June 2018

  • June 12, 2018
    ಬರಹ: kavinagaraj
        ಇಂದು ಬ್ರಹ್ಮಚಾರಿ ಎಂಬುದಕ್ಕೆ ಮದುವೆಯಾಗದಿರುವವರು ಎಂಬ ಅರ್ಥ ಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿ ಕಾರಣವಾಗಿದೆ. 'ನಮ್ ತಾತಾನೂ ಬ್ರಹ್ಮಚಾರಿ, ನಮ್ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ' ಎಂಬಂತಹ…
  • June 11, 2018
    ಬರಹ: kavinagaraj
    ಮನೋವಾಗಿಂದ್ರಿಯಗಳನಂಕಿಸುವುದೊಲವಿನಲಿ ದೇಹದಲಿ ನೆಲೆಸಿರುವ ಅಣುರೂಪಿ ಚೇತನ | ದನಕರುಗಳನಂಕಿಸುವ ದಂಡಗಳ ತೆರದಿ ಇಂತಪ್ಪ ಚೇತನರ ಒಡೆಯನಾರೋ ಮೂಢ ||
  • June 10, 2018
    ಬರಹ: addoor
    ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ ನಶಿಸಲೀ ನಿನ್ನೆಲ್ಲವೇನಾದೊಡೇನು? ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ ಕುಶಲವೆದೆಗಟ್ಟಿಯಿರೆ – ಮರುಳ ಮುನಿಯ ಅದೇ ಸಂದೇಶವನ್ನು ಈ ಮುಕ್ತಕದಲ್ಲಿ ಮತ್ತೆ ನೀಡಿದ್ದಾರೆ ಮಾನ್ಯ ಡಿ.ವಿ.ಜಿ. ಈ ಭೂಮಿ…
  • June 09, 2018
    ಬರಹ: kavinagaraj
    ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು ಮೀರಿದರೆ ಆಪತ್ತು ನೆಮ್ಮದಿಯು ಹಾಳು | ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು ವಿವೇಕದಿಂದನುಸರಿಸೆ ಸುಖವು ಮೂಢ ||      ಒಂದು ದೇಶದ ಸಂವಿಧಾನವೆಂದರೆ ಆ ದೇಶದ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ…
  • June 08, 2018
    ಬರಹ: kavinagaraj
    ಕಮರಿ ಹೋಗುವ ತನುವ ಕಸುವು ತಾನಾಗಿಹನು ಜೀವಜ್ಯೋತಿಯೆ ಅವನು ಅಮರ ಶಕ್ತಿಯೆ ಅವನು | ದೇಹದೊಂದಿಗೆ ಬೆಳೆದು ತನ್ನಿರುವ ತೋರುವನು ಅವನಿಲ್ಲದಿರುವಲ್ಲಿ ಬೆಳಕೆಲ್ಲಿ ಮೂಢ || 
  • June 07, 2018
    ಬರಹ: dev-account
    ಈ ಸಂಚಿಕೆಯಲ್ಲಿ:   ಕುಲಾಂತರಿ ತಳಿ: ವರವೋ ಶಾಪವೋ ? ಹಣ್ಣಾದವರು: ಪೈಲೂರು ಶ್ರೀನಿವಾಸರಾವ್   ಅಪರೂಪದ ಮತ್ಸ್ಯ ಸಂಕುಲ ಮಳ್ಳೇ ಮೀನು  ಎರಡೇ ನಿಮಿಷಗಳಲ್ಲಿ  ಹಾಗೂ ಮತ್ತಷ್ಟು...ಮೂರನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
  • June 07, 2018
    ಬರಹ: dev-account
    ಈ ಸಂಚಿಕೆಯಲ್ಲಿ: ಇದು ನಮ್ಮ ಗ್ರಾಮೀಣ ಭಾರತ! ಮುಳ್ಳೇಹಣ್ಣು ಶಿವಾನಂದ ಕಳವೆ ಅಂಕಣ ಪೂಗ ವೃಕ್ಷ ಪತನ ಪುರಾಣ ದೇಸಿ ಅನುಭವ ಭಂಡಾರ ವಿಠಲರಾಯರು ಹಾಗೂ ಮತ್ತಷ್ಟು... ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.  
