November 2023

  • November 19, 2023
    ಬರಹ: ಬರಹಗಾರರ ಬಳಗ
    ನೀವೆಲ್ಲ ರವೀಂದ್ರನಾಥ್ ಟ್ಯಾಗೋರ್ ಹೆಸರು ಕೇಳಿದ್ದೀರಿ. ಅವರಿಗೆ ಋಷಿ ಎಂದು ಕರೆಯುತ್ತಾರೆ. ಅವರ ಗೀತಾಂಜಲಿ ಎಂಬ ಪುಟ್ಟ ಪುಸ್ತಕಕ್ಕೆ ನೋಬೆಲ್ ಪಾರಿತೋಷಕದ ಬಹುಮಾನ ಬಂದಿರುವುದು ನಿಮಗೆಲ್ಲ ತಿಳಿದಿದೆ. ಅವರ ಜೀವನದ ಒಂದು ಘಟನೆ. ಅವರು…
  • November 19, 2023
    ಬರಹ: ಬರಹಗಾರರ ಬಳಗ
    ದೀಪಗಳ ಹಬ್ಬದ ಸಂಭ್ರಮ ಮುಗಿಯಿತು. ಆದರೆ ಆಚರಣೆಯ ಸಂಭ್ರಮದ ನೆನಪುಗಳು ಸದಾ ಹಸಿರು. ಪಟಾಕಿಗಳ ಸದ್ದು ಬಹಳಷ್ಟು ದಿನ ಕಿವಿಗಳಲಿ ರಿಂಗಣಿಸುವುದು ಸಹಜ. ನೆನಪುಗಳ ಸರಮಾಲೆ ನಮ್ಮೊಂದಿಗಿದ್ದು ಆಚರಣೆಯ ಅರ್ಥ ಕೆಡದಂತೆ ನೋಡಿಕೊಳ್ಳೋಣ. ಎಲ್ಲೆಲ್ಲೂ…
  • November 19, 2023
    ಬರಹ: ಬರಹಗಾರರ ಬಳಗ
    ಹೆಚ್ಚೇನೂ ಅದಕಿಲ್ಲ ಹಿಡಿಗಾತ್ರ ವಿಸ್ತಾರ ಆದರೂ ತೋರಿಸಿತು ಅಲ್ಲೊಂದು ಚಮತ್ಕಾರ ಅರಿವಿಗೇ ಬರದಂತೆ ಒಳನುಸುಳಿ ಬಂದಿತ್ತು ನೆಲೆಯಾಗಿ ಹಿತವಾಗಿ ಚಿಗುರೊಡೆದು ಬೆಳೆದಿತ್ತು   ಅರಿವಿಗದು ಬಂದಾಗ ಬಲವಾಗಿ ಬೇರೂರಿ ಚಿಗುರೊಡೆದು ಸೊಗಸಾಗಿ ಸುತ್ತೆಲ್ಲ…
  • November 18, 2023
    ಬರಹ: Ashwin Rao K P
    ಇಂಟರ್ ನ್ಯಾಶನಲ್ ಬ್ಯ್ರಾಂಡ್! ಡಾಕ್ಟರ್: ಗಾಂಪ, ನೀನು ಯಾವ ಸಾಬೂನು ಉಪಯೋಗಿಸುತ್ತೀ? ಗಾಂಪ: ನಂಬೂದ್ರಿ ಸೋಪ್ ಡಾಕ್ಟರ್: ಪೇಸ್ಟ್? ಗಾಂಪ: ನಂಬೂದ್ರಿ ಪೇಸ್ಟ್ ಡಾಕ್ಟರ್: ತಲೆಗೆ ಎಣ್ಣೆ? ಗಾಂಪ: ನಂಬೂದ್ರಿ ಎಣ್ಣೆ ಡಾಕ್ಟರ್: ನಂಬೂದ್ರಿ ಅನ್ನೋ…
  • November 18, 2023
    ಬರಹ: Ashwin Rao K P
    ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡಿಸೆಂಬರ್ ನಿಂದ ರಾಗಿ ಮಾಲ್ಟ್ ನೀಡುವುದಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪ್ರಕಟಿಸಿರುವುದು ಅಪೌಷ್ಟಿಕತೆ ತಡೆಯುವ ನಿಟ್ಟಿನಲ್ಲಿ…
  • November 18, 2023
    ಬರಹ: Shreerama Diwana
