ಭತ್ತದ ಗದ್ದೆಗಳು ಫಸಲಿನಿಂದ ತುಂಬಿ ತೊನೆದಾಡುವ ಕಾಲವಿದು. ರೈತರು ತಾವು ಬೆಳೆದ ಭತ್ತದ ಫಸಲನ್ನು ಮನೆಯಂಗಳಕ್ಕೆ ತರುವ ಮೊದಲು ಗಣೇಶ ಚತುರ್ಥಿ, ನವರಾತ್ರಿ ಅಥವಾ ದೀಪಾವಳಿಯ ಶುಭದಿನಗಳಲ್ಲಿ ಯಾವುದಾದರೂ ಒಂದು ದಿನ ಮನೆತುಂಬಿಸುವ ಕಾರ್ಯವೆಂದು…
ಅಮ್ಮ ನೋಡು ಇಲ್ಲಿ ಬಂದು
ಗಿಡದಲೊಂದು ಹುಳವಿದೆ
ತಲೆಯ ಮೇಲೆ ಪುಟ್ಟದಾದ
ಕೋಡು ಎರಡು ಅದಕಿದೆ
ಬೆರಳಿನಲ್ಲಿ ಮುಟ್ಟಿದಾಗ
ಕೋಡು ಒಳಗೆ ಸರಿವುದು
ಮೈಯಲೆಲ್ಲ ಜಿಡ್ಡು ಜಿಡ್ಡು
ಸವರೆ ಮನವು ಬಾರದು
ಮೆಲ್ಲ ಮೆಲ್ಲ ಸರಿಯುತಿಹುದು
ಇಲ್ಲ ಅದಕೆ ಅವಸರ
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ…
ಸದಾಶಿವ ಸೊರಟೂರು ಅವರ ನೂತನ ಕವನ ಸಂಕಲನ “ನಿನ್ನ ಬೆರಳು ತಾಕಿ" ಬಿಡುಗಡೆಯಾಗಿದೆ. ಭರವಸೆಯ ಕವಿಯಾಗಿರುವ ಸದಾಶಿವ ಸೊರಟೂರು ಅವರ ಈ ೧೧೮ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಲಕ್ಸ್ಮಣ ವಿ ಎ. ಇವರು ತಮ್ಮ…
ಕನ್ನಡ ಭಾಷಾ ಸಾಹಿತ್ಯ ಬೆಳವಣಿಗೆಯ ಒಂದು ಸಣ್ಣ ಸರಳ ನೋಟ ನನಗೆ ಇರುವ ಅಲ್ಪ ಜ್ಞಾನ ಮತ್ತು ಮಾಹಿತಿಯ ಆಧಾರದಲ್ಲಿ…(ತಪ್ಪುಗಳಿದ್ದಲ್ಲಿ ಅದನ್ನು ದಯವಿಟ್ಟು ತಿಳಿಸಬಹುದು)
ಪಂಪನಿಂದ ಫೇಸ್ ಬುಕ್ ವರೆಗೆ, ಹಳಗನ್ನಡ ಏರಿ, ನಡುಗನ್ನಡ ದಾಟಿ,…
ಹಾಗೆಯೇ ಕಾಡಿನಲ್ಲಿ ತುಂಬಾ ದೂರದವರೆಗೆ ನಡೆಯುತ್ತಿದ್ದೆ. ನನಗೆ ನದಿಯೊಂದರ ಮೂಲಸ್ಥಾನ ಹುಡುಕಬೇಕಿತ್ತು. ಹಾಗೆ ಸತತ ಪರಿಶ್ರಮದ ನಂತರ ಒಂದಷ್ಟು ತೊರೆಗಳು ಹುಟ್ಟುವ ಜಾಗವನ್ನು ಕಂಡುಹಿಡಿದೆ. ಈ ವಿಷಯ ನಿಮ್ಮ ಜೊತೆ ಯಾಕೆ ಅಂತ ಅಂದ್ರೆ ನದಿ ಹುಟ್ಟುವ…
ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “…
