November 2023

  • November 07, 2023
    ಬರಹ: Shreerama Diwana
    ಬಹುಶಃ ಭಾರತವನ್ನು ಮುಂದಿನ 15-20 ವರ್ಷಗಳಲ್ಲಿ ಅತಿಹೆಚ್ಚು ಕಾಡಬಹುದಾದ ಸಮಸ್ಯೆಗಳಲ್ಲಿ ಅನಾರೋಗ್ಯವೂ ಬಹುಮುಖ್ಯವಾಗಬಹುದು ಎಂದೆನಿಸುತ್ತದೆ. ನಮ್ಮ ಸುತ್ತಮುತ್ತಲಿನ ಯಾವುದೇ ಕುಟುಂಬವನ್ನು ಗಮನಿಸಿ. ಬಹುತೇಕ ಒಬ್ಬರಲ್ಲ ಒಬ್ಬರು ಅನಾರೋಗ್ಯದಿಂದ…
  • November 07, 2023
    ಬರಹ: ಬರಹಗಾರರ ಬಳಗ
    ಅವಳನ್ನ ಅರ್ಥೈಸಿಕೊಳ್ಳೋರು ಜೊತೆಗಿರಬೇಕಲ್ವಾ? ಮನೆಗೆ ಯಾರಾದರೂ ಬಂದರೆ ಅತಿಥಿಗಳಿಗೆ ತಕ್ಷಣದಲ್ಲಿ ಕುಡಿಯುವುದಕ್ಕೆ ತಿನ್ನೋದಕ್ಕೆ ವ್ಯವಸ್ಥೆ ಮಾಡಿಕೊಡಬೇಕಾದವಳು ಅವಳು, ಎಲ್ಲರ ಊಟವಾದ ಮೇಲೆ ಆ ಪಾತ್ರೆಗಳನ್ನು ತೊಳೆದು ಅಡಿಗೆ ಮನೆಯನ್ನ…
  • November 07, 2023
    ಬರಹ: ಬರಹಗಾರರ ಬಳಗ
    ಅಂದು ಮಗಳು ಶಾಲೆ ಬಿಟ್ಟು ಬಂದವಳು ಚೀಲವನ್ನು ಮೇಜಿನ ಮೇಲೆ ಕುಕ್ಕುತ್ತಾಳೆ. ಅಮ್ಮ ಇನ್ನೂ ಬಂದಿರಲಿಲ್ಲ. ಕೆಲಸ ಮುಗಿಸಿ ಅಮ್ಮ ಮನೆಗೆ ಬಂದಾಗ ಮಗಳು ಎಂದಿನಂತೆ ಇಲ್ಲವೆಂಬುವುದು ಅರ್ಥವಾಗಿತ್ತು. ತಿಂಡಿ ತಿನ್ನಲು ಕರೆದರೆ ಬೇಡವೆಂಬ ಉತ್ತರ.…
  • November 07, 2023
    ಬರಹ: ಬರಹಗಾರರ ಬಳಗ
    ಹಲವು ಕವಿಗಳ ಬೀಡಿದು, ವೀರ ಶೂರರ ನಾಡಿದು, ನಮ್ಮ ಕನ್ನಡ ನಾಡಿದು. ಎಷ್ಟು ಸತ್ಯವಲ್ಲವೇ? ಇವರೆಲ್ಲರ ನೆರಳಿನಡಿ ಬೆಳೆದ ನಾವು ಚಿಕ್ಕ ಬಿಂದುಗಳಾಗಿ ಸಾಹಿತ್ಯದ ಕೈಂಕರ್ಯ ಕೈಗೊಂಡು ಕನ್ನಡಮ್ಮನ ಸೇವೆಯನ್ನು ಮಾಡಿದರೆ ಅಳಿಲ ಸೇವೆಯಾಗಬಹುದು. ಎಲ್ಲಾ…
  • November 07, 2023
    ಬರಹ: ಬರಹಗಾರರ ಬಳಗ
    ಸಮವಸ್ತ್ರ ಧರಿಸಿ ಬಂದಾಯ್ತು ಶಾಲೆಗೆ ಹೋಗಬೇಕಿದೆ ಇನ್ನು ತರಗತಿಯ ಒಳಗೆ ಸುರಿಸುತಿದೆ ಮಳೆಯ ಬಾನಿಂದ ಮುಗಿಲು ಸಂಜೆಯೆನಿಸುತಿದೆ ಮುಸುಕಿರುವ ಹಗಲು   ಮಳೆರಾಯ ನನಗುಂಟು ನಿನ್ನಲ್ಲಿ ದೂರು ನಾ ಬರುವ ಮೊದಲೇ ಸುರಿದಿಲ್ಲ ಜೋರು ಕಾಯುತ್ತ ಕುಳಿತಿದ್ದೆ…
