ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು
ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ
ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ
ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ!
ಸಂಸ್ಕೃತ ಮೂಲ:
ಸಂಧ್ಯಾರಾಗವತೀ…
ಅಮೂಲ್ಯವಾದ ಈ ಮುತ್ತು
ಭಾರತದ ಮಡಿಲಲ್ಲಿ ಮಿಂಚಿತ್ತು
ಜಗತ್ತಿಗೇ ಆಶ್ಚರ್ಯ ಪಡಿಸಿತ್ತು
ಮೊಗ್ಗೊಂದು ಅರಳಿತು ಈ ಭೂಮಿಯಲ್ಲಿ
ಭಾರತಾಂಬೆಯ ಮಮತೆಯ ಮಡಿಲಲ್ಲಿ
ಭಾರತದ ಶಕ್ತಿಯನು ಜಗತ್ತಿಗೆ ಬಿಂಬಿಸಲು
ಬಡತನದ ಬೇಗೆಯಲಿ ಬೆಂದ ಈ ಕಂದ
ಕಷ್ಟದಲು…
ಮೌಲ್ಯ
ಅವನು ಯಾರಲ್ಲೂ ಮಾರುವುದಿಲ್ಲ ಏನೊಂದು
ಆದರೂ ಅನ್ನುವರು ಬಲು ತುಟ್ಟಿ ಸಹಿಯೆಂದು
ಅಗ್ಗವಾದುದಕ್ಕೆ ಮುಗಿಬೀಳಬೇಕಲ್ಲವೇ
ದೂರ ಓಡುವರೆಲ್ಲ.... ಅವಳು ಅಗ್ಗವೆಂದು
ಸಾವಿಲ್ಲ, ಅಮೂಲ್ಯ ಎಂದೇ ಬೊಬ್ಬೆ ಅದಕೆ
ನಿತ್ಯ ಮಾತುಗಳಲ್ಲಿ…
“ಅಮ್ಮ, ನಾಳೆ ನೀಲಿ-ಕೆಂಪು ಹಾಕಲಾ? ಅಥವಾ ಹಸಿರು-ಬಿಳಿನಾ?” , “ಎಷ್ಟು ಸಲ ಕೇಳ್ತೀಯಾ? ಈಗ ಗಂಟೆ ಹನ್ನೊಂದು ಮಲಕ್ಕೋ ಸುಮ್ಮನೆ”. ಬೆಳಗ್ಗೆ ಎದ್ದಾಗ ಕೂಡ ನಂಗಿನ್ನು ಡಿಸೈಡ್ ಮಾಡಕ್ಕೆ ಆಗಿರಲಿಲ್ಲ. ಕೊನೆಗೆ ಒಂದನ್ನು ಹಾಕಿ, ಸರಿಯಾಗದೆ ಮತ್ತೆ…
ಅದಾಗಲೇ ಮಧ್ಯರಾತ್ರಿ ಹನ್ನೆರಡಾಗಿತ್ತು, ನಿದ್ದೆ ತುಂಬಿ ತೂಕಡಿಸುತ್ತಿದ್ದ ಕಣ್ಣುಗಳಲ್ಲೇ ಖಾಲಿ ಬಿದ್ದಿದ್ದ ಹೆಬ್ಬಾವಿನಂಥ ರಸ್ತೆಯಲ್ಲಿ ಕಾರು ಓಡಿಸುತ್ತಾ ದುಬೈನಿಂದ ಶಾರ್ಜಾಗೆ ಬರುತ್ತಿದ್ದೆ. ಆ ನಿದ್ದೆಯ ಮಂಪರಿನಲ್ಲಿಯೂ ಅವಳಾಡಿದ ಮಾತುಗಳೇ…
ಅವಳ ಹೆಸರು ಜಾನಕಿ. ಅದು ಸೀತೆಯ ಇನ್ನೊಂದು ಹೆಸರು. ಕಾಕತಾಳೀಯ ಎನ್ನುವಂತೆ ಈ ಜಾನಕಿಗೂ ಗಂಡನ ಜೊತೆ ನೆಮ್ಮದಿಯ ಬಾಳು ಸಾಧ್ಯವಾಗಲಿಲ್ಲ. ಬದಲಿಗೆ ಅವಳ ದಾಂಪತ್ಯ ಜೀವನ ಕೆಲವೇ ದಿನಗಳಲ್ಲಿ ಮುಗಿದು ಹೋಗಿತ್ತು.
ಅದು ಕಲಬುರ್ಗಿ ಜಿಲ್ಲೆಯ ಹಳ್ಳಿ.…
ಜಗತ್ತಿನಲ್ಲಿ ಯಾರಿಗೆ ನಗು / ನಸುನಗು ಇಷ್ಟ ಇಲ್ಲ ಹೇಳಿ. ನಸುನಗು ಯಾರನ್ನಾದರೂ mesmerise ಮಾಡುತ್ತದೆ. ಅದರಲ್ಲೂ ಮಗುವಿನ ನಗುವಂತೂ ಎಂಥ ರಾಕ್ಷಸನನ್ನೂ ಮಂತ್ರಮುಗ್ಧನನ್ನಾಗಿಸುತ್ತದೆ. ಈ ನಗುವಿಗೆ ಬೆನ್ನೆಲುಬಾಗಿ support ಕೊಡುವುದೇ…
ನಾವು ಪಠಿಯಾದಲ್ಲಿದ್ದ ಎರಡನೇ ದಿನ ನಮ್ಮ ಮಾರ್ಗದರ್ಶಿ ಬೂನ್ " ಇ೦ದು ನಾವು Coral Island(ಹವಳದ ದ್ವೀಪ) ನೋಡಲಿದ್ದೇವೆ. ಅದರ ಜೊತೆಗೇ ನೀವು ಪ್ಯಾರಾಚ್ಯೂಟ್ ನಲ್ಲಿ ಸಮುದ್ರದ ಮೇಲೆ ಹಾರಬಹುದು ಹಾಗೂ…
ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ.ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ,ಒಬ್ಬಳು ಮಗಳು ರಾಣಿ. ಕುಟುಂಬ ಮೂಲ ಕಸಬು…
ಏನೋ ಓದುತ್ತಲೊ ಬರೆಯುತ್ತಲೊ ಅಥವಾ ಏನೂ ಮಾಡದೆ ಸುಮ್ಮನೆ ವಿಶ್ರಮಿಸುತ್ತಲೊ, ಇಲ್ಲವೆ ಯಾವುದೊ ಅಂತರಂಗದ ವಾಗ್ವಾದದಲ್ಲಿ ಪರ ವಿರೋಧಗಳ ಪಾತ್ರ ವಹಿಸುತ್ತ ಮಂಡಿಗೆ ತಿನ್ನುತ್ತಿರುವ ಹೊತ್ತೊ, ಅಥವಾ ಅದು ಬಿರು ಬಿಸಿಲಿನಲಿ ಬೆವರ ಧಾರೆಯೆರೆದು…
ಹೆಸರು; ದರ್ಶನ್. ಜನ ಕರೆಯೋದು ಚಾಲೆಂಜಿಂಗ್ ಸ್ಟಾರ್. ಸ್ಥಳ; ಮಿನರ್ವಾ ಮಿಲ್. ಚಿತ್ರಿಸುತ್ತಿದ್ದ ಸಿನಿಮಾ; ಜಗ್ಗುದಾದಾ. ಹೋಗಿದ್ದು ಬೈಟ್ ತೆಗೆದುಕೊಳ್ಳುಕೆ. ಬೈ ಚಾನ್ಸ್ ಮಾಡಿದ್ದು ಚಿಟ್-ಚಾಟ್ (ಲಘು ಸಂದರ್ಶನ). ಆದರೆ ಅಲ್ಲಿ ಆಗಿದ್ದು ಚಿಟ್…
ನಾನು ಕತೆಗಳನ್ನು ತು೦ಬ ಇಷ್ಟಪಟ್ಟು ಓದುತ್ತೇನೆ.ಇ೦ಗ್ಲೀಷ್ ಕನ್ನಡ ಹಿ೦ದಿ ಕತೆಗಳು ನನಗೆ ತು೦ಬ ಅಚ್ಚುಮೆಚ್ಚು.ನಾಟಕಗಳು,ವಿಮರ್ಶೆ,ವೈಚಾರಿಕ ಲೇಖನಗಳು ಹೀಗೆ ಎಲ್ಲ ಪ್ರಕಾರ ಸಾಹಿತ್ಯವೂ ನನಗಿಷ್ಟ.ಆದರೆ ಅದೇಕೋ ಗೊತ್ತಿಲ್ಲ,ಗದ್ಯವನ್ನುತು೦ಬ…
ಧೈತ್ಯ ನಗರದ ಅಡಿಯಲ್ಲಿ
ನೊಂದ ಭುವಿಯ ತುಂಡೊಂದು
ಆಗಸಕ್ಕೆ ದೂರು ನೀಡಿತು,
ಭುವಿಯ ನೋವನ್ನು ಕಂಡ ಆಗಸ
ಕಣ್ಣೀರು ಸುರಿಸಿತು,
ಬೆಂಗಳೂರು ಒದ್ದೆಯಾಗಿತ್ತು.
