November 2023

  • November 22, 2023
    ಬರಹ: ಬರಹಗಾರರ ಬಳಗ
    ಕನ್ನಡ ಭಾಷೆ, ಕನ್ನಡಮ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ. ಕನ್ನಡ ನುಡಿಗಳು, ಕನ್ನಡ ತಾಯಿಯ ಕುರಿತಾಗಿ ನಮ್ಮ ಹಿರಿಯ ಸಾಹಿತಿಗಳ ಮಾತುಗಳು, ನುಡಿಗಟ್ಟುಗಳು, ಕಥೆ, ಕವನ, ಕಾವ್ಯ, ಲೇಖನಗಳು ಅಪಾರ. ಸಾಹಿತಿ ತೀ.ನಂ.ಶ್ರೀಕಂಠಯ್ಯನವರ ಒಂದು ಕವನದ…
  • November 22, 2023
    ಬರಹ: ಬರಹಗಾರರ ಬಳಗ
    ಬೆರಳು ತೋರಿದರಾಯ್ತು ಹಸ್ತ ನುಂಗುವ ಚತುರ ಮೀನ ಹೆಜ್ಜೆಯನೀತ ಅರಿಯಬಲ್ಲ   ಕೈಗೆ ಮೆತ್ತಲು ಕೆಸರು ದೊರೆಯದುಳಿಯದು ಮೊಸರು ನಂಬಿಕೆಯ ಒಳಗಿಟ್ಟು ದುಡಿಯಬಲ್ಲ   ಕೈಗೆ ಬಂದಿಹ ತುತ್ತು ಕೈತಪ್ಪಿ ಹೋಯ್ತೆಂದು ಕೈಕಟ್ಟಿ ಕೂರನವ ವಿಧಿಯ ಹಳಿದು   ವಿಫಲತೆಯ…
  • November 21, 2023
    ಬರಹ: Ashwin Rao K P
    ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನು ನೋಣಗಳು ಮಾನವನಿಗೆ ಬಹು ಮುಖ್ಯ ಉಪಕಾರಿಯಾಗಿದೆ. ಭಾತರವು ಪ್ರತಿ ವರ್ಷ ೨೭,೦೦೦ ಟನ್ ಜೇನು ಉತ್ಪಾದಿಸುತ್ತದೆ, ಅದರಲ್ಲಿ ಶೇ ೨೦ ರಿಂದ ೨೫ ರಷ್ಟು (೭,೦೦೦ ಟನ್) ಜೇನನ್ನು ರಪ್ತು ಮಾಡಲಾಗುತ್ತಿದೆ…
  • November 21, 2023
    ಬರಹ: Ashwin Rao K P
    ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಬಹುಮತ ಗಳಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಆರು ತಿಂಗಳು ತುಂಬಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಪೂರೈಸುವುದಕ್ಕೇ ಸರ್ಕಾರ ಈ ಅವಧಿಯಲ್ಲಿ ಹೆಚ್ಚು ಸಮಯ…
  • November 21, 2023
    ಬರಹ: Shreerama Diwana
    ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ. ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ, ಅಂಬೇಡ್ಕರ್, ಗಾಂಧಿ,…
  • November 21, 2023
    ಬರಹ: ಬರಹಗಾರರ ಬಳಗ
    ನಾನು ಮತ್ತು ಅಮ್ಮ ದಿನವೂ ಚಲಿಸುತ್ತಿದ್ದ ರಸ್ತೆ .ಇವತ್ತು ಬೆಳಗ್ಗೆ ಅಮ್ಮ ತುಂಬಾ ಪ್ರೀತಿಯಿಂದ ನನ್ನನ್ನ ಅವರು ಕೆಲಸ ಮಾಡುವ ತೋಟಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ರು. ಆ ತೋಟಕ್ಕೆ ಹಿಂದೆ ಒಂದ್ಸಲ ಹೋಗಿದ್ದೆ ಅಲ್ಲಿ ತಿನ್ನೋದಕ್ಕೆ…
  • November 21, 2023
    ಬರಹ: ಬರಹಗಾರರ ಬಳಗ
