July 2022

  • July 07, 2022
    ಬರಹ: ಬರಹಗಾರರ ಬಳಗ
    ನನ್ನ ಮುಂದೆ ಎರಡು ದಾರಿಗಳು ಎದುರಾದವು. ಯಾವ ದಾರಿಯನ್ನು ಆಯ್ದುಕೊಳ್ಳಬೇಕು ಅನ್ನೋದು ನನ್ನ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಎರಡು ದಾರಿಯು ತುಂಬಾ ಒಳ್ಳೆಯದೇ ಮತ್ತು ನಿಜದ ದಾರಿಗಳು. ಇದೆರಡೂ ಗುರಿಯ ಕಡೆಗೆ ಸಾಗುತ್ತವೆ ಅನ್ನುವ ಫಲಕ ಕೂಡಾ…
  • July 07, 2022
    ಬರಹ: ಬರಹಗಾರರ ಬಳಗ
    ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಮೋಹಿನಿ    ಅಂತರಂತರಂಗದೊಳಗೆ ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ ಚಿತ್ತದೊಳಗೆ ಸವಿಬಗೆ   ರೂಪವರಳಿ ತನುವು ಹೊರಳಿ ತೀರ ಸೇರಿ ನಲಿಯಿತು  ಬಾಳ ಪಯಣದೊಳಗೆ…
  • July 06, 2022
    ಬರಹ: Ashwin Rao K P
    ಕುಸುಮಾಕರ ದೇವರಗೆಣ್ಣೂರು ಎಂಬ ಕಾವ್ಯನಾಮದಲ್ಲಿ ತಮ್ಮ ಬರಹಗಳನ್ನು ರಚಿಸಿದವರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ವಿಶಿಷ್ಟ ಕಾದಂಬರಿಗಳನ್ನು ರಚನೆ ಮಾಡಿದ್ದಾರೆ. ಇವರು ಹುಟ್ಟಿದ್ದು ಫೆಬ್ರವರಿ ೧೫,…
  • July 06, 2022
    ಬರಹ: Ashwin Rao K P
    ಭಾರತದ ಚರಿತ್ರೆ ಎಡ-ಬಲಗಳ ಅತಿರೇಕದ ನಡುವೆ ಸಿಕ್ಕು ತತ್ತರಿಸಿದೆ. ನಿರ್ಮಲ ಚಿತ್ತದಿಂದ, ವಸ್ತುನಿಷ್ಟವಾಗಿ, ಕಲೆ, ಸಾಹಿತ್ಯ ಚರಿತ್ರೆಗಳನ್ನೆಲ್ಲ ಪೃಥಕ್ಕರಿಸಿ ಸತ್ಯಶೋಧನೆಗೆ ತೊಡಗಬೇಕೆಂಬ ಆದ್ಯತೆಯನ್ನು ಬಹುತೇಕರು ಮರೆತು, ತಾವು ನಂಬಿದ…
  • July 06, 2022
    ಬರಹ: Shreerama Diwana
    ಏನಾದರೂ ಮಾಡಿ ಪೋಲೀಸ್ ಅಧಿಕಾರಿಗಳೇ, ನ್ಯಾಯಾಧೀಶರುಗಳೇ, ಆಡಳಿತಗಾರರೇ,‌ ಕಾನೂನು ಪಂಡಿತರೇ ಈ ಭಯಾನಕ ಕೊಲೆಗಳನ್ನು ನೋಡಲಾಗುತ್ತಿಲ್ಲ. ಅಬ್ಬಾ ಕೊರೋನಾ ವೈರಸ್  ಮುಂತಾದ ಸಾಂಕ್ರಾಮಿಕ ರೋಗಗಳು, ಭಯೋತ್ಪಾದಕ ಘಟನೆಗಳು, ಪ್ರಾಕೃತಿಕ ವಿಕೋಪಗಳು,…