  • November 07, 2023
    ಬರಹ: ಬರಹಗಾರರ ಬಳಗ
    ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮದ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ…
  • November 06, 2023
    ಬರಹ: Ashwin Rao K P
    ನೀವು ಅಂದುಕೊಳ್ಳುತ್ತಿರುವುದು ಸುಳ್ಳು ಎಂದು ಮೊದಲೇ ಹೇಳಿ ಬಿಡುತ್ತೇನೆ. ಏಕೆಂದರೆ ಇದು ವರನಟ ಡಾ. ರಾಜಕುಮಾರ್ ನಟಿಸಿದ ‘ಭಕ್ತ ಕುಂಬಾರ' ಚಿತ್ರದ ಕಥೆ ಅಲ್ಲ. ಇದು ಸುಮಾರು ೭೫ ವರ್ಷಗಳ ಹಿಂದೆ ಅಪ್ರತಿಮ ಸಾಹಸಿ, ಸುಂದರ ಕಲಾವಿದ ಹೊನ್ನಪ್ಪ…
  • November 06, 2023
    ಬರಹ: Ashwin Rao K P
    ‘ಅರಿವಿನ ಜಾಡು' ಎಂಬ ಲೇಖನಗಳ ಸಂಗ್ರಹವನ್ನು ಬರೆದವರು ದಾವಲಸಾಬ ನರಗುಂದ. ಇವರ ಬರವಣಿಗೆಯ ಬಗ್ಗೆ ಸ್ವತಃ ನರಗುಂದರ ಗುರುಗಳಾದ ಧನವಂತ ಹಾಜವಗೋಳ ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ... “…
  • November 06, 2023
    ಬರಹ: Shreerama Diwana
    ಯಾವುದು ಶಕ್ತಿಶಾಲಿ ಮತ್ತು ಯಾವುದು ಪ್ರಯೋಜನಕಾರಿ? ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದ ಗಣೇಶ ಮತ್ತು ಅದಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್ಟರು ನೀಡಿದ ಟೀಕೆಯ ಪ್ರತಿಕ್ರಿಯೆ, ಉಕ್ರೇನ್, ಇಸ್ರೇಲ್, ಪ್ಯಾಲಿಸ್ಟೈನ್ ನಂತಹ…
  • November 06, 2023
    ಬರಹ: Kavitha Mahesh
    ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿರಿ. ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಹುಡಿ, ಗರಂ ಮಸಾಲಾ, ಕಾಳುಮೆಣಸು ಹುಡಿ, ಕೊತ್ತಂಬರಿ ಹುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬೇಯಿಸಿದ ಮೂಲಂಗಿಗೆ…
  • November 06, 2023
    ಬರಹ: ಬರಹಗಾರರ ಬಳಗ
