July 2022

  • July 09, 2022
    ಬರಹ: addoor
    ರೈತನೊಬ್ಬ ಹುಲ್ಲಿನ ಮೆದೆಯಲ್ಲಿ ತನ್ನ ವಾಚನ್ನು ಕಳೆದುಕೊಂಡ. ಅದು ಅವನ ಅಜ್ಜ ಕೊಟ್ಟಿದ್ದ ಕೊಡುಗೆ. ಆದ್ದರಿಂದ ಅವನ ಅಚ್ಚುಮೆಚ್ಚಿನ ವಾಚ್ ಅದಾಗಿತ್ತು. ಅವನು ಎರಡು ಗಂಟೆ ಹುಲ್ಲಿನ ಮೆದೆಯಲ್ಲಿ ಹುಡುಕಿದರೂ ಅವನಿಗೆ ವಾಚ್ ಸಿಗಲಿಲ್ಲ. ಆತ…
  • July 09, 2022
    ಬರಹ: Ashwin Rao K P
    ತಾಜ್ ಮಹಲ್ ಶಿಕ್ಷಕಿ : ಮಕ್ಕಳೆ ತಾಜ್ ಮಹಲ್ ಎಲ್ಲಿ ಇದೆ ಅಂತಾ ಹೇಳಿ ನೋಡೋಣ? ಗಾಂಪ :  ಆಗ್ರಾ  ಶಿಕ್ಷಕಿ : ತಪ್ಪು ಅದು ಹುಬ್ಬಳ್ಳಿಯಲ್ಲಿ ಇದೆ ! ಎಲ್ಲ ಹುಡುಗರು ಯೋಚಿಸೋಕ್ಕೆ ಶುರು ಮಾಡಿದರು. ಏನು ಅರ್ಥ ಆಗದೆ ಮನೆಗೆ ಹೋಗಿ ತಮ್ಮ ತಮ್ಮ…
  • July 09, 2022
    ಬರಹ: Ashwin Rao K P
    ಅತೀವ ರಾಜಕೀಯ ಬಿಕ್ಕಟ್ಟು ಹಾಗೂ ಸಚಿವರ ಸರಣಿ ರಾಜಿನಾಮೆ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊನೆಗೂ ರಾಜೀನಾಮೆ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಜಗತ್ತಿನ ಪ್ರಬಲ ರಾಷ್ಟ್ರವೊಂದರ ಮುಂದಿನ ಪ್ರಧಾನಿ ಹುದ್ದೆ…
  • July 09, 2022
    ಬರಹ: Shreerama Diwana
    ಜಪಾನ್ ದೇಶದ ಬಗ್ಗೆ ‌ಸ್ವಲ್ಪ ಮಾಹಿತಿ ಇರುವವರಿಗೆ ನಿನ್ನೆ ಅಲ್ಲಿನ ಮಾಜಿ ಪ್ರಧಾನಿ ಶಿಂಬೋ ಅಬೆಯವರ ಹತ್ಯೆ ಅತ್ಯಂತ ಆಶ್ಚರ್ಯ ಉಂಟುಮಾಡಿರುತ್ತದೆ. ಬಹುಶಃ ಜಗತ್ತಿನ ಕೆಲವೇ‌‌ ಸುಸಂಸ್ಕೃತ ದೇಶಗಳಲ್ಲಿ ಜಪಾನ್ ಸಹ ಒಂದು. ಅಲ್ಲಿನ ಶ್ರಮ, ಸಂಸ್ಕೃತಿ…
  • July 09, 2022
    ಬರಹ: ಬರಹಗಾರರ ಬಳಗ
    ತೊಟ್ಟಿಲಿನ ಒಳಗೆ ಅವನು ಮಲಗಿದ್ದಾನೆ. ಪುಟ್ಟ ಪುಟ್ಟ ಕೈಗಳು, ಆಗಷ್ಟೇ ಪಿಳಿಪಿಳಿ ಬಿಡುತ್ತಿರುವ ಮುದ್ದು ಕಣ್ಣುಗಳು, ಹಾಲಿನ ಕೆನೆಯಂತಹ ಕೆನ್ನೆ, ಬೆಳಗುತ್ತಿರೋ ಮೃದು ತುಟಿಗಳು, ಅವನ ದೇಹಕ್ಕೆ ಬೆಚ್ಚಗಿನ ಅಪ್ಪುಗೆಯನ್ನ ನೀಡಿರುವ ಬಟ್ಟೆಗಳು. ಆತ…
  • July 09, 2022
    ಬರಹ: Shreerama Diwana
    ಮೈಸೂರಿನಿಂದ ಪ್ರಕಟವಾಗುತ್ತಿರುವ ನಿರ್ಭಯ, ನಿರಂತರ ಪರಿಸರ ಪ್ರಿಯರ ತಿಂಗಳ ಪತ್ರಿಕೆ 'ಗ್ರೀನ್ ಪವರ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣರಂಜಿತವಾಗಿದ್ದು ಉಳಿದ ಪುಟಗಳು ಕಪ್ಪು ಬಿಳುಪು…
  • July 09, 2022
    ಬರಹ: ಬರಹಗಾರರ ಬಳಗ
    ಒಂದು ಊರಲ್ಲಿ ಒಬ್ಬ ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮುದ್ದಿನ ತಂಗಿ ಇರುತ್ತಾಳೆ, ಆ ತಾಯಿಯ ಗಂಡ ತುಂಬಾ ಕುಡಿತ ಜೂಜು ಮುಂತಾದ ಅನೇಕ ಚಟಾದಿಗಳಿಂದ ಕೂಡಿದ ವ್ಯಕ್ತಿ, ಆತ ಸುಮಾರು ವರ್ಷಗಳವರೆಗೆ ಇದ್ದು ಸ್ವಲ್ಪ ದಿನಗಳ ನಂತರ ಸತ್ತು…
  • July 09, 2022
    ಬರಹ: ಬರಹಗಾರರ ಬಳಗ
    ಮುಂಗಾರಿನ ಮಳೆಯಲ್ಲಿ ತಿಳಿಯಾದ ಮೋಡದಲಿ ತಂಗಾಳಿ ಸರಿಯುತಿದೆ ಜಗದಗಲಕೆ ಸಂಗಾತಿ ಬಳಿಯಿರಲು ಸಂಬಂಧ ಬೆಸೆದಿರಲು ಸಂಗೀತ ಸಾಹಿತ್ಯ ಸುಶ್ರಾವ್ಯಕೆ..   ಇಳೆ ತಂಪು ಮೆಳೆ ತಂಪು ತಲ್ಲಣದಿ ಮನುಜಮನ ಕೊಳೆಕಂಡ  ಬಟ್ಟೆಯನು ತೊಳೆಯುವವರಾರು ಕೊಲೆಯಾದ…
  • July 08, 2022
    ಬರಹ: Ashwin Rao K P
    ಚಾರ್ಲ್ಸ್ ಡಾರ್ವಿನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಜೀವಿಗಳ 'ವಿಕಾಸವಾದ' ಬಗ್ಗೆ ಈತ ನಡೆಸಿದ ಅಧ್ಯಯನಗಳನ್ನು ನಾವು ಈಗಲೂ ಕಲಿಯುತ್ತಿದ್ದೇವೆ. ಆದರೆ ಈ ಚಾರ್ಲ್ಸ್ ಡಾರ್ವಿನ್ ನಮ್ಮ 'ರೈತ ಮಿತ್ರ' ಎರೆಹುಳುಗಳ ಬಗ್ಗೆ ಅಧ್ಯಯನ ನಡೆಸಿ ತಿಳಿಸಿದ…
  • July 08, 2022
    ಬರಹ: Ashwin Rao K P
    ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು ಹಲವಾರು ವಿಮರ್ಶಾ ಕೃತಿಗಳನ್ನು, ಪ್ರಬಂಧ ಸಂಕಲನಗಳನ್ನು ರಚಿಸಿದ್ದಾರೆ. ಇವರ ನೂತನ ಕೃತಿ 'ಅರಿವಿನ ಬಂಡಾಯ'ವನ್ನು ಕಣ್ಣ ಕೈದೀವಿಗೆಯ ಬೆಳಕು ಎಂದಿದ್ದಾರೆ.…