    ಹಿರಿಯ ಸಾಹಿತಿ ಕವಿ ಬಿ.ಎಂ.ಶ್ರೀಕಂಠಯ್ಯನವರು ಬರೆದ ಸಾಲು--"ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯ ಭಾಷೆ ಕೇವಲ ವ್ಯವಹಾರಕ್ಕೆ ಮಾತ್ರ." ಎಷ್ಟು ಸತ್ಯವಲ್ಲವೇ? ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. ಕನ್ನಡ…
  • November 21, 2023
    ಬರಹ: ಬರಹಗಾರರ ಬಳಗ
    ದೀಪಾವಳಿ ಎಂದರೆ ದೀಪಗಳ ಹಬ್ಬ. ಮನೆ ಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸುತ್ತೇವೆ. ಇವತ್ತು ನಾನು ನಿಮಗೆ ಎರಡು ಕತೆಗಳನ್ನೂ ಇನ್ನೊಂದಷ್ಟು ವೈಜ್ಞಾನಿಕ ವಿಷಯಗಳನ್ನೂ ಹೇಳುತ್ತೇನೆ. ಈ ದೀಪಾವಳಿ ನರಕ ಚತುರ್ದಶಿಯೊಂದಿಗೆ ಆರಂಭವಾಗುತ್ತದೆ. ಅಂದು…
  • November 21, 2023
    ಬರಹ: ಬರಹಗಾರರ ಬಳಗ
    *ಮಗು* ತಲೆಯ ಮೇಲೆ ಬಿಳಿಯ ಜುಟ್ಟು             ಮುಖದ ತುಂಬ ಗಡ್ಡ ಬಿಟ್ಟು             ತಾತನಂತೆ ಕಾಣುತಿರುವ            ‌ ಚಿತ್ರ ಯಾರದು   *ಅಮ್ಮ* ಬೇಡ ಕುಲದೆ ಜನಿಸಿದವರು
  • November 20, 2023
    ಬರಹ: addoor
    ಮಹಾರಾಜನಿಗೆ ಇಬ್ಬರು ಗಂಡುಮಕ್ಕಳು. ಅವರಿಗೆ ಸಕಲ ವಿದ್ಯೆ ಕಲಿಸಲು ಮಹಾರಾಜ ಗುರುಗಳನ್ನು ನೇಮಿಸಿದ. ಕೆಲವು ವರುಷಗಳ ನಂತರ, ತನ್ನ ಮಗಂದಿರ ಸಾಮರ್ಥ್ಯ ಪರೀಕ್ಷಿಸಬೇಕೆಂದು ಮಹಾರಾಜ ನಿರ್ಧರಿಸಿದ. ಅವನು ಇಬ್ಬರು ರಾಜಕುಮಾರರನ್ನೂ ಕರೆಸಿಕೊಂಡ.…
  • November 20, 2023
    ಬರಹ: Ashwin Rao K P
    ಕೆಲವು ಮಂದಿಗೆ ಊಟದ ಬಳಿಕ ಎದೆಯುರಿ, ನಿದ್ರೆ, ಹುಳಿತೇಗು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಇದಕ್ಕೇನು ಕಾರಣ ಗೊತ್ತಿದೆಯಾ? ಬಹಳಷ್ಟು ಮಂದಿಗೆ ಒಂದು ಭರ್ಜರಿ ಊಟದ ಬಳಿಕ ನಿದ್ರೆ ಮಾಡಬೇಕೆಂಬ ಮನಸ್ಸಾಗುತ್ತದೆ. ಏಕೆಂದರೆ ಅಷ್ಟರ ಮಟ್ಟಿಗೆ ಅವರಿಗೆ…
  • November 20, 2023
    ಬರಹ: Ashwin Rao K P
    ಉದಯೋನ್ಮುಖ ಕಾದಂಬರಿಗಾರ್ತಿ ರಂಜನೀ ಕೀರ್ತಿ ಅವರ ಸಂಗೀತಾತ್ಮಕ ಥ್ರಿಲ್ಲರ್ ಕಾದಂಬರಿ ‘ಪಸಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾದಂಬರಿಯು ಅತ್ಯಂತ ರೋಚಕವಾಗಿ ಸಾಗುತ್ತಾ, ಎಲ್ಲಿಯೂ ಬೋರ್ ಹೊಡೆಸದೇ ಮುಂದುವರಿಯುತ್ತದೆ. ಈ ಕಾದಂಬರಿಯ ಕುರಿತಾಗಿ…
  • November 20, 2023
    ಬರಹ: Shreerama Diwana
    ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ. ಶಾಂತಿ ದೂತ ಅಹಿಂಸೆಯ ಪ್ರತಿಪಾದಕ ಗಾಂಧಿ ಗುಂಡೇಟಿಗೆ ಹತ್ಯೆಯಾದರು. ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆಯಾಗಿರಬಹುದು ಅಥವಾ ಆತ್ಮಹತ್ಯೆಗೆ ಶರಣಾದರು.…
  • November 20, 2023
    ಬರಹ: ಬರಹಗಾರರ ಬಳಗ