    ಅದೊಂದು ದೊಡ್ಡ ಬಹುಮಾನ. ಸಾವಿರಾರು ಜನರ ನಡುವೆ ವೇದಿಕೆಯ ಮೇಲೆ ಅವರ ಜೀವಮಾನದ ಸಾಧನೆಗಳನ್ನ ಪರಿಗಣಿಸಿ ಆ ಬಹುಮಾನವನ್ನು ನೀಡಲಾಗುತ್ತದೆ. ಅವರ ಪೂರ್ತಿ ವಿವರಗಳನ್ನ ಪಡೆದುಕೊಂಡಾಗಿತ್ತು. ಈ ವರ್ಷದ ಆ ಬಹುಮಾನ ಅವರ ಪಾಲಾಗುವ ಸುದ್ದಿ ಒಂದಷ್ಟು…
  • November 06, 2023
    ಬರಹ: ಬರಹಗಾರರ ಬಳಗ
    "ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವ*" ಎಂದೆಂದೂ ಶಾಶ್ವತವಾದ, ನಮ್ಮ ಕನ್ನಡ ನಾಡಿನ ಹಿರಿಯ ಸಾಹಿತಿಗಳು ಬರೆದ ಅದ್ಭುತ ಸಾಲುಗಳಿವು, ಓದುವಾಗಲೇ ಮೈರೋಮಾಂಚನಗೊಳುವುದಲ್ಲವೇ? ಈ…
  • November 06, 2023
    ಬರಹ: ಬರಹಗಾರರ ಬಳಗ
    ಕನ್ನಡಾಂಬೆಯ ಪಾದಗಳಿಗೆ ಪುಷ್ಪಗಳ ಚೆಲ್ಲುವಾಸೆ, ಕನ್ನಡದಲ್ಲಿ ಅಮ್ಮ ಎಂದು ಕೂಗುವಾಸೆ, ಕನ್ನಡದಲ್ಲಿ ಬರೆಯುವಾಸೆ, ಕನ್ನಡದಲ್ಲಿ ಮಾತನಾಡುವಾಸೆ, ಕನ್ನಡ ನೆಲದಲ್ಲಿ ನೆಲೆಯೂರುವಾಸೆ, ಕನ್ನಡದ ಹಸಿರು ಸಿರಿಯ ಸಹ್ಯಾದ್ರಿಯ ಕಣ್ತುಂಬಿಕೊಳ್ಳುವಾಸೆ,  ಈ…
  • November 06, 2023
    ಬರಹ: ಬರಹಗಾರರ ಬಳಗ
    ಅಲ್ಲೊಂದು ನಾಯಿಗೆ ಕಿಡಿಗೇಡಿಗಳು ಹುಲಿಯ ಪೇಂಟ್ ಹಚ್ಚಿ ಬಿಟ್ಟಿದ್ದರು. ಆ ನಾಯಿ ಸೀದಾ ಕಾಡಿಗೆ ಹೋಗಿ ಹುಲಿಗಳ ಮದ್ಯೆ ನಾನು ನಿಮ್ಮ ರಾಜ ದೇವರು ನನ್ನನ್ನು ಕಳಿಸಿದ್ದಾರೆ ಎಂದು ಬಿಲ್ಡಪ್ ಕೊಟ್ಟಿತ್ತು. ಅದು ಅಲ್ಲಿ ರಾಜನಾಗಿ ಖುಷಿಯ ಜೀವನ…
  • November 05, 2023
    ಬರಹ: Ashwin Rao K P
    ಚಳಿಗಾಲ ಆರಂಭವಾಗುತ್ತಲೇ ಪ್ರತಿ ವರ್ಷ ರಾಷ್ಟ್ರ ರಾಜಧಾನಿಯನ್ನು ಕಾಡುವ ವಾಯುಮಾಲಿನ್ಯ ಸಮಸ್ಯೆ ಈ ಬಾರಿ ಪ್ರಕೋಪಕ್ಕೆ ತಲುಪಿದ್ದು, ದೆಹಲಿ ವಾಸಿಗಳು ಹೈರಾಣಾಗುವಂತಾಗಿದೆ. ದೆಹಲಿಯ ವಾತಾವರಣದಲ್ಲಿ ಮಂಜು ಮಿಶ್ರಿತ ದಟ್ಟ ಹೊಗೆ ಆವರಿಸಿರುವುದರಿಂದ…
  • November 05, 2023
    ಬರಹ: Shreerama Diwana
