November 2023

  • November 13, 2023
    ಬರಹ: ಬರಹಗಾರರ ಬಳಗ
    ಕರುನಾಡ ಮಣ್ಣಿನ ಸೊಗಡೇ ಹಾಗೆ.ವೀರ ಧೀರ,ಶೂರರ ಆಡೊಂಬಲ. ಗಂಡುಕಚ್ಚೆಯ ಬಿಗಿದು ವೈರಿಗಳ ರುಂಡ ಚೆಂಡಾಡಿದ ನಮ್ಮ ನಾಡಿನ ವೀರವನಿತೆ ಓಬವ್ವಳ ಜನ್ಮ ದಿನವಿಂದು (ನವೆಂಬರ್ 11) ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯ ಕಾಯಕ ಮಾಡಿಕೊಂಡಿದ್ದ ಚಿನ್ನಪ್ಪ-…
  • November 13, 2023
    ಬರಹ: ಬರಹಗಾರರ ಬಳಗ
    ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ   ಛಲವುಯಿಲ್ಲದೆ ಸುಮ್ಮನಾದೆನು…
  • November 13, 2023
    ಬರಹ: ಬರಹಗಾರರ ಬಳಗ
    ಇತ್ತೀಚಿಗೆ ನಾನು ನಾವೆಲ್ಲರು ಮರೆತಿರುವ ಅಥವಾ ಅಜ್ಞಾತ ವಾಸದಲ್ಲಿರುವ ಹಿರಿಯ ಸಾಹಿತಿಗಳ ಜಾಡು ಹಿಡಿದು ಹೊರಟಿದ್ದೇನೆ. ನನ್ನ ಪಾಲಿಗೆ ಅದು ಸಾಹಸದ ಕೆಲಸ ಎನಿಸಿದೆ. ಸಾಹಸ ಎಂಬುದಕ್ಕಿಂತ ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ. ಸ್ವಲ್ಪ ದಿನಗಳ…
  • November 13, 2023
    ಬರಹ: Kavitha Mahesh
    ಮೊದಲು ನಾನ್ ಸ್ಟಿಕ್ ಪ್ಯಾನಿನಲ್ಲಿ ಹಾಲು ಹಾಕಿ ಮಂದ ಉರಿಯಲ್ಲಿ ಕುದಿಸಿ. ಮಧ್ಯೆ ಮಧ್ಯೆ ಸೌಟಿನಿಂದ ಬುಡ ಹಿಡಿಯದಂತೆ ಕೈಯಾಡಿಸುತ್ತಿರಿ. ಇದಕ್ಕೆ ಮಿಲ್ಕ್ ಮೇಡ್ (ಕಂಡೆನ್ಸಡ್ ಮಿಲ್ಕ್) ಹಾಕಿ ಕದಡುತ್ತಿರಿ. ಹಾಲು ಹದಿ ಕಟ್ಟಿದ ಹಾಗಿ ಆದಾಗ ಆ…
  • November 12, 2023
    ಬರಹ: Shreerama Diwana
    ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ, ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ…
  • November 12, 2023
    ಬರಹ: ಬರಹಗಾರರ ಬಳಗ
    ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ  ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ||   ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ|…
  • November 12, 2023
    ಬರಹ: ಬರಹಗಾರರ ಬಳಗ
    ಮೂಕವಾಗಿದೆ ಮನಸುಗಳು, ಕೈಕಾಲುಗಳು, ಮಾತು ಬಾರದೆ, ಕಿವಿಯು ಕೇಳದೆ ಹಾಗೆಯೇ ದಾಟಿ ಹೋಗುತ್ತಿವೆ ವಿದ್ಯಾವಂತ ದೇಹಗಳು. ಗಾಡಿಯ ವೇಗದ ಅರಿವಿಲ್ಲದೆ ಪುಟ್ಟ ನಾಯಿ ಮರಿಯೊಂದು ರಸ್ತೆ ದಾಟುತ್ತಿತ್ತು. ಪ್ರತಿದಿನವೂ ರಸ್ತೆ ದಾಟುವಾಗ ಒಂದು ದಿನವೂ…
  • November 12, 2023
    ಬರಹ: ಬರಹಗಾರರ ಬಳಗ
    ಅತ್ಯಂತ ಪವಿತ್ರವಾದ, ಸಂಭ್ರಮದ ಹಬ್ಬ ‘ದೀಪಾವಳಿ’. ದೀಪಾವಳಿ ದೀಪಗಳನ್ನು ಬೆಳಗಿಸುವ, ಅಂಧಕಾರವನ್ನು ತೊಲಗಿಸುವ ಹಬ್ಬ. ಮನದ ಕತ್ತಲೆ, ಕಲ್ಮಶಗಳನ್ನು ಹೊರದೂಡುವ ಹಬ್ಬವೆಂದರೂ ತಪ್ಪಾಗಲಾರದು. ಕತ್ತಲೆ ಕಳೆದಾಗ ಬೆಳಕು ಬರಲೇ ಬೇಕು, ಇದು ಪ್ರಕೃತಿ…
  • November 12, 2023
    ಬರಹ: ಬರಹಗಾರರ ಬಳಗ
    ಓ ಗೆಳತಿ ನಿನ್ನ ವಿನಹ ಲೋಕದೊಳು ಏನೂ ಇಲ್ಲ ನಿನ್ನ ನೋಡದೆ ಇದ್ದ ದಿನವೆ ನಾನು ನಲ್ಲನಾಗುವುದಿಲ್ಲ ಓ ಗೆಳೆಯ ನಿನ್ನ ವಿನಹ ಮೌನವೆ ನನ್ನ ಬಾಳಿಗೆಯೆಲ್ಲ ನಿನ್ನ ಜೊತೆಗೆ ಇರದಿಹ ದಿನವೆ ನಾನು ನಲ್ಲೆಯಾಗುವುದಿಲ್ಲ   ಈ ಬನದ ಸುತ್ತಲುಯೆಲ್ಲ ಗೆಳತಿಯೆ…
  • November 12, 2023
    ಬರಹ: ಬರಹಗಾರರ ಬಳಗ
    "ಗಿಡ ಗಿಡದಲಿ ಹಾರಾಡುವ ದುಂಬಿ ನುಡಿ ನುಡಿ ಕನ್ನಡ ನಿನ್ನಯ ಝೇಂಕಾರದಲಿ” ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಬರೆದ ಸಾಲುಗಳಿವು.ಎಷ್ಟೊಂದುಹಿತವಾಗಿದೆಯಲ್ಲವೇ? ಪ್ರಕೃತಿಯಲ್ಲಿಯೂ ನಾಡುನುಡಿಯನ್ನು ಕಂಡವರು ನಮ್ಮ ನಾಡಿನ ಹಿರಿಯ ಸಾಹಿತಿಗಳು.…
  • November 11, 2023
    ಬರಹ: Ashwin Rao K P
    ಹಗ್ಗಕ್ಕಾಗಿ… ಗಾಂಪನನ್ನು ಸೆಂಟ್ರಲ್ ಜೈಲಿನಲ್ಲಿ ಹಾಕಲಾಗಿತ್ತು. ಅವನ ಮಾಹಿತಿ ಸಂಗ್ರಹಿಸುವಾಗ ಅಲ್ಲಿನ ಜೈಲರ್ ಕೇಳಿದ “ಯಾವ ಅಪರಾಧಕ್ಕಾಗಿ ನಿನ್ನನ್ನು ಶಿಕ್ಷಿಸಲಾಗಿದೆ?” ಎಂದು. “ ಒಂದು ಹಗ್ಗವನ್ನು ಕದ್ದಿದ್ದಕ್ಕಾಗಿ" ಎಂದ ಗಾಂಪ. “ಒಂದು…
  • November 11, 2023
    ಬರಹ: Ashwin Rao K P
    ಎರಡನೇ ಶನಿವಾರ ಮತ್ತು ದೀಪಾವಳಿ ಹಬ್ಬದ ಕಾರಣದಿಂದ ಸಾಲು ಸಾಲು ರಜೆಗಳಿವೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಖಾಸಗಿ ಬಸ್…
  • November 11, 2023
    ಬರಹ: Shreerama Diwana
    ಜ್ಞಾನದ ಮರು ಪೂರಣ. ಜ್ಞಾನ - ಬುದ್ದಿ - ತಿಳಿವಳಿಕೆ… ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ. ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಮುಗಿದ…
  • November 11, 2023
    ಬರಹ: ಬರಹಗಾರರ ಬಳಗ
