ಎಲ್ಲ ಪುಟಗಳು

ಲೇಖಕರು: hpn
ವಿಧ: Basic page
January 21, 2008
    "ಗಾಳಿಪಟ" ಶುದ್ಧ ಮನರಂಜನೆಯ ಚಿತ್ರ. ಮತ್ತೇನನ್ನಾದರೂ ಬಯಸಿ ಹೋದವರಿಗೆ ಸಿನಿಮಾ ಇಷ್ಟವಾಗಲಿಕ್ಕಿಲ್ಲ. ಗಂಭೀರವಾಗಿ ಅವಲೋಕಿಸಿ ಪ್ರಶ್ನೆಗಳನ್ನು ಕೇಳಿಕೊಂಡು ಹೊರಟರೆ ಸಿನಿಮಾ ಸ್ವಲ್ಪವೂ ಇಷ್ಟವಾಗಲಿಕ್ಕಿಲ್ಲ. ಪ್ರಸ್ತುತ ಕಾಲದಲ್ಲಿ ಹೆಣೆದ ಜನ ಕೇಳಬಯಸುವ ಫಿಕ್ಷನ್ ಇದರ ಕಥೆ. ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕುಳಿತು ನೋಡಿ ನಗುವುದನ್ನು ಬಿಟ್ಟರೆ ಸಿನಿಮಾ ವೀಕ್ಷಕನಿಂದ ಇನ್ನೇನನ್ನೂ ಬಯಸುವುದಿಲ್ಲ. ಆದರೆ ಸಿನಿಮಾ ಹೆಚ್ಚು ವಲ್ಗಾರಿಟಿ ಇಲ್ಲದೆ ನಗಿಸಿ, ಹಲವೆಡೆ ಸಹಜ…
ಲೇಖಕರು: ವೈಭವ
ವಿಧ: Basic page
January 20, 2008
(೧) ಅಱಿವುಳ್ಳವರೊಳ್ ಬೆರಸದು ದಱಿಂದಮರಿಯದರೊಳಪ್ಪ ಪರಿಚಯದಿಂದಂ ನೆಱೆಯಿಂದ್ರಿಯಮಂ ಗೆಲ್ಲದು ದಱಿಂದಮಕ್ಕುಂ ಜನಕ್ಕೆ ಪೀನಂ ಬೆಸನಂ [ಅರಿವುಳ್ಳವರೊಂದಿಗೆ ಬೆರೆಯದಿರುವುದರಿಂದಲೂ, ದಡ್ಡರೊಂದಿಗೆ ಆಗುವ ಪರಿಚಯದಿಂದಲೂ, ಇಂದ್ರಿಯಗಳನ್ನು ಚೆನ್ನಾಗಿ ಗೆಲ್ಲದೆ ಇರುವುದರಿಂದಲೂ ಮಂದಿಗೆ ಹೆಚ್ಚು ಬೆಸನವು ಒದಗುತ್ತದೆ ] ಪೀನಂ= ಹೆಚ್ಚು, ಬೆಸನ= ವ್ಯಸನ (೨) ಸಮಱುಗೆಯಿಲ್ಲದ ಮುಱಕಮು ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ ನೆವಮಿಲ್ಲದ ದರಹಸಮುಂ ಸಮದಾಲಸಲಲಿತಗಮನಮುಂ ಸೊಗಯಿಸಗುಂ [ಚೆನ್ನಾಗಿ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 20, 2008
ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ. ಭಾಗ-2 ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 20, 2008
ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ. ಭಾಗ-2 ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 20, 2008
ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ. ಭಾಗ-2 ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ…
ಲೇಖಕರು: nuthan.hb
ವಿಧ: Basic page
January 20, 2008
ಎಡೆಬಿಡದೆ ಎದೆಯೊಳಗೆ ಕದವ ತಟ್ಟುವಿಯಲ್ಲ, ಉರಿಯಾಗಿ ಎದೆಯಲ್ಲಿ, ಮಿಂಚಾಗಿ ಮೈಯ್ಯಲ್ಲಿ, ಕುದಿರಕ್ತದಲ್ಲಿ, ನಡುನಾಡಿಯಲ್ಲಿ, ಎರಕದಂದದಿ ಹರಿದು ಬುಸುಗುಟ್ಟುತಿಹೆಯಲ್ಲ, ಹೊಟ್ಟೆಯಲಿ ಹಸಿವಾಗಿ, ದಿಟ್ಟನೆಯ ಮಗುವಾಗಿ, ಕಚ್ಚಿಬಿಡದೆನ್ನ ರಚ್ಚೆಹಿಡಿದು ಕಾಡುವಿಯಲ್ಲ, ಏನು ನೀನು? ನಿನ್ನ ತೊದಲು ತುಂಟಾಟ ಸುಮ್ಮನಲ್ಲ, ನಿನ್ನ ಹಠ- ನಿನ್ನಾಟ ಬರಿದೇನಲ್ಲ! ನಿನಗೆಂದ ಜೋಗುಳ ಕವಿತೆಯಾಗುವುದಲ್ಲ, ಅಲ್ಲಿ ಬದುಕಿನ ಕೊರಡು ಚಿಗುರುವುದಲ್ಲ, ಓ ಆತ್ಮರತಿಯಾತ್ಮವೇ ನೀನು ಯಾರು?
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 19, 2008
ಇವತ್ತು ಶನಿವಾರ , ೧೯ ಜನವರಿ ೨೦೦೮, ಚಂದನ ಚಾನೆಲ್ಲಿನಲ್ಲಿ ಒಂದು ಕನ್ನಡ ಸಿನೆಮಾ ಬರ್ತಾ ಇದೆ , ಮಲೆನಾಡಲ್ಲಿ ೨೦ ವರ್ಷ ಹಿಂದೆ ತೀರಿಕೊಂಡೋನು ಬಯಲುಸೀಮೆಯಲ್ಲಿ ಪುನರ್ಜನ್ಮ ಎತ್ತಿದ್ದಾನೆ , ಹಿಂದಿನ ಜನ್ಮದ ಅಪ್ಪ , ಅಮ್ಮ , ಇತರ ಜನ ತೀರಿಕೊಂಡೋನೇ ಇವನು ಅಂತ ಒಪ್ಕೊಂಡಿದ್ದಾರೆ , ಹೆಂಡತಿ ತಲೆ ಬೋಳಿಸಿಕೊಂಡು ವಿಧವೆಯ ಬಾಳು ಬದುಕುತ್ತಿದ್ದು , ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ , ವೈಶಾಲಿ ಕಾಸರವಳ್ಳಿಯವರ ಮಗಳು , ಮತ್ತೆ ಸುನೀಲ್ ಪುರಾಣಿಕ್ ಈ ಚಿತ್ರದಲ್ಲಿದ್ದಾರೆ , ಈ ಸಿನೇಮಾದ ಹೆಸರು ,…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 19, 2008
ಭಾಗ-1 ಬಹುರೂಪಿ ಎಂದಾಕ್ಷಣ ನನ್ನ ನೆನಪು 2-3 ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಆಗ ಬಹುರೂಪಿಯ ಭಾಗವಾದ ವಿಚಾರ ಸಂಕಿರಣವೊಂದು ಆಗ ನಾನು ಕೆಲಸ ಮಾಡುತ್ತಿದ್ದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ನಡೆದಿತ್ತು. ನೋಡುಗನಾಗಿ ನಾನು ಕೂಡ ಭಾಗವಹಿಸಿದ್ದ ಆ ಕಾರ್ಯಕ್ರಮವದಲ್ಲಿ ದೇಶ ವಿದೇಶಗಳ ಹೆಸರಾಂತ ನಾಟಕಕಾರರು, ರಂಗಭೂಮಿಗೆ ಒಂದಲ್ಲ ಒಂದು ರೀತಿ ಸಂಬಂಧಿಸಿದವರೆಲ್ಲ ಸೇರಿದ್ದರು. ನನಗೆ ತಿಳಿದಿದ್ದಂತೆ ಲಕ್ಷ್ಮೀ ಚಂದ್ರಶೇಖರ್, ಪ್ರಕಾಶ್ ಬೆಳವಾಡಿ, ಎಂಎಸ್ ಸತ್ಯು, ಚಿದಂಬರರಾವ್ ಜಂಬೆ ಹಾಗೂ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 19, 2008
ಭಾಗ-1 ಬಹುರೂಪಿ ಎಂದಾಕ್ಷಣ ನನ್ನ ನೆನಪು 2-3 ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಆಗ ಬಹುರೂಪಿಯ ಭಾಗವಾದ ವಿಚಾರ ಸಂಕಿರಣವೊಂದು ಆಗ ನಾನು ಕೆಲಸ ಮಾಡುತ್ತಿದ್ದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ನಡೆದಿತ್ತು. ನೋಡುಗನಾಗಿ ನಾನು ಕೂಡ ಭಾಗವಹಿಸಿದ್ದ ಆ ಕಾರ್ಯಕ್ರಮವದಲ್ಲಿ ದೇಶ ವಿದೇಶಗಳ ಹೆಸರಾಂತ ನಾಟಕಕಾರರು, ರಂಗಭೂಮಿಗೆ ಒಂದಲ್ಲ ಒಂದು ರೀತಿ ಸಂಬಂಧಿಸಿದವರೆಲ್ಲ ಸೇರಿದ್ದರು. ನನಗೆ ತಿಳಿದಿದ್ದಂತೆ ಲಕ್ಷ್ಮೀ ಚಂದ್ರಶೇಖರ್, ಪ್ರಕಾಶ್ ಬೆಳವಾಡಿ, ಎಂಎಸ್ ಸತ್ಯು, ಚಿದಂಬರರಾವ್ ಜಂಬೆ ಹಾಗೂ…
ಲೇಖಕರು: venkatesh
ವಿಧ: ಕಾರ್ಯಕ್ರಮ
January 19, 2008
ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ ಮತ್ತು ಮೈಸೂರ್ ಆಸೋಸಿಯೇಷನ್ , ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೆಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ-೨೦೦೮ ಉಪನ್ಯಾಸಕರು : ಡಾ. ಎಸ್. ಎಲ್. ಭೈರಪ್ಪ, ಖ್ಯಾತ ಕಾದಂಬರಿಕಾರ-ಸಾಹಿತಿ, ಮೈಸೂರು. ವಿಷಯ : " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು " ದಿನಾಂಕ : ದಿನಾಂಕ : ಶನಿವಾರ ೧೯.೦೧. ೨೦೦೮ ಉಪನ್ಯಾಸ (ಕನ್ನಡದಲ್ಲಿ) : ಸಂಜೆ (೬.೦೦ ರಿಂದ ೯.೦೦ ರ ವರೆಗೆ) ದಿನಾಂಕ : ರವಿವಾರ ೨೦-೦೧-೨೦೦೮ ಸಂವಾದ : (ಇಂಗ್ಲೀಷ್ ನಲ್ಲಿ )…