July 2022

  • July 04, 2022
    ಬರಹ: ಬರಹಗಾರರ ಬಳಗ
    ವೃತ್ತ ಪತ್ರವು ಜನತೆಯ ವಿಶ್ವವಿದ್ಯಾಲಯವಾಗಿದೆ. ಬಹುತೇಕ ಜನರು ಪತ್ರಿಕೆಯನ್ನಲ್ಲದೆ ಬೇರೆ ಏನನ್ನು ಓದುವುದಿಲ್ಲ. ಒಂದು ಒಳ್ಳೆಯ ಪತ್ರಿಕೆ ಒಂದು ರಾಷ್ಟ್ರ ಏನು ಮಾಡುತ್ತದೆ ಎನ್ನುವುದನ್ನು ಹೇಳುತ್ತದೆ. ದೇಶದಲ್ಲಿ ಅರಾಜಕತೆ ಇದ್ದು ಪತ್ರಿಕೆ…
  • July 04, 2022
    ಬರಹ: ಬರಹಗಾರರ ಬಳಗ
    ದೇವಾ ಎಲ್ಲಿರುವೆ ನೀನು ಕೈಲಾಸವಾಸ ಕಾಪಾಡು ನಮ್ಮನು ಮಂಜುನಾಥ  ||ದೇವಾ ||   ನಂಬಿದೆ ನಿನ್ನನು ಮಹಾನಿಧಿಯೆ ತುಂಬಿದೆ ಮನಕೆ ಆನಂದವನು | ನಿನ್ನ ಮಹಿಮೆಯೊಂದೆ ಜಗದೊಡೆಯನೆ ಇಂಬನು ನೀಡೆಮಗೆ ನಾಗಭರಣನೆ ||   ಕದ್ರಿಯಿಂದ ಬಂದೆ ಶುದ್ಧ ವಿಗ್ರಹನೆ…
  • July 03, 2022
    ಬರಹ: Shreerama Diwana
    ಈ ಸುದ್ದಿಯ ಜಾಡು ಹಿಡಿದು...( ನಿನ್ನೆ ಇಬ್ಬರೂ ಅಧಿಕೃತವಾಗಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ) ಇಬ್ಬರೂ ಸೇರಿ ದೂರವಾಣಿಯಲ್ಲಿ ಏನು ಮಾತನಾಡಿರಬಹುದು? ಮೋದಿ : ಹಲೋ ನಮಸ್ತೆ ಪುಟಿನ್ ಅವರೇ, ಪುಟಿನ್ : ಹಾಯ್, ನಮಸ್ತೆ ಮೋದಿಯವರೇ, ಮೋದಿ…
  • July 03, 2022
    ಬರಹ: ಬರಹಗಾರರ ಬಳಗ
    ನಾವು ಪರಿಸರಕ್ಕೆ ಏನು ಕೊಡುತ್ತೇವೊ, ಪರಿಸರ ನಮಗೆ ಅದನ್ನೇ ವಾಪಾಸ್ ಕೊಡುತ್ತದೆ. ಇಂದು (ಜುಲೈ 3) ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ (International Plastic Bag Free Day). ಪರಿಸರದ ಕಡೆ ನಾವು ಎಸೆಯುತ್ತಿರುವ ಪ್ಲಾಸ್ಟಿಕ್…
  • July 03, 2022
    ಬರಹ: ಬರಹಗಾರರ ಬಳಗ
    "ಆ ಗೋಡೆಗೆ ಬಡಿದ ಮೊಳೆಗೆ ನೇತು ಹಾಕಿದ ಫೋಟೋದ ಒಳಗಿನ ಚೌಕಟ್ಟಿನೊಳಗೆ ಬಂದಿಯಾದ ವ್ಯಕ್ತಿಗಳ ಕತೆ ನಿಮಗೆ ಗೊತ್ತಿಲ್ಲ" ಅಂತ ಅವನು ಗೋಡೆಗೆ ನೇತು ಹಾಕಿರುವ ನಾಲ್ಕು ಚಿತ್ರಗಳನ್ನು ತೋರಿಸುತ್ತಾ ಸಿಕ್ಕಿದವರ ಬಳಿಯೆಲ್ಲಾ ಹೇಳುತ್ತಲೇ…
