ವೃತ್ತ ಪತ್ರವು ಜನತೆಯ ವಿಶ್ವವಿದ್ಯಾಲಯವಾಗಿದೆ. ಬಹುತೇಕ ಜನರು ಪತ್ರಿಕೆಯನ್ನಲ್ಲದೆ ಬೇರೆ ಏನನ್ನು ಓದುವುದಿಲ್ಲ. ಒಂದು ಒಳ್ಳೆಯ ಪತ್ರಿಕೆ ಒಂದು ರಾಷ್ಟ್ರ ಏನು ಮಾಡುತ್ತದೆ ಎನ್ನುವುದನ್ನು ಹೇಳುತ್ತದೆ. ದೇಶದಲ್ಲಿ ಅರಾಜಕತೆ ಇದ್ದು ಪತ್ರಿಕೆ…
ಈ ಸುದ್ದಿಯ ಜಾಡು ಹಿಡಿದು...( ನಿನ್ನೆ ಇಬ್ಬರೂ ಅಧಿಕೃತವಾಗಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ) ಇಬ್ಬರೂ ಸೇರಿ ದೂರವಾಣಿಯಲ್ಲಿ ಏನು ಮಾತನಾಡಿರಬಹುದು?
ಮೋದಿ : ಹಲೋ ನಮಸ್ತೆ ಪುಟಿನ್ ಅವರೇ,
ಪುಟಿನ್ : ಹಾಯ್, ನಮಸ್ತೆ ಮೋದಿಯವರೇ,
ಮೋದಿ…
ನಾವು ಪರಿಸರಕ್ಕೆ ಏನು ಕೊಡುತ್ತೇವೊ, ಪರಿಸರ ನಮಗೆ ಅದನ್ನೇ ವಾಪಾಸ್ ಕೊಡುತ್ತದೆ. ಇಂದು (ಜುಲೈ 3) ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ (International Plastic Bag Free Day). ಪರಿಸರದ ಕಡೆ ನಾವು ಎಸೆಯುತ್ತಿರುವ ಪ್ಲಾಸ್ಟಿಕ್…
"ಆ ಗೋಡೆಗೆ ಬಡಿದ ಮೊಳೆಗೆ ನೇತು ಹಾಕಿದ ಫೋಟೋದ ಒಳಗಿನ ಚೌಕಟ್ಟಿನೊಳಗೆ ಬಂದಿಯಾದ ವ್ಯಕ್ತಿಗಳ ಕತೆ ನಿಮಗೆ ಗೊತ್ತಿಲ್ಲ" ಅಂತ ಅವನು ಗೋಡೆಗೆ ನೇತು ಹಾಕಿರುವ ನಾಲ್ಕು ಚಿತ್ರಗಳನ್ನು ತೋರಿಸುತ್ತಾ ಸಿಕ್ಕಿದವರ ಬಳಿಯೆಲ್ಲಾ ಹೇಳುತ್ತಲೇ…
ಮಾನವನ ದೇಹವನು ಏನೆಂದು ಬಣ್ಣಿಸಲಿ
ಇದರದ್ಭುತ ರಚನೆಯ ಕಾರಣೀ ಶಕ್ತಿಯಾರು?
ಈ ದೇಹದ ಮೇಲೆ ಚಲಿಸುವ ರುಂಡವನಿಟ್ಟ
ಮಧ್ಯದಲಿ ಜೀರ್ಣಾಂಗ ವ್ಯವಸ್ಥೆಯ ಕೊಟ್ಟ
ಆಚೀಚೆ ಕೈಗಳು; ಕೆಳಗೆ ನಡೆವ ಕಾಲುಗಳಿಟ್ಟ
ಅದ್ಭುತ ಚಲನೆಯ ಬಾಹ್ಯಾಂತರಾಳಕೆ ನೆಟ್ಟ!
