ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ*//
ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ.ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತೆ.ಸಸ್ಯಜನ್ಯ ಮೂಲಗಳಿಂದ…
ನನಗೆ ಯಥಾರ್ಥವಾಗಿ ಯಾವಾಗಲೂ ಕಾಡುವ ಪ್ರಶ್ನೆ ಇದು. ಬಹುಶಃ ನನ್ನಂತೆ ಹೆಚ್ಚು ಮಾತನಾಡ ಬಯಸುವ ಗುಣವುಳ್ಳವರೆಲ್ಲರಿಗೂ ಈ ಪ್ರಶ್ನೆ ಕಾಡಿಯೇ ಕಾಡುತ್ತದೇನೋ, ಗೊತ್ತಿಲ್ಲ.
ನಾನು ಹೇಳ ಬಯಸಿದ ವಿಷಯವೇನೆಂದರೆ ಕೆಲವರನ್ನು - ಅಂದರೆ ನನಗೆ ತೀರಾ…
ಈಗಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ಯಾವ ವಿಷಯಕ್ಕೂ ಸಮಯವಿಲ್ಲ. ಪ್ರತೀ ದಿನದ ಕೆಲಸದ ಒತ್ತಡ, ಪ್ರಯಾಣದ ಒತ್ತಡ, ಮನೆಯಲ್ಲಿನ ಪರಿಸ್ಥಿತಿಗಳ ಧಾವಂತ ಮುಂತಾದುವುಗಳಿಂದ ಮಾನಸಿಕ ಒತ್ತಡ ಹೆಚ್ಚಾಗಿ ಬಹುತೇಕರಿಗೆ ಈಗ ಆರೋಗ್ಯ ಸಮಸ್ಯೆ…
ಬಿಹಾರವು ದೇಶದಲ್ಲೇ ಮೊದಲ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಜಾತಿಗಣತಿಯ ಜತೆಜತೆಗೆ ಈ ವರದಿ ಸಾಮಾಜಿಕ ವ್ಯವಸ್ಥೆಯ ಹಲವು ವಾಸ್ತವಗಳನ್ನೂ ಹೊರಗೆಡವಿದೆ. ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. ೨೭. ಅತ್ಯಂತ ಹಿಂದುಳಿದ…
ಎಸ್. ಸತೀಶ್ ಕುಮಾರ್ ಕೋಟೇಶ್ವರ ಇವರ ಸಂಪಾದಕತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಹೊರಬರುತ್ತಿರುವ ಮಾಸ ಪತ್ರಿಕೆ “ಅಧ್ಯಾತ್ಮ ರಹಸ್ಯ". ಹೆಸರೇ ಹೇಳುವಂತೆ ಇದು ಆಧ್ಯಾತ್ಮಿಕ ಬರಹಗಳಿಗೆ ಮೀಸಲಾದ ಪತ್ರಿಕೆ. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್…
ಓಡುವರು ಜನ ಬಾಂಬುಗಳಿಗೆ ಹೆದರಿ, ಭಯದಿಂದ ಕಿರುಚುವರು ಜನ ಬಂದೂಕಿನ ಸದ್ದಿಗೆ, ಗೋಳಾಡುವರು ಜನ ರಕ್ತ ಸಿಕ್ತ ಶವಗಳ ರಾಶಿಗೆ, ಶರಣಾಗುವರು ಜನ ಆಯುಧಗಳ ಝಳಪಿಗೆ, ನಡುಗುವರು ಜನ ದ್ವೇಷದ ಮಾತುಗಳಿಗೆ, ವಲಸೆ ಹೋಗುವರು ಜನ ಪ್ರಾಣದ ರಕ್ಷಣೆಗಾಗಿ,…
ಕನಸುಗಳೆಲ್ಲವೂ ಹಾಗೇ ಚಿತೆಯಲ್ಲಿ ಉರಿದು ಹೋಗುತ್ತಿತ್ತು. ವಿಪರೀತ ಕನಸುಗಳನ್ನು ಇಟ್ಟುಕೊಂಡು ಹೊಸ ಆಲೋಚನೆಯೊಂದಿಗೆ ಸ್ನೇಹಿತರನ್ನ ಒಟ್ಟು ಸೇರಿಸಿಕೊಂಡು ತನ್ನೂರಿನ ಹೆಸರನ್ನು ದೇಶದ ತುಂಬೆಲ್ಲ ಪಸರಿಸುವ ಆಸೆ ಹೊತ್ತಿದ್ದ ಹುಡುಗ. ಆಸೆಗಳನ್ನ…
ನಾನಿಂದು ನಿಮಗೆ ತುಂಬಾ ಸುಂದರವಾದ ಬಳ್ಳಿಯೊಂದರ ಪರಿಚಯ ಮಾಡಲಿದ್ದೇನೆ. ಎಲ್ಲಾ ಬಳ್ಳಿಗಳಂತೆ ಇದು ತುಂಬಾ ಮೃದುವಾಗಿಲ್ಲ. ಎಲೆಗಳಿಂದ ತುಂಬಿಕೊಂಡಿಲ್ಲ... ಆಧಾರ ಸಿಕ್ಕಿದ ಕೂಡಲೇ ಅವಸರವಸರವಾಗಿ ಹಬ್ಬದು. ಇದೇನಿದ್ದರೂ ನಿಮ್ಮ ಕೈಬೆರಳುಗಳ ಗಂಟುಗಳ…
ಆತ 5ನೆಯ ತರಗತಿಯ ಹುಡುಗ ನಿನ್ನೆಯಿಂದ ಅಮ್ಮನ ಬಳಿ ಗಲಾಟೆ ಮಾಡಿ 80 ರೂ ತೆಗೆದುಕೊಂಡು ಉಡುಪಿಯ ಆ ಮೆಡಿಕಲ್ ಗೆ ಬಂದಿದ್ದ ಡೈರಿ ಮಿಲ್ಕ್ ನ ಕ್ರಿಸ್ಪೆಲ್ಲೋ ಎನ್ನುವ ಚಾಕಲೇಟ್ ತಿನ್ನುವ ಆಸೆಯಾಗಿತ್ತು ಅವನಿಗೆ. ದೂರದಲ್ಲಿ ಕಾಣುತಿತ್ತು ಚಾಕಲೇಟ್,…
