October 2015

  • October 15, 2015
    ಬರಹ: hamsanandi
    ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ! ಸಂಸ್ಕೃತ ಮೂಲ: ಸಂಧ್ಯಾರಾಗವತೀ…
  • October 14, 2015
    ಬರಹ: ravindra n angadi
    ಅಮೂಲ್ಯವಾದ ಈ ಮುತ್ತು ಭಾರತದ ಮಡಿಲಲ್ಲಿ ಮಿಂಚಿತ್ತು ಜಗತ್ತಿಗೇ ಆಶ್ಚರ್ಯ ಪಡಿಸಿತ್ತು    ಮೊಗ್ಗೊಂದು ಅರಳಿತು ಈ ಭೂಮಿಯಲ್ಲಿ ಭಾರತಾಂಬೆಯ ಮಮತೆಯ ಮಡಿಲಲ್ಲಿ ಭಾರತದ ಶಕ್ತಿಯನು ಜಗತ್ತಿಗೆ ಬಿಂಬಿಸಲು   ಬಡತನದ ಬೇಗೆಯಲಿ ಬೆಂದ ಈ ಕಂದ ಕಷ್ಟದಲು…
  • October 13, 2015
    ಬರಹ: lpitnal
      ಮೌಲ್ಯ ಅವನು ಯಾರಲ್ಲೂ ಮಾರುವುದಿಲ್ಲ ಏನೊಂದು ಆದರೂ ಅನ್ನುವರು ಬಲು ತುಟ್ಟಿ ಸಹಿಯೆಂದು   ಅಗ್ಗವಾದುದಕ್ಕೆ ಮುಗಿಬೀಳಬೇಕಲ್ಲವೇ ದೂರ ಓಡುವರೆಲ್ಲ.... ಅವಳು ಅಗ್ಗವೆಂದು   ಸಾವಿಲ್ಲ, ಅಮೂಲ್ಯ ಎಂದೇ ಬೊಬ್ಬೆ  ಅದಕೆ ನಿತ್ಯ ಮಾತುಗಳಲ್ಲಿ…
  • October 13, 2015
    ಬರಹ: Manushree Jois
    “ಅಮ್ಮ, ನಾಳೆ ನೀಲಿ-ಕೆಂಪು ಹಾಕಲಾ? ಅಥವಾ ಹಸಿರು-ಬಿಳಿನಾ?” , “ಎಷ್ಟು ಸಲ ಕೇಳ್ತೀಯಾ? ಈಗ ಗಂಟೆ ಹನ್ನೊಂದು ಮಲಕ್ಕೋ ಸುಮ್ಮನೆ”. ಬೆಳಗ್ಗೆ ಎದ್ದಾಗ ಕೂಡ ನಂಗಿನ್ನು ಡಿಸೈಡ್ ಮಾಡಕ್ಕೆ ಆಗಿರಲಿಲ್ಲ. ಕೊನೆಗೆ ಒಂದನ್ನು ಹಾಕಿ, ಸರಿಯಾಗದೆ ಮತ್ತೆ…
  • October 12, 2015
    ಬರಹ: manju787
    ಅದಾಗಲೇ ಮಧ್ಯರಾತ್ರಿ ಹನ್ನೆರಡಾಗಿತ್ತು, ನಿದ್ದೆ ತುಂಬಿ ತೂಕಡಿಸುತ್ತಿದ್ದ ಕಣ್ಣುಗಳಲ್ಲೇ ಖಾಲಿ ಬಿದ್ದಿದ್ದ ಹೆಬ್ಬಾವಿನಂಥ ರಸ್ತೆಯಲ್ಲಿ ಕಾರು ಓಡಿಸುತ್ತಾ ದುಬೈನಿಂದ ಶಾರ್ಜಾಗೆ ಬರುತ್ತಿದ್ದೆ. ಆ ನಿದ್ದೆಯ ಮಂಪರಿನಲ್ಲಿಯೂ ಅವಳಾಡಿದ ಮಾತುಗಳೇ…
  • October 11, 2015
    ಬರಹ: Anand Maralad
    ಅವಳ ಹೆಸರು ಜಾನಕಿ.  ಅದು ಸೀತೆಯ ಇನ್ನೊಂದು ಹೆಸರು. ಕಾಕತಾಳೀಯ ಎನ್ನುವಂತೆ ಈ ಜಾನಕಿಗೂ ಗಂಡನ ಜೊತೆ ನೆಮ್ಮದಿಯ ಬಾಳು ಸಾಧ್ಯವಾಗಲಿಲ್ಲ. ಬದಲಿಗೆ ಅವಳ ದಾಂಪತ್ಯ ಜೀವನ ಕೆಲವೇ ದಿನಗಳಲ್ಲಿ ಮುಗಿದು ಹೋಗಿತ್ತು. ಅದು ಕಲಬುರ್ಗಿ ಜಿಲ್ಲೆಯ ಹಳ್ಳಿ.…
  • October 11, 2015
    ಬರಹ: santhosha shastry
    ಜಗತ್ತಿನಲ್ಲಿ  ಯಾರಿಗೆ ನಗು / ನಸುನಗು ಇಷ್ಟ ಇಲ್ಲ ಹೇಳಿ. ನಸುನಗು ಯಾರನ್ನಾದರೂ  mesmerise ಮಾಡುತ್ತದೆ. ಅದರಲ್ಲೂ  ಮಗುವಿನ ನಗುವಂತೂ ಎಂಥ ರಾಕ್ಷಸನನ್ನೂ ಮಂತ್ರಮುಗ್ಧನನ್ನಾಗಿಸುತ್ತದೆ.  ಈ ನಗುವಿಗೆ  ಬೆನ್ನೆಲುಬಾಗಿ support  ಕೊಡುವುದೇ…