    ರಾಜ್ಯಕ್ಕೆ ಕಷ್ಟದ ಕಾಲ, ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ. ಕರ್ನಾಟಕದ ಚುನಾವಣೆ ನಡೆದು ಮತದಾನವಾಗಿ ಫಲಿತಾಂಶ ಪ್ರಕಟವಾಗಿ ಆಡಳಿತ ವ್ಯವಸ್ಥೆ ಜಾರಿಗೆ ಬಂದು ಸುಮಾರು 6 ತಿಂಗಳು ಕಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಮೂರು ಪಕ್ಷಗಳ ದೊಡ್ಡ ನಾಯಕರ…
  • November 18, 2023
    ಬರಹ: ಬರಹಗಾರರ ಬಳಗ
    ಮೊದಲು ನನ್ನ ಊರು ಹೀಗಿರಲಿಲ್ಲ. ಯಾರೋ ಒಬ್ಬ ತಪ್ಪು ಮಾಡಿದ್ದಾನೆ ಆತನಿಗೆ ಶಿಕ್ಷೆ ಆಗಬೇಕು ಅನ್ನೋ ಕಾರಣಕ್ಕೆ ಎಲ್ಲರೂ ಒಟ್ಟಾಗುತ್ತಿದ್ದರು. ತಪ್ಪಿತಸ್ಥನೊಬ್ಬ ಜೈಲಿಗೆ ಹೋಗಿ ಬಂದಿದ್ದಾನೆಂದರೆ ಆತನಿಗೆ ಸಮಾಜದಲ್ಲಿ ಯಾವುದೇ ರೀತಿಯ ಮೌಲ್ಯವೂ…
  • November 18, 2023
    ಬರಹ: ಬರಹಗಾರರ ಬಳಗ
    ಕಳೆದ ಸೋಮವಾರ ಅಂದ್ರೆ ನವೆಂಬರ್ 12 ಭಾರತ ಕಂಡ ಶ್ರೇಷ್ಠ ಪಕ್ಷಿ ತಜ್ಞ ಡಾ. ಸಲೀಂ ಅಲಿ ಯವರ ಜನ್ಮ ದಿನ. ಮೈಸೂರಿನ ಭಾರತ ಜ್ಞಾನ ವಿಜ್ಞಾನ ಸಮಿತಿಯ ಮಿತ್ರರು ಇದೇ ದಿನ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿವೀಕ್ಷಣೆ ಕಾರ್ಯಕ್ರಮ…
  • November 18, 2023
    ಬರಹ: ಬರಹಗಾರರ ಬಳಗ
    ಯುದ್ಧಗಳು ಹಿಂದೆಯೂ ನಡೆದಿವೆ; ಸಮರಗಳು ಈಗಲೂ  ನಡೆಯುತ್ತಿವೆ; ಕದನಗಳು ಮುಂದುವರಿಯುತ್ತವೆ; ಎಲ್ಲಿಯೂ ನಿಲ್ಲದೇ ಶಾಂತಿ ಸೂತ್ರಗಳ ಬಲಿಕೊಟ್ಟು! ಸಂಧಾನ ಮಾತುಕತೆಯ ನಾಟಕಗಳು; ಪರದೆಯ ಹಿಂದಿನ ಆಟ ಬಲ್ಲವರಿಲ್ಲ!   ಕದನ ಬಯಸದವರಿಗೂ ಬಿಡದ ಪ್ರತಿಷ್ಠೆ…
  • November 18, 2023
    ಬರಹ: ಬರಹಗಾರರ ಬಳಗ
    ವರ್ಷಪೂರ್ತಿ ಅಪ್ಪ ದುಡಿದು, ಅಮ್ಮ ಬೇಯಿಸಿ ಹಾಕಿದ್ದನ್ನು ಹೊಟ್ಟೆ ತುಂಬಾ ತೇಗು ಬರುವಷ್ಟು ತಿಂದು, ಬಿಂದಾಸ್ ಆಗಿ ಸುತ್ತಾಡಿ, ಅಂತಿಮ ಪರೀಕ್ಷೆಯಲ್ಲಿ ಫೇಲಾಗಿ, ಪೋಷಕರ ನಿರೀಕ್ಷೆಗಳಿಗೆ ಎಳ್ಳು ನೀರು ಬಿಡುವ ಮಕ್ಕಳ ಮಧ್ಯೆ, ಹಲವು ವರ್ಷಗಳ ನಂತರ,…
  • November 17, 2023