ಕವಿ ಜಿ.ವರದರಾಜರಾವ್ ಅವರು ೧೯೧೮ ಜನವರಿ ೩ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಭಾಷಾಂತರ ಕಚೇರಿಯಲ್ಲಿ…
ಖ್ಯಾತ ತೆಲುಗು ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರು ಬರೆದ ವಿಭಿನ್ನ ಶೈಲಿಯ ಕಥೆಗಳನ್ನು ಎಂ ಜಿ ಶುಭಮಂಗಳ ಇವರು “ಜಾಲ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಡಾ.…
ಸಹಾಯ - ಸೇವೆ - ನೆರವು - ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ ಮತ್ತು ಇದರಲ್ಲಿನ ವೈವಿಧ್ಯತೆ. ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ…
ಹಾಗೆಯೇ ದಾರಿಯ ಬದಿಯಲ್ಲಿ ನಿಂತಿದ್ದ ನಾಯಿಗಳ ಕುಟುಂಬದ ಮಾತುಕತೆಯೊಂದು ಹೀಗೆ ಸಾಗಿತ್ತು.
" ಅಮ್ಮ ತುಂಬ ಜೋರು ಮಳೆ. ಅಲ್ಲಿ ಒಂದು ಗಾಡಿಯ ನೆರಳಿಗೆ ಹೋಗಿ ನಿಲ್ಲೋಣವೇ?"
"ಬೇಡ ಮಗ ಈ ಮಳೆಯಲ್ಲಿ ಒದ್ದೆ ಆಗಲೇಬೇಕು ಮತ್ತೆ ಒದ್ದೆಯಾಗೋದು ಬಿಟ್ಟು…
ಮಾರ್ಜಾಲ ಸಂತತಿಯಲ್ಲೇ ಅತ್ಯಂತ ದೊಡ್ಡ ಪ್ರಾಣಿ ಎಂದರೆ ಹುಲಿ. ಇದು ನಿಜಕ್ಕೂ ಅತ್ಯಂತ ಗಾಂಭೀರ್ಯವುಳ್ಳ ಪ್ರಾಣಿ. ಕಪ್ಪುಕಪ್ಪಾದ ಪಟ್ಟಿಗಳ ಹಿಂಭಾಗದಲ್ಲಿ ಹಳದಿ ಬಣ್ಣ ನೋಡಲು ಅದೆಂಥ ಸೊಗಸು ! ಹುಲಿ ತಾನಾಗಿಯೇ ಯಾರ ಮೇಲೂ ದಾಳಿ ಮಾಡುವುದಿಲ್ಲ. ಇದು…
ಡಾ.ದ.ರಾ. ಬೇಂದ್ರೆಯವರು ಬರೆದ ಸಾಲುಗಳು ನಿತ್ಯಸತ್ಯ.
*ಒಂದೇ ಒಂದೇ ಒಂದೇ ಕರ್ನಾಟಕ ಒಂದೇ*
*ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ*
*ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ*
ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಸುಸಂಸ್ಕೃತರೂ, ಪ್ರಜ್ಞಾವಂತರೂ…
ಮುನಿದು ಪತ್ನಿಯು ದೂರವುಳಿಯಲು
ಮುನಿಯ ತರಹದ ಬಾಳಿದು
ಮುನಿಸು ಕಳೆಯುವ ಚಿಂತೆ ಮನದೊಳು
ಮನಸಿಗೇತಕೊ ಹೊಳೆಯದು
ಮರಳ ಮೇಲ್ಗಡೆ ನಡೆದು ಬಳಲಲು
ಮರದ ನೆರಳಲಿ ಆಶ್ರಯ
ಮರಳಿ ಬರುತಿರೆ ಹೂವ ಪರಿಮಳ
ಮರುಳುಗೊಳಿಸುವ ವಿಸ್ಮಯ
ಮಾರುಕಟ್ಟೆಯ ಒಳಗೆ…
ಬೇವನ್ನು ಆರೋಗ್ಯ ಸಂಜೀವಿನಿ ಎಂದು ಹೇಳುತ್ತೇವೆ. ಪುರಾತನ ಕಾಲದಿಂದಲೂ ಬೇವು ಔಷಧೀಯ ಗುಣಗಳಿಂದ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಈ ಬೇವಿಗೆ ಇತ್ತೀಚಿನ ದಿನಗಳಲ್ಲಿ ಚಹಾ ಸೊಳ್ಳೆಯ ತಿಗಣೆಯ (Tea…
ಆಡಳಿತ ಸುಧಾರಣೆ, ವಿವಿಧ ಕ್ಷೇತ್ರಗಳ ಅಭಿವೃದ್ದಿಯ ನಿಟ್ಟಿನಲ್ಲಿ ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುವುದು ಸ್ವಾಭಾವಿಕ. ಆದರೆ, ಅದೆಷ್ಟೋ ಯೋಜನೆಗಳು ಜಾರಿಯ ಹಂತದಲ್ಲಿ ಹಳಿ ತಪ್ಪುತ್ತವೆ. ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು…