ಸೂರ್ಯರಶ್ಮಿಯಾಟ ಮಂಜು ಹನಿ ಕೂಟ
ಹಸಿರು ಗಿಡಮರಗಳ ವನರಾಶಿ ಮಾಟ
ತಲೆಯೆತ್ತಿ ನಿಂತಿಹ ರಮ್ಯ ಮೋಹಕ ನೋಟ
ರಸ್ತೆಗಳ ನಡುವೆ ಹಾದು ಹೋಗುವ ಸೌಂದರ್ಯದಾಟ
ಅಬ್ಬಬ್ಬಾ ಮೈ ನವಿರೇಳಿಸುವ ಚೆಲು ದೃಶ್ಯ
ವೈಶಾಲ್ಯತೆಯ ಮೇರೆ ಮೀರಿದ ಸ್ವರ್ಗ ಸಾದೃಶ್ಯ…
ಕವಿ, ನಾಟಕಕಾರ, ನಿರ್ದೇಶಕ, ಪ್ರಾಧ್ಯಾಪಕರಾಗಿದ್ದು ‘ಕವೆಂರಾ’ ಎಂದು ಪ್ರಸಿದ್ಧಿಯಾಗಿದ್ದ ಕ.ವೆಂ. ರಾಜಗೋಪಾಲ ಇವರು ಈ ವಾರ ನಾವು ಆಯ್ದ ಕವಿ. ರಾಜಗೋಪಾಲ ಇವರು ನವೆಂಬರ್ ೧೦, ೧೯೨೪ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಂತಾಪುರ…
ಉಕ್ರೇನ್ ಮೇಲೆ ರಷ್ಯಾ ಮಾರಕ ದಾಳಿ ಮುಂದುವರಿಸಿದೆ. ಇದನ್ನು ಉಕ್ರೇನ್-ರಷ್ಯಾ ಯುದ್ಧವೆಂದು ಕರೆಯಲು ಸಾಧ್ಯವಿಲ್ಲ. ಯಾವುದೇ ರೀತಿಯಲ್ಲೂ ಮಿಲಿಟರಿ ಬಲವಿಲ್ಲದ, ಅಂತರಾಷ್ಟ್ರೀಯ ಸಮುದಾಯ ಕೂಡ ಕೈಬಿಟ್ಟ ಒಂದು ಬಡ ದೇಶದ ಮೇಲೆ ಬಲಾಢ್ಯ ದೇಶ…
ದೇಶ ಪ್ರೇಮದ ಭಾವನೆ ಕೆರಳಿಸಿ ಜನರ ರಕ್ತ ಹರಿಸಿ ತಾನು ಹುತಾತ್ಮನಾಗಲು ಪ್ರಯತ್ನಿಸುತ್ತಿರುವ ಕಪಟ ಮುಖವಾಡದ ಉಕ್ರೇನ್ ಅಧ್ಯಕ್ಷ Volodymyr Zelenskyy. ಮಹಾಭಾರತದ ಶಕುನಿಯಂತೆ ತನ್ನ ಲಾಭಕ್ಕಾಗಿ ತೋಳದ ರೀತಿಯಲ್ಲಿ ಕಾದು ಕುಳಿತು ಮಜಾ…
ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ತುತ್ತಿನ ಚೀಲ…
ಅವರ ದುಡಿಮೆಯ ಬಗ್ಗೆ ನನಗರಿವಿಲ್ಲ. ಆದರೆ ಅವರು ನುಡಿಸಿದ ಪದಗಳು ರಾಗಗಳಾಗಿ ನಮ್ಮ ಕಿವಿಯಲ್ಲಿ ಇನ್ನೂ ಗುಂಯ್ ಗುಟ್ಟುತ್ತಿವೆ. ಮನಮೋಹಕ ಪದಪುಂಜಗಳು ಅರ್ಥವನ್ನು ಹೊತ್ತುಕೊಂಡು ಎದೆಗೂಡಿನಲ್ಲಿ ಭದ್ರವಾಗಿದೆ. ಸಾಹಿತ್ಯದ ಮುಕುಟದಲ್ಲಿ ತನ್ನದೂ…
ಹಿಂದೂ ಧರ್ಮದಲ್ಲಿ ಶಿವನು ಅತ್ಯಂತ ಸರಳ ಹಾಗೂ ಶಕ್ತಿದಾಯಕ. ಶಿವನ ಸ್ಮರಣೆ ಹಾಗೂ ಪೂಜೆಯು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪುಣ್ಯ ಹಾಗೂ ಸಮೃದ್ಧಿಯನ್ನು ತಂದುಕೊಡುವುದು. ಶಿವನು ಅತ್ಯಂತ ಕಠಿಣ, ಶಕ್ತಿವಂತ, ಸರಳ ಹಾಗೂ ಅನಂತನಾದ ದೇವ ಎಂದು…
