December 2021

  • December 03, 2021
    ಬರಹ: Ashwin Rao K P
    ವ್ಯಾಪಾರಿ ಕ್ಷೇತ್ರವೊಂದು ಧಾರ್ಮಿಕ ಕ್ಷೇತ್ರವೂ ಆಯಿತು  ಉರ್ವಾಸ್ಟೋರಿನಲ್ಲಿ ನನ್ನ ಮದುವೆಯಾಗುವವರೆಗಿನ 1970ರಿಂದ 1977ರವರೆಗಿನ ದಿನಗಳಲ್ಲಿ ನಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಹಕರಿಸಿದ ಅಂಗಡಿಗಳಲ್ಲಿ ಮುಖ್ಯವಾದುದು ದಡ್ಡಲ್‍ಕಾಡ್‍ನಿಂದ…
  • December 03, 2021
    ಬರಹ: Shreerama Diwana
    ತುಂಬಾ ಆಳವಾಗಿ ಯೋಚಿಸಿದಾಗ ಯಾರೂ ಸಂಪೂರ್ಣ ಸಸ್ಯಹಾರಿಗಳಾಗಿರಲು ಅಥವಾ ಸಂಪೂರ್ಣ ಮಾಂಸಾಹಾರಿಗಳಾಗಿರಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಷ್ಟೊಂದು ಆಳಕ್ಕೆ ಈ ಲೇಖನದಲ್ಲಿ ಹೋಗುತ್ತಿಲ್ಲ. ಕೇವಲ ದಿನನಿತ್ಯದ ಆಹಾರ ಕ್ರಮಗಳು ಮತ್ತು ಜನರ ಸಾಮಾನ್ಯ…
  • December 03, 2021
    ಬರಹ: ಬರಹಗಾರರ ಬಳಗ
    ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಲೋಪದೋಷಗಳಿದ್ದೇ ಇರುವುದು ಸಹಜ. ಯಾರೂ ಪರಿಪೂರ್ಣರಲ್ಲ. ತುಂಬಾ ಓದಿ ಜ್ಞಾನವಂತನಾದವನು ಸಹ ತಪ್ಪುಗಳನ್ನು ಮಾಡುತ್ತಾನೆ. ಮಹಾ ಪಂಡಿತರು ಎನಿಸಿಕೊಂಡವರು ಇನ್ನೊಬ್ಬರಲ್ಲಿರುವ ದೋಷವನ್ನು, ತಪ್ಪನ್ನೇ ಎತ್ತಿ…
  • December 03, 2021
    ಬರಹ: ಬರಹಗಾರರ ಬಳಗ
    ಆಳವಾದ ಸಾಗರದಡಿಗೆ ಸಿಲುಕಿದೆ ಜೀವನ ನಿಂತು ನೋಡುತ್ತಾ ನಗುತಿರುವರು ನನ್ನ ಜನ ಬಿಸಿರಕ್ತಕೆ ಕಾಯುತಿದೆ ಅಲ್ಲೊಂದು ಮನ ತುಸು ಸಮಯ ಮಾತ್ರ ಇರುವುದೆನ್ನ ಪ್ರಾಣ..   ಎದೆಯೊಳಗೆ ನಿಲ್ಲದ ದುಗುಡ - ದುಮ್ಮಾನ ತುಂಬಿದ ನೀರ ಉಕ್ಕಿಸಲು ಕಣ್ಣೀರ ಸತತ…
  • December 03, 2021
    ಬರಹ: ಬರಹಗಾರರ ಬಳಗ
    ನಿಜ ಸ್ನೇಹಿತರೆ, ಇಂದಿನ ದಿನಮಾನದ ಅತ್ತೆ ಸೊಸೆಯರ ಜಗಳಕ್ಕೆ ನ್ಯೂಟನ್ನನ ಮೂರನೇ ನಿಯಮವಾದ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ತುಂಬಾ ಉಪಯೋಗಕ್ಕೆ ಬರುತ್ತೆ ಯಾಕಂದ್ರೆ ಪ್ರಸ್ತುತ ದಿನಮಾನಗಳಲ್ಲಿ ಇಂದಿನ ಸೊಸೆಯೇ ನಾಳೆಯ ಅತ್ತೆ ಎಂಬುದನ್ನ ಮರೆತಂತೆ…
  • December 03, 2021
    ಬರಹ: ಬರಹಗಾರರ ಬಳಗ
    ಹಗುರ ಮೋಡವನ್ನೇರಿ ಮೃದು ಪಾದವಿರಿಸಿ ನಾರದರು ಸಂಚಾರವನ್ನು ಆರಂಭಿಸಿದ್ದರು. ಹಲವು ಸಾವಿರ ವರ್ಷಗಳ ನಂತರ ಸ್ವರ್ಗ ನೋಡಿ ಬೇಸರವಾಗಿ ಭೂಮಿಗೆ ಹೊರಟುಬಿಟ್ಟರು. ಚಂದ್ರನಗರಿಯಲ್ಲಿ ಹೆಜ್ಜೆಯಿರಿಸಿದರು. ಊರ ದ್ವಾರದಿಂದ ಗಮನಿಸೋಣವೆಂದು ಬಸ್…
  • December 02, 2021
    ಬರಹ: Ashwin Rao K P
    ಭಾರತೀಯ ಅಂಚೆ ಇಲಾಖೆಯು ನೂರಾರು ವರ್ಷಗಳಿಂದ ಅವಿರತವಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಹಿಂದಿನ ಕಾಲದಲ್ಲಿ ಅಂಚೆ ಪೇದೆ (ಪೋಸ್ಟ್ ಮೆನ್) ಕೇವಲ ಕಾಗದ ಹಂಚುವ ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಗ್ರಾಮಗಳಿಗೆ ಅವನೋರ್ವ…
  • December 02, 2021
    ಬರಹ: Ashwin Rao K P
    ಖ್ಯಾತ ಲೇಖಕರಾದ ಖುಶವಂತ್ ಸಿಂಗ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಅನುವಾದಕರಾದ ಡಿ.ಎನ್.ಶ್ರೀನಾಥ್ ಅವರು. ಪುಸ್ತಕದಲ್ಲಿ ಯಾವುದೇ ಮುನ್ನುಡಿಗಳಿಲ್ಲ. ಮೂಲ ಲೇಖಕರ ಹಾಗೂ ಅನುವಾದಕರ ಬಗ್ಗೆ ಕೊಂಚ ಮಾಹಿತಿಗಳಿವೆ.…
  • December 02, 2021
    ಬರಹ: addoor
    ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ೧೩ ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು. ಆ ಸ್ಫರ್ಧೆಗೆ ಸಲ್ಲಿಕೆಯಾದ ೨೨೦ ಕತೆಗಳಲ್ಲಿ ಮೊದಲ ಬಹುಮಾನ ಪಡೆದ…
  • December 02, 2021
    ಬರಹ: Shreerama Diwana
    ಮತ್ತೆ ಸುದ್ದಿಯಲ್ಲಿ ಪ್ರಾಮುಖ್ಯತೆ ಪಡೆದ ರೈತರ ಆತ್ಮಹತ್ಯೆ, ಕರ್ನಾಟಕ ದೇಶದಲ್ಲಿ ಎರಡನೆಯ ಸ್ಥಾನ ಎಂಬ ಮಾಹಿತಿ, ಅನ್ನ ತಿನ್ನುವವರ ಬೇಜವಾಬ್ದಾರಿ. ಈಗಲಾದರೂ ನಾವುಗಳು ಒಂದಷ್ಟು ಜವಾಬ್ದಾರಿ ವಹಿಸಿಕೊಳ್ಳೋಣ. ನಾವು ಸಾಮಾನ್ಯರು, ಆಡಳಿತಗಾರರಲ್ಲ,…
  • December 02, 2021
    ಬರಹ: ಬರಹಗಾರರ ಬಳಗ
    ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಮನುಷ್ಯ ಹುಟ್ಟಬಹುದು, ಕಾಲನ ಕರೆ ಬಂದಾಗ ಹೋಗಬಹುದು. ಆದರೆ ಆತ ಸಮಾಜದಲ್ಲಿ ಕೈಗೊಂಡ ಕೆಲಸಕಾರ್ಯಗಳು ಶಾಶ್ವತ. ನಾವು ಮಾಡಿದ ಕೆಲಸಗಳನ್ನು ನಾಲ್ಕು ಜನ ಮೆಚ್ಚಿದರೆ ಅದೇ ದೊಡ್ಡ ಪ್ರಶಸ್ತಿ. ಇನ್ನು ಬೇರೆ…
  • December 02, 2021
    ಬರಹ: ಬರಹಗಾರರ ಬಳಗ
    ಅಂತಿಮವಾಗಿ, ನಕ್ಷತ್ರವು ನಿರ್ದಿಷ್ಟ ನಿರ್ಣಾಯಕ ತ್ರಿಜ್ಯಕ್ಕೆ ಕುಗ್ಗಿದಾಗ, ಮೇಲ್ಮೈಯಲ್ಲಿನ ಗುರುತ್ವಾಕರ್ಷಣೆಯ ಕ್ಷೇತ್ರವು ಎಷ್ಟು ಪ್ರಬಲವಾಗಿದೆಯೆಂದರೆ ಬೆಳಕಿನ ಶಂಖಗಳು (Cones of Light) ಒಳಮುಖವಾಗಿ ಬಾಗುತ್ತದೆ ಮತ್ತು ಬೆಳಕು ಇನ್ನು…
  • December 02, 2021
    ಬರಹ: ಬರಹಗಾರರ ಬಳಗ
    ೧. ಕರಿ ಹಲಗೆ ಚಿಣ್ಣರ ಚೀಲದಲಿ ಕರಿ ಹಲಗೆ ಜೊತೆಗೆ ಇರುವುದು ಬಿಳಿ ಬಳಪ ಜ್ಞಾನದ ಅರಿವಿಗೆ ಬೆಳಕಿನ ದೀಪ ಬರೆಯುತ,ಅರಿಯುತ ಸಂಪ್ರೀತ.   ಕರಿ ಬಣ್ಣದ ಮೇಲೆ ಶ್ವೇತ ವರ್ಣವು ನೆನಪದು ತುಂಬಿದ ಮಸ್ತಕವು..... ಕನಸಿನ ಕಣ್ಣಲಿ ವರ್ಣದ ಚಿತ್ತಾರ…
  • December 02, 2021
    ಬರಹ: ಬರಹಗಾರರ ಬಳಗ
    ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ? ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತು‌ಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ? ನಮ್ಮ ದೈನಂದಿನ ಬದುಕು…
  • December 01, 2021
    ಬರಹ: Ashwin Rao K P
    ಸುವರ್ಣ ಸಂಪುಟ ಕೃತಿಯಿಂದ ನಾವು ಈ ವಾರ ಆಯ್ದ ಕವಿ ರಾಮಚಂದ್ರ ಕೊಟ್ಟಲಗಿ. ಇವರು ನವೋದಯ ಕಾಲದ ಪ್ರಮುಖ ಕವಿ ಹಾಗೂ ಕಾದಂಬರಿಕಾರರು. ರಾಮಚಂದ್ರ ಕೊಟ್ಟಲಗಿ ಇವರು ಮೇ ೧೬, ೧೯೧೮ರಂದು ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ…
  • December 01, 2021
    ಬರಹ: Shreerama Diwana
    ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ…
  • December 01, 2021
    ಬರಹ: ಬರಹಗಾರರ ಬಳಗ
    ಒಂದು ಮನೆ ಎಂದ ಮೇಲೆ ಹಿರಿಯರು, ಕಿರಿಯರು, ಪುಟ್ಟ ಮಕ್ಕಳು ಇರುತ್ತಾರೆ. ಮನೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರಿತು ವ್ಯವಹರಿಸದಿದ್ದರೆ ಮನೆ ರಣಾಂಗಣವಾಗಬಹುದು. ಒಬ್ಬೊಬ್ಬರ ಮುಖ ಒಂದೊಂದು ದಿಕ್ಕನ್ನು ನೋಡಬಹುದು. ಮನುಷ್ಯ ಮನುಷ್ಯರ ನಡುವೆ…
  • December 01, 2021
    ಬರಹ: ಬರಹಗಾರರ ಬಳಗ
    ಮಂದಗಮನೆ ಚೆಂದದಿಂದಲಿ ಬಂದಳೇ ನನ್ನ ಮನ ಮಂದಿರಕೆ ಇಂದು ಸುಂದರಾಂಗಿಯೆ ಚೆಲುವಂದದಲಿ ನಿಂದಳೇ ಎನ್ನ ತನು ಮಧುರಕೆ ಇಂದು   ಏತರದ ಕಾತರವ ಹೇಳಿಕೊಳ್ಳಲು ಸಖಿ ನಿನಗೇತರ ಭಯ ಮಾತಿರದ ಮೌನವು ಹೇಳ ಬಯಸಿದೆ ಮನ ಆತುರಕೆ ಇಂದು   ಬಾನೊಳಗಿನ ಮುತ್ತು ಜಾರಿ…
  • December 01, 2021
    ಬರಹ: ಬರಹಗಾರರ ಬಳಗ
    ಸರಕಾರದ ಹೊಸ ಕಡತಕ್ಕೆ ಕರಡುಪ್ರತಿ ತಯಾರಾಗುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅನುಮೋದನೆಯಾಗಿ ಅಧಿಕೃತ ಮುದ್ರೆಯೂ ಬಿತ್ತು. ಕರತಾಡನಗಳ ಸುರಿಮಳೆ, ಜೊತೆಗೆ ಪತ್ರಿಕಾ ಪ್ರಕಟಣೆ, ಸುದ್ದಿಗೋಷ್ಠಿ, ಶಂಕುಸ್ಥಾಪನೆಯೂ ಜರುಗಿ ಬಿಟ್ಟಿತ್ತು .ಕಲ್ಯಾಣಪುರದ…
  • December 01, 2021
    ಬರಹ: Shreerama Diwana
    ಉದಯ ಕುಮಾರ್ ಪೈ ಅವರ "ಹೊಟೇಲ್ ಮಾಣಿ" ಉದಯವಾಣಿ ಪತ್ರಕರ್ತರಾಗಿದ್ದ ಉದಯ ಕುಮಾರ್ ಪೈ ಅವರು ಮೂಲತಹ ಉತ್ತರ ಕನ್ನಡದವರಾಗಿದ್ದರೂ, ಮಣಿಪಾಲದ ತ್ರಿಶಂಕುನಗರ ನಿವಾಸಿಯಾಗಿದ್ದರು. ಇವರು ಎರಡು ವರ್ಷಗಳ ಕಾಲ ನಡೆಸಿದ ಮಾಸಪತ್ರಿಕೆಯೇ "ಹೊಟೇಲ್ ಮಾಣಿ".…