March 2022

  • March 05, 2022
    ಬರಹ: Ashwin Rao K P
    ರೋಗ ವೃದ್ಧ: ವೈದ್ಯರೇ, ನನ್ನನ್ನು ಅಪರೂಪಕ್ಕೆ ಕೆಟ್ಟ ರೋಗವೊಂದು ಬಾಧಿಸುತ್ತಿದೆ. ಏನಾದರೂ ಔಷಧಿ ಕೊಟ್ಟು ಗುಣಪಡಿಸಿರಿ. ವೈದ್ಯ: ಏನ್ ರೋಗ, ಅದರಿಂದ ಏನಾಗುತ್ತಿದೆ? ವೃದ್ಧ: ನನ್ನ ಹಣೆ ದಿನದಿನಕ್ಕೂ ಅಗಲವಾಗುತ್ತಿದೆ. ಹೋದ ವರ್ಷಕ್ಕಿಂತ ಈ ವರ್ಷ…
  • March 05, 2022
    ಬರಹ: Ashwin Rao K P
    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಮೊದಲ ಬಜೆಟ್ ನಲ್ಲೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿದ್ದಾರೆ. ಈ ಬಜೆಟ್ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಚೈತನ್ಯ ಮತ್ತು…
  • March 05, 2022
    ಬರಹ: Ashwin Rao K P
    ‘ಕರಮಜೋವ್ ಸಹೋದರರು' ಎಂಬ ಪುಸ್ತಕ ರಚಿಸಿದ ಕೆ.ಶ್ರೀನಾಥ್ ಮತ್ತೆ ‘ಸತ್ಯಕ್ಕೊಂದು ಸಂತಾಪ' ಎಂಬ ಪುಸ್ತಕದೊಂದಿಗೆ ಮರಳಿ ಬಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಅವರು ತಮ್ಮ ನುಡಿಯಲ್ಲಿ “ ಹರಿವ…
  • March 05, 2022
    ಬರಹ: Shreerama Diwana
    ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಜಾತಿ ಮತ್ತು ‌ಧರ್ಮಗಳ ನಾಯಕರು. ಇಷ್ಟು ದೊಡ್ಡ ಮೊತ್ತವನ್ನು ಅವರು ಬಜೆಟ್ ಎಂದು ಮಂಡಿಸುವುದು, ಇವರು ಅದನ್ನು ಖರ್ಚು ಮಾಡುವುದು, ಅವರು ವಿಮರ್ಶಿಸುವುದು, ಇವರು ಅದರಲ್ಲಿ ಕೊಳ್ಳೆ ಹೊಡೆಯುವುದು. ಅರೆ…
  • March 05, 2022
    ಬರಹ: ಬರಹಗಾರರ ಬಳಗ
    ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು,…
  • March 05, 2022
    ಬರಹ: ಬರಹಗಾರರ ಬಳಗ
    ಘಟನೆಗಳು ಯಾಕೆ ಘಟಿಸುತ್ತವೆ. ಪೂರ್ವನಿರ್ಧರಿತವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ ಘಟಿಸಿದ ನಂತರ ಅದರ ಪರಿಣಾಮದ ಮೇಲೆ ಅದಕ್ಕೊಂದು ಕಾರಣ ದೊರಕುತ್ತದೆ. ಅಕಾಲನಿರಭಯನ ಪುಸ್ತಕದಲ್ಲಿ ಪೂರ್ವನಿರ್ಧರಿತವಾಗಿದ್ದರೆ ನಮಗದು ಆಕಸ್ಮಿಕ, ಹೀಗೆಂದು…
  • March 05, 2022
    ಬರಹ: ಬರಹಗಾರರ ಬಳಗ
