November 2023

  • November 10, 2023
    ಬರಹ: ಬರಹಗಾರರ ಬಳಗ
    ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ*// ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ.ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತೆ.ಸಸ್ಯಜನ್ಯ ಮೂಲಗಳಿಂದ…
  • November 10, 2023
    ಬರಹ: ಬರಹಗಾರರ ಬಳಗ
    ನನಗೆ ಯಥಾರ್ಥವಾಗಿ ಯಾವಾಗಲೂ ಕಾಡುವ ಪ್ರಶ್ನೆ ಇದು. ಬಹುಶಃ ನನ್ನಂತೆ ಹೆಚ್ಚು ಮಾತನಾಡ ಬಯಸುವ ಗುಣವುಳ್ಳವರೆಲ್ಲರಿಗೂ ಈ ಪ್ರಶ್ನೆ ಕಾಡಿಯೇ ಕಾಡುತ್ತದೇನೋ, ಗೊತ್ತಿಲ್ಲ. ನಾನು ಹೇಳ‌ ಬಯಸಿದ ವಿಷಯವೇನೆಂದರೆ ಕೆಲವರನ್ನು -  ಅಂದರೆ ನನಗೆ ತೀರಾ…
  • November 10, 2023
    ಬರಹ: ಬರಹಗಾರರ ಬಳಗ
    ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯವನ್ನು ತೆರೆದು ಇಡುತ ಹೊಸಬರಿಗೆ ಸ್ವಾಗತ   ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ    ನಿನ್ನೆವರೆಗೂ ಅವಳ ನಗು ಬೆಸುಗೆಯೊಳಗೆ ಬೀಗಿತು
  • November 09, 2023
    ಬರಹ: Ashwin Rao K P
    ಈಗಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ಯಾವ ವಿಷಯಕ್ಕೂ ಸಮಯವಿಲ್ಲ. ಪ್ರತೀ ದಿನದ ಕೆಲಸದ ಒತ್ತಡ, ಪ್ರಯಾಣದ ಒತ್ತಡ, ಮನೆಯಲ್ಲಿನ ಪರಿಸ್ಥಿತಿಗಳ ಧಾವಂತ ಮುಂತಾದುವುಗಳಿಂದ ಮಾನಸಿಕ ಒತ್ತಡ ಹೆಚ್ಚಾಗಿ ಬಹುತೇಕರಿಗೆ ಈಗ ಆರೋಗ್ಯ ಸಮಸ್ಯೆ…
  • November 09, 2023
    ಬರಹ: Ashwin Rao K P
    ಬಿಹಾರವು ದೇಶದಲ್ಲೇ ಮೊದಲ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಜಾತಿಗಣತಿಯ ಜತೆಜತೆಗೆ ಈ ವರದಿ ಸಾಮಾಜಿಕ ವ್ಯವಸ್ಥೆಯ ಹಲವು ವಾಸ್ತವಗಳನ್ನೂ ಹೊರಗೆಡವಿದೆ. ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. ೨೭. ಅತ್ಯಂತ ಹಿಂದುಳಿದ…
  • November 09, 2023
    ಬರಹ: Shreerama Diwana
    ಎಸ್. ಸತೀಶ್ ಕುಮಾರ್ ಕೋಟೇಶ್ವರ ಇವರ ಸಂಪಾದಕತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಹೊರಬರುತ್ತಿರುವ ಮಾಸ ಪತ್ರಿಕೆ “ಅಧ್ಯಾತ್ಮ ರಹಸ್ಯ". ಹೆಸರೇ ಹೇಳುವಂತೆ ಇದು ಆಧ್ಯಾತ್ಮಿಕ ಬರಹಗಳಿಗೆ ಮೀಸಲಾದ ಪತ್ರಿಕೆ. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್…
  • November 09, 2023
    ಬರಹ: Shreerama Diwana
