ಬಹುಶಃ ಭಾರತವನ್ನು ಮುಂದಿನ 15-20 ವರ್ಷಗಳಲ್ಲಿ ಅತಿಹೆಚ್ಚು ಕಾಡಬಹುದಾದ ಸಮಸ್ಯೆಗಳಲ್ಲಿ ಅನಾರೋಗ್ಯವೂ ಬಹುಮುಖ್ಯವಾಗಬಹುದು ಎಂದೆನಿಸುತ್ತದೆ. ನಮ್ಮ ಸುತ್ತಮುತ್ತಲಿನ ಯಾವುದೇ ಕುಟುಂಬವನ್ನು ಗಮನಿಸಿ. ಬಹುತೇಕ ಒಬ್ಬರಲ್ಲ ಒಬ್ಬರು ಅನಾರೋಗ್ಯದಿಂದ…
ಅವಳನ್ನ ಅರ್ಥೈಸಿಕೊಳ್ಳೋರು ಜೊತೆಗಿರಬೇಕಲ್ವಾ? ಮನೆಗೆ ಯಾರಾದರೂ ಬಂದರೆ ಅತಿಥಿಗಳಿಗೆ ತಕ್ಷಣದಲ್ಲಿ ಕುಡಿಯುವುದಕ್ಕೆ ತಿನ್ನೋದಕ್ಕೆ ವ್ಯವಸ್ಥೆ ಮಾಡಿಕೊಡಬೇಕಾದವಳು ಅವಳು, ಎಲ್ಲರ ಊಟವಾದ ಮೇಲೆ ಆ ಪಾತ್ರೆಗಳನ್ನು ತೊಳೆದು ಅಡಿಗೆ ಮನೆಯನ್ನ…
ಅಂದು ಮಗಳು ಶಾಲೆ ಬಿಟ್ಟು ಬಂದವಳು ಚೀಲವನ್ನು ಮೇಜಿನ ಮೇಲೆ ಕುಕ್ಕುತ್ತಾಳೆ. ಅಮ್ಮ ಇನ್ನೂ ಬಂದಿರಲಿಲ್ಲ. ಕೆಲಸ ಮುಗಿಸಿ ಅಮ್ಮ ಮನೆಗೆ ಬಂದಾಗ ಮಗಳು ಎಂದಿನಂತೆ ಇಲ್ಲವೆಂಬುವುದು ಅರ್ಥವಾಗಿತ್ತು. ತಿಂಡಿ ತಿನ್ನಲು ಕರೆದರೆ ಬೇಡವೆಂಬ ಉತ್ತರ.…
ಹಲವು ಕವಿಗಳ ಬೀಡಿದು, ವೀರ ಶೂರರ ನಾಡಿದು, ನಮ್ಮ ಕನ್ನಡ ನಾಡಿದು. ಎಷ್ಟು ಸತ್ಯವಲ್ಲವೇ? ಇವರೆಲ್ಲರ ನೆರಳಿನಡಿ ಬೆಳೆದ ನಾವು ಚಿಕ್ಕ ಬಿಂದುಗಳಾಗಿ ಸಾಹಿತ್ಯದ ಕೈಂಕರ್ಯ ಕೈಗೊಂಡು ಕನ್ನಡಮ್ಮನ ಸೇವೆಯನ್ನು ಮಾಡಿದರೆ ಅಳಿಲ ಸೇವೆಯಾಗಬಹುದು. ಎಲ್ಲಾ…
ಸಮವಸ್ತ್ರ ಧರಿಸಿ ಬಂದಾಯ್ತು ಶಾಲೆಗೆ
ಹೋಗಬೇಕಿದೆ ಇನ್ನು ತರಗತಿಯ ಒಳಗೆ
ಸುರಿಸುತಿದೆ ಮಳೆಯ ಬಾನಿಂದ ಮುಗಿಲು
ಸಂಜೆಯೆನಿಸುತಿದೆ ಮುಸುಕಿರುವ ಹಗಲು
ಮಳೆರಾಯ ನನಗುಂಟು ನಿನ್ನಲ್ಲಿ ದೂರು
ನಾ ಬರುವ ಮೊದಲೇ ಸುರಿದಿಲ್ಲ ಜೋರು
ಕಾಯುತ್ತ ಕುಳಿತಿದ್ದೆ…
ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮದ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ…
ನೀವು ಅಂದುಕೊಳ್ಳುತ್ತಿರುವುದು ಸುಳ್ಳು ಎಂದು ಮೊದಲೇ ಹೇಳಿ ಬಿಡುತ್ತೇನೆ. ಏಕೆಂದರೆ ಇದು ವರನಟ ಡಾ. ರಾಜಕುಮಾರ್ ನಟಿಸಿದ ‘ಭಕ್ತ ಕುಂಬಾರ' ಚಿತ್ರದ ಕಥೆ ಅಲ್ಲ. ಇದು ಸುಮಾರು ೭೫ ವರ್ಷಗಳ ಹಿಂದೆ ಅಪ್ರತಿಮ ಸಾಹಸಿ, ಸುಂದರ ಕಲಾವಿದ ಹೊನ್ನಪ್ಪ…
‘ಅರಿವಿನ ಜಾಡು' ಎಂಬ ಲೇಖನಗಳ ಸಂಗ್ರಹವನ್ನು ಬರೆದವರು ದಾವಲಸಾಬ ನರಗುಂದ. ಇವರ ಬರವಣಿಗೆಯ ಬಗ್ಗೆ ಸ್ವತಃ ನರಗುಂದರ ಗುರುಗಳಾದ ಧನವಂತ ಹಾಜವಗೋಳ ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“…
ಯಾವುದು ಶಕ್ತಿಶಾಲಿ ಮತ್ತು ಯಾವುದು ಪ್ರಯೋಜನಕಾರಿ? ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದ ಗಣೇಶ ಮತ್ತು ಅದಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್ಟರು ನೀಡಿದ ಟೀಕೆಯ ಪ್ರತಿಕ್ರಿಯೆ, ಉಕ್ರೇನ್, ಇಸ್ರೇಲ್, ಪ್ಯಾಲಿಸ್ಟೈನ್ ನಂತಹ…
ಅದೊಂದು ದೊಡ್ಡ ಬಹುಮಾನ. ಸಾವಿರಾರು ಜನರ ನಡುವೆ ವೇದಿಕೆಯ ಮೇಲೆ ಅವರ ಜೀವಮಾನದ ಸಾಧನೆಗಳನ್ನ ಪರಿಗಣಿಸಿ ಆ ಬಹುಮಾನವನ್ನು ನೀಡಲಾಗುತ್ತದೆ. ಅವರ ಪೂರ್ತಿ ವಿವರಗಳನ್ನ ಪಡೆದುಕೊಂಡಾಗಿತ್ತು. ಈ ವರ್ಷದ ಆ ಬಹುಮಾನ ಅವರ ಪಾಲಾಗುವ ಸುದ್ದಿ ಒಂದಷ್ಟು…
"ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವ*"
ಎಂದೆಂದೂ ಶಾಶ್ವತವಾದ, ನಮ್ಮ ಕನ್ನಡ ನಾಡಿನ ಹಿರಿಯ ಸಾಹಿತಿಗಳು ಬರೆದ ಅದ್ಭುತ ಸಾಲುಗಳಿವು, ಓದುವಾಗಲೇ ಮೈರೋಮಾಂಚನಗೊಳುವುದಲ್ಲವೇ? ಈ…
ಕನ್ನಡಾಂಬೆಯ ಪಾದಗಳಿಗೆ ಪುಷ್ಪಗಳ ಚೆಲ್ಲುವಾಸೆ,
ಕನ್ನಡದಲ್ಲಿ ಅಮ್ಮ ಎಂದು ಕೂಗುವಾಸೆ,
ಕನ್ನಡದಲ್ಲಿ ಬರೆಯುವಾಸೆ,
ಕನ್ನಡದಲ್ಲಿ ಮಾತನಾಡುವಾಸೆ,
ಕನ್ನಡ ನೆಲದಲ್ಲಿ ನೆಲೆಯೂರುವಾಸೆ,
