ಜ್ಯೋತಿಷ್ಯ
ಜ್ಯೋತಿಷಿ: ನೋಡಿ ಗಾಂಪ ರಾಯರೇ, ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ, ನಿಮ್ಮ ತಂದೆಯಷ್ಟೇ ವರ್ಷ ಬದುಕುತ್ತೀರಿ, ಅವರು ಸಾಯುವ ಸ್ಥಳದಲ್ಲೇ ಸಾಯುತ್ತೀರಿ, ಅವರು ಸಾಯುವ ಪರಿಸ್ಥಿತಿಯಲ್ಲಿಯೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ. ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತೆಯ ದೂರಕ್ಕೂ ಚಲಿಸಲು…
ಸುದ್ದಿಗಳನ್ನು ಅಲ್ಲಲ್ಲಿ ಚೆಲ್ಲಬೇಡಿ. ಅದನ್ನ ನಿಮ್ಮೊಳಗೆ ಇಟ್ಟುಕೊಂಡು ಹಾಗೆ ಹೊರಟು ಹೋಗಿಬಿಡಿ. ದಾರಿಯಲ್ಲಿ ಚೆಲ್ಲಿದ ಸುದ್ದಿಗಳನ್ನು ಯಾರು ಹೆಕ್ಕಿ ಇನ್ಯಾರಿಗೆ ಹಂಚುತ್ತಾರೋ ಗೊತ್ತಿಲ್ಲ. ಅದಕ್ಕೆ ಇನ್ನೊಂದಷ್ಟು ಹೊಸ ರೂಪವನ್ನು ನೀಡಿ…
ಕಡಲಿನ ಮೇಲೆ ಹಾರುವ ಇನ್ನೊಂದು ವಿಶಿಷ್ಟ ಹಕ್ಕಿ ನೋಡಿದ ಕಥೆಯೊಂದಿಗೆ ಈ ವಾರ ಬಂದಿದ್ದೇನೆ. ಕಡಲಿನ ಮೇಲೆ ಸಾಮಾನ್ಯವಾಗಿ ಕಾಣಸಿಗುವ ಹಕ್ಕಿಗಳೆಂದರೆ ರೀವಗಳು (Terns). ನಮ್ಮ ಬೋಟಿನಲ್ಲಿದ್ದ ಕೆಲವರಿಗೆ ದೂರದಲ್ಲಿ ಹತ್ತಾರು ರೀವಗಳು ಕಡಲಿಗೆ…
ಹನಿ ಹನಿ ಗೂಡಿದರೆ ಹಳ್ಳ
ತೆನೆ ತೆನೆ ಗೂಡಿದರೆ ಬಳ್ಳ
ಅದರಂತೆ ಒಂದೊಂದು ಮಳೆಹನಿಯಿಂದ ಹೇಗೆ ನೀರು ತುಂಬಿ ಹರಿಯುವುದೋ ಹಾಗೆ ನಮ್ಮ ಬರವಣಿಗೆಯ ಶೈಲಿ, ಓದುವಿಕೆ ಎಲ್ಲವೂ ಇರಬೇಕು. ಅಮ್ಮ ಎನ್ನುವ ಆರಂಭದಿಂದ ಸುಂದರವಾಗಿ ಓದಲು ಬರೆಯಲು ಕಲಿಸಿ…
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಗೆ ಭಾರೀ ನೆರೆ ಬಂತು. ಆ ನೆರೆ ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ವಸ್ತುಗಳು ಹಲವಾರು. ಒಂದು ತಾಮ್ರದ ಪಾತ್ರೆ, ಇನ್ನೊಂದು ಮಣ್ಣಿನ ಮಡಕೆ ಕೂಡ ತೇಲಿಕೊಂಡು ಹೋಗುತ್ತಿದ್ದವು.
ಮಣ್ಣಿನ ಮಡಕೆಗೆ ತಾಮ್ರದ…
ಉದಯೋನ್ಮುಖ ಕಥೆಗಾರ್ತಿ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ' ನಿಸರ್ಗದ ಪರ ಲೇಖಕಿಯ ತುಡಿತದ ಕಥೆಗಳು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ದಿವ್ಯಾ ಅವರು ಈ ಕಥಾ ಸಂಕಲನದ ಕಥೆಗಳನ್ನು ಅನುಭವಿಸಿ ಬರೆದಂತಿದೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು…
ಈಗಿನ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಶಾಸಕರ - ನಾಯಕರ - ಮಂತ್ರಿಗಳ ನಡವಳಿಕೆ. ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕೋಮುವಾದದ ವಿಷ ಬೀಜ ಬಿತ್ತುವ ಕ್ರಮಗಳು ಮುಂತಾದ ಆಡಳಿತಾತ್ಮಕ ವಿಫಲತೆಯಿಂದ ರೋಸಿ ಹೋದ ಕರ್ನಾಟಕದ ಮತದಾರರು…
ಮೊದಲು ಟೊಮೆಟೊ, ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಒಣ ಮೆಣಸಿನಕಾಯಿಯನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ನಂತೆ ಮಾಡಿಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಅದರಲ್ಲಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಹುರಿಯಬೇಕು.…
ಆ ಕೊಠಡಿಯ ಒಳಗಡೆ ಆಗಾಗ ಇಂತಹ ಸಭೆಗಳು ನಡಿತಾ ಇರುತ್ತವೆ. ಅಲ್ಲಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಏನೇನು ಕಾರ್ಯಗಳನ್ನು ಕೈಗೊಳ್ಳಬೇಕು ಅನ್ನೋದನ್ನ ತುಂಬಾ ದೀರ್ಘವಾಗಿ ವಿಸ್ತಾರವಾಗಿ ಬರೆದಿದ್ದಾರೆ. ಅಲ್ಲಿ ಆಡುವ…
ಈ ಘಟನೆ ಓದಿ... ಒಂದು ನಗರದಲ್ಲಿ ಇಬ್ಬರು ಅಧಿಕಾರಿ ಮಿತ್ರರು ಇದ್ದರು. ಆ ಎರಡು ಕುಟುಂಬಗಳು ಒಂದೇ ನಗರದಲ್ಲಿ ವಾಸವಾಗಿದ್ದರು. ಒಮ್ಮೆ ಒಬ್ಬ ಅಧಿಕಾರಿ ರವಿಯ ಅತ್ತೆಯ ಅನಾರೋಗ್ಯ ನಿಮಿತ್ತ ಪತ್ನಿ ಮಗನೊಂದಿಗೆ ತವರು ಮನೆಗೆ ಹೋಗಿದ್ದಳು. ಆಗ…
2023 ರ ಮೊದಲ ದಿನ ಆ ನಾಯಿಗೆ, ಕೋಗಿಲೆಯನ್ನು ನೋಡಿ ಹೊಟ್ಟೆ ಉರಿಯುತಿತ್ತು. ನಾನು ಅದರ ತರಹ ಹಾಡಬೇಕು ಎಂದು ನಿರ್ಣಯಿಸಿತ್ತು ಮನಸ್ಸಲ್ಲಿ. ಸಮಯ ಸಿಕ್ಕಾಗೆಲ್ಲ ಕೋಗಿಲೆಯ ಧ್ವನಿಯನ್ನು ಅನುಕರಿಸಲು ಪ್ರಯತ್ನಿಸಿತ್ತು. ಅಂದು ರಾತ್ರಿಯೂ ಅದರ ಗದ್ದಲ…
ನಮ್ಮ ಮೂಳೆಗಳು ಮತ್ತು ಹಲ್ಲುಗಳು ಶಕ್ತಿಶಾಲಿಯಾಗಿ, ಬಲವಂತವಾಗಿ ಉಳಿಯಬೇಕಾದರೆ ಅದಕ್ಕೆ ಬೇಕಾದ ಮುಖ್ಯ ಅಂಶ ಕ್ಯಾಲ್ಸಿಯಂ. ಕ್ಯಾಲ್ಸಿಯಂ ಪ್ರಮಾಣ ನಿಮ್ಮ ದೇಹದಲ್ಲಿ ಸರಿಯಾಗಿದ್ದರೆ ನಿಮ್ಮ ಮೂಳೆಗಳ ಆರೋಗ್ಯ ಸರಿಯಾಗಿರುತ್ತದೆ. ಇಲ್ಲವಾದಲ್ಲಿ…
ಮಹಾರಾಷ್ತ್ರದಲ್ಲಿ ಮತ್ತೆ ಮರಾಠ ಮೀಸಲಾತಿ ಚಳವಳಿ ಭುಗಿಲೆದ್ದಿದೆ. ತಮಗೆ ಮೀಸಲಾತಿ ನೀಡಬೇಕೆಂದು ಕೋರಿ ಮರಾಠ ಸಮುದಾಯದವರು ನಡೆಸುತ್ತಿರುವ ಚಳುವಳಿಯು ಸೋಮವಾರವಂತೂ ಹಿಂಸಾತ್ಮಕ ರೂಪ ತಾಳಿ ಕೆಲವು ಶಾಸಕರ ಮನೆಗಳೂ ಸೇರಿದಂತೆ ಹಲವಾರು ರಾಜಕಾರಣಿಗಳ…
ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ.- ಮಹಾತ್ಮಾ ಗಾಂಧಿ.
ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ಜಾಲತಾಣಗಳು…
ಆತ ಶಾಲೆ ಹುಡುಕುತ್ತಿದ್ದಾನೆ. ಹಲವು ಸಮಯದಿಂದ ತನ್ನ ಕನಸಿನ ಶಾಲೆಯೊಂದನ್ನು ಪ್ರತಿಯೊಂದು ಊರಿನಲ್ಲೂ ಹುಡುಕುತ್ತಿದ್ದಾನೆ. ಆ ಶಾಲೆಯಲ್ಲಿ ಜೀವನ ಕಲಿಸಬೇಕು, ಪ್ರತಿದಿನದ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳನ್ನ ಗಟ್ಟಿತನದಿಂದ ಎದುರಿಸಿ ಬದುಕುವ…
ನಿಮ್ಮ ರಜಾ ಅವಧಿಯಲ್ಲಿ ತೋಟ, ಗದ್ದೆ, ನೀರಿನ ಹರಿವಿನ ಸಮೀಪಗಳಲ್ಲಿ ಸುತ್ತಾಡುವಾಗ ಸುಂದರವಾಗಿ ಕತ್ತರಿಸಿದಂತೆ ಸೃಷ್ಠಿಯೇ ವಿನ್ಯಾಸಗೊಳಿಸಿದ ಸಸ್ಯಗಳನ್ನು ಗುರುತಿಸಿದ್ದೀರಾ..? ಮದುವೆಯಂತಹ ಸಮಾರಂಭ, ಪುಷ್ಪಜೋಡಣೆ, ಅಲಂಕಾರ, ಹೂ ಹಾರಗಳಲ್ಲಿ ಹೂಗಳ…