ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಆನ್ಲೈನ್ ಬೆಟ್ಟಿಂಗ್, ಬಾಲ್ಯವಿವಾಹಕ್ಕೆ ಕಾನೂನಿನ ನಿಯಂತ್ರಣ
ಆನ್ಲೈನ್ ಬೆಟ್ಟಿಂಗ್, ಜೂಜು ಹಾಗೂ ಬಾಲ್ಯವಿವಾಹ ಇಂಥವೆಲ್ಲ ಸಾಮಾಜಿಕ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಅಪಸವ್ಯಗಳು. ಹೀಗಾಗಿ, ಉಜ್ವಲ ಭವಿಷ್ಯ ಕಂಡು ಬಾಳಿಬದುಕಬೇಕಾದ ಯುವಜನರ ಜೀವನ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದೆ. ಇದರಿಂದ ಆಯಾ ಕುಟುಂಬಕ್ಕೆ ಮಾತ್ರವಲ್ಲ, ಒಟ್ಟಾರೆ ಸಮಾಜಕ್ಕೂ ತೊಂದರೆ ತಪ್ಪಿದ್ದಲ್ಲ.
- Read more about ಆನ್ಲೈನ್ ಬೆಟ್ಟಿಂಗ್, ಬಾಲ್ಯವಿವಾಹಕ್ಕೆ ಕಾನೂನಿನ ನಿಯಂತ್ರಣ
- Log in or register to post comments
ಕನ್ನಡ ಪತ್ರಿಕಾ ಲೋಕ (ಭಾಗ ೨೧೬) - ಪ್ರವಾಸಿ ಪ್ರಪಂಚ
ವಿಶ್ವೇಶ್ವರ ಭಟ್ ಅವರ "ಪ್ರವಾಸಿ ಪ್ರಪಂಚ"
- Read more about ಕನ್ನಡ ಪತ್ರಿಕಾ ಲೋಕ (ಭಾಗ ೨೧೬) - ಪ್ರವಾಸಿ ಪ್ರಪಂಚ
- Log in or register to post comments
ದೇವನಹಳ್ಳಿ ರೈತರ ಹೋರಾಟ
ದೇವನಹಳ್ಳಿ ಭೂ ಸ್ವಾಧೀನ ವಿರುದ್ಧದ ರೈತ ಹೋರಾಟ ಸ್ವಲ್ಪಮಟ್ಟಿಗೆ ಯಶಸ್ವಿಯಾಗುತ್ತಿರುವ ಸಂದರ್ಭದಲ್ಲಿ ನೆನಪಾಗುತ್ತಿರುವ ರೈತರ ಆ ದಿನಗಳು… ತುಂಬಾ ಹಿಂದೆ ಏನು ಅಲ್ಲ, ಕೇವಲ 25-30 ವರ್ಷಗಳ ಹಿಂದೆ ಜಾಗತೀಕರಣದ ಪರಿಣಾಮವಾಗಿ ಮುಕ್ತ ಮಾರುಕಟ್ಟೆಗೆ ಭಾರತ ಸಹಿ ಹಾಕಿದ ನಂತರ ಅಭಿವೃದ್ಧಿ ಎಂಬ ಮಾನದಂಡವೇ ಬದಲಾಯಿತು. ಆಗಿನ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.
- Read more about ದೇವನಹಳ್ಳಿ ರೈತರ ಹೋರಾಟ
- Log in or register to post comments
ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು
ಊರಿನ ಕೊನೆಯಲ್ಲಿ ಒಂದು ಗ್ರಾಮ ಪಂಚಾಯಿತಿ ಇದೆ. ಅದಕ್ಕೆ ಹೊಂದಿಕೊಂಡು ಗ್ರಂಥಾಲಯ ಒಂದು ಹಿಂದೆ ಇತ್ತಂತೆ. ಈಗ ಅಲ್ಲಿ ಗ್ರಂಥಾಲಯದ ಯಾವ ಸುಳಿವು ಕಾಣುತ್ತಿಲ್ಲ. ಗೋಡೆಗಳಷ್ಟೇ ಉಳಿದಿವೆ. ಚಾವಣಿಗಳು ಮಾಯವಾಗಿವೆ. ಪುಸ್ತಕಗಳು ದೂಳು ಹಿಡಿದು ಕರಗಿ ಹೋಗಿದೆಯೋ, ಓದುವವರಿಲ್ಲದೆ ಆ ಜಾಗಕ್ಕೆ ಬಂದೇ ಇಲ್ಲವೋ ಗೊತ್ತಿಲ್ಲ. ಆ ಊರಿನಲ್ಲಿ ಯಾವ ಮನೆಯಲ್ಲೂ ಪುಸ್ತಕಗಳು ಸಿಗುತ್ತಿಲ್ಲ. ಓದುವ ಹವ್ಯಾಸ ಒಬ್ಬರಿಗೂ ಇಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು
- Log in or register to post comments
ಬ್ರೆಡ್ ದಹಿ ವಡಾ
ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಉಪ್ಪು ಸೇರಿಸಿರಿ. ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕಡಲೆಬೇಳೆ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಗೇರುಬೀಜದ ತುಂಡುಗಳನ್ನು ಸೇರಿಸಿ ನಸುಗೆಂಪಾಗುವಷ್ಟು ಹುರಿದು ಮೊಸರಿನ ಮೇಲೆ ಹಾಕಿರಿ.