  • July 06, 2022
    ಬರಹ: ಬರಹಗಾರರ ಬಳಗ
    *ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್/* *ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್//* ಗುಣ ಎನ್ನುವುದು ನಮ್ಮ ರೂಪಕ್ಕೆ ಭೂಷಣ. ರೂಪ ಎಷ್ಟಿದ್ದರೇನು, ಅವನಲ್ಲಿ ಅಥವಾ ಅವಳಲ್ಲಿ ಗುಣವೇ ಇಲ್ಲ ಎಂದಾದರೆ. ಯಾರೂ ಮೆಚ್ಚರು. ಗುಣ ಕೋಟಿ…
  • July 06, 2022
    ಬರಹ: ಬರಹಗಾರರ ಬಳಗ
    ಆಹಾರಕ್ಕಾಗಿ ಆಕಾಶದಲ್ಲಿ ಊರಿಂದೂರಿಗೆ ಆಗಾಗ ಹೋಗ್ತಾ ಇರುತ್ತವೆ. ಒಂದೇ ಕಡೆ ಸಿಗುವುದಾದರೆ ಅಲ್ಲೇ ಯಾವುದು ಮರದಲ್ಲಿ ಕುಳಿತು ಆಹಾರವನ್ನು ತಿಂದು ಬದುಕುತ್ತವೆ. ಇವತ್ತು ಹಾಗೆ ಹೊರಟು ಬಂದವರು ನಾವು. ಎಲ್ಲಾ ಅಂಗಡಿಗಳಿಗೆ ರಜೆ ಇದ್ದು ಕಾರಣ…
  • July 06, 2022
    ಬರಹ: ಬರಹಗಾರರ ಬಳಗ
    ಬನ್ನಿರಿ ನೋಡಿರಿ ಆನಂದಿಸಿರಿ ಪ್ರಚಾರ ಧ್ವನಿವರ್ಧಕದ ವೈಖರಿ| ಝಗಮಗಿಸುವ ವೇದಿಕೆಯ ನೋಟದೈಸಿರಿ ಹದಿನಾಲ್ಕು ಲೋಕಗಳ ಸೃಷ್ಟಿಯ ಲಹರಿ||   ಚೆಂಡೆ ಮದ್ದಳೆ ತಾಳಗಳ ಮೋದ ಭಾಗವತರ ಆಲಾಪನೆಯ ನಿನಾದ| ಸಂಗೀತ ಪೆಟ್ಟಿಗೆಯ ಶ್ರುತಿಯ ನಾದ ಶುದ್ಧ ಕನ್ನಡಮ್ಮನ…
  • July 05, 2022
    ಬರಹ: addoor
     “ಭ್ರಷ್ಟಾಚಾರ ಆಗಿದೇಂತ ನೀನು ಕೊಟ್ಟ ದೂರಿನಿಂದ ಏನೂ ಆಗೋದಿಲ್ಲ. ಯಾಕೆಂದರೆ ಅದನ್ನೆಲ್ಲ ಮುಚ್ಚಿ ಹಾಕಲಿಕ್ಕೆ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗೆ ನಾನೇ ಹಣ ಕೊಟ್ಟಿದ್ದೇನೆ” ಎಂದು ಕೃಷಿ ಇಲಾಖೆಯ ಅಧಿಕಾರಿ ವೃದ್ಧ ರೈತ ಮಹಿಳೆ ಬಾನಾಬಾಯಿ…
  • July 05, 2022
    ಬರಹ: Ashwin Rao K P
    ಕರಿಮೆಣಸು ಅಂದರೆ 'ಕಪ್ಪು ಬಂಗಾರ' ಎಂದೇ ಹೆಸರುವಾಸಿ. ಕರಿಮೆಣಸಿಗೆ ಬಹುತೇಕ ಯಾವಾಗಲೂ ಉತ್ತಮ ಬೆಲೆ ಇದ್ದೇ ಇರುತ್ತದೆ. ಇಂದು ಬೆಲೆ ಕಡಿಮೆ ಇದ್ದರೂ ಬಹು ಕಾಲ ಕರಿಮೆಣಸನ್ನು ಸಂಗ್ರಹಿಸಿ ಇಡಲು ಸಾಧ್ಯವಿದೆ. ಕರಿಮೆಣಸಿನ ಕೃಷಿ ಒಂದು ಲಾಭದಾಯಕ…