  • June 07, 2018
    ಬರಹ: dev-account
    ಈ ಸಂಚಿಕೆಯಲ್ಲಿ: ಇದು ನಮ್ಮ ಗ್ರಾಮೀಣ ಭಾರತ! ಮುಳ್ಳೇಹಣ್ಣು ಅಂಕಣ ಚೇರ್ಕಾಡಿ ರಾಯರ ಸಾಧನೆ ಹಾಗೂ ಮತ್ತಷ್ಟು...ಮೊದಲನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
  • June 07, 2018
    ಬರಹ: dev-account
    ಈ ಸಂಚಿಕೆಯಲ್ಲಿ:  ಅತಿ ಸಣ್ಣ ಸಾಲ, ಬಡವರ ಬದುಕಿಗೆ ಆಧಾರ ಬಿ.ಟಿ. ಬದನೇ ಬೇಕೇ ಬೇಡವೇ ಅಕೇಸಿಯಾ ಆಗಮನ ಪರ್ವ ಹಾಗೂ ಮತ್ತಷ್ಟು...ಐದನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.    
  • June 06, 2018
    ಬರಹ: kavinagaraj
         'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಕಾರಣಗಳು ಹಲವಾರು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು!…
  • June 05, 2018
    ಬರಹ: santhosha shastry
    (ನಮ್ಮ ಮಾಧವ, ಮಾಲತಿ-ದಂಪತಿಗಳಿಬ್ಬರೂ SBI ಉದ್ಯೋಗಿಗಳು. ಸಾಲದ್ದಕ್ಕೆ ಇಬ್ಬರೂ officers.  ಹಾಗಾಗಿ ಇಬ್ಬರೂ ಮನೆ ತಲ್ಪೋದೇ  ಊಟ ಮತ್ತು ವಸತಿಗಾಗಿ! ಮದುವೆಯಾಗಿ 3 ವರ್ಷ ಆದ್ರೂ  ಮಕ್ಕಳಿಲ್ಲ.  ಅವರಲ್ಲೇನೋ ಕೊರತೆ ಇದೇಂತಲ್ಲ – just, …
  • June 03, 2018
    ಬರಹ: kavinagaraj
    ಜೀವ ತಾ ಧರಿಸಿರಲು ಮೂಳೆ ಮಾಂಸದ ತಡಿಕೆ ಬಗೆ ಬಗೆಯಲಾಡಿಹುದು ಪಂಚಭೂತದ ಗೊಂಬೆ | ಕಾಣುವವನಾಟಕೆ ಕಾಣದವ ಕಾರಣನೆ ಒಗಟಿಗುತ್ತರಿಪ ಗುರುವೆಲ್ಲಿಹನೊ ಮೂಢ || 
  • June 03, 2018
    ಬರಹ: addoor
    ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ ಭಾನು ತಣುವಾದಾನು; ಸೋಮ ಸುಟ್ಟಾನು ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು ಮೌನದಲಿ ಸಿದ್ಧನಿರು - ಮಂಕುತಿಮ್ಮ “ಏನಾದರಾಗಲಿ, ಆಗುವುದಾಗುತ್ತದೆ, ಸಿದ್ಧನಿರು ಅದಕೆ” ಎಂದು ಎಚ್ಚರಿಸುತ್ತಾರೆ ಮಾನ್ಯ ಡಿ…
  • June 01, 2018
    ಬರಹ: kavinagaraj
    ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ | ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ ನಿನ್ನ ಕಥೆಯೇನು ಹೊರತಲ್ಲ ಮೂಢ ||      'ಇದು ಹೀಗೆಯೇ ಇರುವುದಿಲ್ಲ' ಎಂಬ ಅರಿವು ನಮಗೆ ಬರುವುದೇ ಇಲ್ಲ; ಬಂದಿದ್ದರೆ…
  • June 01, 2018
    ಬರಹ: vishu7334
    IMDb:  http://www.imdb.com/title/tt0044741/?ref_=nv_sr_1     ನಮ್ಮ ಜೀವನ ಪರಿಪೂರ್ಣ ಎನ್ನಿಸುವುದು ಯಾವಾಗ? ಸಂಪತ್ತು ಗಳಿಸಿದಾಗ, ಕೀರ್ತಿ ಸಂಪಾದಿಸಿದಾಗ ಅಥವಾ ಬೇರಿನ್ನಾವುದಾದರೂ ವಸ್ತುವನ್ನು ಗಳಿಸಿದಾಗಲೋ? ಏನು ಗಳಿಸಿದರೂ ನಮಗೆ…