಸಿವುಗೂಡಿ ಕಡ್ಡಿ ಕಡ್ಡಿಗೂ ಕಾಯಲೇಳಿ ಹೆಣೆದ ಹಕ್ಕಿ ಗೂಡು ಕೊಕ್ಕೆ ನೇಗಿಲ ಉತ್ತಿ, ಮುಗಿಲ ಹೊಲವ…
  • December 07, 2013
    ಬರಹ: sathishnasa
    ಸಹಜ ಮೆಚ್ಚಿದುದನ್ನೆಲ್ಲ ಮನಸು  ಪಡೆಯಲಿಚ್ಚಿಸುವುದು ಅರ್ಹನಿಹೆನೆನದಕೆಂಬುದ ನೀ ಮೊದಲರಿಯಬೇಕಿಹುದು ಪಡೆಯ ಬಯಸದಿರು  ನೀ ಮೆಚ್ಚಿದುದ  ಒತ್ತಾಯದಿಂದ ಪಡೆದರೂ ನಿನದನು ನೆಮ್ಮದಿಯು  ದೊರಕದದರಿಂದ   ಸದ್ವಿಚಾರ,ಸದ್ಬಯಕೆಗಳನೇ ಹೊಂದಿರಬೇಕು ಮನವು…
  • December 07, 2013
    ಬರಹ: H A Patil
    ಗಗನಮುಖಿ ವಿಮಾನಗಳು ನಾವೆಲ್ಲ ಗಗನಮುಖಿ ವಿಮಾನಗಳು ಆದಿ ಅಂತ್ಯಗಳಿಲ್ಲದ ಅನಂತ ಆಕಾಶವನು ಅಳೆವ ದಿಮಾಕು ನಮಗೆ ಆದರೆ ನಮ್ಮೊಳಗಿನದು ಸೀಮಿತ ಇಂಧನ ಅದು ಮುಗಿಯಿತೋ ಮತ್ತೆ ವಾಸ್ತವದ ಭೂಮಿಗೆ ಮರಳಲೇ ಬೇಕು ಇಲ್ಲದಿರೆ ದುರಂತ ಕಟ್ಟಿಟ್ಟ ಬುತ್ತಿ…
  • December 07, 2013
    ಬರಹ: sunilkumara.ms
    ಬರವಣಿಗೆಯ ಮೇಲೆ ನಾಲ್ಕು ವರುಷಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು ಸದಾ ಕಾಡುತ್ತಾ ಇದ್ದದ್ದು ನಿಜ. ಆದರೆ ಈಗ ಲೇಖನ, ಪ್ರವಾಸ ಕಥನ…
  • December 07, 2013
    ಬರಹ: nageshamysore
    ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ 'ಸಾಮಾಜಿಕ ಕುಡಿತದ' ಹೆಸರಿನಲ್ಲಿ ಸಾಧಾರಣ ಬಹುತೇಕರು 'ಬೀರಬಲ್ಲ'ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. 'ಕುಡಿಯದ' ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ'ಬಲ್ಲವ'ರಾಗಿರುವುದಂತೂ ಖಚಿತ.…
  • December 06, 2013
    ಬರಹ: rjewoor
    ಬ್ರಹ್ಮಾನಂದಂ. ಟಾಲಿವುಡ್ ಕಂಡ ಗಿನ್ನಿಸ್ ದಾಖಲೆ ನಟ. 700 ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ. ಇದೇ ದಾಖಲೆಯ ನಂಬರ್ ಗಳೇ ಬ್ರಹ್ಮಾನಂದಂ ಎಂಬ ನಟನನ್ನ ಗಿನ್ನಿಸ್ ದಾಖಲೆ ಪುಸ್ತಕ್ಕೆ ಸೇರಿಸಿದ್ದು. ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣವೂ ಇದೆ. ಎಂದೂ…