ಎಲ್ಲ ಪುಟಗಳು

ಲೇಖಕರು: puchhappady
ವಿಧ: ಬ್ಲಾಗ್ ಬರಹ
January 18, 2008
ಮೊನ್ನೆ ಭಾನುವಾರ. ಮದುವೆಯೊಂದಕ್ಕೆ ಹೋಗಿದ್ದೆ. ಅಲ್ಲಿಗೆ ಅಕ್ಕನ ಮಗನೂ ಬಂದಿದ್ದ.ಆತ ಇನ್ನೂ ೩ ನೇ ತರಗತಿ.ಮಕ್ಕಳಲ್ವಾ ನನಗೂ ಪ್ರೀತಿ.ಹಾಗಾಗಿ ಆತನಿಗೂ ನನ್ನಲ್ಲಿ ಹರಟುವುದೆಂದರೆ ಖುಷಿ.ಮೊನ್ನೆ ಆತ ಹರಟುತ್ತಾ ಕೇಳಿದ "ಮಾವ ಮೊನ್ನೆ ದೀಪಿಕಾ ಯುವರಾಜನೊಂದಿಗಿದ್ದಿರಬಹುದಾ?". ನನಗೆ ನಿಜವಾಗಲೂ ಆ ಬಗ್ಗೆ ಅಷ್ಟೊಂದು ಆಸಕ್ತಿಯಿದ್ದಿರಲಿಲ್ಲ. ಆದರೂ ಹುಡುಗ ಮತ್ತೆ ಮತ್ತೆ ಅದೇ ಸುದ್ದಿಗೇ ಬರುತ್ತಿದ್ದ.ನಾನು ಹಾರಿಕೆಯ,ಬಾಲಿಶವಾದ ಉತ್ತರ ನೀಡುತ್ತಲೇ…
ಲೇಖಕರು: D.S.NAGABHUSHANA
ವಿಧ: Basic page
January 18, 2008
ಕರ್ನಾಟಕದ ರಕ್ಷಣೆ ಯಾರಿಂದ? ಸಮಾಜವಾದಿ ಗೆಳೆಯ ಶ್ರೀನಿವಾಸ ಕುಮಾರ್ ಇನ್ನಿಲ್ಲ ಎಂದರೆ ನಂಬುವುದು ಕಷ್ಟ. ಇನ್ನೂ ಮಧ್ಯ ವಯಸ್ಸಿನಲ್ಲಿದ್ದ ಅವರು ಮೊನ್ನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಶ್ರೀನಿವಾಸ ಕುಮಾರ್ ಮೂಲತಃ ತುಮಕೂರು ಜಿಲ್ಲೆಯವರಾದರೂ ಉದ್ಯೋಗ ನಿಮಿತ್ತ ದೂರದ ಚಾಮರಾಜ ನಗರದಲ್ಲಿ ನೆಲೆಸಿದ್ದು, ಅಲ್ಲಿ ಅಪೂರ್ವ ಡಿಸಿಲ್ವ, ಬಿ.ರಾಜೇಶ್ ಮುಂತಾದ ಯುವ ಗೆಳೆಯರೊಡಗೂಡಿ ಸಮಾಜವಾದಿ ಅಧ್ಯಯನ ಕೇಂದ್ರವೆಂಬುದೊಂದನ್ನು ಕಟ್ಟಿಕೊಡಿದ್ದರು, ಅದರಡಿಯಲ್ಲಿ ಅವರು ತಮ್ಮ ಮಿತಿಗಳಲ್ಲೇ ಅನೇಕ…
ಲೇಖಕರು: D.S.NAGABHUSHANA
ವಿಧ: Basic page
January 18, 2008
ಬಿ.ಎಸ್.ಪಿ: ದಲಿತ ಚಳುವಳಿಯ ತಾರ್ಕಿಕ ಅಂತ್ಯ? `ದಲಿತ ಚಳುವಳಿ ಮುಂದೇನು?' ಎಂಬ ಶೀರ್ಷಿಕೆಯಡಿ ಈ ಲೇಖನವನ್ನು ಮೂರು ವರ್ಷಗಳ ಹಿಂದೆ ಬರೆದಾಗ, ದಲಿತ ಚಳುವಳಿಯ `ಜಾತಿ ಬಿಟ್ಟು ದೇಶ ಕಟ್ಟು' ಎಂಬ ಘೋಷಣೆಯನ್ನು ಕೈಬಿಟ್ಟು, `ದೇಶ ಬಿಟ್ಟು ಜಾತಿ ಕಟ್ಟು' ಎಂಬ ಘೋಷಣೆಯೊಂದಿಗೆ ಪರಿಶಿಷ್ಟ ಜಾತಿಗಳ ಜನರನ್ನು ಸಂಘಟಿಸುತ್ತಾ ಒಂದು ಅಂತರ್ಗಾಮಿ ರಾಜಕೀಯ ಶಕ್ತಿಯಾಗಿ ಮಾತ್ರ ಕ್ರಿಯಾಶೀಲವಾಗಿದ್ದ ಬಿ.ಎಸ್.ಪಿ ಇಂದು, ಅಂದು ತಾನು ಕೈ ಬಿಟ್ಟಿರುವುದಾಗಿ ಹೇಳಿಕೊಂಡಿದ್ದ ದೇಶಕ್ಕೆ ತನ್ನ ಅಭ್ಯರ್ಥಿಯನ್ನು…
ಲೇಖಕರು: agilenag
ವಿಧ: Basic page
January 18, 2008
