March 2022

  • March 03, 2022
    ಬರಹ: ಬರಹಗಾರರ ಬಳಗ
    ಸೂರ್ಯರಶ್ಮಿಯಾಟ ಮಂಜು ಹನಿ ಕೂಟ ಹಸಿರು ಗಿಡಮರಗಳ ವನರಾಶಿ ಮಾಟ ತಲೆಯೆತ್ತಿ ನಿಂತಿಹ ರಮ್ಯ ಮೋಹಕ ನೋಟ ರಸ್ತೆಗಳ ನಡುವೆ ಹಾದು ಹೋಗುವ ಸೌಂದರ್ಯದಾಟ   ಅಬ್ಬಬ್ಬಾ ಮೈ ನವಿರೇಳಿಸುವ ಚೆಲು ದೃಶ್ಯ ವೈಶಾಲ್ಯತೆಯ ಮೇರೆ ಮೀರಿದ ಸ್ವರ್ಗ ಸಾದೃಶ್ಯ…
  • March 02, 2022
    ಬರಹ: Ashwin Rao K P
    ಕವಿ, ನಾಟಕಕಾರ, ನಿರ್ದೇಶಕ, ಪ್ರಾಧ್ಯಾಪಕರಾಗಿದ್ದು ‘ಕವೆಂರಾ’ ಎಂದು ಪ್ರಸಿದ್ಧಿಯಾಗಿದ್ದ ಕ.ವೆಂ. ರಾಜಗೋಪಾಲ ಇವರು ಈ ವಾರ ನಾವು ಆಯ್ದ ಕವಿ. ರಾಜಗೋಪಾಲ ಇವರು ನವೆಂಬರ್ ೧೦, ೧೯೨೪ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಂತಾಪುರ…
  • March 02, 2022
    ಬರಹ: Ashwin Rao K P
    ಉಕ್ರೇನ್ ಮೇಲೆ ರಷ್ಯಾ ಮಾರಕ ದಾಳಿ ಮುಂದುವರಿಸಿದೆ. ಇದನ್ನು ಉಕ್ರೇನ್-ರಷ್ಯಾ ಯುದ್ಧವೆಂದು ಕರೆಯಲು ಸಾಧ್ಯವಿಲ್ಲ. ಯಾವುದೇ ರೀತಿಯಲ್ಲೂ ಮಿಲಿಟರಿ ಬಲವಿಲ್ಲದ, ಅಂತರಾಷ್ಟ್ರೀಯ ಸಮುದಾಯ ಕೂಡ ಕೈಬಿಟ್ಟ ಒಂದು ಬಡ ದೇಶದ ಮೇಲೆ ಬಲಾಢ್ಯ ದೇಶ…
  • March 02, 2022
    ಬರಹ: Shreerama Diwana
    ದೇಶ ಪ್ರೇಮದ ಭಾವನೆ ಕೆರಳಿಸಿ ಜನರ ರಕ್ತ ಹರಿಸಿ ತಾನು ಹುತಾತ್ಮನಾಗಲು ಪ್ರಯತ್ನಿಸುತ್ತಿರುವ ಕಪಟ ಮುಖವಾಡದ ಉಕ್ರೇನ್ ಅಧ್ಯಕ್ಷ Volodymyr Zelenskyy. ಮಹಾಭಾರತದ ಶಕುನಿಯಂತೆ ತನ್ನ ಲಾಭಕ್ಕಾಗಿ ತೋಳದ ರೀತಿಯಲ್ಲಿ ಕಾದು ಕುಳಿತು ಮಜಾ…
  • March 02, 2022
    ಬರಹ: ಬರಹಗಾರರ ಬಳಗ
    ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ತುತ್ತಿನ ಚೀಲ…
  • March 02, 2022
    ಬರಹ: ಬರಹಗಾರರ ಬಳಗ
    ಅವರ ದುಡಿಮೆಯ ಬಗ್ಗೆ ನನಗರಿವಿಲ್ಲ. ಆದರೆ ಅವರು ನುಡಿಸಿದ ಪದಗಳು ರಾಗಗಳಾಗಿ ನಮ್ಮ ಕಿವಿಯಲ್ಲಿ ಇನ್ನೂ  ಗುಂಯ್ ಗುಟ್ಟುತ್ತಿವೆ. ಮನಮೋಹಕ ಪದಪುಂಜಗಳು ಅರ್ಥವನ್ನು ಹೊತ್ತುಕೊಂಡು ಎದೆಗೂಡಿನಲ್ಲಿ ಭದ್ರವಾಗಿದೆ. ಸಾಹಿತ್ಯದ ಮುಕುಟದಲ್ಲಿ ತನ್ನದೂ…