    ಎಷ್ಟು ಸಮಯದಿಂದ ಅಂತ ಕಾಯುವುದು, ಯಾರಿಗೂ ಕೂಡ ನನ್ನ ಬೆಲೆ ಅರ್ಥಾನೇ ಆಗ್ತಾ ಇಲ್ಲ. ನನ್ನನ್ನ ಸರಿಯಾದ ರೀತಿಯಲ್ಲಿ ಯಾರೂ ಕೂದ ಬಳಸಿಕೊಳ್ಳುತ್ತಿಲ್ಲ. ಹಾಗೆ ಕೆಲಸಗಳು ಆಗ್ತಾ ಇದ್ದಾವೆ ಹೊರತು ನಾನು ಇನ್ನೊಂದಷ್ಟು ಹೊಸ ಕೆಲಸಗಳನ್ನು ಮಾಡಬಹುದು.…
  • November 11, 2023
    ಬರಹ: ಬರಹಗಾರರ ಬಳಗ
    ಸಮುದ್ರದ ಮೇಲೆ ಕಂಡ ಹಕ್ಕಿಗಳ ಬಗ್ಗೆ ಕಳೆದ ಕೆಲವು ವಾರಗಳಿಂದ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಚಳಿಗಾಲದಲ್ಲಿ ಭಾರತದ ಕಡಲ ಕಿನಾರೆ ಮತ್ತು ಒಳನಾಡಿನ ಜಲಮೂಲಗಳಿಗೆ ವಲಸೆ ಬರುವ ಹಕ್ಕಿಯೊಂದು ನಮಗೆ ನೋಡಲು ಸಿಕ್ಕಿದ ಘಟನೆಯನ್ನು ಹೇಳುತ್ತೇನೆ…
  • November 11, 2023
    ಬರಹ: ಬರಹಗಾರರ ಬಳಗ
    ಕನ್ನಡವೆಂದರೆ ಹೊತ್ತ ಹೆತ್ತಬ್ಬೆಗೆ ಸಮ.ಕನ್ನಡ ತಾಯಿ ದೇವತೆ."ನನ್ನ ಜೀವವನ್ನು ನಿನ್ನಡಿಯ ಸೇವೆಯೊಳ್ ಮುಡಿಪಾಗಿಡುವೆ". ಹಿರಿಯ ಸಾಹಿತಿಗಳ ನುಡಿಯಲ್ಲಿ ಎಷ್ಟೊಂದು ತಿರುಳಿದೆಯಲ್ಲವೇ? 'ಹೆಸರಾಯಿತು ಕರ್ನಾಟಕ,ಉಸಿರಾಗಲಿ ಕನ್ನಡ'ಮಾನ್ಯ ಸಾಹಿತಿ…
  • November 11, 2023
    ಬರಹ: ಬರಹಗಾರರ ಬಳಗ
    ನಾಳೆ ಎನುವ ಪದವ ಬಿಟ್ಟು ಇಂದು ಎನುತ ಸಾಗುವ ನಿನ್ನೆ ತನಕ ಏನು ಇತ್ತೊ ಮರೆತು ಮುಂದೆ ಹೋಗುವ   ಬಾಳ ಬಂಡಿ ಇರುವ ಪದದ ಜೊತೆಗೆ ನಾವು ಹಾಡುವ  ಮುರಳಿ ಗಾನ ಕೇಳಿ ಮನದಿ
  • November 10, 2023
    ಬರಹ: Ashwin Rao K P
    ಯಾಕೂಬ್ ಎಸ್ ಕೊಯ್ಯೂರು ಅವರು ವೃತ್ತಿಯಲ್ಲಿ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರು. ಮಕ್ಕಳಿಗೆ ಗಣಿತ ಯಾವಾಗಲೂ ಕಬ್ಬಿಣದ ಕಡಲೆಯೇ. ಇವರು ಕಾರ್ಯ ನಿರ್ವಹಿಸುವ ಸರಕಾರಿ ಪ್ರೌಢ ಶಾಲೆ ನಡ, ಬೆಳ್ತಂಗಡಿಯಲ್ಲಿ ಗಣಿತ ಪ್ರಯೋಗ ಶಾಲೆಯನ್ನು…
  • November 10, 2023
    ಬರಹ: Shreerama Diwana
    "ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ - ಶಿಕ್ಷಿಸುವ  ಅಧಿಕಾರ ಇರುತ್ತದೆ " ರವೀಂದ್ರನಾಥ ಠಾಗೋರ್. ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ. ನಾವು ಕೆಲವರ…
  • November 10, 2023
    ಬರಹ: ಬರಹಗಾರರ ಬಳಗ
    ಸಾವಿಗೆ ಬೇಸರವಾಗಿದೆ. ಅದು ತನ್ನ ಕೆಲಸವನ್ನು ಸಾಮಾನ್ಯವಾಗಿ ನಿರ್ವಹಿಸುತ್ತಾನೇ ಇದೆ. ಆದರೆ ಎಲ್ಲಾ ಸಾವುಗಳು ಒಂದೇ ತೆರನಾಗಿ ಕಾಣುತ್ತಿಲ್ಲ. ಕೆಲವೊಂದು ಸಾವುಗಳ ಹಿಂದೆ ಸಾವಿರಾರು ಜನರ ಮೆರವಣಿಗೆ ನಡೆದಿರುತ್ತದೆ. ಕೆಲವೊಂದು ಕಡೆ ಹೆಗಲು…