    ಓಡುವರು ಜನ ಬಾಂಬುಗಳಿಗೆ ಹೆದರಿ,  ಭಯದಿಂದ ಕಿರುಚುವರು ಜನ ಬಂದೂಕಿನ ಸದ್ದಿಗೆ, ಗೋಳಾಡುವರು ಜನ ರಕ್ತ ಸಿಕ್ತ ಶವಗಳ ರಾಶಿಗೆ, ಶರಣಾಗುವರು ಜನ ಆಯುಧಗಳ ಝಳಪಿಗೆ, ನಡುಗುವರು ಜನ ದ್ವೇಷದ  ಮಾತುಗಳಿಗೆ, ವಲಸೆ ಹೋಗುವರು ಜನ ಪ್ರಾಣದ ರಕ್ಷಣೆಗಾಗಿ,…
  • November 09, 2023
    ಬರಹ: ಬರಹಗಾರರ ಬಳಗ
    ಕನಸುಗಳೆಲ್ಲವೂ ಹಾಗೇ ಚಿತೆಯಲ್ಲಿ ಉರಿದು ಹೋಗುತ್ತಿತ್ತು. ವಿಪರೀತ ಕನಸುಗಳನ್ನು ಇಟ್ಟುಕೊಂಡು ಹೊಸ ಆಲೋಚನೆಯೊಂದಿಗೆ ಸ್ನೇಹಿತರನ್ನ ಒಟ್ಟು ಸೇರಿಸಿಕೊಂಡು ತನ್ನೂರಿನ ಹೆಸರನ್ನು ದೇಶದ ತುಂಬೆಲ್ಲ ಪಸರಿಸುವ ಆಸೆ ಹೊತ್ತಿದ್ದ ಹುಡುಗ. ಆಸೆಗಳನ್ನ…
  • November 09, 2023
    ಬರಹ: ಬರಹಗಾರರ ಬಳಗ
    ನಾನಿಂದು ನಿಮಗೆ ತುಂಬಾ ಸುಂದರವಾದ ಬಳ್ಳಿಯೊಂದರ ಪರಿಚಯ ಮಾಡಲಿದ್ದೇನೆ. ಎಲ್ಲಾ ಬಳ್ಳಿಗಳಂತೆ ಇದು ತುಂಬಾ ಮೃದುವಾಗಿಲ್ಲ. ಎಲೆಗಳಿಂದ ತುಂಬಿಕೊಂಡಿಲ್ಲ... ಆಧಾರ ಸಿಕ್ಕಿದ ಕೂಡಲೇ ಅವಸರವಸರವಾಗಿ ಹಬ್ಬದು. ಇದೇನಿದ್ದರೂ ನಿಮ್ಮ ಕೈಬೆರಳುಗಳ ಗಂಟುಗಳ…
  • November 09, 2023
    ಬರಹ: ಬರಹಗಾರರ ಬಳಗ
    ಆತ 5ನೆಯ ತರಗತಿಯ ಹುಡುಗ ನಿನ್ನೆಯಿಂದ ಅಮ್ಮನ ಬಳಿ ಗಲಾಟೆ ಮಾಡಿ 80 ರೂ ತೆಗೆದುಕೊಂಡು ಉಡುಪಿಯ ಆ ಮೆಡಿಕಲ್ ಗೆ ಬಂದಿದ್ದ ಡೈರಿ ಮಿಲ್ಕ್ ನ ಕ್ರಿಸ್ಪೆಲ್ಲೋ ಎನ್ನುವ ಚಾಕಲೇಟ್ ತಿನ್ನುವ ಆಸೆಯಾಗಿತ್ತು ಅವನಿಗೆ. ದೂರದಲ್ಲಿ ಕಾಣುತಿತ್ತು ಚಾಕಲೇಟ್,…
  • November 09, 2023
    ಬರಹ: ಬರಹಗಾರರ ಬಳಗ
    ಬುದ್ಧಿ ಹೇಳುವುದೊಂದು ಪೆದ್ದುತನ ದಡ್ಡಗುರು| ತಿದ್ದಿದರೆ ತಿರುಗಿ ಬೀಳುವರು ಪಂಡಿತರು| ಎದ್ದೇಳು ಸುಮ್ಮನಿರು ಬಿದ್ದವರು ಅರಿಯುವರು| ಸದ್ದುಗಳ ಮುಗಿಸಿಬಿಡು ವಿಶ್ವನಾಥ| *** ಸಂವಿಧಾನದಿ ಹದದ ನಿಯಮಗಳ ಬರೆದವರ| ಸಂಧಾನ ಸೂತ್ರಗಳು ಉರಿಸಿದವು…
  • November 08, 2023
    ಬರಹ: Ashwin Rao K P
    ಕವಿ ಜಿ.ವರದರಾಜರಾವ್‌ ಅವರು ೧೯೧೮ ಜನವರಿ ೩ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ  ಕನ್ನಡ ಭಾಷಾಂತರ ಕಚೇರಿಯಲ್ಲಿ…
  • November 08, 2023
    ಬರಹ: Ashwin Rao K P
    ಖ್ಯಾತ ತೆಲುಗು ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರು ಬರೆದ ವಿಭಿನ್ನ ಶೈಲಿಯ ಕಥೆಗಳನ್ನು ಎಂ ಜಿ ಶುಭಮಂಗಳ ಇವರು “ಜಾಲ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಡಾ.…
  • November 08, 2023
    ಬರಹ: ಬರಹಗಾರರ ಬಳಗ