ಕನ್ನಡದ ಹಸಿರು ಸಿರಿಯ ಸಹ್ಯಾದ್ರಿಯ ಕಣ್ತುಂಬಿಕೊಳ್ಳುವಾಸೆ,
ಈ…
ಅಲ್ಲೊಂದು ನಾಯಿಗೆ ಕಿಡಿಗೇಡಿಗಳು ಹುಲಿಯ ಪೇಂಟ್ ಹಚ್ಚಿ ಬಿಟ್ಟಿದ್ದರು. ಆ ನಾಯಿ ಸೀದಾ ಕಾಡಿಗೆ ಹೋಗಿ ಹುಲಿಗಳ ಮದ್ಯೆ ನಾನು ನಿಮ್ಮ ರಾಜ ದೇವರು ನನ್ನನ್ನು ಕಳಿಸಿದ್ದಾರೆ ಎಂದು ಬಿಲ್ಡಪ್ ಕೊಟ್ಟಿತ್ತು. ಅದು ಅಲ್ಲಿ ರಾಜನಾಗಿ ಖುಷಿಯ ಜೀವನ…
ಚಳಿಗಾಲ ಆರಂಭವಾಗುತ್ತಲೇ ಪ್ರತಿ ವರ್ಷ ರಾಷ್ಟ್ರ ರಾಜಧಾನಿಯನ್ನು ಕಾಡುವ ವಾಯುಮಾಲಿನ್ಯ ಸಮಸ್ಯೆ ಈ ಬಾರಿ ಪ್ರಕೋಪಕ್ಕೆ ತಲುಪಿದ್ದು, ದೆಹಲಿ ವಾಸಿಗಳು ಹೈರಾಣಾಗುವಂತಾಗಿದೆ. ದೆಹಲಿಯ ವಾತಾವರಣದಲ್ಲಿ ಮಂಜು ಮಿಶ್ರಿತ ದಟ್ಟ ಹೊಗೆ ಆವರಿಸಿರುವುದರಿಂದ…
ನಿಮ್ಮ ತಾಳ್ಮೆಯ ಗುಣಮಟ್ಟದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಹಕಾರ ಮನೋಭಾವದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಭ್ಯ ವರ್ತನೆಯ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ತ್ಯಾಗ ಗುಣದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಕರುಣೆ ಹೃದಯವಂತಿಕೆಯ…
ಹೋರಾಟಗಳು ಇನ್ನೊಂದಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಜನ ಹೆಚ್ಚು ಹೆಚ್ಚು ಸೇರುತ್ತಿದ್ದಾರೆ. ಅವರ ಧರ್ಮದ ಬಗ್ಗೆ ಯಾರೋ ಕೆಟ್ಟ ಮಾತನ್ನಾಡಿದರು ಅವರನ್ನು ಬಂಧಿಸಬೇಕು ಅನ್ನುವ ಕಾರಣಕ್ಕೆ ಈ ಹೋರಾಟ ಆರಂಭವಾದದ್ದು. ಆ ಹೋರಾಟದ…
ಕವಿ ಮಿತ್ರ ಭಾಸ್ಕರ ಅಡ್ವಳರ, “ಎಚ್ಚೆತ್ತಿರುವ ಪ್ರಜೆಗಳು” ಎಂಬ ಕವನವು ಇತ್ತೀಚೆಗೆ ನನ್ನ ಕಣ್ಣಿಗೆ ಬಿತ್ತು. ಆ ಕವನವನ್ನು ವಿಮರ್ಶಿಸಿ ನಿಮ್ಮ ಮುಂದೆ ಸಾದರಪಡಿಸುವ ಮನಸ್ಸಾಯಿತು. ಭಾವ ಕೆಡದಿರಲು ಕವನವನ್ನು ಚರಣ ಚರಣಗಳಲ್ಲಿ ವಿಮರ್ಶಿಸುವುದು…