    ಅಯ್ಯೋ ಬರುತ್ತಿಲ್ಲವೇಕೆ? ನನ್ನ ಹೆಂಡತಿ ನನ್ಹಿಂದೆ ಅವಳಿಗೂ ಬೇಡವಾದೆನೇ? ನಾನೀ ಗಳಿಗೆ ಮಗಳೂ ಬರುತ್ತಿಲ್ಲವಲ್ಲ? ಸಾಕಾಯ್ತೇ ಅಪ್ಪನ ಪ್ರೀತಿ ಬಂಧುಗಳೂ ಬರುತ್ತಿಲ್ಲವೇಕೆ? ಸಾಕಾಯ್ತೇ ಸಹಾಯಾಸ್ತ?   ಅಯ್ಯೋ ನಾನೊಬ್ಬನೇ ಹೊರಟಿಹೆನಲ್ಲ  ಯಾರೂ…
  • March 04, 2022
    ಬರಹ: ಬರಹಗಾರರ ಬಳಗ
    ಪತಿ ಮಗನನ್ನು ದೊಂಬಿಯಲ್ಲಿ  ಕಳಕೊಂಡ ಅರವತ್ತರ ಮಹಿಳೆ ಖತೀಜಮ್ಮ, ಜೀವನಕ್ಕೆ ಎರಡು ದನಗಳನ್ನು ಸಾಕಿ ಹಾಲು ಮಾರುತ್ತಿದ್ದಳು. ಬಚ್ಚಲು ಮನೆಯಲ್ಲಿ ಜಾರಿ ಬಿದ್ದವಳನ್ನು ನೆರೆಮನೆಯ ಮೇಷ್ಟ್ರು ಸುಧಾಕರ ಆಸ್ಪತ್ರೆಗೆ ಕರೆದೊಯ್ದು ಬೇಕಾದ…
  • March 04, 2022
    ಬರಹ: Shreerama Diwana
    ನಮ್ಮ ಅತ್ಯಂತ ಪ್ರೀತಿ ಪಾತ್ರರು, ಒಡಹುಟ್ಟಿದವರು, ಪ್ರಖ್ಯಾತರು, ಸಾಧಕರು ಅಥವಾ ನಾವು ಮೆಚ್ಚುವ ಯಾರಾದರೂ ಅಪಘಾತ ಅಥವಾ ಅನಾರೋಗ್ಯದಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವಾಗ ನಾವು ಮಾಡುವ…
  • March 04, 2022
    ಬರಹ: Ashwin Rao K P
    ‘ಶನಿ ಮಹಾತ್ಮೆ ಮತ್ತು ಬಜ್ಪೆ ಶನೈಶ್ಚರ ದೇವಸ್ಥಾನ' ಪುಸ್ತಕದ ಲೇಖಕರು ಡಿ.ಎಸ್.ಬೋಳೂರು ಇವರು. ತಮ್ಮ ಮಾತಿನಲ್ಲಿ ಇವರು ಹೀಗೆ ಬರೆಯುತ್ತಾರೆ “ಈ ಕೃತಿಯಲ್ಲಿ ಎರಡು ವಿಭಾಗಗಳಿವೆ. ಒಂದನೇ ಭಾಗದಲ್ಲಿ ಮೂರು ಅಧ್ಯಾಯಗಳನ್ನು ರಚಿಸಿದ್ದೇನೆ. ಒಂದನೇ…
  • March 04, 2022
    ಬರಹ: ಬರಹಗಾರರ ಬಳಗ
    ಉತ್ತಮ ವಿಚಾರಗಳನ್ನು ಕಲಿಯಲು, ಕೇಳಿ ತಿಳಿದುಕೊಳ್ಳಲು ವಯಸ್ಸಿನ ಇತಿಮಿತಿಯಿಲ್ಲ. ‘ಅಯ್ಯೋ ನನಗೆ ವಯಸ್ಸಾಯಿತು’ ಎಂದು ಹಲುಬುವವರನ್ನು ನೋಡಿದ್ದೇವೆ. ಆರೋಗ್ಯವಾಗಿದ್ದರೆ ಉಸಿರು ನಿಲ್ಲುವವರೆಗೂ ಚಟುವಟಿಕೆಯಿಂದ ಇರಬಹುದು. ಒಳ್ಳೊಳ್ಳೆಯ…
  • March 04, 2022
    ಬರಹ: ಬರಹಗಾರರ ಬಳಗ
    ಕೂಗು ಮಾರ್ದನಿಸುತ್ತಿದೆ. ಎಲ್ಲಾ ಕಿವಿಗಳು ಮುಚ್ಚಿಕೊಂಡಿದೆ, ಕಣ್ಣುಗಳು ಬೇರೇನನ್ನೋ ಗಮನಿಸುತ್ತಿವೆ. ನನ್ನ ನಿದಿರೆಯು ಭಂಗವಾಗುವಂತಹ ಕೂಗದು. ಎದೆ ದಿಗಿಲಿನಿಂದ ಜೋರಾಗಿ ಬಡಿಯಲಾರಂಬಿಸಿತು. ಒಬ್ಬನ ನೋವಿನ ಕೂಗೇ ಭಯಹುಟ್ಟಿಸುವಾಗ ಸಾವಿರಾರು…
  • March 04, 2022
    ಬರಹ: ಬರಹಗಾರರ ಬಳಗ
    ಬೇಡ ಬಿಡು ಬೇಡ ಬಿಡು ಇನ್ನೊಬ್ಬರ ಹುಷಾಬರಿ ತೆರೆದು ನೋಡು ತೆರೆದು ನೋಡು ನಿನ್ನ ಮನವ ಕದವ ತೆರೆದು ನೋಡು   ನಿನ್ನ ನೀ ನೋಡಿಕೊಂಡು ಮನದ ಮಾತು ಕೇಳಿಕೊಂಡು ಶುದ್ಧ ಹೃದಯ ತೆರೆದುಕೊಂಡು ಶಾಂತ ಮಂತ್ರ ಸಾರಿಕೊಂಡು   ಕಾಡಿ ಕಾಡಿ ಸೋತು ಹೋಗಲಿ
  • March 03, 2022
    ಬರಹ: Ashwin Rao K P
    ನಾವು ಸೇವಿಸುತ್ತಿರುವ ಆಹಾರವಾಗಲೀ, ಉಸಿರಾಡುತ್ತಿರುವ ಗಾಳಿಯಾಗಲೀ ಎಲ್ಲವೂ ವಿಷಮಯವಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ದೊಡ್ಡ ದೊಡ್ದ ನಗರವಾಸಿಗಳಿಗೆ ಈಗ ಶುದ್ಧ ವಸ್ತುಗಳು ಸಿಗುವುದು ಅಪರೂಪವೇ ಆಗಿ ಹೋಗಿದೆ. ಗ್ರಾಮೀಣ ಭಾಗಗಳಲ್ಲಿ…
  • March 03, 2022
    ಬರಹ: Shreerama Diwana
    ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ ಗೆ ಹೋಗಿರುವ ವಿದ್ಯಾರ್ಥಿಗಳಲ್ಲಿ ನವೀನ್ ಎಂಬ ಯುವಕ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಹತ್ಯೆಯಾಗಿರುವ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಶಿಕ್ಷಣದ ಬಗ್ಗೆ ಕೆಲವು ಚರ್ಚೆಗಳು ಪ್ರಾರಂಭವಾಗಿದೆ. ಮುಖ್ಯವಾಗಿ…
  • March 03, 2022
    ಬರಹ: Shreerama Diwana
    ಪ್ರಕಾಶ್ ಕಾಬೆಟ್ಟು ಅವರ "ನವಿಲುಗರಿ" " ನವಿಲುಗರಿ", ಪ್ರಕಾಶ್ ಕಾಬೆಟ್ಟು ಅವರು ಪ್ರಕಟಿಸುತ್ತಿದ್ದ ಮಾಸಿಕ. ಒಂದು ವರ್ಷ ಕಾಲ ಒಟ್ಟು ಹನ್ನೆರಡು ಸಂಚಿಕೆಗಳನ್ನು ಪ್ರಕಟಿಸಿದ ಬಳಿಕ "ನವಿಲುಗರಿ" ಪ್ರಕಟಣೆಯನ್ನು ಸ್ಥಗಿತಗೊಳಿಸಿದರು. 'ಮಂಗಳ' ವಾರ…
  • March 03, 2022
    ಬರಹ: addoor
    ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸಲು ಸಹಾಯ. ಜೊತೆಗೆ,…
  • March 03, 2022
    ಬರಹ: ಬರಹಗಾರರ ಬಳಗ
    ಮಹಾಭಾರತದಲ್ಲಿ ಭೀಷ್ಮಪಿತಾಮಹರು ಹೇಳಿದ ಮಾತು ‘ಸರ್ವ ಧರ್ಮಗಳಲ್ಲಿ ಅತಿ ಶ್ರೇಷ್ಠವಾದ್ದು ಗುರುವಿನ ‌ಸೇವೆ’ ಮನುಷ್ಯನು ಪರಿಪೂರ್ಣನಾಗಲು ಗುರುವು ಬೇಕೇ ಬೇಕು. ಬ್ರಹ್ಮ ಸಾಕ್ಷಾತ್ಕಾರ ಎಂದರೆ ಗುರುದರುಷನವೇ ಆಗಿದೆ. ಬ್ರಹ್ಮ ವಸ್ತು ಹೇಗಿರುತ್ತದೆ…
  • March 03, 2022
    ಬರಹ: ಬರಹಗಾರರ ಬಳಗ
    ಬೆಂಕಿಯ ಕಿಡಿ ಹುಟ್ಟಿದ್ದೆಲ್ಲಿ ಅನ್ನೋದರ ಅರಿವಿಲ್ಲ. ಆದರೆ ಕೆನ್ನಾಲಿಗೆ ಜಾಗವನ್ನೆಲ್ಲಾ ಆಕ್ರಮಿಸಿ ವಿಕೃತಿ ಮೆರೆಯುತ್ತಿದೆ. ಹಚ್ಚಿದವರೆಲ್ಲಾ ಬಿಸಿಗೆ ಕಾಯಿಸಿಕೊಳ್ಳುತ್ತಿದ್ದಾರೆ. ಶಾಖದೊಳಗೆ ಉರಿದು ಬೆಂದವರ ಬೂದಿಗಳು ಊರು ಬಿಟ್ಟು ಹಾರಿದವು,…