    ನಿಮ್ಮ ತಾಳ್ಮೆಯ ಗುಣಮಟ್ಟದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಹಕಾರ ಮನೋಭಾವದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಭ್ಯ ವರ್ತನೆಯ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ತ್ಯಾಗ ಗುಣದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಕರುಣೆ ಹೃದಯವಂತಿಕೆಯ…
  • November 05, 2023
    ಬರಹ: ಬರಹಗಾರರ ಬಳಗ
    ಹೋರಾಟಗಳು ಇನ್ನೊಂದಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಜನ ಹೆಚ್ಚು ಹೆಚ್ಚು ಸೇರುತ್ತಿದ್ದಾರೆ. ಅವರ ಧರ್ಮದ ಬಗ್ಗೆ ಯಾರೋ ಕೆಟ್ಟ ಮಾತನ್ನಾಡಿದರು ಅವರನ್ನು ಬಂಧಿಸಬೇಕು ಅನ್ನುವ ಕಾರಣಕ್ಕೆ ಈ ಹೋರಾಟ ಆರಂಭವಾದದ್ದು. ಆ ಹೋರಾಟದ…
  • November 05, 2023
    ಬರಹ: ಬರಹಗಾರರ ಬಳಗ
    ಕವಿ ಮಿತ್ರ ಭಾಸ್ಕರ ಅಡ್ವಳರ, “ಎಚ್ಚೆತ್ತಿರುವ ಪ್ರಜೆಗಳು” ಎಂಬ ಕವನವು ಇತ್ತೀಚೆಗೆ ನನ್ನ ಕಣ್ಣಿಗೆ ಬಿತ್ತು. ಆ ಕವನವನ್ನು ವಿಮರ್ಶಿಸಿ ನಿಮ್ಮ ಮುಂದೆ ಸಾದರಪಡಿಸುವ ಮನಸ್ಸಾಯಿತು. ಭಾವ ಕೆಡದಿರಲು ಕವನವನ್ನು ಚರಣ ಚರಣಗಳಲ್ಲಿ ವಿಮರ್ಶಿಸುವುದು…
  • November 05, 2023
    ಬರಹ: ಬರಹಗಾರರ ಬಳಗ
    'ಕನ್ನಡವೆಂದರೆ ಬರಿನುಡಿಯಲ್ಲ ಮುತ್ತಿನ ಮಣಿ ಸಾಲು’ ಹಿರಿಯ ಸಾಹಿತಿಗಳ ಈ ಸಾಲುಗಳಲ್ಲಿ ಎಷ್ಟೊಂದು ಅರ್ಥವಿದೆ, ಭಾಷಾಭಿಮಾನವಿದೆ ಅಲ್ಲವೇ? ಬರೆಯೋಣ, ಓದೋಣ, ಬೆಳಗಿಸೋಣ, ಕಲಿಯೋಣ, ಕಲಿಸೋಣ ತಾಯಿ ಭಾಷೆಯ, ಹೊನ್ನುಡಿಯ, ಚೆಲ್ನುಡಿಯ, ನಲ್ನುಡಿಯ.…
  • November 05, 2023
    ಬರಹ: ಬರಹಗಾರರ ಬಳಗ
    ಗಝಲ್-೧ ಸುಖದ ನೆಲೆಗೆ ಜಾರುವಾಗ ಮುನಿಸು ತರವೇ ಗೆಳೆಯಾ ಯಶದ ಗೀತೆ ಹಾಡುವಾಗ ಮುನಿಸು ತರವೇ ಗೆಳೆಯಾ   ಯೌವನದ ಕಾಲದಲ್ಲಿ ಹಳೆಯ ಕನಸುಗಳೇ ಬೇಕೇನುಯೀಗ ಚೆಲುವು ಉಕ್ಕಿ ಹರಿಯುವಾಗ ಮುನಿಸು ತರವೇ ಗೆಳೆಯಾ   ಚಿಂತೆಯಿರದಿಹ ವಯಸ್ಸಿನಲ್ಲಿ ಪ್ರೇಮವದುವು…