  • July 08, 2022
    ಬರಹ: Shreerama Diwana
    ನಮ್ಮ ಆಕ್ರೋಶಕ್ಕೆ ಒಳಗಾಗುವ ಒಂದು ಸಮೂಹದ ಬಗ್ಗೆ.. ಪಿಕ್ ಪಾಕೆಟರ್ಸ್, ಸರಗಳ್ಳರು, ಮನೆ ಕಳ್ಳರು, ಅಂಗಡಿಗಳಲ್ಲಿ ಕಳ್ಳತನ ಮಾಡುವವರು, ಮೊಬೈಲ್ - ಪರ್ಸ್ ಕಳ್ಳರು, ಕತ್ತಲಿನಲ್ಲಿ ಒಂಟಿ ಜನರನ್ನು ಬೆದರಿಸಿ ದೋಚುವವರು, ಬಸ್ ನಿಲ್ದಾಣ ಕಳ್ಳರು…
  • July 08, 2022
    ಬರಹ: ಬರಹಗಾರರ ಬಳಗ
    ಕಣ್ಣೆದುರು ನಡೆಯುವ ಎಷ್ಟೋ ಘಟನೆಗಳನ್ನು ಅವಲೋಕಿಸಿದಾಗ 'ಹೆಣ್ಣು, ಹೊನ್ನು, ಮಣ್ಣು' ಇದೇ ಕಾರಣಕ್ಕಾಗಿ ಎಂಬುದಕ್ಕೆ ಎರಡು ಮಾತಿಲ್ಲ. ನಮ್ಮ ಹಿರಿಯರ ಈ ಮಾತಿನ ತಿಳುವಳಿಕೆ, ಬುದ್ಧಿವಂತಿಕೆಗೆ ತಲೆಬಾಗಲೇ ಬೇಕು. ರಾಮಾಯಣ, ಮಹಾಭಾರತ…
  • July 08, 2022
    ಬರಹ: ಬರಹಗಾರರ ಬಳಗ
    ಓದಿನಿಂದಲೇ ಪರಿಶ್ರಮಿ ಅವಳು. ಕೆಲಸಕ್ಕೆ ಸೇರ್ಕೊಬೇಕು, ಸಂಪಾದಿಸಬೇಕು, ಮನೆಯವರನ್ನ ಚೆನ್ನಾಗಿ ನೋಡ್ಕೋಬೇಕು ಇದಿಷ್ಟೇ ಅವಳ ದೊಡ್ಡ ಕನಸು. ಕೆಲಸದ ಹುಡುಕಾಟ ಆರಂಭವಾಯಿತು ಅಷ್ಟು ಸುಲಭಕ್ಕೆ ಬಯಸಿದ ಕೆಲಸಗಳು ಸಿಗಲಿಲ್ಲ. ಪಟ್ಟ ಪರಿಶ್ರಮಕ್ಕೆ ಅಂತೂ…
  • July 08, 2022
    ಬರಹ: ಬರಹಗಾರರ ಬಳಗ
    ಅದೊಂದು ಊರು. ಅಲ್ಲೊಂದು ಹೋಟೆಲು. ಊರಿನ‌ ಮಟ್ಟಿಗೆ ಭಾರಿ‌ ಜನಪ್ರಿಯವೇ ಆಗಿತ್ತು. ಸಾಕಷ್ಟು ಜನ ಬಂದು ಅಲ್ಲಿ ತಿಂಡಿ, ಊಟ ಮಾಡಿ ಹೋಗ್ತಾ ಇದ್ರು. ಅದೊಂದು ಸಾರಿ ಒಬ್ಬ ವ್ಯಕ್ತಿ ಅಲ್ಲಿಗೆ ಊಟಕ್ಕೆ ಹೋದ. ಹೊಟೆಲ್ ತುಂಬಿ ತುಳುಕುತ್ತಿತ್ತು. ಆಗ…
  • July 08, 2022
    ಬರಹ: ರಘುರಾಮ ರಾವ್ ಬೈಕಂಪಾಡಿ
    ಬನ್ನಿ ಬನ್ನಿರಿ ಬನ್ನಿ ಚಿಣ್ಣರೆ!     ಹಾಡಿ ಕುಣಿಯುವ ಬನ್ನಿರಿ! ಸುಗ್ಗಿ ಬಂದಿದೆ ಹಿಗ್ಗು ತಂದಿದೆ     ನೋಡಿ ನಲಿಯುವ, ಬನ್ನಿರಿ!                 ೧ ನೋಡಿರೆಲ್ಲೆಡೆ ಹೇಗೆ ತೂಗಿದೆ    ಹೊನ್ನ ಬೆಳಕಿನ ಹಂದರ! ಹೊಳೆದು ಥಳಥಳ ತುಂಬಿ ತುಳು…
  • July 07, 2022