  • March 02, 2022
    ಬರಹ: ಬರಹಗಾರರ ಬಳಗ
    ಹಿಂದೂ ಧರ್ಮದಲ್ಲಿ ಶಿವನು ಅತ್ಯಂತ ಸರಳ ಹಾಗೂ ಶಕ್ತಿದಾಯಕ. ಶಿವನ ಸ್ಮರಣೆ ಹಾಗೂ ಪೂಜೆಯು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪುಣ್ಯ ಹಾಗೂ ಸಮೃದ್ಧಿಯನ್ನು ತಂದುಕೊಡುವುದು. ಶಿವನು ಅತ್ಯಂತ ಕಠಿಣ, ಶಕ್ತಿವಂತ, ಸರಳ ಹಾಗೂ ಅನಂತನಾದ ದೇವ ಎಂದು…
  • March 02, 2022
    ಬರಹ: ಬರಹಗಾರರ ಬಳಗ
    ಮುಂಜಾವದಲಿ ತೊಟ್ಟಿಕ್ಕುತಿಹ ಇಬ್ಬನಿಯ ಸೃಷ್ಟಿ ಸೊಬಗಿನ ಪರಿಯ ಏನೆಂಬೆನು ಇರುಳ ಚಂದಿರನು ಮೋಡದಲಿ ಮರೆಯಾಗಿ ಉಷೆಯ ದಿಬ್ಬಣವ ಸ್ವಾಗತಿಸುವಂತೆ   ಮಲ್ಲಿಗೆಯ ಬಳ್ಳಿಯೊಳು ಕಂಗೊಳಿಪ ಮುತ್ತುಗಳು ಕಂಪನ್ನು ಸೂಸುತಲಿ ಘಂ ಎಂದು ಪಸರಿಸಲು ನೆಲದಲ್ಲಿ…
  • March 01, 2022
    ಬರಹ: addoor
    “ನಾನೇರುವೆತ್ತರಕೆ ನೀನೇರಬಲ್ಲೆಯಾ?” ಎಂದು ಮನುಷ್ಯನಿಗೆ ಸವಾಲೊಡ್ದುವ ಬೋಳು ತಲೆ ಗಿಡುಗ ಐದು ದಶಕಗಳ ಮುಂಚೆ ಅವಸಾನದ ಅಂಚು ತಲಪಿತ್ತು. “ಇನ್ನೇನು, ಅಳಿದೇ ಹೋಯಿತು” ಎಂಬ ಆತಂಕದಿಂದ ಪಕ್ಷಿ ಪ್ರೇಮಿಗಳೆಲ್ಲ ಗಿಡುಗವನ್ನುಳಿಸುವ ಕಾಯಕಕ್ಕೆ…
  • March 01, 2022
    ಬರಹ: Ashwin Rao K P
    ‘ಪಿಲಿಪತ್ತಿಗಡಸ್', ಧರ್ಮತ್ತಿಮಾಯೆ’ (ನಾಟಕಗಳು), ‘ಕರಿಯವಜ್ಜೆರೆನ ಕತೆಕುಲು' ಕೃತಿಗಳ ಲೇಖಕ ಆನಂದಕೃಷ್ಣರು ತುಳುವಿನಲ್ಲಿ ಬರೆಯುತ್ತಿರುವ ಪ್ರಮುಖ ಲೇಖಕರಲ್ಲೊಬ್ಬರು. ‘ಮಿತ್ತಬೈಲ್ ಯಮುನಕ್ಕೆ' ಆನಂದಕೃಷ್ಣರ ಮೊದಲ ಕಾದಂಬರಿ. ಹತ್ತೊಂಬತ್ತನೆಯ…
  • March 01, 2022
    ಬರಹ: ಬರಹಗಾರರ ಬಳಗ
    ಜ್ಞಾನಿಗಳ ಮಾತನ್ನು ನಾವು ಓದಿದಾಗ, ಕೇಳಿದಾಗ ಅವರ್ಣನೀಯವಾದ ಆನಂದ ಉಂಟಾಗುತ್ತದೆ. ಸತ್ಸಂಗ ಎಂದರೆ ಅಲ್ಲಿ ನಮ್ಮ ಮನದ ಅರಿಷಡ್ವರ್ಗಗಳ ನಾಶಕ್ಕೆ ಬೇಕಾದ ಮದ್ದು ಸಿಗುವ ಸ್ಥಳ. ಮಾತುಗಳೆಂಬ ಔಷಧದ ಮೂಲಕ ನಮ್ಮ ಹೃದಯ ಪರಿವರ್ತನೆ ಆಗಬಲ್ಲುದು.…
  • March 01, 2022
    ಬರಹ: Ashwin Rao K P
    ಪೂರ್ಣಿಮಾ ಮಾಳಗಿಮನಿಯವರು ‘ಪ್ರೀತಿ ಪ್ರೇಮ-ಪುಸ್ತಕದಾಚೆಯ ಬದನೇಕಾಯಿ' ಎಂಬ ಸೊಗಸಾದ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಓದುಗರ ಅನಿಸಿಕೆಯನ್ನು ಮುದ್ರಿಸಿದ್ದಾರೆ. ಲೇಖಕರಾದ ಗೋಪಾಲಕೃಷ್ಣ ಕುಂಟಿನಿಯವರು "ಇದು ಪ್ರೇಮ ಮತ್ತು…
  • March 01, 2022
    ಬರಹ: ಬರಹಗಾರರ ಬಳಗ
    ನಿಮ್ಮ ಕೈಯಲ್ಲಿ ಮೊಬೈಲ್, ಮನೆಯಲ್ಲಿ ಟಿವಿ ಇದ್ದರೆ ಸಾಕು ಅದರೊಳಗೆ ಬರೋದೆಲ್ಲ ನಿಜ ಅಂದು ಅದನ್ನ ಹರಡಿ ಬಿಡ್ತೀರಾ? ಪಕ್ಕದ ಮನೆಯ ಬಾಗಿಲು ತೆಗೆದು ನೋಡುವಷ್ಟು ವ್ಯವಧಾನವಿಲ್ಲ. ಯಾರೋ ಒಬ್ಬ ಒಂದು ಘಟನೆಯನ್ನು ಕೇಳಿ ಹಾಕಿರುವುದನ್ನು, ನೀವು ನಿಮ್ಮ…
  • March 01, 2022
    ಬರಹ: venkatesh
    ಮುಂಬಯಿನ  ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಪಾರ್ವತೀಯ ಕೋ-ಆಪರೇಟಿವ್ ಹೌಸಿಂಗ್ ಸೊಸಾಯಿಟಿಯಲ್ಲಿ ನಿರ್ಮಿಸಿರುವ  ‘ಹಿಮಾಲಯೇಶ್ವರ ಮಹದೇವ್ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಿರುವುದು’  ! ಹೆಸರೇ ಸೂಚಿಸುವಂತೆ ಶಿವನ…
  • March 01, 2022
    ಬರಹ: ಬರಹಗಾರರ ಬಳಗ
    ೧. ಮೈಯಲ್ಲಿ ಹರಿಯುವುದು    ಕೆಂಪು ರಕುತ ಹಸಿವೆಗೆ ಅನ್ನವೇ ಬೇಕು ರತ್ನಾ..... ಯಾಕೆ ಬಡಿದಾಡ್ತಾರೋ?        *೨* ಬಣ್ಣಗಳೇಳು ಸೇರಲು ಅಪ್ಪಟ ಶ್ವೇತವಂತೆ ಶಾಂತಿ ಶುದ್ಧತೆ ಅಡಗಿದೆ
  • March 01, 2022
    ಬರಹ: ಬರಹಗಾರರ ಬಳಗ
    ಇದು ವೈಜ್ಞಾನಿಕ ಸತ್ಯ ಅದಕ್ಕಾಗಿಯೇ ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ. ನಾವು ಪ್ರತಿದಿನ ವಯಸ್ಸಾದಂತೆ, ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು. ನಮಗೆ ವಯಸ್ಸಾಗುತ್ತಿದ್ದಂತೆ, ಬಿಳಿ ಕೂದಲು (…
  • March 01, 2022
    ಬರಹ: ಬರಹಗಾರರ ಬಳಗ
    ‘ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ’ . ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ, ಗಜಚರ್ಮಾಂಬರ, ಜಟಾಧರ, ಸರ್ಪವಿಭೂಷಣ, ಪಾರ್ವತಿರಮಣ ಕೈಲಾಸದೊಡೆಯನ ಬಗ್ಗೆ ಹೇಳಲು ಇರುವ…