ನಾವು ದಿನ ಪತ್ರಿಕೆಗಳನ್ನು ನೋಡುತ್ತಿದ್ದರೆ ಕಡೇ ಪಕ್ಷ ವಾರಕ್ಕೆರಡುಬಾರಿಯಾದರೂ ಯಾರಾದರೊಬ್ಬ ವ್ಯಕ್ತಿ ಕಾಣೆಯಾಗಿ ಹೋಗಿರುವ ಸುದ್ದಿಯನ್ನು ಓದಿಯೇತೀರುತ್ತೇವೆ. ಅದು ಗಂಡಸಾಗಿರಬಹುದು, ಹೆಣ್ಣಾಗಿರಬಹುದು, ವಯಸ್ಕರಾಗಿರಬಹುದು ಅಥವಾ ವಯೋವೃದ್ಧರಾಗಿರಬಹುದು. ಹೀಗೆ ಕಾಣೆಯಾದವರು ಹೇಗೆ ಕಾಣೆಯಾದರು, ಕಾಣೆಯಾಗಿ ಎಲ್ಲಿ ಹೋದರು ಎಂಬುದು ಸಂಶೋಧನಾತ್ಮಕವಾದ ವಿಚಾರವೂ, ವಿಚಾರ ಪ್ರಚೋದಕವೂ ಹೌದು. ವ್ಯಕ್ತಿಯೊಬ್ಬರು ಕಾಣೆಯಾಗಿ ಹೋಗಲು ಹಲವಾರು ಕಾರಣಗಳಿರುತ್ತವೆ. ಮನೆಯಲ್ಲಿ ಶಾಂತಿ ಸಿಗದೆ, ಯಾರಿಗೂ…
ಲೇಖಕರು: chandana
ವಿಧ: ಬ್ಲಾಗ್ ಬರಹ
January 18, 2008
ಮೊನ್ನೆ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಂಚು ಧಾರವಾಹಿಯಲ್ಲಿ ಶಂಕರ ದಾಸ್ ಯಾವುದೋ ಆತ್ಮಹತ್ಯೆಯ ಬಗ್ಗೆ ಮಾತಾಡುತ್ತಾರೆ. ಅಂದೇ ಅವರ ಅಳಿಯ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ಧಾರವಾಹಿ ಅಲ್ಲವೇ ಸುಖಾಂತ್ಯವಾಯಿತು. ಆದರೆ ನಿಜ ಜೀವನದಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗೋದಿಲ್ಲ. ಕೆಲವರು ಪರೀಕ್ಷೆಯಲ್ಲಿ ಫೇಲ್ ಆದೆ ಅಂತ, ಇನ್ನು ಕೆಲವರು ಭಗ್ನ ಪ್ರೇಮದಿಂದ ಇಲ್ಲ ಯಾರೋ ಏನೋ ಹೇಳಿದರು ಅಂತ (ನನ್ನ ಸ್ನೇಹಿತೆಯ ಸಹೋದರಿ ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರು :-( ), ಇಲ್ಲಾ ಸಾಲ…
ಲೇಖಕರು: subin
ವಿಧ: Basic page
January 18, 2008
ಬಾನಿಂದ ಜಾರಿಬಂದ ಹಕ್ಕಿಯೊಂದು ಹಾಡಿತು ಬಂದೆ ಇಲ್ಲಿ ನಿನಗಾಗೆಯೆಂದು ಕುಣಿಯಿತು ನನ್ನ ಮನವು ಅಲ್ಲಿ ಮಳೆಯಾಗಿ ಪ್ರೀತಿಯ ಚೆಲ್ಲಿ ಎಲ್ಲೆಲ್ಲು ಆನಂದವೇ ಹೋ ಹೋ ...... ಬಾನಿಂದ ಜಾರಿಬಂದ ಹಕ್ಕಿಗೋಂದು ಕಟ್ಟಿದೆ ಕಿಟಕಿ ಇಲ್ಲದ ಗೂಡನೊಂದು... ತಂಗಾಳಿ ಬೀಸದು ಅಲ್ಲಿ ತಂಪಾಗದು ನಿನಗೆಂದು ಇಲ್ಲಿ ಇನೆಂದು ಉಲ್ಲಾಸವೇ ಹೋ ಹೋ .... ಬಾನಿಂದ ಜಾರಿಬಂದ ಹಕ್ಕಿ ಅಂದು ಕೇಳಿತು ನಾ ಹಾರಲೇ ಒಮ್ಮೆ ಇಂದು ನಾನಂದೆ ಹೋಗೋ ಗೆಳತಿ ಕಾಯುವೆ ಬಾರೋ ನನ್ನ ಒಡತಿ ಹರುಷದಿ ನಕ್ಕಿ ನಲಿಯಿತು ಹೋ ಹೋ.... ಬಾನಿಂದ…
ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 18, 2008
ನನಗೆ ನಿನ್ನೆ ಒಂದು ಇ-ಮೇಲ್ ಬಂತು... ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ.. http://varunbhat.wordpress.com/2008/01/18/difference-among-indians/ ಈ ಇ-ಮೇಲ್ ಸರಣಿ ಶುರುವಾಗಿರುವುದು, ಒಬ್ಬ ನಾರ್ಥ್ ಇಂಡಿಯನ್ ಚೆನ್ನೈ ಬಗ್ಗೆ ಬೈದು ಬರೆದಿರುವುದರಿಂದ.. ನನಗೆ ಅರ್ಥ ಆಗದೇ…
ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 18, 2008
ನನಗೆ ನಿನ್ನೆ ಒಂದು ಇ-ಮೇಲ್ ಬಂತು... ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ.. http://varunbhat.wordpress.com/2008/01/18/difference-among-indians/ ಈ ಇ-ಮೇಲ್ ಸರಣಿ ಶುರುವಾಗಿರುವುದು, ಒಬ್ಬ ನಾರ್ಥ್ ಇಂಡಿಯನ್ ಚೆನ್ನೈ ಬಗ್ಗೆ ಬೈದು ಬರೆದಿರುವುದರಿಂದ.. ನನಗೆ ಅರ್ಥ ಆಗದೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 18, 2008
ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು ! ಅರಿತವರ ಒಡನಾಟ ತರಲು ತುಸು ತುಸು ತಿಳಿವು, ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು. (ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)   ಇದರ ಮೂಲ ಹೀಗಿದೆ: ಯದಾ ಕಿಂಚಿದ್  ಜ್ಞೋಹಂ ಗಜ ಇವ ಮದಾಂಧಃ ಸಮಭವಮ್ ತದಾ ಸರ್ವಜ್ಞೋಸ್ಮಿತ್ಯಭವಲಿಪ್ತಮ್ ಮಮ ಮನಃ ಯದಾ ಕಿಂಚಿದ್ಕಿಂಚಿತ್ ಬುಧಜನ ಸಂಕಾಶಾದವಗತಂ ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ  -…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 18, 2008
ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು ! ಅರಿತವರ ಒಡನಾಟ ತರಲು ತುಸು ತುಸು ತಿಳಿವು, ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು. (ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)   ಇದರ ಮೂಲ ಹೀಗಿದೆ: ಯದಾ ಕಿಂಚಿದ್  ಜ್ಞೋಹಂ ಗಜ ಇವ ಮದಾಂಧಃ ಸಮಭವಮ್ ತದಾ ಸರ್ವಜ್ಞೋಸ್ಮಿತ್ಯಭವಲಿಪ್ತಮ್ ಮಮ ಮನಃ ಯದಾ ಕಿಂಚಿದ್ಕಿಂಚಿತ್ ಬುಧಜನ ಸಂಕಾಶಾದವಗತಂ ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ  -…