November 2023

  • November 02, 2023
    ಬರಹ: addoor
    ಕನ್ನಡದಲ್ಲಿ ಇಂತಹ ಪುಸ್ತಕ ಇರೋದು ಕನ್ನಡಿಗರ ಭಾಗ್ಯ. ಯಾಕೆಂದರೆ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಕಾನೂನು ಪುಸ್ತಕಗಳು ಕೆಲವೇ ಕೆಲವು. ಅಂತಹ ಪುಸ್ತಕಗಳಲ್ಲಿ ಇದು ಅತ್ಯಂತ ಉಪಯುಕ್ತ ಪುಸ್ತಕ. ಇದರ ಲೇಖಕರಾದ ಅಡ್ವೋಕೇಟ್ ಎಸ್…
  • November 02, 2023
    ಬರಹ: ಬರಹಗಾರರ ಬಳಗ
    ಕರುನಾಡ ಸಿರಿದೇವಿ ಭುವನೇಶ್ವರಿ ಮಡಿಲನು ನೀಡಿ ಬೆಳೆಸಿದ ತಾಯಿ ಕಾಪಾಡು ನಮ್ಮ||   ಸವಿಜೇನ ನುಡಿಮುತ್ತು ಇದು ನಮ್ಮದು ಕರುಣದಲಿ ಈ ತಾಯಿ ನಮಗಿತ್ತುದು ಉಳಿಸುವುದು ಬೆಳೆಸುವುದು ಹೊಣೆ ನಮ್ಮದು ಕನ್ನಡದೆ ಮಾತಾಡು ದಿನನಿತ್ಯವು   ಮುಕ್ಕೋಟಿ…
  • November 01, 2023
    ಬರಹ: Ashwin Rao K P
    ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಇವರು ಹುಟ್ಟಿದ್ದು ಜನವರಿ, ೨೦, ೧೯೨೩ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(…
  • November 01, 2023
    ಬರಹ: Ashwin Rao K P
    ಲೇಖಕರಾದ ನಿತ್ಯಾನಂದ ಶೆಟ್ಟಿ ಇವರು ‘ಮಾರ್ಗಾನ್ವೇಷಣೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಎಸ್ ಗುಂಡೂರ ಇವರು. ನಿತ್ಯಾನಂದ ಬಿ. ಶೆಟ್ಟಿ ಅವರ ಸಂಶೋಧನಾತ್ಮಕ ಕೃತಿ ‘…
  • November 01, 2023
    ಬರಹ: Shreerama Diwana
    ಉಸಿರಾಗಲಿ ಕನ್ನಡ, ಹಸಿರಾಗಲಿ ಕರ್ನಾಟಕ… ಸುಮಾರು ಒಂದು ಲಕ್ಷ ತೊಂಬತ್ತೆರಡು ಚದರ ಕಿಲೋಮೀಟರ್ ವಿಸ್ತೀರ್ಣದ ಸುಮಾರು ಏಳು ಕೋಟಿ ಜನಸಂಖ್ಯೆಯ ವೈವಿಧ್ಯಮಯ ಭಾರತದ ವರ್ಣಮಯ ರಾಜ್ಯ ಕರ್ನಾಟಕ. ಕಲ್ಯಾಣ ಕರ್ನಾಟಕದ ಬೀದರ್ ಕನ್ನಡ, ಬಳ್ಳಾರಿ ಕನ್ನಡ,…
  • November 01, 2023
    ಬರಹ: ಬರಹಗಾರರ ಬಳಗ
    ಅದೊಂದು ಪುಟ್ಟ ಅಂಗಡಿ. ಅಲ್ಲಿ ಅಪ್ಪ ಸೋತಿದ್ದಾನೆ. ಅಲ್ಲೊಂದು ದೊಡ್ಡ ಯುದ್ಧ ನಡೆದಿದೆ ಅಂತಲ್ಲ, ಮಗಳು ತುಂಬಾ ಪ್ರೀತಿಯಿಂದ ಸಣ್ಣದೊಂದು ಚಾಕಲೇಟ್ ಕೇಳಿದ್ದಳು. ಅಪ್ಪ ಎಷ್ಟೇ ತಡವರಿಸಿ ಹುಡುಕಾಡಿದ್ರೂ ಕಿಸೆಯಲ್ಲಿ ಸಣ್ಣ ಕಾಸು ಇಲ್ಲ. ಅಂಗಡಿಯವನು…
  • November 01, 2023
    ಬರಹ: ಬರಹಗಾರರ ಬಳಗ
    ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ/ ಹೊನ್ನುಡಿಯು ಚೆನ್ನುಡಿಯ ಬಾಳದೀವಿಗೆಯಾಗೆ//   ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ/ ತಾಯಿನೆಲದ ಜಯಭೇರಿ ನಾವಾದೆವೆನ್ನಿ//   ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ/ ಕನ್ನಡವೆಯೆನ್ನುಸಿರು ಪೆತ್ತೆನ್ನ ತಾಯಿ…
  • November 01, 2023
    ಬರಹ: ಬರಹಗಾರರ ಬಳಗ
    ಹೃದಯ ಹಿಂಡಿದ ಎರಡು ಘಟನೆಗಳು. ಮನಸ್ಸು ತೀರಾ ಭಾರವಾಗಿದೆ. ಒಂದು ನನ್ನ ಮನೆಯ ಪಕ್ಕದಲ್ಲೇ ನಡೆದಿದ್ದರೆ ಮತ್ತೊಂದು ಮಂಗಳೂರಿನಲ್ಲಿ ನಡೆದಿದೆ. ದೂರದ ಪಾರೆಂಕಿಯ ಬಾಲಕ ರಂಝೀನ್. ಶಾಲೆಗೆ ದಸರಾ ರಜೆ. ಸಂಬಂಧಿಕರ ಮನೆ ಲಾಯಿಲ. ನಾಲ್ಕು ದಿನ ಹೀಗೆ…
  • November 01, 2023
    ಬರಹ: ಬರಹಗಾರರ ಬಳಗ
    ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು//   ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ//   ಅಆಇಈ ಅಕ್ಷರ ಮಾಲೆ ಹೊಳೆಯುವ…