    ಸಹಾಯ - ಸೇವೆ - ನೆರವು - ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ ಮತ್ತು ಇದರಲ್ಲಿನ ವೈವಿಧ್ಯತೆ. ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ…
  • November 08, 2023
    ಬರಹ: ಬರಹಗಾರರ ಬಳಗ
    ಹಾಗೆಯೇ ದಾರಿಯ ಬದಿಯಲ್ಲಿ ನಿಂತಿದ್ದ ನಾಯಿಗಳ ಕುಟುಂಬದ ಮಾತುಕತೆಯೊಂದು  ಹೀಗೆ ಸಾಗಿತ್ತು. " ಅಮ್ಮ ತುಂಬ ಜೋರು ಮಳೆ. ಅಲ್ಲಿ ಒಂದು ಗಾಡಿಯ ನೆರಳಿಗೆ ಹೋಗಿ ನಿಲ್ಲೋಣವೇ?" "ಬೇಡ ಮಗ ಈ ಮಳೆಯಲ್ಲಿ ಒದ್ದೆ ಆಗಲೇಬೇಕು ಮತ್ತೆ ಒದ್ದೆಯಾಗೋದು ಬಿಟ್ಟು…
  • November 08, 2023
    ಬರಹ: ಬರಹಗಾರರ ಬಳಗ
    ಮಾರ್ಜಾಲ ಸಂತತಿಯಲ್ಲೇ ಅತ್ಯಂತ ದೊಡ್ಡ ಪ್ರಾಣಿ ಎಂದರೆ ಹುಲಿ. ಇದು ನಿಜಕ್ಕೂ ಅತ್ಯಂತ ಗಾಂಭೀರ್ಯವುಳ್ಳ ಪ್ರಾಣಿ. ಕಪ್ಪುಕಪ್ಪಾದ ಪಟ್ಟಿಗಳ ಹಿಂಭಾಗದಲ್ಲಿ ಹಳದಿ ಬಣ್ಣ ನೋಡಲು ಅದೆಂಥ ಸೊಗಸು ! ಹುಲಿ ತಾನಾಗಿಯೇ ಯಾರ ಮೇಲೂ ದಾಳಿ ಮಾಡುವುದಿಲ್ಲ. ಇದು…
  • November 08, 2023
    ಬರಹ: ಬರಹಗಾರರ ಬಳಗ
    ಡಾ.ದ.ರಾ. ಬೇಂದ್ರೆಯವರು ಬರೆದ ಸಾಲುಗಳು ನಿತ್ಯಸತ್ಯ. *ಒಂದೇ ಒಂದೇ ಒಂದೇ ಕರ್ನಾಟಕ ಒಂದೇ* *ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ* *ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ* ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಸುಸಂಸ್ಕೃತರೂ, ಪ್ರಜ್ಞಾವಂತರೂ…
  • November 08, 2023
    ಬರಹ: ಬರಹಗಾರರ ಬಳಗ
    ಮುನಿದು ಪತ್ನಿಯು ದೂರವುಳಿಯಲು ಮುನಿಯ ತರಹದ ಬಾಳಿದು ಮುನಿಸು ಕಳೆಯುವ ಚಿಂತೆ ಮನದೊಳು ಮನಸಿಗೇತಕೊ ಹೊಳೆಯದು   ಮರಳ ಮೇಲ್ಗಡೆ ನಡೆದು ಬಳಲಲು ಮರದ ನೆರಳಲಿ ಆಶ್ರಯ ಮರಳಿ ಬರುತಿರೆ ಹೂವ ಪರಿಮಳ ಮರುಳುಗೊಳಿಸುವ ವಿಸ್ಮಯ   ಮಾರುಕಟ್ಟೆಯ ಒಳಗೆ…
  • November 07, 2023
    ಬರಹ: Ashwin Rao K P
    ಬೇವನ್ನು ಆರೋಗ್ಯ ಸಂಜೀವಿನಿ ಎಂದು ಹೇಳುತ್ತೇವೆ. ಪುರಾತನ ಕಾಲದಿಂದಲೂ ಬೇವು ಔಷಧೀಯ ಗುಣಗಳಿಂದ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಈ ಬೇವಿಗೆ ಇತ್ತೀಚಿನ ದಿನಗಳಲ್ಲಿ ಚಹಾ ಸೊಳ್ಳೆಯ ತಿಗಣೆಯ (Tea…
  • November 07, 2023
    ಬರಹ: Ashwin Rao K P
    ಆಡಳಿತ ಸುಧಾರಣೆ, ವಿವಿಧ ಕ್ಷೇತ್ರಗಳ ಅಭಿವೃದ್ದಿಯ ನಿಟ್ಟಿನಲ್ಲಿ ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುವುದು ಸ್ವಾಭಾವಿಕ. ಆದರೆ, ಅದೆಷ್ಟೋ ಯೋಜನೆಗಳು ಜಾರಿಯ ಹಂತದಲ್ಲಿ ಹಳಿ ತಪ್ಪುತ್ತವೆ. ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು…