ಎಲ್ಲ ಪುಟಗಳು

ಲೇಖಕರು: Sachin LS
ವಿಧ: ಬ್ಲಾಗ್ ಬರಹ
August 18, 2017
ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!! ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ... '10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ…
ಲೇಖಕರು: Sachin LS
ವಿಧ: ಬ್ಲಾಗ್ ಬರಹ
August 18, 2017
ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!! ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ... '10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ…
ಲೇಖಕರು: Sachin LS
ವಿಧ: ಬ್ಲಾಗ್ ಬರಹ
August 18, 2017
ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!! ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ... '10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ…
ಲೇಖಕರು: Sachin LS
ವಿಧ: ಬ್ಲಾಗ್ ಬರಹ
August 18, 2017
ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!! ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ... '10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ…
ಲೇಖಕರು: Sachin LS
ವಿಧ: ಬ್ಲಾಗ್ ಬರಹ
August 18, 2017
ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!! ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ... '10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 17, 2017
(ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿರುವ ಕಥಾಸಂಸ್ಕೃತಿ ಎಂಬ ಪುಸ್ತಕದಲ್ಲಿರುವ ಒಂದು ಕಥೆಯ ಸಂಗ್ರಹ) ಅವನ ಹೆಸರು ರೋಮಹರ್ಷಣ, ಸೂತಜಾತಿಯವನು. ಸಾರಥಿಯ ಕೆಲಸ, ಕುದುರೆಗಳನ್ನು ನೋಡಿಕೊಳ್ಳುವುದು, ಹೊಗಳು ಭಟರ ಕೆಲಸ ಸಾಮಾನ್ಯವಾಗಿ ಇವರವು. ವೇದ ವಿದ್ಯೆಯ ಅಧಿಕಾರ ಇವರಿಗಿರಲಿಲ್ಲ. ವ್ಯಾಸ ಮಹರ್ಷಿಗಳು ಉದಾರ ವಿಚಾರ ಉಳ್ಳವರು. ಈತನ ಆಸಕ್ತಿಯನ್ನು , ಯೋಗ್ಯತೆಯನ್ನು ಗಮನಿಸಿ ಶಿಷ್ಯನಾಗಿ ಸ್ವೀಕರಿಸಿದರು. ರೋಮಹರ್ಷಣರು ವ್ಯಾಸರ ಕೃಪೆಯಿಂದ ಪುರಾಣಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 16, 2017
ಏಳು ತಿಂಗಳ ಹಿಂದೆ " ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ." ಎಂದು ಸಂಪದದಲ್ಲಿಯೇ ಒಂದು ಕಿರು ಬರಹ ಬರೆದಿದ್ದೆ ( ಅದು ಇಲ್ಲಿದೆ https://sampada.net/blog/ಭಗವದ್ಗೀತೆ-ಕರ್ಮ-ಧರ್ಮ-ಇತ್ಯಾದಿ/15-1-2017/47418 ) ಸರಿ, ಫಲಾಪೇಕ್ಷೆ ಇಲ್ಲದೆ, ಮತ್ತಿತರ ಗುಣಗಳೊಂದಿಗೆ ಕೂಡಿ ಜಗತ್ತಿಗೆ ಅನುಕೂಲವಾಗುವಂಥ ಕೆಲಸವನ್ನು ಮಾಡಬೇಕು. ಆದರೆ ಯಾವುದೇ ಕರ್ಮ / ಕೆಲಸಕ್ಕೂ ಏನಾದರೂ ಪರಿಣಾಮ ಅಥವಾ ಫಲ ಇದ್ದೇ ಇರುತ್ತದಲ್ಲ,. ಅದು ಯಾರಿಗೆ ? ಇದಕ್ಕೆ ಉತ್ತರ ನಾನಾ ಕಡೆಗಳಲ್ಲಿ ದೊರಕಿತು. ಸ್ವಾಮಿ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
July 11, 2017
“ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದೆಯಿಂದ ತೊಡಗಿ ಅವನ ಮೊಮ್ಮಕ್ಕಳ ತನಕ ನಾಲ್ಕು ತಲೆಮಾರುಗಳ ಬದುಕಿನ ಕತೆಯೇ ಈ ಕಾದಂಬರಿ. ರೈತ ವಾಂಗ್ ಲುಂಗನ ಬಾಲ್ಯ ಮತ್ತು ಯೌವನ ಬಡತನದಲ್ಲೇ ಕಳೆಯಿತು. ಓಲನ್‌ಲನ್ನು ವಿವಾಹವಾದ ಬಳಿಕ, ಅವಳೊಂದಿಗೆ ವಾಂಗ್ ಲುಂಗ್ ತನ್ನ ತುಂಡು ಜಮೀನಿನಲ್ಲಿ ಶಕ್ತಿ…
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
July 07, 2017
೧   ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, 'ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ  ಕೊಡಲು ಸ್ವಲ್ಪ ತಡವಾಯಿತು'.   ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ತುಂಬಿಕೊಂಡ. 'ನಿಮ್ಮಿಂದ ತುಂಬಾ ಉಪಕಾರವಾಯಿತು. ನನ್ನ ಹೆಂಡತಿಯ ನೆನಪಿಗೆ ಇದಕ್ಕಿಂತ ಒಳ್ಳೇದು ನಾನಿನ್ನೇನೂ ನಿರೀಕ್ಷೆ ಮಾಡ್ಲಿಲ್ಲ. ನಿಮ್ಮ ಕ್ಯಾಮರಾದಲ್ಲಿ ಆದಿನ ಫ಼ೋಟೊ ತೆಗೆಯದೆ ಹೋಗಿದ್ದರೆ ಅವಳ ನೆನಪಿಗೆ ಅಂತ ನನ್ನ ಹತ್ರ ಇನ್ನೇನೂ…
ಲೇಖಕರು: Raghavendra Gudi 1
ವಿಧ: ಬ್ಲಾಗ್ ಬರಹ
June 27, 2017
ಕಣ್ಣು ಮುಚ್ಚಿ, ದೀರ್ಘವಾಗಿ ಉಸಿರು ಎಳೆದುಕೊಳ್ಳಿ… ಶಾಂತವಾಗಿ ಕುಂತು ಯೋಚಿಸಿ… ನಮ್ಮಲ್ಲಿ ಯಾಕಿಲ್ಲ ಬಾಹುಬಲಿ? ಇವತ್ತು ದೇಶಾದ್ಯಂದ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಬಾಹುಬಲಿ ಸಾವಿರ ಕೋಟಿ ಲೆಕ್ಕದಲ್ಲಿ ಹಣವನ್ನ ಬಾಚಿಕೊಳ್ಳುತ್ತಿದ್ದರೆ, ನಾವು ಮತ್ತದೇ ಹಳೇ ಸೂತ್ರಕ್ಕೆ ಜೋತು ಬಿದ್ದು ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಅಂತಾ ಹಾಡಿದ್ದೇ ಹಾಡನ್ನ ಹಾಡುತ್ತ ಕುಳಿತಿದ್ದೇವೆ. ಅಷ್ಟಕ್ಕೂ ಬಾಹುಬಲಿಯಲ್ಲಿ ಅಂಥದ್ದೇನಿದೆ? ಇಮ್ಮಡಿ ಪುಲಿಕೇಶಿಯ ಆ ತೇಜಸ್ಸು, ಮಯೂರನ ಮನ…