ಬ್ರೆಡ್ ಹಾಳೆಗಳು ೪, ಹಾಲು ೩ ಚಮಚ, ಗಟ್ಟಿ ಮೊಸರು ೨ ಕಪ್, ಎಣ್ಣೆ ೨ ಚಮಚ, ಸಾಸಿವೆ ಅರ್ಧ ಚಮಚ, ಉದ್ದಿನ ಬೇಳೆ ೧ ಚಮಚ, ಕಡಲೆಬೇಳೆ ೧ ಚಮಚ, ಹಸಿರು ಮೆಣಸಿನಕಾಯಿ ೧, ಹೆಚ್ಚಿದ ಕೆಂಪು ಮೆಣಸಿನಕಾಯಿ ೧, ಕರಿಬೇವು ಸೊಪ್ಪು ೬ ಎಲೆಗಳು, ಹೆಚ್ಚಿದ ಕೊತ್ತಂಬರಿಸೊಪ್ಪು ೨ ಚಮಚ, ಗೇರುಬೀಜದ ಚೂರುಗಳು ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
- Read more about ಬ್ರೆಡ್ ದಹಿ ವಡಾ
- Log in or register to post comments
ನಾವೆಲ್ಲರೂ ಒಂದೇ ಅಲ್ಲವೇ?
ಮಗುವು ಪ್ರಶ್ನೆ ಕೇಳಲು ನಾವು ಸಹಕರಿಸುವುದು ಮಗುವಿನ ವ್ಯಕ್ತಿತ್ವ ವಿಕಸನದ ಒಂದು ಮಾರ್ಗ ಎಂದೇ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನೊಂದು ಅನುಭವವನ್ನು ಹಂಚಿಕೊಳ್ಳ ಬಯಸುತ್ತೇನೆ.
- Read more about ನಾವೆಲ್ಲರೂ ಒಂದೇ ಅಲ್ಲವೇ?
- Log in or register to post comments
ಎತ್ತ ನಡೆ...?
ಬುದ್ಧಿವಂತರು ನಾವು ಬುದ್ಧಿವಂತರು
- Read more about ಎತ್ತ ನಡೆ...?
- Log in or register to post comments
ಸ್ಟೇಟಸ್ ಕತೆಗಳು (ಭಾಗ ೧೩೭೫) - ನಂಬಿಕೆ
ಆತನ ಗೆಲುವಿನ ನಿರೀಕ್ಷೆ ಅದ್ಭುತವಾಗಿತ್ತು. ಆತನಿಗೆ ನೂರು ಪ್ರತಿಶತಃ ಗೆಲುವಿನ ನಂಬಿಕೆ ಇತ್ತು. ನಗರಸಭಾ ಸದಸ್ಯನಾಗುವುದು ಅಷ್ಟು ಸುಲಭದ ಮಾತೇನಲ್ಲ, ಪರಿಚಯವಿಲ್ಲದ ಊರಿನಲ್ಲಿ ಒಂದು ವರ್ಷಗಳ ಕಾಲ ಅವಿರತವಾಗಿ ಶ್ರಮವಹಿಸಿ ದುಡಿದ. ಎಲ್ಲರ ಮನೆ ಮಗನಾದ. ಚುನಾವಣೆ ಪ್ರಚಾರಕ್ಕೆ ಪ್ರತಿಮನೆಯ ಕದ ತಟ್ಟಿದ. ಈಗಾಗಲೇ ಅವರ ಹೃದಯ ಮುಟ್ಟಿದ ಕಾರಣ ಅದೇನು ಕಷ್ಟ ಅನ್ನಿಸಲೇ ಇಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೧೩೭೫) - ನಂಬಿಕೆ
- Log in or register to post comments
ಗಾಳಿಯೊಂದಿಗೆ ಬೆರೆತ ಕೀಟನಾಶಕದಿಂದ ದುರಂತ ಸಾವುಗಳು
ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಯವತ್ಮಲ್ (Yavatmal)<
- Read more about ಗಾಳಿಯೊಂದಿಗೆ ಬೆರೆತ ಕೀಟನಾಶಕದಿಂದ ದುರಂತ ಸಾವುಗಳು
- Log in or register to post comments