"ಇಂದಿನ ದಿನದ ಅಂತ್ಯ ಸಮೀಪಿಸುತ್ತಿದೆ ಅಂದರೆ ಸಂಜೆಯಾಗುತ್ತಿದೆ. ನನ್ನ ಮನದೊಳಗೆ ಕೊರತೆಯೊಂದು ಸಣ್ಣ ಕಂಪನವನ್ನು ಎಬ್ಬಿಸುತ್ತಿದೆ. ಅಂದರೆ ನಿನ್ನ ಮಾತಿನ ರಂಗು ಮನದಲ್ಲಿ ಬಿದ್ದಿಲ್ಲವೆಂದರ್ಥ. ಈ ಯೋಚನೆಯಲ್ಲಿ ಅವಳ ಕರೆಗೆ ಕಾದು ಕುಳಿತಿದ್ದಾನೆ…
ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೯ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೨೦ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ…
"ನಮ್ಮ ಕಿವಿ ಮತ್ತು ಕಣ್ಣುಗಳು ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲೂ ಜಾಗೃತವಾಗಿರುತ್ತವೆ. ಮರಕ್ಕೆ ಕೊಡಲಿಯ ಏಟು ಬೀಳುವ ಕ್ಷೀಣ ಸದ್ದು ಕೇಳಿದ ತಕ್ಷಣವೇ ನಾವು ಹೊರಡುತ್ತೇವೆ. ಮರ ಕಡಿಯುವ ಖದೀಮರನ್ನು ಹಿಡಿದು ಹಾಕಲು ನಾವು ನಾಲ್ಕರಿಂದ ಹತ್ತು…
ವಿಶ್ವ ವ್ಯಾಪಾರ ಸಂಘಟನೆಗೆ ಸಹಿ ಹಾಕಿ ಜಾಗತೀಕರಣಕ್ಕೆ ತೆರೆದುಕೊಂಡ ಭಾರತದಲ್ಲಿ ಅದರಿಂದ ಅತಿ ಹೆಚ್ಚು ನಷ್ಟಕ್ಕೊಳಗಾಗಿ ನಾಶವಾಗಿದ್ದು ಭಾರತೀಯ ರೈತರು ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಅದರಿಂದ ನಮ್ಮಲ್ಲಿ ಅತಿಹೆಚ್ಚು ಲಾಭವಾಗಿದ್ದು ಯಾರಿಗೆ…
ಮಹಿಳೆ ಮನೆ ಬೆಳಗುವ ನಂದಾದೀಪ, ಆಕೆ ಜ್ಯೋತಿ, ಸಹನಾ ಮೂರುತಿ, ಕ್ಷಮಯಾಧರಿತ್ರಿ, ಪ್ರಕೃತಿ ಮಾತೆಗೆ ಸರಿಸಮಾನಳು, ಸ್ವಾಸ್ಥ್ಯ ಸಮಾಜದ ಕಣ್ಣು, ಅನ್ನಪೂರ್ಣೆ, ಸಹನೆ ಶಾಂತಿಯ ಪ್ರತೀಕ. ಇದೆಲ್ಲವೂ
ಬರವಣಿಗೆ, ಬಾಯಿಮಾತಿನಲಿ ಮಾತ್ರವೇ, ಅಲ್ಲ…
ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ‘ಮಹಿಳೆ’ ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲಿರಲಿ, ‘ಅಡುಗೆ’ ದೈವೀದತ್ತ ಕಲೆ ಅವಳ ಪಾಲಿಗೆ.
ಓರ್ವ…
ಕಳೆದ ವಾರ ನನ್ನ ಗೆಳೆಯನೊಬ್ಬ ಸಿಕ್ಕಿದ್ದ . ಅವನು ಒಂದು ಅಣಬೆ ಬೆಳೆದು ಮಾರಾಟ ಮಾಡುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ. ನನಗೆ ಜಾಸ್ತಿ ಪ್ರಮಾಣದಲ್ಲಿ ಅಣಬೆ ಬೇಕಾದಾಗ ಅವನನ್ನು ಸಂಪರ್ಕಿಸುವುದುಂಟು. ಮೊನ್ನೆ ಸಿಕ್ಕಾಗ ಒಂದು ಆಸಕ್ತಿದಾಯಕವಾದ…
ಆ ದಿನ ರಾತ್ರಿ ನಮ್ಮ ಮನೆಯ ನಾಯಿ ಟಾಮಿ ಒಂದೇ ಸಮನೆ ಆಕಾಶದತ್ತ ಮುಖಮಾಡಿ ಬೊಗಳುತ್ತಿತ್ತು. ನಾನು ಬಾಗಿಲು ತೆರೆದು ನೋಡಿದೆ ಅಂಗಳದಲ್ಲಿ ಯಾರೂ ಕಾಣಲಿಲ್ಲ. ಒಳಗೆ ಹೋಗಿ ಕನ್ನಡಿ ಮುಂದೆ ನಿಂತಾಗ ನನ್ನ ಮುಖ ಚೆಂಡಿನಂತೆ ಬಾತಿರುವುದನ್ನು ಗಮನಿಸಿದೆ.…
ನದಿ ನೀರಿನ ಹಂಚಿಕೆ ಹಾಗೂ ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ದೇಶದಲ್ಲಿ ಮೇಲಿಂದ ಮೇಲೆ ರಾಜ್ಯ ರಾಜ್ಯಗಳ ನಡುವೆ ನಿರಂತರವಾಗಿ ವ್ಯಾಜ್ಯಗಳು ನಡೆಯುತ್ತಲೇ ಇವೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಕಾವೇರಿ, ಮಹದಾಯಿ…
"ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ"
"ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು. ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ…
ನಮಗೇನೋ ಕಷ್ಟ ಕಾಯಿಲೆ ಬಂತೆಂದು ವೈದ್ಯರ ಹತ್ತಿರ ಹೋಗುತ್ತೇವೆ. ಅವರು ಪರೀಕ್ಷಿಸಿ ಔಷಧ ಕೊಡುತ್ತಾರೆ. ಅಷ್ಟರಲ್ಲಿ ಮನೆಗೆ ಬಂದ ಹಿರಿಯ ಮಹಿಳೆಯೊಬ್ಬರು ಜ್ಯೋತಿಷಿಯ ಬಳಿಗೆ ಹೋಗಿ ವಿಚಾರಿಸಿ ಹೇಳುತ್ತಾರೆ. ರೋಗ, ಕಷ್ಟ-ನಷ್ಟ ಬಂದಾಗ ಮನೆಯ…
ಶಾಹಿಯ ಹನಿಯೊಂದು ಕಾಗದದ ಮೇಲೆ ಉರುಳಿದೆ ಎಂದರೆ ಏನು ಹೇಳಲು ಹೊರಟಿದೆ ಎಂದರ್ಥ. ಅದು ಆಂತರ್ಯಕ್ಕೋ ಬಾಹ್ಯಕ್ಕೋ ಶಾಯಿಯ ಬರವಣಿಗೆ ಮುಗಿದು ಪೂರ್ಣವಿರಾಮ ಇಟ್ಟ ಮೇಲೆ ಸುಲಭ ಗ್ರಾಹ್ಯ ಸಾಧ್ಯವಾಗುವುದಿಲ್ಲ. ಇಲ್ಲೊಂದು ಶಾಹಿಯ ಹನಿ ಹೇಳಿದ ಕಥೆಯನ್ನು…
ಪರಮಾಣು ಅಸ್ತ್ರ ಜೀವ ಸಂಕುಲದ ವಿನಾಶದ ಶಸ್ತ್ರ.
ಉಪವಾಸ ಸತ್ಯಾಗ್ರಹ
9 - 3 - 2022 - ಬುಧವಾರ - ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ..
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ.
ಯುದ್ದ ನಿಲ್ಲಿಸಿ - ಜೀವ ಸಂಕುಲ ಉಳಿಸಿ.…
ನಮಗೆ ಕಷ್ಟ-ನಷ್ಟಗಳು ಬಂದಾಗ ಅಯ್ಯೋ ಹೀಗಾಯಿತಲ್ಲ ಎಂದು ದುಃಖ ಪಡುತ್ತೇವೆ. ಆದರೆ ಅದು ನಮ್ಮನ್ನು ಗಟ್ಟಿಗೊಳಿಸುತ್ತದೆ. ಬದುಕಿ ತೋರಿಸು ಎಂಬ ಸಂದೇಶ ನೀಡುತ್ತದೆ. ನೆಲದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಲು ಸಹಾಯ ಮಾಡುತ್ತದೆ. ನಮ್ಮೊಳಗಿನ ಶಕ್ತಿ…
ತೊರೆದು ಹೋದವರ ಬಗ್ಗೆ ಚಿಂತಿಸಲೋ ಅಥವಾ ಸಂಭ್ರಮ ಪಡಲೋ ತಿಳಿಯುತ್ತಿಲ್ಲ. ದಿನವು ಸಿಗುವ ಹಾದಿಯಲ್ಲಿನ ಬೀದಿದೀಪಗಳು ಕತ್ತಲಲ್ಲಿ ಮಲಗಿದೆ. ಹಾಗಾಗಿ ನೆರಳು ನನ್ನೊಳಗೆ ಸೇರಿಕೊಂಡಿದೆ. ಕಿರು ಬೆಳಕಿನ ಹನಿಗಾಗಿ ಸುಮ್ಮನೆ ಹಾದಿ ಅಡ್ಡಾಡುತ್ತಿದ್ದೇನೆ.…
ಬದುಕಲು ಬೇಕು ಭರವಸೆ
ಬೇಕಿಲ್ಲ ಯಾವುದೇ ನಿರಾಸೆ
ಬದುಕುವ ನಾಳೆಗಳ ನಿರೀಕ್ಷೆಯಲ್ಲಿ
ಹಲವು ತಿರುವುಗಳು ಬಂದರು ಬದುಕಲ್ಲಿ
ಸೋಲು ಗೆಲುವು ಇರುವುದು ನಿಜ
ಏನೇ ಬಂದರು ಎದುರಿಸು ಮನುಜ
ಏಳು ಬೀಳು ಎಲ್ಲವೂ ಸಹಜ
ಎಷ್ಟೆ ತಿರುವುಗಳು ಬಂದರು ನೀ…
ಒಂದು ದಿನ ಪ್ರಾಥಮಿಕ ಶಾಲೆಯ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಹಿಪ್ಪುನೇರಳೆ ಬೀಜಗಳನ್ನು ಹಂಚಿ, ಅವುಗಳಿಂದ ಗಿಡಗಳನ್ನು ಬೆಳೆಸಬೇಕೆಂದರು. ಇದನ್ನು ಕೇಳಿ ರಾಜುವಿಗೆ ಖುಷಿಯೋ ಖುಷಿ. ಅವನು ಜೋಪಾನದಿಂದ ಬೀಜ ಬಿತ್ತಿ, ಅದಕ್ಕೆ ದಿನವೂ ನೀರೆರೆದ…