“ನಾನೇರುವೆತ್ತರಕೆ ನೀನೇರಬಲ್ಲೆಯಾ?” ಎಂದು ಮನುಷ್ಯನಿಗೆ ಸವಾಲೊಡ್ದುವ ಬೋಳು ತಲೆ ಗಿಡುಗ ಐದು ದಶಕಗಳ ಮುಂಚೆ ಅವಸಾನದ ಅಂಚು ತಲಪಿತ್ತು. “ಇನ್ನೇನು, ಅಳಿದೇ ಹೋಯಿತು” ಎಂಬ ಆತಂಕದಿಂದ ಪಕ್ಷಿ ಪ್ರೇಮಿಗಳೆಲ್ಲ ಗಿಡುಗವನ್ನುಳಿಸುವ ಕಾಯಕಕ್ಕೆ…
‘ಪಿಲಿಪತ್ತಿಗಡಸ್', ಧರ್ಮತ್ತಿಮಾಯೆ’ (ನಾಟಕಗಳು), ‘ಕರಿಯವಜ್ಜೆರೆನ ಕತೆಕುಲು' ಕೃತಿಗಳ ಲೇಖಕ ಆನಂದಕೃಷ್ಣರು ತುಳುವಿನಲ್ಲಿ ಬರೆಯುತ್ತಿರುವ ಪ್ರಮುಖ ಲೇಖಕರಲ್ಲೊಬ್ಬರು. ‘ಮಿತ್ತಬೈಲ್ ಯಮುನಕ್ಕೆ' ಆನಂದಕೃಷ್ಣರ ಮೊದಲ ಕಾದಂಬರಿ. ಹತ್ತೊಂಬತ್ತನೆಯ…
ಜ್ಞಾನಿಗಳ ಮಾತನ್ನು ನಾವು ಓದಿದಾಗ, ಕೇಳಿದಾಗ ಅವರ್ಣನೀಯವಾದ ಆನಂದ ಉಂಟಾಗುತ್ತದೆ. ಸತ್ಸಂಗ ಎಂದರೆ ಅಲ್ಲಿ ನಮ್ಮ ಮನದ ಅರಿಷಡ್ವರ್ಗಗಳ ನಾಶಕ್ಕೆ ಬೇಕಾದ ಮದ್ದು ಸಿಗುವ ಸ್ಥಳ. ಮಾತುಗಳೆಂಬ ಔಷಧದ ಮೂಲಕ ನಮ್ಮ ಹೃದಯ ಪರಿವರ್ತನೆ ಆಗಬಲ್ಲುದು.…
ಪೂರ್ಣಿಮಾ ಮಾಳಗಿಮನಿಯವರು ‘ಪ್ರೀತಿ ಪ್ರೇಮ-ಪುಸ್ತಕದಾಚೆಯ ಬದನೇಕಾಯಿ' ಎಂಬ ಸೊಗಸಾದ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಓದುಗರ ಅನಿಸಿಕೆಯನ್ನು ಮುದ್ರಿಸಿದ್ದಾರೆ. ಲೇಖಕರಾದ ಗೋಪಾಲಕೃಷ್ಣ ಕುಂಟಿನಿಯವರು "ಇದು ಪ್ರೇಮ ಮತ್ತು…
ನಿಮ್ಮ ಕೈಯಲ್ಲಿ ಮೊಬೈಲ್, ಮನೆಯಲ್ಲಿ ಟಿವಿ ಇದ್ದರೆ ಸಾಕು ಅದರೊಳಗೆ ಬರೋದೆಲ್ಲ ನಿಜ ಅಂದು ಅದನ್ನ ಹರಡಿ ಬಿಡ್ತೀರಾ? ಪಕ್ಕದ ಮನೆಯ ಬಾಗಿಲು ತೆಗೆದು ನೋಡುವಷ್ಟು ವ್ಯವಧಾನವಿಲ್ಲ. ಯಾರೋ ಒಬ್ಬ ಒಂದು ಘಟನೆಯನ್ನು ಕೇಳಿ ಹಾಕಿರುವುದನ್ನು, ನೀವು ನಿಮ್ಮ…
ಇದು ವೈಜ್ಞಾನಿಕ ಸತ್ಯ ಅದಕ್ಕಾಗಿಯೇ ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ. ನಾವು ಪ್ರತಿದಿನ ವಯಸ್ಸಾದಂತೆ, ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು. ನಮಗೆ ವಯಸ್ಸಾಗುತ್ತಿದ್ದಂತೆ, ಬಿಳಿ ಕೂದಲು (…