ರಾಮಾಯಣ, ಮಹಾಭಾರತ, ಭಾಗವತ ಹಾಗೂ ಪುರಾಣ ಗ್ರಂಥಗಳಲ್ಲಿ ಕಾಣುವ ಘಟನೆಗಳು ನಡೆದು ಸಾವಿರಾರು ವರುಷಗಳೇ ಕಳೆದಿವೆ. ಆದರೂ, ಅಂದಿನ ಪ್ರಮುಖ ಸಂಗತಿಗಳು ನಾವಿಂದು ವರ್ಷಂಪ್ರತಿ ಆಚರಿಸುವ ಹಬ್ಬಗಳಲ್ಲಿ ಕಣ್ಣಮುಂದೆ ಬಂದು ನಿಲ್ಲುತ್ತವೆ. ಸಾಲುದೀಪಗಳನ್ನು…
ಬೊನ್ಸಾಯ ಗಿಡ ಎಂದರೆ ಜಪಾನಿ ಭಾಷೆಯಲ್ಲಿ ಬೊನ್ ಎಂದರೆ ಕುಂಡ, ಸಾಯ್ ಎಂದರೆ ಮರ ಎಂದರ್ಥ. ಹೀಗೆಂದರೆ ಕುಂಡದಲ್ಲಿ ಮರ ಬೆಳೆಸುವುದು ಎಂದರ್ಥವಾಗುತ್ತದೆ. ಇದು ಮೂಲ ಭಾರತೀಯರಾದ ಶರಣರ, ಸಂತರ, ದಾರ್ಶನಿಕರೆಲ್ಲರೂ ಈ ಸಸಿಗಳನ್ನು ಬೆಳೆಸುವ ಕಾಯಕವನ್ನು…
ನಮ್ಮ ಶಿಕ್ಷಣ ವ್ಯವಸ್ಥೆ, ಪಠ್ಯಕ್ರಮಗಳು ನಮ್ಮನ್ನು ದ್ವಿತೀಯ ಮತ್ತು ತೃತೀಯ ವಲಯದ ಔದ್ಯೋಗಿಕ ಪರಿಸರಕ್ಕೆ ತಳ್ಳುತ್ತಿದೆ. ಪ್ರಾಥಮಿಕ ವಲಯವಾಗಿರುವ ಕೃಷಿಯಿಂದ ದೂರ ಮಾಡುತ್ತಿದೆ ಎಂಬ ಸ್ಥಿತಿಯ ನಡುವೆಯೇ ಇದೀಗ ರಾಜ್ಯ ಸರಕಾರ ಪ್ರೌಢಶಾಲಾ ಮಕ್ಕಳಿಗೆ…
ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಹುಟ್ಟುಹಬ್ಬ (14 ನವೆಂಬರ್) ಮತ್ತು ಅದರ ಅಂಗವಾಗಿ ಮಕ್ಕಳ ದಿನಾಚರಣೆ. ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ - ದೃಷ್ಟಿಕೋನ - ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್…
ಕೆಲವೇ ವರ್ಷಗಳ ಹಿಂದೆ ಹೀಗಿರಲಿಲ್ಲ. ಮನೆಯಲ್ಲಿ ಹಣತೆಗಳನ್ನ ಹಚ್ಚೋದೇನು, ಹಲವಾರು ಬಗೆಯ ಪಟಾಕಿಗಳನ್ನ ತಂದು ಅಂಗಳದ ತುಂಬೆಲ್ಲ ಸಿಡಿಸಿ ಮನೆಯನ್ನ ಬೆಳಗುವುದೇನು, ಆ ಸಂಭ್ರಮದಲ್ಲಿ ಮನೆಯವರೆಲ್ಲರೂ ಜೊತೆಗೆ ಕುಣಿದಾಡಿ ಹಲವಾರು ವಿಚಾರಗಳನ್ನ…
ಮೋತಿಲಾಲ್ ನೆಹರು ಸ್ವರೂಪರಾಣಿಯವರ ಕುಡಿಯಾದೆ
ಶ್ರೀಮಂತ ಐಷಾರಾಮಿ ಬದುಕಿಗೆ ಆಕರ್ಷಿತನಾದೆ
ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದೆ
ಭವ್ಯ ನವ್ಯ ದೇಶ ಕಟ್ಟುವ ಕನಸ ಹೆಣೆದೆ
