ಎಲ್ಲ ಪುಟಗಳು

ಲೇಖಕರು: shashikannada
ವಿಧ: ಬ್ಲಾಗ್ ಬರಹ
January 21, 2008
"ಶಶಿ, ನಾವು ಒಂದು 8 ಜನ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್‌ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ನಾನು ಸುಮ್ಮನೆ 'ಆಯ್ತು' ಅಂದೆ. "ನಿನ್ನನ್ನೂ ಸೇರಿ ಏಳು ಜನ ಆಗ್ತೀವಿ. ಇನ್ನೊಬ್ಬರನ್ನು ಅರೇಂಜ್ ಮಾಡು" ಅಂದ. ನಾನು ತಕ್ಷಣವೇ ಬೆಂಗಳೂರಿನಲ್ಲಿರುವ ನನ್ನ ಮತ್ತೊಬ್ಬ ಆತ್ಮೀಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 21, 2008
"ಶಶಿ, ನಾವು ಒಂದು 8 ಜನ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್‌ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ನಾನು ಸುಮ್ಮನೆ 'ಆಯ್ತು' ಅಂದೆ. "ನಿನ್ನನ್ನೂ ಸೇರಿ ಏಳು ಜನ ಆಗ್ತೀವಿ. ಇನ್ನೊಬ್ಬರನ್ನು ಅರೇಂಜ್ ಮಾಡು" ಅಂದ. ನಾನು ತಕ್ಷಣವೇ ಬೆಂಗಳೂರಿನಲ್ಲಿರುವ ನನ್ನ ಮತ್ತೊಬ್ಬ ಆತ್ಮೀಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 21, 2008
"ಶಶಿ, ನಾವು ಒಂದು 8 ಜನ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್‌ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ನಾನು ಸುಮ್ಮನೆ 'ಆಯ್ತು' ಅಂದೆ. "ನಿನ್ನನ್ನೂ ಸೇರಿ ಏಳು ಜನ ಆಗ್ತೀವಿ. ಇನ್ನೊಬ್ಬರನ್ನು ಅರೇಂಜ್ ಮಾಡು" ಅಂದ. ನಾನು ತಕ್ಷಣವೇ ಬೆಂಗಳೂರಿನಲ್ಲಿರುವ ನನ್ನ ಮತ್ತೊಬ್ಬ ಆತ್ಮೀಯ…
ಲೇಖಕರು: ASHOKKUMAR
ವಿಧ: Basic page
January 21, 2008
(ಇ-ಲೋಕ-58)(21/1/2008) ಹಗುರವಾದ ಲ್ಯಾಪ್‍ಟಾಪ್ ರೂಪಿಸಲು ವಿಶ್ವದ ಇತರೆಡೆ ಪ್ರಯತ್ನಗಳು ನಡೆದಿರುವಂತೆ ಕಿಸೆಗೆ ಹಗುರವಾದ,ಸಾಮಾನ್ಯರ ಕೈಗೆಟಕುವ ಅಗ್ಗದ ದರದ ಲ್ಯಾಪ್‍ಟಾಪ್ ರೂಪಿಸಲು ನಮ್ಮ ದೇಶದ ಕಂಪೆನಿಗಳು ಪ್ರಯತ್ನಿಸುತ್ತಿವೆ.ಎಚ್ ಸಿ ಎಲ್ ಇನ್ಫೋಸಿಸ್ಟಮ್ಸ್ ಕಂಪೆನಿ ಈ ವರ್ಷದ ಗಣರಾಜ್ಯೋತ್ಸವದ ವೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಲ್ಯಾಪ್‍ಟಾಪ್ ಹದಿನಾಲ್ಕು ಸಾವಿರ ರುಪಾಯಿಗಳದ್ದು.ಇದರಲ್ಲಿ ಡಿವಿಡಿ ಡ್ರೈವ್ ಅನ್ನು ಕೈಬಿಡಲಾಗಿದ್ದು,ಹಾರ್ಡ್ ಡಿಸ್ಕ್ ಕೂಡಾ ಇಲ್ಲ.ಎರಡು ಜಿಬಿ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
January 21, 2008
  ಅರೆಬಿರಿದ ನನ್ನ ತುಟಿಗಳ ಮಾದಕತೆ ನಲ್ಲನಿಗೆ ಮತ್ತೇರಿಸುವುದು ಅದರ ಹಿಂದಿನ ನನ್ನ ಅನುಮಾನದ ಇರವು ಹಾಗು ಅಗತ್ಯ ಕಾಣಿಸದೆ ಅವನಿಗೆಲ್ಲ ನಿಚ್ಚಳ ಅನಿಸದಾಗ.    
ಲೇಖಕರು: ಹರೀಶ್
ವಿಧ: ಬ್ಲಾಗ್ ಬರಹ
January 21, 2008
ಒಂದೇ ಸಮನೇ... ನಿಟ್ಟುಸಿರು ಪಿಸುಗುಡುವ ತೀರದ ಮೌನ ತುಂಬಿ ತುಳುಕೋ.. ಕಂಗಳಲಿ ಕರಗುತಿದೆ ಕನಸಿನ ಬಣ್ಣ ಎದೆಯ ಜೋಪಡಿಯ ಒಳಗೆ ಕಾಲಿಡದೇ ಕೊಲ್ಲುತಿದೆ ಒಲವು ಮನದ ಕಾರ್ಮುಗಿಲಿನ ತುದಿಗೆ ಮಳೆ ಬಿಲ್ಲಿನಂತೆ ನೋವು.. ಕೊನೆ ಇರದ ಏಕಾಂತವೇ ಒಲವೇ..? ಒಂದೇ ಸಮನೇ ನಿಟ್ಟುಸಿರು ಪಿಸುಗುಡುವ ತೀರದ ಮೌನ ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ...... ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೇ ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ? ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ…
ಲೇಖಕರು: subin
ವಿಧ: Basic page
January 21, 2008
ನನ್ನ ಸೆಳೆದ ಮೊಜುಗಾರ್ತಿ, ನೀನೊಂಥರ ಮಾಯೆಗಾರ್ತಿ ! ನಿನ್ನ ಕೈಯ ಉಂಗುರ, ನಾನಗಳು ಈ ಸ್ವರ ! ಕಣ್ಣ ಮುಚ್ಚಿ ಕರೆದಾಗ, ನನ್ನೇ ಕಳೆದೆ ನಾನಾಗ ! ನೀನೆ ನನ್ನ ಪ್ರಾಣ ಸಖಿ, ಆಗಲೇ ನಾ ನಿನ್ನ ಕಿವಿಜುಮುಕಿ ! - ಉಳಿದ ಪದ ಮುಂದುವರೆಯುವುದು
ಲೇಖಕರು: varunbhatbm
ವಿಧ: ಚರ್ಚೆಯ ವಿಷಯ
January 21, 2008
ನನಗೆ ಫೈರ್ ಫಾಕ್ಸ್ ನಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ. ಇದರ ಪರಿಹಾರ ಯಾರಿಗಾದರೂ ತಿಳಿದಿದೆಯೇ??
ಲೇಖಕರು: raviprakash
ವಿಧ: ಚರ್ಚೆಯ ವಿಷಯ
January 21, 2008
'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಬೆಂಗಳೂರಿನ ಯಾವ ಮಳಿಗೆಯಲ್ಲಿ ಸಿಗಬಹುದು?
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
January 21, 2008
ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮ ಚಂತನಾ ಪ್ರಪಂಚ ಎಷ್ಟೊಂದು ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ ಸಿಕ್ಕಿರಲಿಲ್ಲ. ಹೊಸ ವರ್ಷದ ಹೊಸ್ತಿಲಲ್ಲೇ ಆ ಆಸೆ ಈಡೇರಬಹುದು ಅಂತ ಊಹೆ ಕೂಡ ಮಾಡಿರಲಿಲ್ಲ.…