…
ವಿಜ್ಞಾನ -ಸ್ವಾಸ್ಥ್ಯ-ಸಂಸ್ಕಾರಕ್ಕಾಗಿ ಸಮಸ್ತ ಪರಿವಾರಕ್ಕೆ ಮೀಸಲಾದ ಕನ್ನಡ ಮಾಸ ಪತ್ರಿಕೆ ಶ್ರೀ ತ್ರಿಕಣ್ಣೇಶ್ವರೀವಾಣಿ. ತರಂಗ-ಸುಧಾ ಆಕಾರದ ೪೪ ಪುಟಗಳು. ವರ್ಣರಂಜಿತ ರಕ್ಷಾಪುಟ, ಒಳಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ…
ಹಲವಾರು ವರುಷಗಳ ಹಿಂದೆ ಥೋಮಸ್ ಮತ್ತು ನ್ಯಾನ್ಸಿ ಲಿಂಕನ್ ಒಂದೇ ಕೋಣೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಮಗನೇ ಅಬ್ರಹಾಂ ಲಿಂಕನ್. ಅವನು ಬೆಳೆದಂತೆ ಅನೇಕ ಸೋಲುಗಳನ್ನು ಎದುರಿಸಬೇಕಾಯಿತು. ಅವನ 21ನೆಯ ವರುಷದಲ್ಲಿ ಒಂದು ವ್ಯವಹಾರದಲ್ಲಿ…
ಟಾರ್ಗೆಟ್
ದಟ್ಟ ಅರಣ್ಯದ ನಡುವೆ ಒಂದು ಗುಹೆ. ಅದರ ಬಾಗಿಲಲ್ಲಿ ಒಂದು ಮೊಲ ಕುಳಿತು ಆತುರಾತುರವಾಗಿ ಏನನ್ನೋ ಬರೀತಿತ್ತು. ಆ ಕಡೆ ಹೋಗುತ್ತಿದ್ದ ನರಿಯೊಂದು ಇದನ್ನ ನೋಡಿ ಆಶ್ಚರ್ಯದಿಂದ, "ಏನು ಬರೆಯುತ್ತಿದ್ದಿ?" ಎಂದು ವಿಚಾರಿಸಿತು. ಅದಕ್ಕೆ ಮೊಲ…
ರಾಜ್ಯದ ಏಳು 'ಇ ಎಸ್ ಐ' ಆಸ್ಪತ್ರೆ ಹಾಗೂ ೧೧೪ 'ಇ ಎಸ್ ಐ' ಚಿಕಿತ್ಸಾಲಯಗಳಿಗೆ (ಡಿಸ್ಪೆನ್ಸರಿ) ಅಗತ್ಯವಾದ ೫೦೦ಕ್ಕೂ ಹೆಚ್ಚು ಔಷಧಿಗಳ ಖರೀದಿ ಪ್ರಕ್ರಿಯೆ ೧೭ ತಿಂಗಳಿಂದ ನಡೆದೇ ಇಲ್ಲ ಎಂಬ ಸಂಗತಿ ನಿಜಕ್ಕೂ ಆತಂಕಕಾರಿಯಾಗಿದೆ. ಎರಡು ವರ್ಷಗಳಲ್ಲಿ…
ಇಂದು ಕಾಮ್ರೇಡ್ ಶಾಂತಾರಾಮ ಪೈ ನಿಧನರಾದ ದಿನ (02/07/1967). ಶಾಂತಾರಾಮ ಪೈ ಅವರು ಅವಿಭಜಿತ ಕಮ್ಯೂನಿಸ್ಟ್ ಪಕ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಮುಖಂಡರಲ್ಲೊಬ್ಬರಾಗಿದ್ದವರು. ಹನ್ನೆರಡು ವರ್ಷಗಳ ಕಾಲ ಮಂಗಳೂರು ನಗರಸಭೆಯ…
ವೈದ್ಯರ ದಿನ - ಪತ್ರಕರ್ತರ ದಿನ - ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ...ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ…