****************************************
ಆಳಕ್ಕಿಳಿದ ನೀರ ಹನಿಯೊಂದು,
ಭುವಿಯ…
ಗಣೇಶ: ಸಂದರ್ಶನ ಮುಂದುವರೆಸಬೇಕೋ, ಬೇಡವೋ ಅನ್ನುವ ಗೊಂದಲದಲ್ಲಿ ನಾನು ಕೆಲವು ದಿನಗಳು ಬರಲಿಲ್ಲ. ಆದರೂ ಮನಸ್ಸು ಕೇಳದೆ ಇಂದು ಬಂದಿರುವೆ. ನಮಗೆ ಆಧಾರವಾದ ಭೂಮಿ ದೊಡ್ಡದು ಒಪ್ಪೋಣ. ಈ ಭೂಮಿಗಿಂತಲೂ ದೊಡ್ಡದು ಯಾವುದು?
ದೇವರು: ನೆಲಕ್ಕಿಂತ ಮಿಗಿಲು…
ಒಂದು ಕಾದಂಬರಿಯ ಸುತ್ತಾ ....
ಈಗಷ್ಟೇ ಮುಗಿಸಿದ 'ಪರಿಭ್ರಮಣ' ಎಂಬ ಕಾದಂಬರಿಯ ಕುರಿತು ಈ ಬರಹ. ನಾಗೇಶ ಮೈಸೂರು ಅವರ ಈ ಕೃತಿ, ಸಂಪದ online ಪತ್ರಿಕೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂದಿದೆ.ಕೆಳಗಿನ ಲಿಂಕ್ ನಲ್ಲಿ ಈ ಸರಣಿ…
ಜನನಾರಾಭ್ಯ ಒಂದಷ್ಟು ಪ್ರಶ್ನೆಗಳು, ಕುತೂಹಲಗಳು ಉತ್ತರವಿಲ್ಲದೆ ಉಳಿದುಕೊಂಡೇ ಇರುತ್ತದೆ. ಈ ವಿಶ್ವ, ಭೂಮಿ, ಚರಾಚರ ವಸ್ತುಗಳು, ಅವುಗಳ ಬದುಕು ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ನಮಗಿನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ವಿಜ್ಞಾನ ಇಷ್ಟು…
ಒಂದು ನದಿ. ನದಿ ತೀರದಲ್ಲಿ ಕೆಲವ್ರು ಸ್ನಾನ ಮಾಡ್ತಿದ್ದಾರೆ. ಆಗ ಊರಿನ ನಾಯಕನ ಖಾಲಿಗೆ ಏನೋ ತಾಕಿದಂತೆ ಆಗುತ್ತದೆ. ಆಗ ತಿರುಗಿ ನೊಡ್ತಾನೆ ಆ ನಾಯಕ.ಅಲ್ಲಿ ಪುಟ್ಟ ಬುಟ್ಟಿಯಲ್ಲಿ ಮಗು ತೇಲಿ ಬಂದಿರುತ್ತದೆ. ಮಗುವನ್ನ ಎತ್ತಿಕೊಂಡು ನಾಯಕ ಮನೆಗೆ…