  • July 03, 2022
    ಬರಹ: ಬರಹಗಾರರ ಬಳಗ
    ಮರುದಿನ ಉಷಃಕಾಲಕ್ಕೆ ಸರಿಯಾಗಿ ಇಮಾಂ ಸಾಹೇಬರು ಅಜಾ಼ನ್ ಹೇಳಿ, ಮುಂಬೆಳಗಿನ ಆಗಮನವನ್ನು ಸ್ವಾಗತಿಸಿದರು. ಸಾಮೂಹಿಕ ಮುಂಜಾನೆಯ ನಮಾಝನ್ನು ಅನುಸರಿಸಿ ಅರುಣೋದಯವಾಯಿತು. ಮನೆಯಿಡೀ  ಅರಸಿದರೂ ರಮ್ಯಾ ಕಾಣಸಿಗದಿರುವುದರಿಂದ ಗಾಬರಿಗೊಂಡಿದ್ದ ರಾಜೇಶ,…
  • July 03, 2022
    ಬರಹ: ಬರಹಗಾರರ ಬಳಗ
    ಮಾನವನ ದೇಹವನು ಏನೆಂದು ಬಣ್ಣಿಸಲಿ ಇದರದ್ಭುತ ರಚನೆಯ ಕಾರಣೀ ಶಕ್ತಿಯಾರು?   ಈ ದೇಹದ ಮೇಲೆ ಚಲಿಸುವ ರುಂಡವನಿಟ್ಟ ಮಧ್ಯದಲಿ ಜೀರ್ಣಾಂಗ ವ್ಯವಸ್ಥೆಯ ಕೊಟ್ಟ ಆಚೀಚೆ ಕೈಗಳು; ಕೆಳಗೆ ನಡೆವ ಕಾಲುಗಳಿಟ್ಟ ಅದ್ಭುತ ಚಲನೆಯ ಬಾಹ್ಯಾಂತರಾಳಕೆ ನೆಟ್ಟ!  …
  • July 03, 2022
    ಬರಹ: Shreerama Diwana
    ವಿಜ್ಞಾನ -ಸ್ವಾಸ್ಥ್ಯ-ಸಂಸ್ಕಾರಕ್ಕಾಗಿ ಸಮಸ್ತ ಪರಿವಾರಕ್ಕೆ ಮೀಸಲಾದ ಕನ್ನಡ ಮಾಸ ಪತ್ರಿಕೆ ಶ್ರೀ ತ್ರಿಕಣ್ಣೇಶ್ವರೀವಾಣಿ. ತರಂಗ-ಸುಧಾ ಆಕಾರದ ೪೪ ಪುಟಗಳು. ವರ್ಣರಂಜಿತ ರಕ್ಷಾಪುಟ, ಒಳಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ…
  • July 02, 2022
    ಬರಹ: addoor
    ಹಲವಾರು ವರುಷಗಳ ಹಿಂದೆ ಥೋಮಸ್ ಮತ್ತು ನ್ಯಾನ್ಸಿ ಲಿಂಕನ್ ಒಂದೇ ಕೋಣೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಮಗನೇ ಅಬ್ರಹಾಂ ಲಿಂಕನ್. ಅವನು ಬೆಳೆದಂತೆ ಅನೇಕ ಸೋಲುಗಳನ್ನು ಎದುರಿಸಬೇಕಾಯಿತು. ಅವನ 21ನೆಯ ವರುಷದಲ್ಲಿ ಒಂದು ವ್ಯವಹಾರದಲ್ಲಿ…
  • July 02, 2022
    ಬರಹ: Ashwin Rao K P
    ಟಾರ್ಗೆಟ್ ದಟ್ಟ ಅರಣ್ಯದ ನಡುವೆ ಒಂದು ಗುಹೆ. ಅದರ ಬಾಗಿಲಲ್ಲಿ ಒಂದು ಮೊಲ ಕುಳಿತು ಆತುರಾತುರವಾಗಿ ಏನನ್ನೋ ಬರೀತಿತ್ತು. ಆ ಕಡೆ ಹೋಗುತ್ತಿದ್ದ ನರಿಯೊಂದು ಇದನ್ನ ನೋಡಿ ಆಶ್ಚರ್ಯದಿಂದ, "ಏನು ಬರೆಯುತ್ತಿದ್ದಿ?" ಎಂದು ವಿಚಾರಿಸಿತು. ಅದಕ್ಕೆ ಮೊಲ…
  • July 02, 2022
    ಬರಹ: Ashwin Rao K P
    ರಾಜ್ಯದ ಏಳು 'ಇ ಎಸ್ ಐ' ಆಸ್ಪತ್ರೆ ಹಾಗೂ ೧೧೪ 'ಇ ಎಸ್ ಐ' ಚಿಕಿತ್ಸಾಲಯಗಳಿಗೆ (ಡಿಸ್ಪೆನ್ಸರಿ) ಅಗತ್ಯವಾದ ೫೦೦ಕ್ಕೂ ಹೆಚ್ಚು ಔಷಧಿಗಳ ಖರೀದಿ ಪ್ರಕ್ರಿಯೆ ೧೭ ತಿಂಗಳಿಂದ ನಡೆದೇ ಇಲ್ಲ ಎಂಬ ಸಂಗತಿ ನಿಜಕ್ಕೂ ಆತಂಕಕಾರಿಯಾಗಿದೆ. ಎರಡು ವರ್ಷಗಳಲ್ಲಿ…
  • July 02, 2022
    ಬರಹ: Shreerama Diwana
    ಇಂದು ಕಾಮ್ರೇಡ್ ಶಾಂತಾರಾಮ ಪೈ ನಿಧನರಾದ ದಿನ (02/07/1967). ಶಾಂತಾರಾಮ ಪೈ ಅವರು ಅವಿಭಜಿತ ಕಮ್ಯೂನಿಸ್ಟ್ ಪಕ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಮುಖಂಡರಲ್ಲೊಬ್ಬರಾಗಿದ್ದವರು. ಹನ್ನೆರಡು ವರ್ಷಗಳ ಕಾಲ ಮಂಗಳೂರು ನಗರಸಭೆಯ…
  • July 02, 2022
    ಬರಹ: Shreerama Diwana
    ವೈದ್ಯರ ದಿನ - ಪತ್ರಕರ್ತರ ದಿನ - ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ...ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ…
  • July 02, 2022
    ಬರಹ: ಬರಹಗಾರರ ಬಳಗ
    ಒಳ್ಳೆಯ ಕೆಲಸಗಳನ್ನು ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತೇವೆ. ಪ್ರಶಂಸೆ ಮಾಡುತ್ತೇವೆ. ಹುರಿದುಂಬಿಸುತ್ತೇವೆ. ಇದು ಕೆಲಸವಿಲ್ಲದೆ ಅಥವಾ ಸಮಯ ಕಳೆಯಲು, ತೋರಿಕೆಗೋ ಅಲ್ಲ. ಅವನು/ಅವಳು ಇನ್ನಷ್ಟೂ ಬೆಳೆಯಲಿ, ಸಾಧಿಸಲಿ ಎಂಬ ಕಾರಣದಿಂದ.…
  • July 02, 2022
    ಬರಹ: ಬರಹಗಾರರ ಬಳಗ
    ಮನೆಯಲ್ಲೊಂದು ಶುಭಕಾರ್ಯ ನಿಶ್ಚಯವಾಗಿತ್ತು. ಹಾಗಾಗಿ ಚಿನ್ನದ ಖರೀದಿಗಾಗಿ ಅದರ ಬೆಲೆ ಪರೀಕ್ಷೆಗೆ ಅಂಗಡಿಗೆ ತೆರಳಿದ್ದೆ . ಅಂಗಡಿಯಲ್ಲಿ ನಿಂತಾಗ ಕಂಡ ದೃಶ್ಯ ಬದುಕನ್ನ ಮತ್ತಷ್ಟು ಪ್ರೀತಿಸುವಂತೆ ಮಾಡಿದ್ದು ಸುಳ್ಳಲ್ಲ. ವರ್ಷ ಅವರದ್ದು 75 ರಿಂದ…
  • July 02, 2022
    ಬರಹ: ಬರಹಗಾರರ ಬಳಗ
    ಬಾನಿನೊಳಗೆ ಅರಳಿ ನಿಂತ ಚಂದ್ರ ಬಿಂಬ ಕಂಡೆಯಾ ದಾನಿಯವನು ಬುವಿಗೆ ಬೆಳಕ ಚೆಲ್ಲಿ ನಕ್ಕ ನೋಡೆಯಾ   ಹಸುರ ಸಿರಿಗೆ ಒಡಲ ಹರೆಯ ಚಿಲುಮೆಯಂತೆ ಕಂಡಿದೆ ಹೆಸರ ಉಳಿಸೆ ಸುಮದ ಬಯಕೆ ಸುತ್ತಲೆಲ್ಲ ಚೆಲ್ಲಿದೆ   ನಗುವಿನೊಳಗೆ ಒಲುಮೆ ಸೇರಿ ಪ್ರೀತಿಯುಕ್ಕಿ…
  • July 02, 2022
    ಬರಹ: ಬರಹಗಾರರ ಬಳಗ
    ವೈದ್ಯರ ದಿನ, ಪತ್ರಕರ್ತರ ದಿನ, ಲೆಕ್ಕಪರಿಶೋಧಕರ ದಿನ, ಅಂಚೆ ಕಾರ್ಮಿಕರ ದಿನ... ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ…
  • July 02, 2022
    ಬರಹ: ಬರಹಗಾರರ ಬಳಗ
    ಭಾರಿ ಮಳೆಯ ನಡುವೆಯೂ ಅಷ್ವಗುಡ್ಡ ಏರಿದ್ದ ಗಂಡಸರೂ, ಅಂಕುಡೊಂಕು ದಾರಿಯಿಂದ ಗುಡ್ಡಯಿಳಿದು ಬಂದು ಊರು ಸೇರಿದರು. ಕೆಲವರ ಕೈ ದೀವಿಗೆಗಳು ಮಳೆಯಿಂದ ಆರಿದು ಹೋಗಿತ್ತು. ತಮ್ಮ ತಮ್ಮ ಮನೆಗಳಲ್ಲಿ ಹೆಂಗಸರು ಸುಮ್ಮನೆ ಮಬ್ಬಾದ ಬೆಳಕಿನಲ್ಲಿ ಆಕಳಿಸುತ್ತ…
  • July 01, 2022
    ಬರಹ: Ashwin Rao K P
    ಪ್ರಯಾಣಿಕರ ಹಾಗೂ ಚಾಲಕನ ಸುರಕ್ಷತೆಗಾಗಿ ಈಗ ಪ್ರತೀ ಕಾರು, ಜೀಪು ಮೊದಲಾದ ವಾಹನಗಳಲ್ಲಿ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯ ಮಾಡಿದ್ದಾರೆ. ಸಣ್ಣ ಸಣ್ಣ ಕಾರುಗಳಲ್ಲಿ ಈ ಏರ್ ಬ್ಯಾಗ್ ಅಳವಡಿಕೆ ತುಂಬಾ ದುಬಾರಿಯಾಗುತ್ತದೆ ಎಂದು ವಾಹನ ತಯಾರಿಕಾ…
  • July 01, 2022
    ಬರಹ: addoor
    ಇವತ್ತಿನಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ - ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಸೂಚನೆಯ ಅನುಸಾರ. ಇದನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಮತ್ತು ಭಾರೀ ದಂಡ ಕಾದಿದೆ. “ಯಾಕೆ ನಿಷೇಧ?" ಎಂಬುದು ಹಲವರ ಪ್ರಶ್ನೆ. ಯಾಕೆಂದರೆ ಇದು…