    ಕಾಯೋದು ಬಿಟ್ಟು ಇದ್ದದ್ದರಲ್ಲಿ ಬದುಕುವುದನ್ನು ಕಲಿತುಕೋ ಮಗ. ತುಂಬ ಜೋರು ಮಳೆಯಲ್ಲಿ ಪಕ್ಕದಲ್ಲೊಬ್ಬರು ಬಿಸಿ ಚಹವನ್ನ ಸಣ್ಣ ತಿಂಡಿಯನ್ನ ಇಟ್ಟು ನಿನ್ನ ದೇಹದೊಳಗಿನ ಚಳಿಗೆ ಬಿಸಿಯನ್ನು ನೀಡುತ್ತಾರೆ ಎನ್ನುವ ಕಾಯುವಿಕೆಯನ್ನು ಬಿಟ್ಟುಬಿಡು ಮಗ,…
  • November 20, 2023
    ಬರಹ: ಬರಹಗಾರರ ಬಳಗ
    ವ್ಯಕ್ತಿಯ ವಿಕಾಸದಲ್ಲಿ ಶ್ರವಣಕ್ಕೆ ವಿಶೇಷವಾದ ಸ್ಥಾನವಿದೆ. ಶ್ರವಣವೆಂದರೆ ಕಿವಿಯೊಡ್ಡಿ ಆಲಿಸುವುದು ಮತ್ತು ಮನಃಪಟಲದಲ್ಲಿ ಅಚ್ಚೊತ್ತಿಕೊಳ್ಳುವ ಗುಣ. ಕೇಳಿಸಿ ಕೊಳ್ಳುವುದೆಲ್ಲವೂ ಶ್ರವಣವಾಗದು. ಜಾತ್ರೆಯಲ್ಲಿ ಬಹಳಷ್ಟು ಕೇಳಿಸಿಕೊಂಡರೂ ಅದು…
  • November 20, 2023
    ಬರಹ: ಬರಹಗಾರರ ಬಳಗ
    ಧಾರಾವಾಹಿಗಳ ಧಾಳಾಧೂಳಿ  ಏನು ಧಾರಾವಾಹಿಗಳ ಧಾಳಾಧೂಳಿ... ಅದರಲಿ ಎಲ್ಲರೂ ಒಳ್ಳೆಯವರೇ ಆದರೂ ಕೋಲಾಹಲ...   ನಿರ್ದೇಶಕರಿಗೆ ಅಭಿನಂದನೆಗಳು ಸಲ್ಲಲೇಬೇಕು... ಏನಿಲ್ಲದಿದ್ದರೂ
  • November 20, 2023
    ಬರಹ: ಬರಹಗಾರರ ಬಳಗ
    "ಕವಿತೆ ಬರೆದೆವೆಲ್ಲ ತಾಯೆ ಸವಿ ಮಾತಿನಲಿ ನೀನು ಕಾಯೆ ನಿನ್ನ ನುಡಿಯೇ ಚೇತನ ನನ್ನ ನಡೆಯೆ ಅರ್ಪಣ" ಇತ್ತೀಚೆಗೆ ಎಲ್ಲಿ ಹೋದರೂ ಕನ್ನಡ ಭಾಷೆಗೆ ಉಳಿಗಾಲವಿಲ್ಲವೆಂಬ ಮಾತು. ನಾವೇ ಅಲ್ಲವೇ ಅದಕ್ಕೆ ಕಾರಣರು. ಅನ್ಯ ಭಾಷೆಯ ವ್ಯಾಮೋಹ, ಆಂಗ್ಲ…
  • November 19, 2023
    ಬರಹ: Shreerama Diwana
    ನಿಲ್ಲಿಸಿ  ನಿಮ್ಮ ಆಕ್ರಮಣವನ್ನು ಇಸ್ರೇಲಿಗರೇ, ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ ಪ್ಯಾಲಿಸ್ಟೈನ್ ಹೋರಾಟಗಾರರೇ… ಒಮ್ಮೆ ನೋಡಿ ಭಾರತದತ್ತ, ಭಾರತದ ಸ್ವಾತಂತ್ರ್ಯ ಹೋರಾಟದತ್ತ, ಭಾರತದ ಬುದ್ದ - ಗಾಂಧಿಯ  ಆತ್ಮದ ಚಿಂತನೆಗಳತ್ತ,…
  • November 19, 2023
    ಬರಹ: Kavitha Mahesh
    ಮೊದಲು ಸೋಯಾ ಚಂಕ್ಸ್ ಗಳನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ, ನಂತರ ನೀರನ್ನು ಬಸಿದು, ಹಿಂಡಿ ಬದಿಗಿಡಿ. ಒಂದು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸ್ವಲ್ಪ ಸಾಸಿವೆ, ಒಂದು ಚೂರು ಜೀರಿಗೆ ಹಾಕಿ ಸಿಡಿಸಿ. ಇದಾದ…
  • November 19, 2023
    ಬರಹ: ಬರಹಗಾರರ ಬಳಗ
    ಎರಡು ಸೃಷ್ಟಿಗಳು ದೇವರದ್ದೇ, ಆದರೆ ಬದುಕಿನ ವಿಧಾನಗಳೇ ಬೇರೆ. ಅದೊಂದು ತಿರುವಿನ ಜಾಗ ಅಲ್ಲಿ ವಾಹನಗಳು ನಿಧಾನವಾಗುತ್ತವೆ. ಆಕೆ ತನ್ನ ಶಾಲೆಯ ಬ್ಯಾಗನ್ನು ಹೆಗಲಿಗೆ ಏರಿಸಿಕೊಂಡು ಸಂಭ್ರಮದಿಂದ ಹೆಜ್ಜೆ ಹಾಕುತ್ತಾಳೆ. ದಿನವೂ ಹೊಸ ಆಲೋಚನೆಗಳು ಹೊಸ…