    ಬರಹ: Ashwin Rao K P
    ಮಕ್ಕಳಿಗೆ ಮಾತ್ರವಲ್ಲ ದೊಡ್ದವರಿಗೂ ಸ್ಪೈಡರ್ ಮ್ಯಾನ್ ಇಷ್ಟ. ಅದು ಕಾರ್ಟೂನ್ ಚಿತ್ರ ಆಗಿರಬಹುದು ಅಥವಾ ನೈಜ ಪಾತ್ರಗಳ ಚಲನಚಿತ್ರವಾಗಿರಬಹುದು ಎಲ್ಲವೂ ಎಲ್ಲಾ ವಯಸ್ಸಿನವರಿಗೆ ಅಚ್ಚುಮೆಚ್ಚು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ…
  • November 17, 2023
    ಬರಹ: Ashwin Rao K P
    ಪ್ಲಾಸ್ಟಿಕ್ ಎಂಬ ವಸ್ತು ನಮ್ಮ ಪರಿಸರವನ್ನು ಪೆಡಂಭೂತದಂತೆ ಕಬಳಿಸುತ್ತಾ ಹೋಗುತ್ತಿದೆ. ಮಣ್ಣಿನಲ್ಲಿ, ನೀರಿನಲ್ಲಿ ಕರಗದ ಈ ಪ್ಲಾಸ್ಟಿಕ್ ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಈ ಬಗ್ಗೆ ಹಲವಾರು…
  • November 17, 2023
    ಬರಹ: Shreerama Diwana
    ಕ್ರೀಡಾ ಘನತೆಯನ್ನು - ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ. ಕ್ರಿಕೆಟ್ ಒಂದು ಜೂಜಾಟವಲ್ಲ, ಮೋಜಿನಾಟವೂ ಅಲ್ಲ, ಮನರಂಜನೆಯೂ ಅಲ್ಲ, ವ್ಯಾಪಾರವು ಅಲ್ಲ, ದೇಶದ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ, ಅದೊಂದು ಕ್ರೀಡೆ,…
  • November 17, 2023
    ಬರಹ: ಬರಹಗಾರರ ಬಳಗ
    ಈ ಭಗವಂತನ ರೀತಿ ರೀವಾಜು ನನಗೆ ಹಿಡಿಸುತ್ತಿಲ್ಲ. ಆತ ನಮ್ಮೆಲ್ಲರನ್ನ ಸೃಷ್ಟಿಸಿದ್ದಾನೆ ನಮಗೆ ಬದುಕು ಸಾವುಗಳನ್ನು ಕೂಡ ನೀಡಿದ್ದಾನೆ ಹಾಗಿರುವಾಗ ಸಾವುಗಳನ್ನು ವಿಧ ವಿಧವಾಗಿ ನೀಡಿರುವುದು ಸತ್ಯ. ಕೆಲವರಿಗೆ ಕಷ್ಟ ಕೊಟ್ಟು ಚಿತ್ರಹಿಂಸೆ ನೀಡಿ…
  • November 17, 2023
    ಬರಹ: ಬರಹಗಾರರ ಬಳಗ
    ರಾತ್ರಿ ಎರಡು ದಾಟಿದೆ. ಶಾಂತಾ ಚಾಪೆಯ ಮೇಲೆ ಈಗಷ್ಟೆ ಮಲಗಿದ್ದಾಳೆ. ಮಕ್ಕಳಿಬ್ಬರು ಆಗಲೇ ಗಾಢ ನಿದ್ರೆಯಲ್ಲಿದ್ದಾರೆ.‌ ಆಕೆಗೆ ನಿದ್ರೆ ಸುಳಿಯುತ್ತಿಲ್ಲ. ತಲೆಯಲ್ಲಿ ನೂರಾರು ಯೋಚನೆಗಳು. ಸ್ವಸಹಾಯ ಸಂಘದಿಂದ ಪಡೆದ ಸಾಲದ ಕಂತು ನಾಳೆ ತುಂಬ ಬೇಕು.…
  • November 17, 2023