ಒಳ್ಳೆಯ ಕೆಲಸಗಳನ್ನು ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತೇವೆ. ಪ್ರಶಂಸೆ ಮಾಡುತ್ತೇವೆ. ಹುರಿದುಂಬಿಸುತ್ತೇವೆ. ಇದು ಕೆಲಸವಿಲ್ಲದೆ ಅಥವಾ ಸಮಯ ಕಳೆಯಲು, ತೋರಿಕೆಗೋ ಅಲ್ಲ. ಅವನು/ಅವಳು ಇನ್ನಷ್ಟೂ ಬೆಳೆಯಲಿ, ಸಾಧಿಸಲಿ ಎಂಬ ಕಾರಣದಿಂದ.…
ಮನೆಯಲ್ಲೊಂದು ಶುಭಕಾರ್ಯ ನಿಶ್ಚಯವಾಗಿತ್ತು. ಹಾಗಾಗಿ ಚಿನ್ನದ ಖರೀದಿಗಾಗಿ ಅದರ ಬೆಲೆ ಪರೀಕ್ಷೆಗೆ ಅಂಗಡಿಗೆ ತೆರಳಿದ್ದೆ . ಅಂಗಡಿಯಲ್ಲಿ ನಿಂತಾಗ ಕಂಡ ದೃಶ್ಯ ಬದುಕನ್ನ ಮತ್ತಷ್ಟು ಪ್ರೀತಿಸುವಂತೆ ಮಾಡಿದ್ದು ಸುಳ್ಳಲ್ಲ. ವರ್ಷ ಅವರದ್ದು 75 ರಿಂದ…
ವೈದ್ಯರ ದಿನ, ಪತ್ರಕರ್ತರ ದಿನ, ಲೆಕ್ಕಪರಿಶೋಧಕರ ದಿನ, ಅಂಚೆ ಕಾರ್ಮಿಕರ ದಿನ... ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ…
ಭಾರಿ ಮಳೆಯ ನಡುವೆಯೂ ಅಷ್ವಗುಡ್ಡ ಏರಿದ್ದ ಗಂಡಸರೂ, ಅಂಕುಡೊಂಕು ದಾರಿಯಿಂದ ಗುಡ್ಡಯಿಳಿದು ಬಂದು ಊರು ಸೇರಿದರು. ಕೆಲವರ ಕೈ ದೀವಿಗೆಗಳು ಮಳೆಯಿಂದ ಆರಿದು ಹೋಗಿತ್ತು. ತಮ್ಮ ತಮ್ಮ ಮನೆಗಳಲ್ಲಿ ಹೆಂಗಸರು ಸುಮ್ಮನೆ ಮಬ್ಬಾದ ಬೆಳಕಿನಲ್ಲಿ ಆಕಳಿಸುತ್ತ…
ಪ್ರಯಾಣಿಕರ ಹಾಗೂ ಚಾಲಕನ ಸುರಕ್ಷತೆಗಾಗಿ ಈಗ ಪ್ರತೀ ಕಾರು, ಜೀಪು ಮೊದಲಾದ ವಾಹನಗಳಲ್ಲಿ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯ ಮಾಡಿದ್ದಾರೆ. ಸಣ್ಣ ಸಣ್ಣ ಕಾರುಗಳಲ್ಲಿ ಈ ಏರ್ ಬ್ಯಾಗ್ ಅಳವಡಿಕೆ ತುಂಬಾ ದುಬಾರಿಯಾಗುತ್ತದೆ ಎಂದು ವಾಹನ ತಯಾರಿಕಾ…
ಇವತ್ತಿನಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ - ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಸೂಚನೆಯ ಅನುಸಾರ. ಇದನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಮತ್ತು ಭಾರೀ ದಂಡ ಕಾದಿದೆ.
“ಯಾಕೆ ನಿಷೇಧ?" ಎಂಬುದು ಹಲವರ ಪ್ರಶ್ನೆ. ಯಾಕೆಂದರೆ ಇದು…