    ಬರಹ: addoor
    ಮಧ್ಯಪ್ರದೇಶದ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಜನವರಿ 2022ರಲ್ಲಿ ತನ್ನ ಬದುಕು ಮುಗಿಸಿದ ಹೆಣ್ಣುಹುಲಿ “ಕೊಲರ್ ವಾಲಿ". ಭಾರಿ ಗಾತ್ರ ಮತ್ತು ಮನುಷ್ಯರೊಂದಿಗೆ ವೈರತ್ವವಿಲ್ಲದ ವರ್ತನೆ ಅದರ ಆಕರ್ಷಣೆಗಳು. ಆದರೆ, ಕೊಲರ್ ವಾಲಿ ಹೆಣ್ಣುಹುಲಿ…
  • July 07, 2022
    ಬರಹ: Ashwin Rao K P
    ನಾಯಿಯೊಂದು ಪ್ರಧಾನ ಪಾತ್ರದಲ್ಲಿರುವ 'ಚಾರ್ಲಿ 777' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸು ಕಂಡಿದೆ, ಅದೇ ರೀತಿ ಹಲವಾರು ಮಂದಿಯ ಮನಸ್ಸಿನಲ್ಲಿ ಪ್ರಾಣಿದಯೆಯ ಬಗ್ಗೆ ಜಾಗೃತಿ ಮೂಡಿಸಲು ಸಫಲವಾಗಿದೆ. ಪ್ರಾಣಿಗಳನ್ನು ಬಳಸಿ ಚಲನ…
  • July 07, 2022
    ಬರಹ: Ashwin Rao K P
    ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಪುರುಷರ ಟಿ೨೦ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲ ದೇಶಗಳು ಸಜ್ಜಾಗುತ್ತಿವೆ. ಅಂದರೆ ಇನ್ನು ಸರಿಯಾಗಿ ೩ ತಿಂಗಳುಗಳಲ್ಲಿ ಈ ಪಂದ್ಯಾವಳಿಗೆ ಇಡೀ ಜಗತ್ತು…
  • July 07, 2022
    ಬರಹ: Shreerama Diwana
    ವಾಸ್ತು ಎಂಬ ಸ್ವಾಭಾವಿಕ ಮತ್ತು ಪ್ರಾಕೃತಿಕ ಅನುಕೂಲಗಳ ವಿನ್ಯಾಸವನ್ನು ಭ್ರಮಾತ್ಮಕ - ಭಯಾತ್ಮಕ - ಭಕ್ತಿಯಾತ್ಮಕ - ವ್ಯಾಪಾರಾತ್ಮಕ - ಶೋಷಣಾತ್ಮಕ ಪರಿಕಲ್ಪನೆ ನೀಡಿ ಸಾವಿರಾರು ಕೋಟಿಯ ವ್ಯವಹಾರ ಮಾಡಿ ಹಣ ಮಾಡಿದ ಶ್ರೀ ಚಂದ್ರಶೇಖರ ಅಂಗಡಿ ಮತ್ತು…
  • July 07, 2022
    ಬರಹ: ಬರಹಗಾರರ ಬಳಗ
    ಏನಿದ್ದರೇನು? ಎಷ್ಟು ಮೆರೆದಾಡಿದರೇನು? ಎಷ್ಟು ಗಳಿಸಿದರೇನು? ಕೊನೆಗೆ ಮಣ್ಣೇ ಗತಿ ಎಂಬುದರ ಅರಿವು ಮನುಜನಿಗಿದ್ದಿದ್ದರೆ ಈ ಹಾರಾಟ, ಓಡಾಟ, ರಂಪಾಟ, ಈ ಅಹಂಗಳ ಕೂಪದಲ್ಲಿ ಬಿದ್ದು ನರಳುತ್ತಿರಲಿಲ್ಲವೋ ಏನೋ ಎಂದು ಒಮ್ಮೊಮ್ಮೆ ಅನಿಸಿದ್ದಿದೆ. ತನ್ನ…