ಗೌರವ ಆನರ್ಸ್ ಪದವಿ ಪಡೆದೆ
ವಕೀಲಿ ವೃತ್ತಿಯಲಿ ಅನುಭವ ಗಳಿಸಿದೆ…
ಆತ ಅಂದು ಬೆಳಿಗ್ಗೆಯೇ busy ಯಾಗಿದ್ದ ಇಂದಿನ ಕಾರ್ಯಕ್ರಮದಲ್ಲಿ ಅತ್ಯಂತ ಶ್ರೇಷ್ಠ ಕೆಲಸವೊಂದನ್ನು ಮಾಡುವವನಿದ್ದ. ಆತ ... ಹೌದು ಆ ಗೋಶಾಲೆಯ ಅನಾಥ ಗೋವೊಂದನ್ನು ದತ್ತು ಸ್ವೀಕರಿಸುವ ಪವಿತ್ರ ಕೆಲಸ ಇಂದಿನ ಅವನ ಲೀಸ್ಟ್ ನಲ್ಲಿತ್ತು. ಅದಕ್ಕೆoದೇ…
ಎಲ್ಲಾ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ನವಂಬರ-೧೪ ಮಕ್ಕಳ ದಿನಾಚರಣೆ, ಮಕ್ಕಳ ಹಬ್ಬ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ಏನು ವಿಶೇಷ ಎಂದರೆ ನಮ್ಮ ದೇಶದ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರ ಜನ್ಮ ದಿನ.…
ದುಂಡು ಮಲ್ಲಿಗೆ ಒಂದು ಅರಳಿದೆ
ಒಂದು ನಾಳೆಗೆ ಕಾದಿದೆ
ಸರದಿ ಸಾಲಲಿ ಮತ್ತೆ ಎರಡಿದೆ
ಬಿರಿವ ದಿನಗಳು ಮುಂದಿದೆ
ಅರಳಿ ನಗುತಿಹ ದಿನದಿ ಕಂಪನು
ಹರಡಿ ಸಂತಸ ಪಡುತಿದೆ
ನಾಳೆಗುಳಿಯೆನು ಎಂಬ ನೆನಪಲಿ
ಇಂದು ನೋವಲಿ ಮುದುಡದೆ
ಬಿಳಿಯ ಹೂವಿಗೆ ಹಸಿರು…
"'ಬ್ರಹ್ಮಾಂಡ ಗುರೂಜಿ " ಎಂದು ಕರೆಯಲ್ಪಡುವ ನರೇಂದ್ರ ಬಾಬು ಶರ್ಮ ಎಂಬ ವ್ಯಕ್ತಿ ಮತ್ತು ಆ ರೀತಿಯ ಕೆಲವು ಜ್ಯೋತಿಷಿಗಳು ಬಹುತೇಕ ಅನೇಕ ಕನ್ನಡ ಟಿವಿ ಸುದ್ದಿ ಮಾಧ್ಯಮಗಳಲ್ಲಿ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿ ಹಬ್ಬ,…
ಅವರ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಬದುಕುವ ಮನೆ ಒಳಗೆ ಪುಟ್ಟ ಮನಸ್ಸು, ಒಳಗೆ ಸಣ್ಣ ಕನಸುಗಳೊಂದಿಗೆ ಜೀವನ ಸಾಗಿಸ್ತಾ ಇದ್ದಾರೆ. ಅವರು ಜೋರಾಗಿ ಎದ್ದು ಬರುವ ಅಲೆಗಳಿರುವ ಸಮುದ್ರಗಳನ್ನ ಹತ್ತಿರದಿಂದ ಕಂಡಿಲ್ಲ, ಆಕಾಶದಲ್ಲಿ ಹಾರುವ ವಿಮಾನಗಳನ್ನು…