July 2022

  • July 01, 2022
    ಬರಹ: Ashwin Rao K P
    ನೀರಿನ ಮೌಲ್ಯ ಗೊತ್ತಾಗುವುದು ಅದರ ಕೊರತೆಯಾದಾಗಲೇ. ಇದನ್ನು ಇಸ್ರೇಲ್ ದೇಶದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೇಳಿ ಕೇಳಿ ಇಸ್ರೇಲ್ ದೇಶದ ಬಹುಪಾಲು ಭೂಮಿ ಮರಳುಗಾಡು. ಮಳೆಯಾಗುವುದು ಬಹಳ ಕಡಿಮೆ. ಆದರೂ ನೀರಾವರಿ ತಂತ್ರಜ್ಞಾನ, ಕೃಷಿಯಲ್ಲಿ…
  • July 01, 2022
    ಬರಹ: Shreerama Diwana
    ಆಟೋ ಚಾಲಕರೊಬ್ಬರು ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ, ಚಹಾ ಮಾರುತ್ತಿದ್ದವರೊಬ್ಬರು ಭಾರತದ ಪ್ರಧಾನ ಮಂತ್ರಿ, ದನ ಕಾಯುತ್ತಿದ್ದವರೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು, ಬುಡಕಟ್ಟು ಜನಾಂಗದವರೊಬ್ಬರು ರಾಷ್ಟ್ರಪತಿ ಆಗುತ್ತಿದ್ದಾರೆ, ದಲಿತ…
  • July 01, 2022
    ಬರಹ: ಬರಹಗಾರರ ಬಳಗ
    ಅಲ್ಲ ನಾನು ಅನ್ಕೊತೇನೆ, ನಮಗೆ ಬಿಸಿಯಾಗಿ ಕುದಿಯುತ್ತಿರುವ ನೀರಿನ ಒಂದು ಹನಿ ಕೈಯ ಮೇಲೆ ಬಿದ್ದಾಗ ಆ ಬಿಸಿಯನ್ನು ತಡೆದುಕೊಳ್ಳಲಾಗುವುದಿಲ್ಲ. ಒಂದು ಸಲ ಇಡೀ ದೇಹವೇ ನಡುಗಿಬಿಡುತ್ತದೆ. ಹಾಗಿರುವಾಗ ಭೂಮಿಗೆ ಏನಾಗಿರಬಹುದು ಅಂತ. ನಮ್ಮೂರಲ್ಲಿ…
  • July 01, 2022
    ಬರಹ: ಬರಹಗಾರರ ಬಳಗ
    ಸಮತೆ ಅಡಗಿದೆ ಹೂವ ದಳಗಳ ಅಳತೆಯಲಿ ನಿಸರ್ಗದ ಸಹಜತೆಯ ನೈಜ ಸೊಬಗಲಿ ರವಿ ಚಾಚುವ ತನ್ನ ಕಿರಣಗಳ ಸೊಬಗ ಬಡವನಿಗೂ ಚಾಚುವ ಬೆಳಕ ಬೆಡಗ.   ಜಲ ತಣಿಸುವುದು ದಣಿದವರ ದಾಹ ಸಲಹುವುದೆಲ್ಲರ ಕಾಣು ಬೇಧವಿರದ ನೇಹ ನೆರಳಾಗುವ ಮರವು ಅಸಮತೆ ಅರಿತಿಲ್ಲ ಮೇಲು-…
  • July 01, 2022
    ಬರಹ: ಬರಹಗಾರರ ಬಳಗ
    ಊರಿನ ಗುಡಿ ಹಾಗೂ ಹಾಜಿ ಸೈಯ್ಯದ್ ಅಬ್ದುಲ್ ಬಾರಿ ಮದನಿಯವರ ಪಾವನ ದರ್ಗಾಯಿರುವ, ಅರಬ್ಬೀ ಕಡಲ್ತಡಿಯ ನಮ್ಮ ಈ ಊರಿಗೆ ಅಶ್ವಗುಡ್ಡದಿಂದ ಸುಲಲಿತವಾಗಿ ಚಿಮುಕಿಸುತ್ತ ಹರಿದು ಬಂದು ವಾರಿಧಿ ಸೇರುವ ಝರಿಯು, ಸತತ ಮೂರು-ನಾಲ್ಕು ದಿವಸಗಳಿಂದ ಹಿಡಿದ…