ಎಲ್ಲ ಪುಟಗಳು

ಲೇಖಕರು: roopablrao
ವಿಧ: ಬ್ಲಾಗ್ ಬರಹ
December 26, 2007
ನಾನು ಸ್ಕೂಲಿನಲ್ಲಿ ಹಾಗು ಕಾಲೇಜಿನಲ್ಲಿದ್ದಾಗ ಕವಿತೆ /ಕತೆ ಅಥವ ಅಂಥದ್ದೇನೊ ಬರೆಯುತ್ತಿದ್ದೆ. ಅದನ್ನು ಸ್ನೇಹಿತರಿಗೆ ತೋರಿಸಿ ಹೆಮ್ಮೆ ಪಟ್ಟುಕೊಳ್ಳುತಿದ್ದೆ. ಒಮ್ಮೆ ನಮ್ಮ ಕಾಲೇಜಿಗೆ ಅ.ರಾ . ಮಿತ್ರ ಹಾಗು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಬಂದಾಗ ಅವರಿಗೆ ನನ್ನ ಒಂದು ಕವನ ತೋರಿಸಿ ಅವರಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಾಗಲಂತೂ ನನಗೆ ಆಕಾಶವೆ ಕೈಗೆಟುಕಿದಷ್ಟು ಖುಶಿ. ನಾನೇನೋ ದೊಡ್ಡ ಕವಿಯತ್ರಿ ಆದಂತೆ ಸಂಭ್ರಮ . ಆದರೆ ಬಾಳ ದೋಣಿ ನನಗೆ ಕಂಪ್ಯೂಟರ್ ಎಂಬ ಮಾಯ ದ್ವೀಪಕ್ಕೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 26, 2007
ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು . ನಮ್ಮ ಪ್ರೈಮ್ ಮಿನಿಸ್ಟರ್ ಗಳ , ಚೀಫ್ ಮಿನಿಸ್ಟರ್ ಗಳ ಕ್ರಮಾನಾದ್ರೂ ನೀವು ಸರಿಯಾಗಿ ಹೇಳಬಹುದಾ ? ಹೋಗಲಿ ಬಿಡಿ , ಮಹಾಕಾವ್ಯಗಳ ವಿಷಯ ಮಾತಾಡುವಾಗ ಹುಲುಮಾನವರ ವಿಷಯ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 26, 2007
ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು . ನಮ್ಮ ಪ್ರೈಮ್ ಮಿನಿಸ್ಟರ್ ಗಳ , ಚೀಫ್ ಮಿನಿಸ್ಟರ್ ಗಳ ಕ್ರಮಾನಾದ್ರೂ ನೀವು ಸರಿಯಾಗಿ ಹೇಳಬಹುದಾ ? ಹೋಗಲಿ ಬಿಡಿ , ಮಹಾಕಾವ್ಯಗಳ ವಿಷಯ ಮಾತಾಡುವಾಗ ಹುಲುಮಾನವರ ವಿಷಯ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 26, 2007
ಮೊನ್ನೆ ನಾವು ಕೆಲವರು ಹರಟೆ ಹೊಡೆದದ್ದರ ಬಗ್ಗೆ ಹೇಳ್ತಾ ಇದ್ದೀನಿ. ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು. ತಮಗೆ ಗೊತ್ತಿರುವವರೊಬ್ಬರಿಗೆ ಕಷ್ಟಕಾಲದಲ್ಲಾದ ಪವಾಡ-ಸಮಾನವಾದ ನೆರವನ್ನು ರಸವತ್ತಾಗಿ ಹರಕು ನೆನಪಿನಿಂದಲೇ…
ಲೇಖಕರು: shekarsss
ವಿಧ: Basic page
December 26, 2007
ಗೀಚುವ ಗೀಳು ಅವಿರತ ಸುಖಾನುಭಾವ ನೀಡುತ ವಕ್ರ ವ್ಯಾಕರಣಗಳ ತಿದ್ದಿ ಮಾಡಿ ಭಾವಗಳ ಶುದ್ಧಿ ಪುಸ್ತಕ ಪ್ರೇಮ ಬೆಳೆಸುತಾ ಸಾಧಕರ ಸಾಂಗತ್ಯ ಹರಸಿ ಸಾಹಿತ್ಯದ ಹೂರಣ ಉಣಿಸಿದ ಗೆಳೆಯರೆಲ್ಲರನು ಸ್ಮರಿಸುತಾ ವ್ಯಕ್ತಿ, ವ್ಯಕ್ತಿತ್ವಗಳ ಸೃಷ್ಟಿ ಅನುಭವಗಳ ಅಭಿವ್ಯಕ್ತಿ ನವನವೀನ ಅನುದಿನ ಪ್ರತಿಕ್ಷಣ ಮನಸ್ಸಮಾಧಾನ
ಲೇಖಕರು: umadevin
ವಿಧ: Basic page
December 25, 2007
ಮಯ್ಯ ಸರ್ ನ "ನಳಪಾಕ" ಪುಸ್ತಕ ಕೈಗೆ ಬಂದದ್ದೇ ತಡ, ತುದಿಯಿಂದ ಕಡೆಯ ವರೆಗೆ ಓದಿ ಮುಗಿಸಿದೆ. ಮಾತ್ರವಲ್ಲ, ಕ್ರಿಸ್ಮಸ್ ರಜೆಗೆ ಮನೆ ಸೇರಿದ ಕೂಡಲೇ ಒಂದೊಂದಾಗಿ ಎಲ್ಲಾ ಅಡುಗೆ ಮಾಡಿ ಎಲ್ಲರಿಗೂ ತಿನ್ನಿಸಿ 'ಭೇಷ್' ಎನಿಸಿಕೊಳ್ಳಬೇಕೆಂದು ಲೆಕ್ಕ ಹಾಕಿದೆ. ಅಂತೂ ರಜೆ ಬಂದಾಗ ಮನೆಯಲ್ಲಿ ವಿಧ ವಿಧ ರುಚಿಗಳು ತಯಾರಾಗಲು ಶುರುವಾಗುವುದರ ಜೊತೆಗೆ ಕಾಂಪ್ಲಿಮೆಂಟ್ಸೂ ಬರತೊಡಗಿತು(ನನಗಲ್ಲ, ಮಯ್ಯಸರ್ ಗೆ! ನನ್ನ ಅಡುಗೆಗಳೂ ರುಚಿ ಪಡೆದುಕೊಳ್ಳಲು ಕಾರಣರಾದುದಕ್ಕೆ!) "ನಿನ್ನ ವಯಸ್ಸಿಗೆ ಎಲ್ಲಾ ಅಡುಗೆ…
ಲೇಖಕರು: ASHOKKUMAR
ವಿಧ: Basic page
December 25, 2007
(ಇ-ಲೋಕ-54)(25/12/2007)  ಉದಯವಾಣಿ  ನೀವು ಓದಿದ ಪುಸ್ತಕ ಮೆಚ್ಚಿಗೆಯಾಯಿತೇ?ಇತರರೂ ಅದನ್ನೋದಲಿ ಎಂದು ನಿಮಗನಿಸುತ್ತದೆಯೇ?ಆ ಪುಸ್ತಕವನ್ನು ಎಲ್ಲಾದರೂ ಬಚ್ಚಿಡಿ.ನಂತರ BookCrossing.com ಅಂತರ್ಜಾಲ ತಾಣದಲ್ಲಿ ಇದನ್ನು ಪ್ರಕಟಿಸಿ. ಈ ತಾಣದ ಸದಸ್ಯರು ನಿಮ್ಮ ಪುಸ್ತಕವನ್ನು ಹುಡುಕಿ ಓದಬಹುದು.ನಂತರ ಅವರೂ ಪುಸ್ತಕವನ್ನು ಮತ್ತೆಲ್ಲಾದರೂ ಬಚ್ಚಿಟ್ಟು,ಅದನ್ನು ಮತ್ತೆ ತಾಣದಲ್ಲಿ ಪ್ರಕಟಿಸಬಹುದು.ಇದು ಮುಂದುವರಿದು ಹೆಚ್ಚೆಚ್ಚು ಜನರು ನಿಮ್ಮ ಪುಸ್ತಕವನ್ನು ಓದುವಂತಾಗಬಹುದು.ಕೆಲವೊಮ್ಮೆ…
ಲೇಖಕರು: deshpadnde.aru
ವಿಧ: Basic page
December 25, 2007
ಅಂದು ಸ್ವಾತಂತ್ಯ್ರದ ಮಂತ್ರಘೋಶ ಮಾಡಿ ಬ್ರಿಟೀಷ ಶಾಸನವನ್ನು ರೊಚ್ಚಿಗೆಬ್ಬಿಸಿದ ರಣ ಮಂತ್ರ ವಂದೆ ಮಾತರಂ. ಅದೊಂದು ದಿವ್ಯ ಆವಿಶ್ಕಾರ ಭಾರತದ ಅಂತ:ಕರಣವನ್ನು ಸ್ಪಂದನಗೊಳಿಸುತ್ತಿದ್ದ ತರಂಗ ರಂಗ ಅದು.ಹತಾಶ ಹೃದಯದಿಂದ ನೆಲಕಚ್ಚಿ ಮಲಗಿದ್ದ ದೇಶವನ್ನು ಮತ್ತೊಮ್ಮೆ ಸ್ವಾಭಿಮಾನದಿಂದ ಸಿಂಹಗರ್ಜನೆ ಮಾಡುತ್ತಾ ಮೆಲೆದ್ದು ನಿಲ್ಲುವಂತೆ ಮಾಡಿದ ರಣಮಂತ್ರ ಅದು.ಸಾಮಾಜಿಕ,ಆರ್ಥಿಕ,ರಾಜಕೀಯ ರಂಗದಲ್ಲಿ ಪ್ರಚಂಡ ಪರಿವರರ್ತನೆ ಪ್ರಚೋದಿಸಿ ಅದು ಭಾರತವನ್ನು ಪುನ: ಆತ್ಮಪ್ರಕಟನೆಗೆ ಸಿದ್ದಪಡಿಸಿತ್ತು.…
ಲೇಖಕರು: venkatesh
ವಿಧ: ಬ್ಲಾಗ್ ಬರಹ
December 25, 2007
ಕನ್ನಡ ಪುಸ್ತಕಪ್ರಾಧಿಕಾರದವರು ತಮ್ಮ ಮಳಿಗೆಯೊಂದನ್ನು 'ಮುಂಬೈ ನ ಮೈಸೂರ್ ಅಸೋಸಿಯೇಷನ್', ನ ಪ್ರವೇಶದ್ವಾರದ ಬಳಿಯಲ್ಲಿಯೇ ಸ್ಥಾಪಿಸಿದ್ದಾರೆ. ಇಲ್ಲಿ ಉಸ್ತಕ ಪ್ರಾಧಿಕಾರದ ಪುಸ್ತಕಗಳಲ್ಲಾ ಉಪಲಭ್ದವಿದೆ. ಆದರೆ, ಕಲಾಂ ಮೇಷ್ಟ್ರು ಪುಸ್ತಕದ ಬೆಲೆಯನ್ನು ಅತಿ ಕಡಿಮೆ ( ಕೇವಲ ೬೦. ರೂಪಾಯಿ) ಇಟ್ಟಿದ್ದರಿಂದ ಪ್ರಕಟವಾದ ೧,೦೦೦ ಪ್ರತಿಗಳೆಲ್ಲ ಬಿಸಿರೊಟ್ಟಿಯಂತೆ ಖರ್ಚಾಗಿಹೋಗಿವೆ. ಬಹುಶಃ ಎರಡನೆಯ ಆವೃತ್ತಿಯಲ್ಲಿ ದೊರೆಯಬಹುದು. ಪ್ರಯತ್ನಿಸಿ. " ಮನಸ್ಸುಗಳ ಏಕತೆ " ಕಲಾಂ ಮೇಷ್ಟ್ರು-ಲೇಖಕರು :…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 25, 2007
ಈ ಹಣ್ಣು/ತರಕಾರಿ ಅಂಗಡಿ ಇರುವುದು ಸಿಡ್ನಿಯ ಕ್ಯಾಬ್ರಾಮಟ ಎಂಬಲ್ಲಿ. ಅಂಗಡಿಯ ಒಳಗಿನ ಬಾಳೆಹಣ್ಣು ಅಲಂಕಾರ ಕಣ್ಸೆಳೆದರೆ ಅಂಗಡಿಯ ಹೊರಗೆ ಮೇಲಿಂದ ಹೇಗೆ ಕಂಡೀತೆಂದು ಕುತೂಹಲವಾಯಿತು...