    ಬರಹ: ಬರಹಗಾರರ ಬಳಗ
    ಭಜಿಸಿ ನವರಾತ್ರಿ ನವದುರ್ಗೆಯರಾರಾಧನೆ ಚರಣದಿ ಶರಣಾಗಿ ನಿವೇದನೆ||ಪ|| ಒಲಿದು ನೀನಿಂದು ಸಂಕಷ್ಟ ದೂರಾಗಿಸು ಸಂತೋಷ ನೆಮ್ಮದಿಯ ವರವಾಗಿಸು||ಅ.ಪ||   ನಾ ಸೋತು ಬಂದಿರುವೆ ನಿನ್ನಯ ಬಳಿಗೆ ನೀನೀಗ ದಯೆದೋರು ಈ ಬಾಳಿಗೆ ಬ್ರಹ್ಮಾಂಡ ನೀನು ಬರಿ…
  • November 16, 2023
    ಬರಹ: Ashwin Rao K P
    ಭಾರತದ ಆರ್ಥಿಕತೆಯು ಸದೃಢವಾಗಿ ಸಾಗುತ್ತಿರುವ ಕುರಿತಂತೆ ಸಾಕಷ್ಟು ವರದಿಗಳು ಬರುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ವಿತ್ತ ಪರಿಣತರು ಕೂಡಾ ಭಾರತದ ಆರ್ಥಿಕತೆಯು ಜಗತ್ತಿಗೇ ಮಾದರಿಯಾಗಿ ಬೆಳೆಯುತ್ತಿರುವ ಕುರಿತಂತೆ…
  • November 16, 2023
    ಬರಹ: Shreerama Diwana
    ಇಡೀ ದೇಶದಲ್ಲಿ ಇನ್ನೂ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದ ಮತ್ತು ಹೆಚ್ಚು ಹೆಚ್ಚು ಅಕ್ರಮಗಳು ನಡೆಯುತ್ತಿರುವ ಮತ್ತೊಂದು ಕ್ಷೇತ್ರ ವಿವಿಧ ಪರೀಕ್ಷೆಗಳನ್ನು ನಡೆಸುವುದು. ಎಷ್ಟೇ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದರೂ ಈ ವಿಭಾಗದ ಕಳ್ಳತನ,…
  • November 16, 2023
    ಬರಹ: ಬರಹಗಾರರ ಬಳಗ
    ಆ ಬಟ್ಟೆಯ ಅಂಗಡಿಯಲ್ಲಿ ಆಕೆ ಹಲವು ವರ್ಷಗಳಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ. ಬಂದವರಿಗೆಲ್ಲರಿಗೂ ವಿಧ ವಿಧವಾದ ಬಟ್ಟೆಗಳನ್ನು ತೋರಿಸಿ ಅವರ ಇಷ್ಟದ ಬಟ್ಟೆಗಳನ್ನು ಆರಿಸುವಂತೆ ಮಾಡಿ ಅವರ ಮನವನ್ನು ಸಂಭ್ರಮ ಪಡಿಸಿದ್ದಾಳೆ. ಅವಳಿಗೂ ಆ…
  • November 16, 2023
    ಬರಹ: ಬರಹಗಾರರ ಬಳಗ
    ನಾವು ಬಳಸುವ ಸಾಕಷ್ಟು ಉಪಕರಣಗಳು ಕೆಲಸ ಮಾಡಲು ಶಕ್ತಿಯನ್ನು ಪೂರೈಸಲೇ ಬೇಕಾಗುತ್ತದೆ. ಮನೆಯಲ್ಲಿ ಬಳಸುವ ಬಲ್ಬ್ ಗಳು, ಟ್ಯೂಬ್ ಲೈಟ್ ಗಳು, ಫ್ಯಾನ್ ಗಳು, ಏರ್ ಕೂಲರ್ ಗಳು ಮತ್ತು ಕಂಡೀಷನರ್ ಗಳು, ರೆಫ್ರಿಜರೇಟರ್, ಮಿಕ್ಸರ್ ಗ್ರೈಂಡರ್ ಗಳು,…