  • July 05, 2022
    ಬರಹ: Ashwin Rao K P
    ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಇಬ್ಬರು ಉನ್ನತ ಅಧಿಕಾರಿಗಳು ಸೋಮವಾರ ಬಂಧನಕ್ಕೊಳಗಾಗಿದ್ದಾರೆ. ಪೋಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪಾಲ್ ಮತ್ತು ಬೆಂಗಳೂರು ನಗರ ಜಿಲ್ಲೆಯ ಮಾಜಿ ಡಿಸಿ ಮಂಜುನಾಥ್ ಅವರು ಕೆಲವೇ…
  • July 05, 2022
    ಬರಹ: Shreerama Diwana
    ಸಾಮಾನ್ಯವಾಗಿ ಬಹಳಷ್ಟು ಜನ ದಿನನಿತ್ಯ ಉದ್ಯೋಗ ವ್ಯಾಪಾರ ವೃತ್ತಿ ವಿದ್ಯಾಭ್ಯಾಸ ಮಾರಾಟ ಮುಂತಾದ ನಾನಾ ಕಾರಣಗಳಿಗಾಗಿ ಬಸ್ಸು ರೈಲು ಮುಂತಾದ ವಾಹನಗಳಲ್ಲಿ 20-30-50-100 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ…
  • July 05, 2022
    ಬರಹ: ಬರಹಗಾರರ ಬಳಗ
    ನಾವು ಮನುಷ್ಯರಲ್ಲಿ ಹಲವಾರು ಸ್ವಭಾವದವರನ್ನು ನೋಡಬಹುದು. ಹೇಗೆ ನಮ್ಮ ಒಂದೊಂದು ಬೆರಳು ಆಕಾರ, ಗಾತ್ರದಲ್ಲಿ ಭಿನ್ನವಾಗಿರುವುದೋ ಹಾಗೆ. ಹಾಗೆಂದು ಎಲ್ಲಾ ಬೆರಳುಗಳ ಸಹಾಯ ನಮಗೆ ಬೇಕು. ನಾವು ಸಹ ಪರಸ್ಪರ ಸಹಕರಿಸಬೇಕಾಗುತ್ತದೆ. ನಾನೊಬ್ಬನೇ…
  • July 05, 2022
    ಬರಹ: ಬರಹಗಾರರ ಬಳಗ
    ನನಗೆ ನಾಟಕ ಅಂದ್ರೆ ತುಂಬಾ ಇಷ್ಟ . ಹಾಗಾಗಿ ಎಲ್ಲೇ ನಾಟಕದ ಪ್ರದರ್ಶನಗಳಾದರೂ ಹೋಗಿ ನೋಡಿ ಆನಂದಿಸುತ್ತೇನೆ. ಅಭಿನಯಿಸಿದವರನ್ನ ಅಭಿನಂದಿಸುತ್ತೇನೆ. ನಾನಂದುಕೊಂಡಿದ್ದೆ ನಾಟಕ ಅನ್ನೋದು ವೇದಿಕೆಯ ಮುಂದೆ, ಅದಕ್ಕೊಂದಿಷ್ಟು ಪೂರ್ವ ತಯಾರಿಗಳನ್ನು…
  • July 05, 2022
    ಬರಹ: ಬರಹಗಾರರ ಬಳಗ
    ಗಝಲ್ ೧ ಮೋಡ ಕರಗಿದರೆ ಸಾಕೆ ಮಳೆಯು ಹೆರಬೇಡವೆ ಸಖಿ ಕಾಡು ಉಳಿದರೆ ಹಾಗೆ ಹಸಿರ ತರಬೇಡವೆ ಸಖಿ   ಕೇಡು ಮಾಡಿದರೆ ಹಣತೆಗೆ ಬೆಳಕನು ಹಚ್ಚುವವರು ಯಾರು ಹಾಡು ಹೇಳಿದರೆ ಹೇಗೆ ಲಯವು ಬರಬೇಡವೆ ಸಖಿ   ಜಾಡು ಹಿಡಿದು ಹೊರಟಿರುವ ಇರುವೆಗಳ ನೀನು ಕಂಡೆಯಾ…
  • July 04, 2022
    ಬರಹ: Ashwin Rao K P
    ಜಪಾನಿನ ಒಂದು ಗ್ರಾಮದಲ್ಲಿ ಹಾಕ್ಯುನ್ ಎಂಬ ಝೆನ್ ಗುರುಗಳಿದ್ದರು. ಇವರ ವಿಶೇಷತೆ ಎಂದರೆ ಮಾತು ಕಡಿಮೆ, ಪ್ರವಚನವೂ ಕಡಿಮೆ. ಯಾವಾಗಲೂ ಧ್ಯಾನಸ್ಥರಾಗಿರುತ್ತಿದ್ದರು. ಗ್ರಾಮದ ಜನರು ಏನಾದರೂ ಸಹಾಯ ಬೇಕಿದ್ದರೆ ಅವರನ್ನು ಕೇಳುತ್ತಿದ್ದರು. ಹೊಲ…
  • July 04, 2022
    ಬರಹ: Ashwin Rao K P
    'ದೇಶದ ಪಥ ಬದಲಿಸಿದ ೨೫ ಪ್ರಮುಖ ತೀರ್ಪುಗಳು' ಪುಸ್ತಕದ ಲೇಖಕ ವೈ ಜಿ ಮುರಳೀಧರನ್ ಅವರು ಕಳೆದ ೨೫ ವರ್ಷಗಳಿಂದ ಗ್ರಾಹಕ ಜಾಗೃತಿ, ಮಾನವ ಹಕ್ಕು, ವ್ಯಕ್ತಿತ್ವ ವಿಕಸನ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ರಚನೆ…
  • July 04, 2022
    ಬರಹ: Shreerama Diwana
    ಬದುಕಿನ ಪಯಣದಲ್ಲಿ ಇದೇ ಕೊನೆಯ ನಿಲ್ಣಾಣವಲ್ಲ ಅಥವಾ ಇದೇ ಅಂತಿಮ ಸತ್ಯವಲ್ಲ, ಯೂಟ್ಯೂಬ್ (YouTube ) ಮತ್ತು ಕೆಲವು ಸಾಮಾಜಿಕ ಜಾಲತಾಣಗಳು, ಮಾತು - ಅಭಿಪ್ರಾಯ - ಪ್ರಚೋದನೆ - ಪರಿಣಾಮ - ಸತ್ಯ - ವಾಸ್ತವ - ಭ್ರಮೆ - ಗೊಂದಲಗಳ ನಡುವೆ, ಸಮೂಹ…
  • July 04, 2022
    ಬರಹ: ಬರಹಗಾರರ ಬಳಗ
    'ಪ್ರಾರ್ಥಿಸುವ ತುಟಿಗಳಿಗಿಂತಲೂ ನೆರವಾಗುವ ಕೈ ಶ್ರೇಷ್ಠವಂತೆ' ದೊಡ್ಡವರ ಮಾತೊಂದಿದೆ. ಎಷ್ಟು ಸತ್ಯ ಅಲ್ಲವೇ? ಇದರಲ್ಲಿ ಬದುಕಿನ ಸಂದೇಶವೂ ಅಡಗಿದೆ. ಕೈಲಾಗದವರಿಗೆ ಸಹಕರಿಸುವುದೇ ಭಗವಂತನ ಸೇವೆ. ಮತ್ತೆ ಪುನ:ಪ್ರಾರ್ಥನೆ ಯಾಕೆ? ನಮ್ಮ ಮನಸ್ಸಿನ…
  • July 04, 2022
    ಬರಹ: ಬರಹಗಾರರ ಬಳಗ
    ಮತ್ತೆ ಮತ್ತೆ ಕಾಡುತ್ತಿದೆ, ನಿದ್ದೆ ಬಾರದೆ ಮನ ತೊಳಲಾಡುತಿದೆ. ಮನದೊಳಗೆ ಪ್ರಶ್ನೆಗಳೇ ಮೂಡುತಿದೆ. ಕಣ್ಣು ತೆರೆಯಲಾಗದ ಆ ಪುಟ್ಟ ದೇಹದ ಯಾತನೆ ಹೇಗಿರಬಹುದು?  ಅಂತ. ಸಂಜೆ 4 ದಾಟಿತ್ತು ಕಾಲೇಜಿನ ಕಾರಿಡಾರ್  ಬಳಿ ಹುಟ್ಟಿ ಕೆಲವು…