  • October 10, 2015
    ಬರಹ: DR.S P Padmaprasad
    ಡಾ. ಸರಜೂ ಕಾಟ್ಕರ್ ನಮ್ಮ‌ ಓರಗೆಯ‌  ಒಬ್ಬ‌ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ‌ ಓಡಾಟ‌ ಮಾಡಿದವರಾಗಿ ಅವರ‌ ಅನುಭವ‌ ವಿಶಿಷ್ಟವಾದುದು.ಅವರ‌ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ‌ ಕ0ಡಿವೆ.       ಅವರ‌ ಈ ಕಾದ0ಬರಿ 'ಜುಲೈ 22…
  • October 10, 2015
    ಬರಹ: DR.S P Padmaprasad
                                ನಾವು ಪಠಿಯಾದಲ್ಲಿದ್ದ ಎರಡನೇ ದಿನ ನಮ್ಮ ಮಾರ್ಗದರ್ಶಿ ಬೂನ್ " ಇ೦ದು ನಾವು Coral Island(ಹವಳದ ದ್ವೀಪ) ನೋಡಲಿದ್ದೇವೆ. ಅದರ ಜೊತೆಗೇ ನೀವು ಪ್ಯಾರಾಚ್ಯೂಟ್ ನಲ್ಲಿ ಸಮುದ್ರದ ಮೇಲೆ ಹಾರಬಹುದು ಹಾಗೂ…
  • October 10, 2015
    ಬರಹ: Nagaraj Bhadra
                       ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ.ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ,ಒಬ್ಬಳು ಮಗಳು ರಾಣಿ. ಕುಟುಂಬ ಮೂಲ ಕಸಬು…
  • October 09, 2015
    ಬರಹ: nageshamysore
    ಏನೋ ಓದುತ್ತಲೊ ಬರೆಯುತ್ತಲೊ ಅಥವಾ ಏನೂ ಮಾಡದೆ ಸುಮ್ಮನೆ ವಿಶ್ರಮಿಸುತ್ತಲೊ, ಇಲ್ಲವೆ ಯಾವುದೊ ಅಂತರಂಗದ ವಾಗ್ವಾದದಲ್ಲಿ ಪರ ವಿರೋಧಗಳ ಪಾತ್ರ ವಹಿಸುತ್ತ ಮಂಡಿಗೆ ತಿನ್ನುತ್ತಿರುವ ಹೊತ್ತೊ, ಅಥವಾ ಅದು ಬಿರು ಬಿಸಿಲಿನಲಿ ಬೆವರ ಧಾರೆಯೆರೆದು…
  • October 09, 2015
    ಬರಹ: Manushree Jois
    ಸಾಗರದಾಚೆಯಲೊಂದು ಸುಭಿಕ್ಷ ನಾಡು ಪರಮ ಶಿವಭಕ್ತ ರಾಜ ಕಾಯುವ ಬೀಡು ದೊರೆಗೊಬ್ಬಳು ಮುದ್ದಿನ ತಂಗಿ ಜೊತೆಗೆ ವಿಧವೆ ಅವಳ ಬಾಳೇ ಬೇಸರ ಅವಗೆ ತವರಲ್ಲೇ ಇದ್ದವಳು ಹೊರಟಳು ಹೊರಗೆ ಸುಮ್ಮನೆ ವಾಯುವಿಹಾರ ಕಾಲಹರಣಕೆಂದೆ ಸಂಜೆಯ ತಂಗಾಳಿಗೆ ಎದೆಯ…
  • October 08, 2015
    ಬರಹ: rjewoor
    ಹೆಸರು; ದರ್ಶನ್. ಜನ ಕರೆಯೋದು ಚಾಲೆಂಜಿಂಗ್ ಸ್ಟಾರ್. ಸ್ಥಳ; ಮಿನರ್ವಾ ಮಿಲ್. ಚಿತ್ರಿಸುತ್ತಿದ್ದ ಸಿನಿಮಾ;  ಜಗ್ಗುದಾದಾ. ಹೋಗಿದ್ದು ಬೈಟ್ ತೆಗೆದುಕೊಳ್ಳುಕೆ. ಬೈ ಚಾನ್ಸ್ ಮಾಡಿದ್ದು ಚಿಟ್​-ಚಾಟ್ (ಲಘು ಸಂದರ್ಶನ). ಆದರೆ ಅಲ್ಲಿ ಆಗಿದ್ದು ಚಿಟ್…
  • October 08, 2015
    ಬರಹ: gururajkodkani
    ನಾನು ಕತೆಗಳನ್ನು ತು೦ಬ ಇಷ್ಟಪಟ್ಟು ಓದುತ್ತೇನೆ.ಇ೦ಗ್ಲೀಷ್ ಕನ್ನಡ ಹಿ೦ದಿ ಕತೆಗಳು ನನಗೆ ತು೦ಬ ಅಚ್ಚುಮೆಚ್ಚು.ನಾಟಕಗಳು,ವಿಮರ್ಶೆ,ವೈಚಾರಿಕ ಲೇಖನಗಳು ಹೀಗೆ ಎಲ್ಲ ಪ್ರಕಾರ ಸಾಹಿತ್ಯವೂ ನನಗಿಷ್ಟ.ಆದರೆ ಅದೇಕೋ ಗೊತ್ತಿಲ್ಲ,ಗದ್ಯವನ್ನುತು೦ಬ…
  • October 07, 2015
    ಬರಹ: naveengkn
    ಧೈತ್ಯ ನಗರದ ಅಡಿಯಲ್ಲಿ  ನೊಂದ ಭುವಿಯ ತುಂಡೊಂದು ಆಗಸಕ್ಕೆ ದೂರು ನೀಡಿತು, ಭುವಿಯ ನೋವನ್ನು ಕಂಡ ಆಗಸ  ಕಣ್ಣೀರು ಸುರಿಸಿತು, ಬೆಂಗಳೂರು ಒದ್ದೆಯಾಗಿತ್ತು. **************************************** ಆಳಕ್ಕಿಳಿದ ನೀರ ಹನಿಯೊಂದು, ಭುವಿಯ…
  • October 06, 2015
    ಬರಹ: kavinagaraj
    ಗಣೇಶ: ಸಂದರ್ಶನ ಮುಂದುವರೆಸಬೇಕೋ, ಬೇಡವೋ ಅನ್ನುವ ಗೊಂದಲದಲ್ಲಿ ನಾನು ಕೆಲವು ದಿನಗಳು ಬರಲಿಲ್ಲ. ಆದರೂ ಮನಸ್ಸು ಕೇಳದೆ ಇಂದು ಬಂದಿರುವೆ. ನಮಗೆ ಆಧಾರವಾದ ಭೂಮಿ ದೊಡ್ಡದು ಒಪ್ಪೋಣ. ಈ ಭೂಮಿಗಿಂತಲೂ ದೊಡ್ಡದು ಯಾವುದು? ದೇವರು: ನೆಲಕ್ಕಿಂತ ಮಿಗಿಲು…
  • October 05, 2015
    ಬರಹ: niranjanamurthy
                                                                              ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಯಾವ ರಾಜಕೀಯ ಪಕ್ಷ ನಮ್ಮ ಚಿಂತನೆಗೆ…
  • October 04, 2015
    ಬರಹ: Manushree Jois
    ಒಂದು ಕಾದಂಬರಿಯ ಸುತ್ತಾ .... ಈಗಷ್ಟೇ ಮುಗಿಸಿದ 'ಪರಿಭ್ರಮಣ' ಎಂಬ ಕಾದಂಬರಿಯ ಕುರಿತು ಈ ಬರಹ. ನಾಗೇಶ ಮೈಸೂರು ಅವರ ಈ ಕೃತಿ, ಸಂಪದ online ಪತ್ರಿಕೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂದಿದೆ.ಕೆಳಗಿನ ಲಿಂಕ್ ನಲ್ಲಿ ಈ ಸರಣಿ…
  • October 04, 2015
    ಬರಹ: Manushree Jois
    ಜನನಾರಾಭ್ಯ ಒಂದಷ್ಟು ಪ್ರಶ್ನೆಗಳು, ಕುತೂಹಲಗಳು ಉತ್ತರವಿಲ್ಲದೆ ಉಳಿದುಕೊಂಡೇ ಇರುತ್ತದೆ. ಈ ವಿಶ್ವ, ಭೂಮಿ, ಚರಾಚರ ವಸ್ತುಗಳು, ಅವುಗಳ ಬದುಕು ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ನಮಗಿನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ವಿಜ್ಞಾನ ಇಷ್ಟು…
  • October 03, 2015
    ಬರಹ: rjewoor
    ಒಂದು ನದಿ. ನದಿ ತೀರದಲ್ಲಿ ಕೆಲವ್ರು ಸ್ನಾನ ಮಾಡ್ತಿದ್ದಾರೆ. ಆಗ ಊರಿನ ನಾಯಕನ ಖಾಲಿಗೆ ಏನೋ ತಾಕಿದಂತೆ ಆಗುತ್ತದೆ. ಆಗ ತಿರುಗಿ ನೊಡ್ತಾನೆ ಆ ನಾಯಕ.ಅಲ್ಲಿ ಪುಟ್ಟ ಬುಟ್ಟಿಯಲ್ಲಿ ಮಗು ತೇಲಿ ಬಂದಿರುತ್ತದೆ. ಮಗುವನ್ನ ಎತ್ತಿಕೊಂಡು ನಾಯಕ ಮನೆಗೆ…